<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-6868886347611481163</id><updated>2012-01-20T05:45:28.165-08:00</updated><title type='text'>Hasirumatu</title><subtitle type='html'>Blog by Na Karanth Peraje</subtitle><link rel='http://schemas.google.com/g/2005#feed' type='application/atom+xml' href='http://hasirumatu.blogspot.com/feeds/posts/default'/><link rel='self' type='application/atom+xml' href='http://www.blogger.com/feeds/6868886347611481163/posts/default?max-results=100'/><link rel='alternate' type='text/html' href='http://hasirumatu.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/6868886347611481163/posts/default?start-index=101&amp;max-results=100'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><generator version='7.00' uri='http://www.blogger.com'>Blogger</generator><openSearch:totalResults>230</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-6868886347611481163.post-2694649312067425054</id><published>2012-01-20T05:43:00.001-08:00</published><updated>2012-01-20T05:45:28.180-08:00</updated><title type='text'>ಟೊಮೆಟೊ ಹೊಲದಲ್ಲಿ ವಿಷದ ಪಾಠ</title><content type='html'>&lt;a href="http://4.bp.blogspot.com/-mzr0ieYekok/Txlvq_QBZZI/AAAAAAAABjs/23aAxbo6KEs/s1600/nelada_nadi_13_karanth.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/-mzr0ieYekok/Txlvq_QBZZI/AAAAAAAABjs/23aAxbo6KEs/s320/nelada_nadi_13_karanth.jpg" border="0" alt="" id="BLOGGER_PHOTO_ID_5699709587737896338" /&gt;&lt;/a&gt;&lt;div&gt;ದಶಂಬರ ಕೊನೆಗೆ ರಾಜಧಾನಿಯ ಹೊರವಲಯದ ಯುವ ಕೃಷಿಕ ಶಿವಮಣಿಯವರಲ್ಲಿಗೆ ಭೇಟಿ ನೀಡಿದ್ದೆ. ಆಗಷ್ಟೇ ಒಂದೆರಡು ಕೊಯಿಲು ಮುಗಿದಿತ್ತು. ಮಾರುಕಟ್ಟೆಯಲ್ಲಿ ಒಳ್ಳೆ ದರ ಇಲ್ಲವೆಂಬ ಆತಂಕ ಒಂದೆಡೆ, ಔಷಧ (ವಿಷ) ಸಿಂಪಡಿಸಿದಷ್ಟೂ ಕೀಟಗಳ ಹಾವಳಿ ಜಾಸ್ತಿ ಎಂಬ ಚಿಂತೆ ಮತ್ತೊಂದೆಡೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಉತ್ತಮ ಗಾತ್ರದ ಟೊಮೆಟೋ ಕಾಯಿಗಳು ಬಳ್ಳಿಯಲ್ಲಿ ತೊನೆಯುತ್ತಿದ್ದುವು. ನಸುಕೆಂಪು ಬಣ್ಣಕ್ಕೆ ತಿರುಗಿ ಕಟಾವಿಗೆ ಹಸಿರುನಿಶಾನೆ ತೋರಿಸುತ್ತಿದ್ದುವು. 'ನಾಡಿದ್ದು ಕೊಯ್ದು ಮಾರುಕಟ್ಟೆಗೆ ಒಯ್ಬೇಕು ಸಾರ್. ಎಲ್ಲಾದರೂ ಹುಳ ಹುಪ್ಪಟೆ ಬಂದುಬಿಟ್ರೆ..! ಕಾಯಿ ಹಾಳಾಗುತ್ತೆ. ಮಾರ್ಕೆಟಲ್ಲಿ ರಿಜೆಕ್ಟ್ ಆಗುತ್ತೆ. ಮುಂಜಾಗ್ರತೆಗಾಗಿ ಔಷಧ ಹೊಡಿತಾ ಇದ್ದೀವಿ' ಎನ್ನುತ್ತಾ ಆ ಯುವಕ ತನ್ನ ಟೊಮೆಟೋ ತೋಟಕ್ಕೆ ಸ್ವಾಗತಿಸಿದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಹೌದಲ್ಲಾ.. ಘಾಟು ವಾಸನೆ! ನಾಲ್ಕೈದು ಬಟ್ಟೆಯ ಮಾಸ್ಕ್ ಧರಿಸಿ ಔಷಧ (ವಿಷ) ಸಿಂಪಡಿಸುತ್ತಿದ್ದರು. ಸಂಜೆ ಆರೂವರೆಯಾದರೂ ಒಂದೇ ಒಂದು ಸೊಳ್ಳೆ ನೋಡಲು ಸಿಕ್ಕಿಲ್ಲ, ಕಡಿದಿಲ್ಲ! ಟೊಮೆಟೊ ಸಾಲುಗಳ ಮಧ್ಯೆ ತಿರುಗಾಡುತ್ತಿದ್ದಾಗ ನೀರವ/ನೀರಸ ಅನುಭವ. ಸಿಂಪಡಣೆಯ ಮಂಜುಹನಿಗಳಿಂದಾಗಿ ಸರಣಿಕೆಮ್ಮು! 'ತೊಂದ್ರೆಯಿಲ್ಲ ಸಾರ್, ಸ್ವಲ್ಪ ಹೊತ್ತಲ್ಲಿ ಸರಿ ಹೋಗುತ್ತೆ' ಎನ್ನುತ್ತಾ,  'ಎಷ್ಟು ಔಷಧ ಹೊಡೆದರೂ ಪ್ರಯೋಜನವಿಲ್ಲ ಸಾರ್, ಕೀಟ ಬಾಧೆ ಇದ್ದೇ ಇದೆ' ಎಂಬ ನಿರಾಶೆ ಅವರಲ್ಲಿತ್ತು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಟೊಮೆಟೊ ಸಾಲುಗಳ ಮಧ್ಯೆ ಎಲ್ಲೆಂದರಲ್ಲಿ ವಿಷದ ಕ್ಯಾನ್ಗಳು, ಸ್ಯಾಚೆಟ್, ಪ್ಲಾಸ್ಟಿಕ್ ಪೊಟ್ಟಣಗಳು ಸಿಂಪಡಣೆಗೆ ಸಾಕ್ಷಿಗಳಾಗಿ ಬಿದ್ದಿದ್ದವು. ಬಳ್ಳಿಗಳಿಗೆ ಆಧಾರವಾಗಿ ಊರಿದ್ದ ಕಂಬಗಳಿಗೆ ಬಳಸಿದ ವಿಷಗಳ ಪ್ಲಾಸ್ಟಿಕ್ ಪ್ಯಾಕೆಟ್ಗಳ ಟೊಪ್ಪಿಗೆ! 'ಇಷ್ಟೇ ಅಲ್ಲ ಸಾರ್, ಮೂಟೆಗಟ್ಟಲೆ ಇದೆ. ಗುಜರಿಯವರು ಒಯ್ಯುತ್ತಾರೆ' ಎಂದು ಬಳಸಿ ಎಸೆದ ವಿಷದ ಪ್ಲಾಸ್ಟಿಕ್ ತ್ಯಾಜ್ಯಗಳತ್ತ ಬೆರಳು ತೋರಿದರು.&lt;/div&gt;&lt;div&gt;ನಾಟಿಯಿಂದ ಕೊಯ್ಲು ತನಕ ಎಂಟರಿಂದ ಹತ್ತು ಸಲ ಸಿಂಪಡಣೆ ಬೇಕಂತೆ. ಮುಂಜಾಗ್ರತೆಗಾಗಿ ಇನ್ನೆರಡು ಸಲ ಬೋನಸ್! ಏನಿಲ್ಲವೆಂದರೂ ತನ್ನ ಒಂದೂವರೆಯೆಕ್ರೆ ಟೊಮೆಟೋ ಬೆಳೆಗೆ ಇಪ್ಪತ್ತು ಸಾವಿರಕ್ಕೂ ಮಿಕ್ಕಿ ಸಿಂಪಡಣೆಗೆ ವೆಚ್ಚವಾಗುತ್ತದೆ!&lt;/div&gt;&lt;div&gt;&lt;br /&gt;&lt;/div&gt;&lt;div&gt;'ಅಲ್ಲಣ್ಣಾ, ಇಷ್ಟೆಲ್ಲ ಖರ್ಚು ಮಾಡಿ ಬೆಳೆ ತೆಗೆದರೂ ನಿಮ್ಗೆ  ಗಿಟ್ಟುತ್ತಾ?' ಪ್ರಶ್ನಿಸಿದೆ. 'ಆರೇಳು ವರುಷದಿಂದ ಟೊಮೆಟೊ ಕೃಷಿ ಮಾಡ್ತಾ ಇದ್ದೀವಿ. ಅದಕ್ಕಿಂತ ಹಿಂದೆ ರಾಗಿ ಬೆಳಿತಿದ್ವಿ. ಯಾಕೋ ಸಾರ್ ಟೊಮೆಟೊ ಸಹಜವಾಗಿ ಬೆಳೆಯುವುದಿಲ್ಲ. ಕೀಟ, ಬೆಂಕಿರೋಗ ಬರುತ್ತೆ. ಔಷ್ದ ಸ್ಪ್ರೇ ಮಾಡದೆ ಸಾಧ್ಯವಿಲ್ಲ. ಔಷ್ದ ಅಂಗಡಿಯವರು ಸಿಂಪಡಣೆಯ ಪ್ರಮಾಣ ಹೇಳ್ತಾರೆ. ಆದರೆ ಅಷ್ಟು ಸಿಂಪಡಿಸಿದರೆ ಕೀಟಗಳಿಗೆ ಕ್ಯಾರೇ ಇಲ್ಲ! ಹಾಗಾಗಿ ನಮ್ದೇ ಪ್ರಮಾಣ.. ಹೇಳುತ್ತಾ ಹೋದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಸಾಮಾನ್ಯವಾಗಿ ಇಲ್ಲಿ ವಿಷ ಸಿಂಪಡಿಸದೆ ಕೃಷಿ ಮಾಡಲು ಸಾಧ್ಯವೇ ಇಲ್ಲ ಎಂಬಂತಹ ನಂಬುಗೆ. ಇದಕ್ಕೆ ಕರಾವಳಿಯೂ ಹೊರತಲ್ಲ ಬಿಡಿ. ಆದರೆ ಸಿಂಪಡಣೆ ಎಷ್ಟು ಅನಿವಾರ್ಯ? ಪ್ರಮಾಣ ಎಷ್ಟು? ಕೀಟಗಳು ನಿಯಂತ್ರಣವಾಗುವುದಿಲ್ಲ ಅಂತಾದ್ರೆ ಸಿಂಪಡಿಸುವ ಔಷಧ ಯಾ ವಿಷದ ಸಾಚಾತನ ಎಷ್ಟು? ಮೊದಲಾದ ಸಾಮಾನ್ಯ ಜ್ಞಾನದ ಕೊರತೆ ಎದ್ದುಕಾಣುತ್ತದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ತಮ್ಮದೇ ಪ್ರಮಾಣದ ಡೋಸೇಜ್ನ್ನು ಫಿಕ್ಸ್ ಮಾಡಿಕೊಂಡು ಸಿಂಪಡಣೆ ಮಾಡುತ್ತಾರೆ. ಕೇವಲ ಟೊಮೆಟೋ ಪಡೆಯುವ ಒಂದೇ ಉದ್ದೇಶಕ್ಕಾಗಿ.  ಆರೋಗ್ಯದ ಕುರಿತು ಯಾವುದೇ ಕಾಳಜಿಯಿಲ್ಲದಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. 'ಏನೂ ಆಗೊಲ್ಲ ಸಾರ್, ನಾವು ಬದುಕಿಲ್ವಾ' ಎಂಬ ಆತ್ಮವಿಶ್ವಾಸ. &lt;/div&gt;&lt;div&gt;&lt;br /&gt;&lt;/div&gt;&lt;div&gt;ವಿಷದ ಡಬ್ಬಗಳನ್ನು, ಪೊಟ್ಟಣಗಳನ್ನು ಕಸ ತುಂಬಿಸಿದಂತೆ ತುಂಬಿಸಿಟ್ಟು 'ಗುಜರಿಯವರಿಗೆ ಮಾರ್ತೇವೆ' ಅನ್ನುವಾಗಲೇ ಅವರನ್ನಾವರಿಸಿದ 'ವಿಷದ ಗಾಢತೆ'ಯ ಶೂನ್ಯತೆ ತಿಳಿದುಬಿಡುತ್ತದೆ. 'ಫೋನ್ನಲ್ಲಿ ಆರ್ಡರ್ ಮಾಡಿದರೆ ಸಾಕು, ಒಂದು ಗಂಟೆಯೊಳಗೆ ಅಂಗಡಿಯವರು ಹೊಲಕ್ಕೆ ಸಪ್ಲೈ ಕೊಡ್ತಾರೆ. ಹಣ ಮತ್ತೆ ಕೊಟ್ಟರಾಯಿತು' ಎನ್ನುವಾಗ ಈ ತರುಣನ ಮುಖ ಅರಳುತ್ತದೆ. ಯಾಕೆಂದರೆ ವಿಷ ಸಪ್ಲೈ ಮಾಡುವ ನಮ್ಮ ವ್ಯವಸ್ಥೆ ಅಷ್ಟು ಸಾಚಾ!&lt;/div&gt;&lt;div&gt;&lt;br /&gt;&lt;/div&gt;&lt;div&gt;ನಿಮ್ಮ ಅಡುಗೆ ಮನೆಯಲ್ಲಿ ಅಕ್ಕಿ ಮುಗಿದಿದೆ. ದವಸ ಧಾನ್ಯ ಖಾಲಿಯಾಗಿದೆ. ಅಂಗಡಿಯವರಿಗೆ ಫೋನ್ ಮಾಡಿ. ಅವರಲ್ಲಿ ಮನೆ ಬಾಗಿಲಿಗೆ ಅಕ್ಕಿ ಮೂಟೆಯನ್ನು, ಧಾನ್ಯಗಳನ್ನು ತಲುಪಿಸುವ ವ್ಯವಸ್ಥೆ ಇದೆಯೇ? ಇಲ್ಲ, ಇಲ್ಲವೇ ಇಲ್ಲ. ಇದ್ದಿದ್ದರೆ.. ನಾವೇ ಭಾಗ್ಯಶಾಲಿಗಳು. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಹತ್ತು ವರುಷದ ಹಿಂದೆ ಈ ಜಾಗದಲ್ಲಿ ಮನೆ ಕಟ್ಟಿಕೊಳ್ಳುವ ಹೊತ್ತಿಗೆ ಮನೆತುಂಬಾ ಗುಬ್ಬಚ್ಚಿಗಳಿದ್ದುವು. ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟುತ್ತಿದ್ದುವು. ಈಗವು ನೋಡೋಕೆ ಸಿಕ್ತಾ ಇಲ್ಲ, ಗುಬ್ಬಚ್ಚಿ ಬಿಡಿ, ಕಾಗೆನೂ ಇಲ್ಲ' ಎಂದು ಶಿವಮಣಿಯ ಅಮ್ಮ ಜ್ಞಾಪಿಸಿಕೊಂಡರು. ಹೌದು. ಗುಬ್ಬಚ್ಚಿಗಳು ಕಾಣೆಯಾಗಿವೆ, ಜೇಡಗಳು ಅಜ್ಞಾತವಾಗುತ್ತಿವೆ. ತಿಥಿಯ ದಿವಸ ಮನೆ ಮುಂದೆ ವಕ್ಕರಿಸುತ್ತಿದ್ದ ಕಾಗೆಗಳೂ ನಾಪತ್ತೆ! ಕಾರಣ, ಬೆಳೆಗಳಿಗೆ ಎರಚುವ ವಿಷಗಳು. &lt;/div&gt;&lt;div&gt;ರಾಸಾಯನಿಕ ಗೊಬ್ಬರ-ವಿಷಗಳ ಅರಿವನ್ನು ನೀಡದ ಆಡಳಿತ ವ್ಯವಸ್ಥೆ, ಗಾಢತೆಯನ್ನು ವಿವರಿಸದ ವಿಷದ ಅಂಗಡಿಗಳು. ಅಗತ್ಯಗಳ ಮಾಹಿತಿಗಳನ್ನು ನೀಡದ ಇಲಾಖೆ.. ಇವುಗಳ ಮಧ್ಯೆ ಹಿಪ್ಪೆಯಾಗುವುದು ಶಿವಮಣಿಯಂತಹ ಕೃಷಿಕರು. 'ಪ್ರತೀ ಸಲ ಸಿಂಪಡಿಸುವಾಗಲೂ ಡೋಸೇಜ್ ಹೆಚ್ಚು ಮಾಡಲೇ ಬೇಕು' ಎಂಬುದನ್ನು ಅವರಿಗೆ ಅನುಭವ ಕಲಿಸಿಕೊಟ್ಟಿರುತ್ತದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಇವರ  ಟೊಮೆಟೊ ತೋಟದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ಬಾಬಣ್ಣ ಅವರ ಟೊಮೆಟೊ ಕೃಷಿ. ಪೂರ್ತಿ ವಿಷ ರಹಿತ! ಐದಾರು ವರುಷದಿಂದ ಯಾವುದೇ ಔಷಧ/ವಿಷವನ್ನು ಸಿಂಪಡಿಸದೆ ಬಾಬು ಉತ್ತಮ ಗಾತ್ರದ, ರುಚಿಯ ಟೊಮೆಟೊವನ್ನು ಪಡೆಯುತ್ತಿದ್ದಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;'ಹೌದು ಸಾರ್, ಅವರ ಕೃಷಿ ಚೆನ್ನಾಗಿದೆ. ಶ್ರಮಪಟ್ಟು ದುಡಿಯುತ್ತಾರೆ' ಬಾಬಣ್ಣ ಅವರನ್ನು ಶಿವಮಣಿ ಅಭಿನಂದಿಸುವಾಗ ನನ್ನೊಳಗೆ ದ್ವಂದ್ವ! ಅರೆ, ಅಂಗೈಯಲ್ಲೇ ಅಮೃತವಿದೆ, ಆದರೂ ವಿಷವನ್ನು ಸ್ವೀಕರಿಸುವ ಮನಸ್ಥಿತಿ. ಇವರ ಕೃಷಿಯನ್ನು ನೋಡಿಯೂ ನೋಡದಂತಿರುವ ಕಣ್ಣುಗಳು. ಗ್ರಹಿಸದ ಮನಸ್ಸುಗಳು. 'ಅವರಂತೆ ಕೃಷಿ ಮಾಡಲು ಧೈರ್ಯ ಬಂದಿಲ್ಲ ಸಾರ್' ಸತ್ಯವನ್ನು ಹೇಳುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಟೊಮೆಟೊಗೆ ಬರುವ ಕೀಟ, ಹುಳಗಳನ್ನು ಬಾಬಣ್ಣ ವಿವಿಧ ಸೊಪ್ಪುಗಳಿಂದ ತಯಾರಿಸಿದ ಬಯೋಡೈಜಸ್ಟರ್ ದ್ರಾವಣ ಸಿಂಪಡಿಸುವ ಮೂಲಕ ನಿಯಂತ್ರಿಸುತ್ತಿದ್ದಾರೆ. ಭೂಮಿಗೆ ರಾಸಾಯನಿಕ ಗೊಬ್ಬರವನ್ನು ಸುರಿದಿಲ್ಲ. ಕುರಿಹಿಕ್ಕೆ, ಕೊಟ್ಟಿಗೆ ಗೊಬ್ಬರ ನೀಡಿದ್ದಾರೆ. ಇವರ ಟೊಮೆಟೋ ಮಾತ್ರವಲ್ಲ, ಬೆಂಡೆ, ಬಾಳೆ, ಅವರೆ, ರಾಗಿ.. ಮೊದಲಾದ ಕೃಷಿಗಳು ಕೃಷಿಕರಲ್ಲಿ ಆಶ್ಚರ್ಯ ಮೂಡಿಸಿದ್ದರೂ, ಯಾರೂ ಆ ದಾರಿಯಲ್ಲಿ ಸಾಗುವುದು ಬಿಡಿ, ನೋಡುವುದೂ ಇಲ್ಲ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಇವರು ತರಕಾರಿಗಳನ್ನು ಸೈಕಲ್ನಲ್ಲಿಟ್ಟು ಮನೆಮನೆಗೆ ಒಯ್ಯುತ್ತಾರೆ. ನೋಡಲು ತಾಜಾ ಇರುವುದರಿಂದ ಬಹುಬೇಗ ಬುಟ್ಟಿ ಖಾಲಿ. ಸೈಕಲ್ನಲ್ಲಿ 'ಇದು ಸಾವಯವ ತರಕಾರಿ' ಅಂತ ಬೋರ್ಡೋ ಹಾಕಬಹುದಲ್ವಾ ಅಂತ ಒಣ ಸಲಹೆ ನೀಡಿದೆ. 'ನಾನೇ ಓದ್ಬೇಕಷ್ಟೇ' ಎಂದು ನಕ್ಕರು. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಇಲ್ಲಿ ಸಾವಯವ ಅನ್ನುವ ಕಲ್ಪನೆಯೇ ದೂರ ಸಾರ್, ತರಕಾರಿಗಳು ನೋಡಲು ಚೆಂದವಾಗಿರಬೇಕು. ತಾಜಾ ಆಗಿರಬೇಕು. ಅವುಗಳು ವಿಷದಲ್ಲಿ ಮಿಂದವುಗಳೋ, ಅಲ್ಲವೋ ಎಂಬುದು ಜನರಿಗೆ ಬೇಕಾಗಿಲ್ಲ. ಅವುಗಳ ಪರಿಣಾಮದತ್ತ ಲಕ್ಷ್ಯವಿಲ್ಲ. ರೋಗ ಬಂದರೆ ಆಸ್ಪತ್ರೆ ಇದೆಯಲ್ವಾ' ಎನ್ನುತ್ತಾರೆ ಜತೆಗಿದ್ದ ಕೃಷಿ ಪತ್ರಕರ್ತ ಗಣಪತಿ ಭಟ್ ಹಾರೋಹಳ್ಳಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕೃಷಿಕರಲ್ಲಿ ಅರಿವಿನ ಕೊರತೆಯಿದೆ, ನಿಜ. ಆದರೆ ಗ್ರಾಹಕರಲ್ಲೂ ಕೂಡಾ ವಿಷರಹಿತವಾದ ಆಹಾರವನ್ನು ಸ್ವೀಕರಿಸುವ ಪ್ರಜ್ಞೆ ಮೂಡಬೇಕಾದುದು ಕಾಲದ ಅನಿವಾರ್ಯತೆ. ವಿಷರಹಿತವಾಗಿ ಬೆಳೆದ ತರಕಾರಿಗೆ ಗ್ರಾಹಕ ಬೇಡಿಕೆ ಮುಂದಿಟ್ಟಾಗ ಕೃಷಿಕ ಬೆಳೆಯಲು ಅನಿವಾರ್ಯವಾಗಿ ಪ್ರಯತ್ನ ಮಾಡದೇ ಇದ್ದಾನೇ? ಅವನು ಯಶಸ್ವಿಯಾಗುತ್ತಾನೋ ಇಲ್ಲವೋ ಎಂಬುದು ಬೇರೆ ಮಾತು. &lt;/div&gt;&lt;div&gt;ಸುತ್ತೆಲ್ಲಾ ವಿಷ ಸಿಂಪಡಣೆಯ ಕೃಷಿಯಿದ್ದರೂ, ಅವರ ಮಧ್ಯೆ ವಿಷರಹಿತವಾಗಿ ಟೊಮೆಟೊದಂತಹ ಬೆಳೆಯನ್ನು ಮಾಡಬಹುದು ಎಂದು ತೋರಿಸಿದ ಬಾಬಣ್ಣ ಅವರ ದಾರಿ ಇತರರೂ ತುಳಿಯದೇ ಇದ್ದಾರೆ? &lt;/div&gt;&lt;div&gt;&lt;br /&gt;&lt;/div&gt;&lt;div&gt;ಎಲ್ಲಿಯವರೆಗೆ ವಿಷ ರಹಿತ ಆಹಾರದ ಬೇಡಿಕೆಗೆ ಗ್ರಾಹಕ ಜಾಗೃತನಾಗಿರುವುದಿಲ್ಲವೋ ಅಲ್ಲಿಯ ತನಕ ವಿವಿಧ ಬಣ್ಣಗಳಲ್ಲಿ, ರೂಪಗಳಲ್ಲಿ ಧಾಂಗುಡಿಯಿಡುತ್ತಿರುವ ವಿಷ ತಯಾರಿಕ ಕಂಪೆನಿಗಳು ರೈತರ ಹೊಲದಲ್ಲಿ ಬಿಡಾರ ಮಾಡುತ್ತಿರುತ್ತವೆ! (ಇಲ್ಲಿ ಕೃಷಿಕರಿಬ್ಬರ ಹೆಸರು ಮಾತ್ರ ಬದಲಾಯಿಸಿದೆ) &lt;/div&gt;&lt;div&gt;&lt;br /&gt;&lt;/div&gt;&lt;div&gt;ನನಗಂತೂ ಟೊಮೆಟೊ ಹೊಲದಲ್ಲಿಷ್ಟೂ ಹೊತ್ತು ಹೊಸ ಹೊಸ ಪಾಠಗಳ ಅನುಭವ. 'ಸಾರ್. ದೊಡ್ಡ ಸೈಜಿನದು ಕೊಯಿದು ಕೊಡ್ತೇನೆ. ಮನೆಗೆ ಒಯ್ಯಿರಿ ಸಾರ್. ಸಾಂಬಾರು ಮಾಡಿ' ಎಂದು ಶಿವಮಣಿ ಟೊಮೆಟೊ ಪ್ಯಾಕೆಟ್ ನೀಡಿದಾಗ ನಿಜಕ್ಕೂ ಕೈ ನಡುಗಿತು!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-2694649312067425054?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/2694649312067425054/comments/default' title='Post Comments'/><link rel='replies' type='text/html' href='http://hasirumatu.blogspot.com/2012/01/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/2694649312067425054'/><link rel='self' type='application/atom+xml' href='http://www.blogger.com/feeds/6868886347611481163/posts/default/2694649312067425054'/><link rel='alternate' type='text/html' href='http://hasirumatu.blogspot.com/2012/01/blog-post.html' title='ಟೊಮೆಟೊ ಹೊಲದಲ್ಲಿ ವಿಷದ ಪಾಠ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-mzr0ieYekok/Txlvq_QBZZI/AAAAAAAABjs/23aAxbo6KEs/s72-c/nelada_nadi_13_karanth.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-3655551611397727020</id><published>2011-12-31T08:09:00.001-08:00</published><updated>2011-12-31T08:11:05.809-08:00</updated><title type='text'>ಭವಿಷ್ಯದ ಆಪತ್ತುಗಳಿಗೆ ವರ್ತಮಾನದ ಬೆಳಕಿಂಡಿ</title><content type='html'>&lt;a href="http://1.bp.blogspot.com/--mXBWqLEZBA/Tv8zvE3LYBI/AAAAAAAABi0/vxqqy9whqkI/s1600/nelada_nadi_ph.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 214px;" src="http://1.bp.blogspot.com/--mXBWqLEZBA/Tv8zvE3LYBI/AAAAAAAABi0/vxqqy9whqkI/s320/nelada_nadi_ph.jpg" border="0" alt="" id="BLOGGER_PHOTO_ID_5692325337871638546" /&gt;&lt;/a&gt;&lt;div&gt;ಅಂದು ಅಡಿಕೆ ಕೊಯ್ಲು ದಿನ. ಕಷ್ಟಪಟ್ಟು 'ಹುಡುಕಿ ತಂದ' ನಾಲ್ಕೈದು ಮಂದಿ ಅಡಿಕೆ ಕೊಯ್ಯುವವರು ಮರ ಏರಿದ್ದಾರೆ. ಉಳಿದ ಸಹಾಯಕರು ಗೊನೆ ಕೀಳುತ್ತಿದ್ದಾರೆ. ಬಿದ್ದ ಅಡಿಕೆ ಗೊನೆಯನ್ನು ಹೆಕ್ಕಿ ಕೈಗಾಡಿಗಳಿಗೆ ತುಂಬಿ, ಅಂಗಳಕ್ಕೆ ಸಾಗಾಟ.  ಅಲ್ಲಿ ಗೊನೆಯಿಂದ ಅಡಿಕೆಯನ್ನು ಕಿತ್ತು ಗೋಣಿಗಳಿಗೆ ತುಂಬುವ ಕೆಲಸ ನಡೆಯುತ್ತಿದೆ. ಮತ್ತೊಂದೆಡೆ ಗೋಣಿಗಳು ಲಾರಿಗೆ ಲೋಡ್ ಆಗಿ 'ಅಡಿಕೆ ಮಿಲ್' ಸೇರುತ್ತಿವೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ದೊಡ್ಡ ಶಾಖ ಪೆಟ್ಟಿಗೆಯ (ಡ್ರೈಯರ್) ಬಾಯೊಳಗೆ ಅಡಿಕೆ ತೂರುತ್ತಿದ್ದಾರೆ. ಮತ್ತೊಂದೆಡೆ ಈಗಾಗಲೇ ನಾಲ್ಕೈದು ದಿವಸದ ಹಿಂದೆ ತೂರಿದ ಅಡಿಕೆಯನ್ನು ಹೊರ ತೆಗೆಯುತ್ತಿದ್ದಾರೆ. ಅದನ್ನು ಅಡಿಕೆ ಸುಲಿ ಯಂತ್ರದ ಹಾಪರ್ಗೆ ಹಾಕುತ್ತಿದ್ದಾರೆ. ಸುಲಿದ ಅಡಿಕೆ ಮತ್ತು ಸಿಪ್ಪೆ ಬೇರೆ ಬೇರೆಯಾಗಿ ಸಂಗ್ರಹವಾಗುತ್ತಿದೆ. ಸುಲಿದ ಅಡಿಕೆ ಜೀಪ್ಗೆ ಲೋಡ್ ಆಗುತ್ತಿದೆ. ಚಾಲಕನ ಆಸನದಲ್ಲಿ ಕುಳಿತ ಯಜಮಾನನ ಮುಖದಲ್ಲಿ ನಗು. ಸುಲಿದ ಅಡಿಕೆಯ ಗೋಣಿಗಳು ಜಗಲಿಯಲ್ಲಿ ಪೇರಿಸಲ್ಪಡುತ್ತಿವೆ. 'ಹೋ.. ಇಂದು ಕಿಲೋಗೆ ನೂರೈವತ್ತು ಅಲ್ವಾ. ಒಂದು ವಾರ ಕಾಯೋಣ, ಇನ್ನೂರಾಗಬಹುದು' ಎನ್ನುತ್ತಾ ವೀಳ್ಯತಟ್ಟೆಯನ್ನು ಎಳೆದುಕೊಳ್ಳುತ್ತಾನೆ ಆ ಯಜಮಾನ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಸದ್ಯಕ್ಕೆ ಮೇಲಿನದು ಒಂದು ಸುಂದರ ಕಲ್ಪನೆ ಮಾತ್ರ.  ಅಡಿಕೆ ಕೃಷಿರಂಗದಲ್ಲಿ ಇಂತಹ ಒಂದಷ್ಟು 'ಶ್ರಮ ಉಳಿಸುವ ವ್ಯವಸ್ಥೆ ಬಂದರೆ ಅದೆಷ್ಟು ಅನುಕೂಲ. ಏನಂತೀರಿ? ಮಿಲ್ನಲ್ಲಿ ಬೇಕಾದಾಗ ಭತ್ತವನ್ನು ಅಕ್ಕಿ ಮಾಡಬಹುದು. ಕಿರುಧಾನ್ಯಗಳನ್ನು ಸಂಸ್ಕರಿಸಬಹುದು. ಧಾನ್ಯಗಳನ್ನು ಪುಡಿಗಟ್ಟಬಹುದು. ಅಡಿಕೆಗೂ 'ಮಿಲ್' ಇರುತ್ತಿದ್ದರೆ? ಸಂಸ್ಕರಣೆ ಎಷ್ಟು ಸುಲಭವಲ್ವಾ. ಅಡಿಕೆ ಒಣಗಿಸಲು ಅಂಗಳ ಸಿದ್ಧವಾಗಬೇಕಾಗಿಲ್ಲ, ಐವತ್ತು ದಿನ ಅಡಿಕೆಗೆ ಬಿಸಿಲು ಸ್ನಾನದ ಆವಶ್ಯತೆಯಿರಲಿಲ್ಲ..  &lt;/div&gt;&lt;div&gt;&lt;br /&gt;&lt;/div&gt;&lt;div&gt;ಇಂತಹ ಒಂದು ವ್ಯವಸ್ಥೆಯ ಅಗತ್ಯವನ್ನು ಕೃಷಿಕ ಮಂಚಿ ಶ್ರೀನಿವಾಸ ಆಚಾರ್, ಈಚೆಗೆ ಮಂಗಳೂರಿನಲ್ಲಿ ಕ್ಯಾಂಪ್ಕೋ ಆಯೋಜಿಸಿದ 'ಅಡಿಕೆ ಕೃಷಿ ಯಾಂತ್ರೀಕರಣ' ಕಾರ್ಯಾಗಾರದಲ್ಲಿ ಮುಂದಿಟ್ಟಾಗ ಎಲ್ಲರೂ ತಲೆತೂಗಿದವರೇ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಬದುಕಿನ ಒಂದು ಹಂತದಲ್ಲಿ ಕೃಷಿಯು ಸಮಸ್ಯೆಯಾಗಿಲ್ಲ. ಬದಲಾದ ಕಾಲಘಟ್ಟದಲ್ಲಿ 'ಕೃಷಿಯೇ ಒಂದು ಸಮಸ್ಯೆ' ಅಂತ ನಮ್ಮ ಮಾತುಕತೆಗಳಲ್ಲಿ, ಸಭೆಗಳಲ್ಲಿ ಬಿಂಬಿಸಲಾಗುತ್ತಿದೆ. ವಾಸ್ತವ ಹೌದಾದರೂ ಸಮಸ್ಯೆಗೆ 'ಸಮಸ್ಯೆಯ ವೈಭವೀಕರಣ' ಪರಿಹಾರವಲ್ಲ. ಪರ್ಯಾಯವಾಗಿ ಯೋಚಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜರುಗಿದ ಕಾರ್ಯಾಗಾರ ಹೊಸ ಹೊಳಹುಗಳನ್ನು ತೆರೆದಿಟ್ಟಿತು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಇಂದೆಲ್ಲಾ ಸಣ್ಣ ಕುಟುಂಬ. ದೊಡ್ಡ ಮನೆಗಳಿದ್ದರೂ ಒಳಗಿರುವವರು ಇಬ್ಬರೋ, ಮೂವರೋ. ಮನೆಯಿಂದ ಪಂಪುಮನೆಗೆ ಕಿಲೋಮೀಟರ್ ದೂರ. ಕೈಕೊಡುವ ವಿದ್ಯುತ್ನಿಂದಾಗಿ ಆಗಾಗ್ಗೆ ಪುಂಪು ಮನೆಗೆ ಓಡುವ ಯೋಗ! ಇದನ್ನು ಸಮಸ್ಯೆ ಅಂತ ಸ್ವೀಕರಿಸುವ ಬದಲು ಮನೆಯಿಂದಲೇ ಮೊಬೈಲ್ ಮೂಲಕ ಪಂಪನ್ನು ಚಾಲೂ ಮಾಡುವ, ನಿಲ್ಲಿಸುವ ವ್ಯವಸ್ಥೆ ಇರುತ್ತಿದ್ದರೆ? ಈಗಾಗಲೇ ಪ್ರಾಯೋಗಿಕವಾಗಿ ಮೊಬೈನಿಂದ ಚಾಲೂ ಮಾಡುವ ವ್ಯವಸ್ಥೆಗಳಿದ್ದರೂ ಕೃಷಿಕರಿಗಿನ್ನೂ ತಲುಪಬೇಕಷ್ಟೇ.&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt; &lt;/div&gt;&lt;div&gt;ವಿದ್ಯುತ್ ಇದೆ, ಕೆರೆಯಲ್ಲಿ ಬೇಕಾದಷ್ಟು ನೀರಿದೆ. ಪಂಪ್ ಆನ್ ಮಾಡಿದರೆ ಆಯಿತು. ದಿನವಿಡೀ ತೋಟ ಒದ್ದೆಯಾಗುತ್ತಿದೆ. ಯಜಮಾನನಿಗೆ ಖುಷಿಯೋ ಖುಷಿ. ಆದರೆ ದಿನವಿಡೀ ಪಂಪ್ ಆನ್ ಮಾಡಿ ನೀರು ಹಾಯಿಸುವುದು ಅಡಿಕೆ, ತೆಂಗು ಕೃಷಿಗೆ ಅನಿವಾರ್ಯವೇ? ಯಾವುದಕ್ಕೆ ಎಷ್ಟೆಷ್ಟು ಪ್ರಮಾಣದಲ್ಲಿ ನೀರು ಬೇಕು ಎಂಬ ಲೆಕ್ಕಾಚಾರ ಬೇಕಾಗಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಡಿಕೆಗೆ ಬಾಧಿಸುವ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣವನ್ನು ಹೇಗೆ ತಯಾರಿಸುವುದು? ಎಷ್ಟು ದಿವಸದ ಅಂತರದಲ್ಲಿ ಸಿಂಪಡಣೆ ಮಾಡುವುದು? ಖಚಿತವಾದ ಮಾಹಿತಿ ಅಲಭ್ಯ. ಅವರವರ ಅನುಭವದಂತೆ ಈ ಕೆಲಸ ನಿರಂತರ ನಡೆಯುತ್ತಲೇ ಇದೆ. ಬೋರ್ಡೋ ದ್ರಾವಣಕ್ಕೆ ಬಳಸುವ ಮೈಲುತುತ್ತು ಎಷ್ಟು ಸಾಚಾ? 'ಮೈಲುತುತ್ತಿಗೆ ಇರುವೆ ಮುತ್ತಿದ್ದಿದೆ,' ಡಾ.ಡಿ.ಸಿ.ಚೌಟರು ಮಾತಿನ ಮಧ್ಯೆ ಹೇಳಿದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;' ದಿನವಿಡೀ ಮರ ಏರಿ ಗೊನೆ ಕೊಯ್ಯುವ, ಮದ್ದು ಸಿಂಪಡಿಸುವವರು ಕೆಲವೆಡೆ ಐದು-ಆರು ಎಂಟು ನೂರು ರೂಪಾಯಿ ಸಂಬಳ ಕೇಳಿದ್ದೂ ಇದೆ ’ - ಚೌಟರೆಂದಾಗ ಎಲ್ಲರ ಹುಬ್ಬು ಮೇಲೇರಿತು. 'ಈಗಿನ ಕಾಲಮಾನದಲ್ಲಿ ಈ ವೇತನ ಸರಿ. ಅವರಿಗೆ ಆರೋಗ್ಯ ಭದ್ರತೆ, ಭವಿಷ್ಯ ಭದ್ರತೆ, ಕುಟುಂಬ ಭದ್ರತೆಯಿದೆಯೇ' ಎಂದು ಪ್ರಶ್ನಿಸಿದರು. ಇಂತಹ ವಿಶೇಷಜ್ಞರನ್ನು 'ತಾಂತ್ರಿಕ ತಜ್ಞ'ರೆಂದು ನಾವು ಯಾಕೆ ಸ್ವೀಕರಿಸಬಾರದು. ವಿಶ್ವವಿದ್ಯಾಲಯಗಳಲ್ಲಿ ಕಲಿತು ಕೆಲವು ತಂತ್ರಜ್ಞರಾಗುತ್ತಾರೆ. ಇವರಿಗೆ ಅನುಭವವೇ 'ತಂತ್ರಜ್ಞ' ಪದವಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಡಿಕೆ ಒಣಗಿಸಲು ಬಿಸಿಲು ಮನೆಗೆ ಈಚೆಗೆ ಬೇಡಿಕೆ ಹೆಚ್ಚು. ಇಲಾಖೆಯ ಸಹಾಯಧನ 'ಪ್ರಸಾದ'ವೂ ಸಿಗುತ್ತಿದೆ. ಎರಡು ಎಕ್ರೆ ತೋಟವಿರುವ ಕೃಷಿಕರೂ ಬಿಸಿಲು ಮನೆಯನ್ನು ಹೊಂದುವಂತಾಗಬೇಕು.&lt;/div&gt;&lt;div&gt;&lt;br /&gt;&lt;/div&gt;&lt;div&gt;'ಕಳೆಕೀಳುವ, ಅಡಿಕೆ ಸುಲಿಯುವ ಯಂತ್ರ, ಪಂಪುಗಳು.. ಹಾಳಾದರೆ ಫೋನ್ ಮಾಡಿದರೆ ಸಾಕು, ಮನೆಬಾಗಿಲಿಗೆ ಬಂದು ರಿಪೇರಿ ಮಾಡಿ ಕೊಡುವ ಸಂಚಾರಿ ಕ್ಲಿನಿಕ್ ಬೇಕಾಗಿದೆ' ಎಂದವರು ಕೃಷಿ ಪತ್ರಕರ್ತ ಪಡಾರು ರಾಮಕೃಷ್ಣ ಶಾಸ್ತ್ರಿ. ಅವರವರ ಅನುಕೂಲಕ್ಕೆ ತಕ್ಕಂತೆ ಯಂತ್ರವನ್ನು ಬಳಸುವ ಕೃಷಿಕರಿಗೆ ರೀಪೇರಿ ಸಮಸ್ಯೆ ತಲೆನೋವು. ದೂರದ ಪೇಟೆಗೆ ಒಯ್ಯುವುದರಿಂದ ಖರ್ಚು ಹೆಚ್ಚು. ಸಮಯ ಹಾಳು. ಇಂತಹ ಸಂಚಾರಿ ಕ್ಲಿನಿಕ್ ಅಗತ್ಯ. &lt;/div&gt;&lt;div&gt;&lt;br /&gt;&lt;/div&gt;&lt;div&gt;ವಿದೇಶದಲ್ಲಿ ದ್ರಾಕ್ಷಿ, ಮಾವು, ಕಿತ್ತಳೆ ಹಣ್ಣುಗಳನ್ನು ಕೊಯ್ಯುವ ಸಲಕರಣೆಗಳಿವೆ. ಚಿಕ್ಕಪುಟ್ಟ ಸಲಕರಣೆಗಳು ನಮ್ಮಲ್ಲಿದ್ದರೂ ಅವುಗಳ ಕಾರ್ಯಕ್ಷಮತೆ ಹೆಚ್ಚಿಸಬೇಕಾಗಿದೆ. ಚಹಾದ ಚಿಗುರೆಲೆ ಕೀಳಲು, ಕಾಫಿಯ ಹಣ್ಣುಗಳನ್ನು ಕೊಯ್ಯಲು ಇರುವಂತಹ ವಿದೇಶಿ ಯಂತ್ರಗಳ ಮಾದರಿಯಲ್ಲಿ ಕಾಳುಮೆಣಸನ್ನು ಕೊಯ್ಯುವ ಸಲಕರಣೆಯನ್ನು ರೂಪಿಸುವುದು ಅಗತ್ಯ. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಕೃಷಿಯಲ್ಲಿ ಅಂತರ್ಸಾಗಾಟಕ್ಕೆ ಒತ್ತುಕೊಡಬೇಕಾದ ಅಗತ್ಯವಿದೆ' ಎಂದವರು ಹಿರಿಯ ಪತ್ರಕರ್ತ ಶ್ರೀ ಪಡ್ರೆ. ಫಿಲಿಪೈನ್ಸ್ನಲ್ಲಿ ದ್ವಿಚಕ್ರಗಾಡಿಗಳಿಗೆ ಪ್ರತ್ಯೇಕವಾದ ಫಿಟ್ಟಿಂಗ್ ಮಾಡಿ ಅವನ್ನು ಗಾಡಿಯಂತೆ ಬಳಸುತ್ತಾರೆ. ಅಲ್ಲಿಂದ ಪ್ರಭಾವಿತರಾದ ಶಿರಸಿಯ ಕೃಷಿಕರು ತಮ್ಮೂರಿನ ದ್ವಿಚಕ್ರ ವಾಹನವನ್ನು ಗಾಡಿಯನ್ನಾಗಿ ಪರಿವರ್ತಿಸಿದ್ದಾರೆ. ಇದಕ್ಕೆ 'ಟುಕ್ಟುಕ್' ಅಂದು ಹೆಸರು. ಇಂತಹ ಏಳೆಂಟು ಟುಕ್ಟುಕ್ಗಳು ತಯಾರಾಗಿ ಕೆಲಸ ಮಾಡುತ್ತಿದ್ದರೂ ಕೃಷಿಕರಿಂದ ಉತ್ತಮ ಸ್ವೀಕೃತಿ ಬರಲಿಲ್ಲ. ಇದರ ವಿನ್ಯಾಸದಲ್ಲಿ ಸುಧಾರಣೆಯಾಗಬೇಕು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕೇರಳದಲ್ಲಿ ತೆಂಗಿನ ಮರವೇರುವ ತರಬೇತಿ ಆಕರ್ಷಕವಾಗುತ್ತಿದೆ. ಮಹಿಳೆಯರೂ ಆಸಕ್ತರಾಗುತ್ತಿದ್ದಾರೆ. ನಮ್ಮಲ್ಲೂ 'ಮ್ಯಾನ್ ಪವರ್ ಡೆವಲಪ್ಮೆಂಟ್' ಮಾಡುವ ಕುರಿತು ಯೋಚನೆ ಅಗತ್ಯ. 'ನಮ್ಮ ನಡುವೆ ಇರುವ ಅಂತರ್ಸಾಗಾಟ ವಾಹನಗಳನ್ನು ಒಂದೇ ಸೂರಿನಡಿ ತರಬೇಕಾಗಿದೆ' ಎಂದರು ಶ್ರೀ ಪಡ್ರೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಕೆಂಪಡಿಕೆಯನ್ನು ಒಣಗಿಸುವ, ಅದಕ್ಕೆ ಬಣ್ಣ ಹಾಕುವ ವಿಧಾನದಲ್ಲಿ ಏಕತಾನತೆ ಬೇಕು.  'ಅಡಿಕೆಯನ್ನು ಒಣಗಿಸಲು ಸ್ಟೀಲ್ ಹಂಡೆಯೇ ಆಗಬೇಕಾ, ತಾಮ್ರದ ಹಂಡೆ ನಡೆಯುತ್ತದಾ' ಈ ವಿಚಾರದಲ್ಲಿ ಗೊಂದಲವಿದೆ. ಅದಕ್ಕೆ ಏಕಸೂತ್ರತೆ ಬೇಕು.&lt;/div&gt;&lt;div&gt; &lt;/div&gt;&lt;div&gt;ಕಾರ್ಯಾಗಾರದಲ್ಲಿ ಮರ ಏರುವ ರೊಬೋಟ್, ರಿಮೋಟ್ ಕಂಟ್ರೋಲ್ ಟಿಲ್ಲರ್, ಅಡಿಕೆ ಸುಲಿ ಉಪಕರಣ, ಶ್ರಮ ಹಗುರ ಮಾಡುವ ಕೃಷಿ ಆವಿಷ್ಕಾರ'ಗಳ ಕುರಿತು ತಜ್ಞ ಕೃಷಿಕರಿಂದ, ತಂತ್ರಜ್ಞರಿಂದ ಪವರ್ಪಾಯಿಂಟ್ ಪ್ರಸ್ತುತಿ. ಶ್ರಮ ಹಗುರ ಮಾಡುವ ಉಪಕರಣಗಳು, ಯಂತ್ರಗಳು ಕಾಲದ ಅವಶ್ಯಕತೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಕೃಷಿಯ ಬಹುಪಾಲು 'ಬೇಕು'ಗಳನ್ನು ಮುಂದಿಟ್ಟಿದ್ದೀರಿ. ಆದರೆ ಹೈನುಗಾರಿಕೆ ವಿಚಾರಗಳನ್ನು ಯಾರೂ ಟಚ್ ಮಾಡಿಲ್ಲವಲ್ಲಾ.. ಸೋಲಾರ್ ಕುರಿತು ಮಾತನಾಡಿಲ್ಲವಲ್ಲಾ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ವಿಶ್ಲೇಷಿಸುತ್ತಾ, 'ಒಂದು ದಿವಸದಲ್ಲಿ ಕೃಷಿಯ ಎಲ್ಲಾ ಸಮಸ್ಯೆಗಳನ್ನು ಬಿಡಿಸುವುದು ಕಷ್ಟಸಾಧ್ಯವಲ್ವಾ' ಎಂಬ ಸಮಾಧಾನದ ಉತ್ತರವನ್ನೂ ನೀಡಿದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;'ಅಡಿಕೆ ಸುಲಿ ಯಂತ್ರಗಳು ರೈತನಿಗೆ ಬೇಕಾದ ಹಾಗೆ ವಿನ್ಯಾಸವಾಗಿಲ್ಲ. ಆ ದಿಸೆಯಲ್ಲಿ ಪ್ರಯತ್ನವಾಗಬೇಕು. ಸಣ್ಣ ರೈತರಿಗೂ ಯಂತ್ರ ಸಿಗುವಂತಿರಬೇಕು' - ಕ್ಯಾಂಪ್ಕೋ ಅಧ್ಯಕ್ಷರು ಸಮಸ್ಯೆಗಳ ಪಟ್ಟಿಗೆ ಇನ್ನೊಂದನ್ನು ಸೇರಿಸಿದರು. ಮರ ಏರುವ ವ್ಯವಸ್ಥೆ, ನೆಲದಿಂದಲೇ ಸಿಂಪಡಣೆ, ಗಾಳಿಯಂತ್ರದ ಮೂಲಕ ವಿದ್ಯುತ್ನಲ್ಲಿ ಸ್ವಾವಲಂಬನೆ, ಅಡಿಕೆಯ ಪರ್ಯಾಯ ಉಪಯೋಗಗಳು, ಹಾಲು ಕರೆಯುವ ಯಂತ್ರಗಳ ಸರಳೀಕರಣ, ಕೃಷಿಯ ವಿವಿಧ ವಿಚಾರಗಳಿಗೆ ಪ್ರತ್ಯಪ್ರತ್ಯೇಕ ವಿಚಾರ ಸಂಕಿರಣಗಳ ಅಗತ್ಯವನ್ನು ಹೇಳುತ್ತಾ, 'ಮುಂದಿನ ಮಾರ್ಚ್ ತಿಂಗಳಲ್ಲಿ ನಡೆಯುವ ಎರಡನೇ ಅಡಿಕೆ ಯಂತ್ರ ಮೇಳ'ದ ಸುಳಿವಿತ್ತರು ಕ್ಯಾಂಪ್ಕೋ ಅಧ್ಯಕ್ಷರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಜರುಗಿದ ಕಾರ್ಯಾಗಾರಕ್ಕೆ (15-12-2011) ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಹೆಗಲೆಣೆ. ಕಾರ್ಮಿಕರ ಅಭಾವದಿಂದಾಗಿ ಭವಿಷ್ಯದಲ್ಲಿ ಎರಗಬಹುದಾದ ಆಪತ್ತುಗಳಿಗೆ ವರ್ತಮಾನದಲ್ಲಿ ಹುಟ್ಟಿದ ಜಾಗೃತಿ ಕೃಷಿ ರಂಗಕ್ಕೊಂದು ಆಶಾದಾಯಕ ಬೆಳಕಿಂಡಿ. ಕಾರ್ಯಾಗಾರದಲ್ಲಿ ಕೃಷಿಕರಿಂದ ಪ್ರಸ್ತುತವಾದ ವಿಚಾರಗಳ ಅನುಷ್ಠಾನಕ್ಕೆ ಹೆಗಲು ನೀಡಲಿದೆ, ನಮ್ಮ 'ಕ್ಯಾಂಪ್ಕೋ'.&lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-3655551611397727020?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/3655551611397727020/comments/default' title='Post Comments'/><link rel='replies' type='text/html' href='http://hasirumatu.blogspot.com/2011/12/blog-post_1473.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/3655551611397727020'/><link rel='self' type='application/atom+xml' href='http://www.blogger.com/feeds/6868886347611481163/posts/default/3655551611397727020'/><link rel='alternate' type='text/html' href='http://hasirumatu.blogspot.com/2011/12/blog-post_1473.html' title='ಭವಿಷ್ಯದ ಆಪತ್ತುಗಳಿಗೆ ವರ್ತಮಾನದ ಬೆಳಕಿಂಡಿ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/--mXBWqLEZBA/Tv8zvE3LYBI/AAAAAAAABi0/vxqqy9whqkI/s72-c/nelada_nadi_ph.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-4732991695581795001</id><published>2011-12-31T08:07:00.001-08:00</published><updated>2011-12-31T08:08:42.392-08:00</updated><title type='text'>ಟೆನ್ಶನ್ ಫ್ರೀ ಮದುವೆ!</title><content type='html'>&lt;div&gt;ಒಂದು ಕಾಲಘಟ್ಟದಲ್ಲಿ ಐವತ್ತಕ್ಕೂ ಮಿಕ್ಕಿ ಸದಸ್ಯರು ಓಡಾಡಿಕೊಂಡಿದ್ದ ಹಿರಿಮನೆಯದು. ಏನಿಲ್ಲವೆಂದರೂ ಐವತ್ತೆಕರೆ ಕೃಷಿ ಭೂಮಿ. ಅದರಲ್ಲಿ ಮೂವತ್ತರಷ್ಟು ಅಡಿಕೆ. ನಿತ್ಯ ಹತ್ತಿಪ್ಪತ್ತು ಮಂದಿ ಅತಿಥಿಗಳಿಗೆ ಅನ್ನ ದಾಸೋಹ. ಹತ್ತಿರದ ಸರಕಾರಿ ಶಾಲೆಯಲ್ಲಿ ಶಿಕ್ಷಣ. ಹಳ್ಳಿ ಬದುಕು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕಾಲ ಸರಿಯಿತು. ಶಿಕ್ಷಣಕ್ಕಾಗಿ ನಗರ ಸೇರಿದವರು ಮತ್ತೆ ಹಳ್ಳಿಯತ್ತ ನೋಡಿಲ್ಲ. ಈಗ ಆ ಮನೆಯಲ್ಲಿರುವುದು ಇಬ್ಬರೇ. ಯಜಮಾನರಿಗೆ ಅರುವತ್ತು ದಾಟಿತು. ಯಜಮಾನ್ತಿಗೆ ನಲವತ್ತೋ, ಐವತ್ತೋ ಅಷ್ಟೇ. ಒಬ್ಬನೇ ಮಗ. ಮತ್ತೊಬ್ಬಳು ಮಗಳು.  &lt;/div&gt;&lt;div&gt;ಅಳಿಯನೊಂದಿಗೆ ಮಗಳು ಮುಂಬಯಿ ಸೇರಿ ಅದೆಷ್ಟೋ ವರುಷವಾಗಿತ್ತು. ಮಗ ಬೆಂಗಳೂರಿನಲ್ಲಿ ಲಕ್ಷ ಎಣಿಸುವ ಹುದ್ದೆಯಲ್ಲಿದ್ದಾನೆ. ಅಪ್ಪನ-ಅಮ್ಮನ ಮೇಲಿನ ಭಕ್ತಿ, ಕಲಿತ ಊರೆಂಬ ಅಭಿಮಾನದಿಂದ 2-3 ತಿಂಗಳಿಗೊಮ್ಮೆ ತಂಪು ಕಾರಲ್ಲಿ ಭರ್ರನೆ ಬಂದು ಇದ್ದು ಹೋಗುವವನು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಮಗನಿಗೆ ವಯಸ್ಸಾಯಿತು. ಮದುವೆಯಾಗಿಲ್ಲ ಎಂಬ ಚಿಂತೆ. ಮದುವೆಯಾಗುವುದಿದ್ದರೂ ಹಳ್ಳಿ ಮನೆಯಲ್ಲಾಗಬೇಕೆಂಬ ಪಟ್ಟು. ಮಗನ ಸಮ್ಮತಿ. ಹುಡುಗಿಯ ಆಯ್ಕೆಯ ಹೊಣೆಯನ್ನು ಮಗನಿಗೆ ವಹಿಸಿಕೊಟ್ಟಿದ್ದರು. ಯೋಗ ಕೂಡಿ ಬಂತು. ಮದುವೆಯ ದಿವಸ ನಿಶ್ಚಯವಾಯಿತು. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಹಳ್ಳಿ ಮನೆಯಲ್ಲೇ ಮದುವೆ. ಯಾವ ಸಿದ್ದತೆಯನ್ನೂ ಮಾಡಬೇಡಿ. ನಾನೇ ಊರಿಗೆ ಬಂದು ಮಾಡುತ್ತೇನೆ' ಎಂದಿದ್ದ ಮಗ. ಮದುವೆಗಿನ್ನು ಮೂರೇ ದಿವಸ. ಏನು ಮಾಡೋಣ. ಯಜಮಾನ್ರಿಗೆ ಕೈಕೈ ಹಿಸುಕುವುದೊಂದೇ ದಾರಿ. ಸರಿ, ಮದುವೆಗೆ ಎರಡು ದಿವಸದ ಮುನ್ನ ಮದುಮಗ ಹಾಜರ್. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಎರಡು ದಿವಸದಲ್ಲಿ ಏನು ಮಾಡೋಣ. ಯಾವ ಕೆಲಸವೂ ಆಗಿಲ್ಲ', ಅಪ್ಪನ ಒತ್ತಡ ನೋಡಿ 'ನೀವು ಆರಾಮ ಇರಿ. ನೋಡ್ತಾ ಇರಿ, ಏನೇನು ಮಾಡ್ತೇನೆ ಅಂತ' ಅಪ್ಪನಿಗೆ ಸಮಾಧಾನ. &lt;/div&gt;&lt;div&gt;&lt;br /&gt;&lt;/div&gt;&lt;div&gt;ನಾಳೆಯೇ ಮದುವೆ. ಮದುಮಗ ನಿರಾಳ. ಅವರಪ್ಪನಿಗೆ ಗಡಿಬಿಡಿ. ಅಮ್ಮನಿಗೆ ಅಂಜಿಕೆ. ಮಧ್ಯಾಹ್ನದ ಹೊತ್ತು. 'ಕ್ಷಿಪ್ರಮಾಂಗಲ್ಯ' ಎಂಬ ಫಲಕ ಅಂಟಿಸಿಕೊಂಡ ಲಾರಿಯೊಂದು ಮನೆ ಮುಂದೆ ನಿಂತಿತು. ಅದರಿಂದ ಶಾಮಿಯಾನ, ಚಯರ್, ಮದುವೆ ಮಂಟಪ, ಅಡುಗೆಗೆ ಬೇಕಾದ ಎಲ್ಲವೂ ಅನ್ಲೋಡ್ ಆದುವು.&lt;/div&gt;&lt;div&gt;&lt;br /&gt;&lt;/div&gt;&lt;div&gt;ನೋಡು ನೋಡುತ್ತಿದ್ದಂತೆ ಮನೆ ಮುಂದೆ ಚಪ್ಪರ ಎದ್ದಿತು. ಅಡುಗೆ ಮನೆ ಸಿದ್ಧವಾಯಿತು. ಮದುವೆ ಮಂಟಪ ಅಲಂಕೃತವಾಗುತ್ತಾ ಇತ್ತು. ವಿದ್ಯುತ್ ಝಗಮಗ ಉರಿಯಲು ಆರಂಭವಾಯಿತು. 'ನಾಳೆ ಹನ್ನೊಂದು ಗಂಟೆಗೆ ಧಾರಾಮುಹೂರ್ತ. ಬೆಳಿಗ್ಗೆಯೇ ಬಂದುಬಿಡ್ತೇನೆ' ಎಂಬ ಅಭಯ ವಾಕ್ಯ 'ಕ್ಷಿಪ್ರ ಮಾಂಗಲ್ಯ'ದ ದನಿಯದು. 'ಸಮಯಕ್ಕೆ ಬಂದುಬಿಡಿ, ಇನ್ನೂರು ಜನರನ್ನು ಕರೆತನ್ನಿ. ಹತ್ತಿಪ್ಪತ್ತು ಮಂದಿ 'ಪಾಂಡಿತ್ಯ'ವುಳ್ಳ ಪುರೋಹಿತರೂ ಇರಲಿ. ಮಂತ್ರ ಘೋಷ ಬೇಕಲ್ವಾ.. ಫೋಟೋ, ವೀಡಿಯೋ ಎಲ್ಲಾ ನಿಮ್ಮದೆ' ಅಂತ ಮದುಮಗ ಲಿಸ್ಟ್ ನೀಡಿದ. ಮನೆಯ ಪಡಸಾಲೆಯಲ್ಲಿ ವೀಳ್ಯ ಮೆಲ್ಲುತ್ತಾ ಕ್ಷಿಪ್ರ ವ್ಯವಸ್ಥೆಯನ್ನು ವೀಕ್ಷಿಸುತ್ತಿರುವ ಯಜಮಾನರಿಗೆ ದಂಗು. ಮಗನ ಕರಾಮತ್ತು ನೋಡಿ ಮನದಲ್ಲೇ ಖುಷಿ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಮದುವೆ ದಿನ. ಬೆಳ್ಳಂಬೆಳಿಗ್ಗೆ 'ಕ್ಷಿಪ್ರ ಮಾಂಗಲ್ಯ'ದ ಬಸ್ ಆಗಮಿಸಿತು. ಇಪ್ಪತ್ತು ಮಂದಿ ಪುರೋಹಿತರು. ಇಪ್ಪತ್ತೈದು ಮಂದಿ ಸಾಲಂಕೃತ ಮಹಿಳೆಯರು. ಜತೆಗೆ ಗಟ್ಟಿಮೇಳದ ಗಟ್ಟಿ ಸೆಟ್. 'ಹನ್ನೊಂದು ಗಂಟೆಗೆ ಇನ್ನೂರು ಮಂದಿ ರೆಡಿ' ಎನ್ನುತ್ತಾ ಮಾಂಗಲ್ಯ ಹೊರಟು ಹೋಯಿತು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಮೊದಲೇ ನಿಶ್ಚಯವಾದಂತೆ ಸಮಯಕ್ಕೆ ಸರಿಯಾಗಿ 'ವಧುವಿನ ದಿಬ್ಬಣ' ಆಗಮನ. (ವರನ ದಿಬ್ಬಣ ವಧುವಿನ ಮನೆಗೆ ಹೋಗುವುದು ಸಂಪ್ರದಾಯ) ಸ್ವಾಗತ, ಉಪಾಹಾರ. ಎಲ್ಲವೂ 'ಮಾಂಗಲ್ಯ'ದ ವ್ಯವಸ್ಥೆ. ಧಾರಾಮುಹೂರ್ತವೂ ಆಯಿತು. ಮಧ್ಯಾಹ್ನ ಭರ್ಜರಿ ಭೋಜನ. ತೆರಳುವವರ ಕೈಗೆ ಒಂದೊಂದು ಸಿಹಿ ತಿಂಡಿಗಳ ಪೊಟ್ಟಣ. ಮದುಮಗನಿಗೆ ಲಕ್ಷ ಸಂಪಾದನೆಯಲ್ವಾ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಸಂಜೆಯಾಗುತ್ತಿದ್ದಂತೆ ಮದುಮಗನಿಗೆ ಟೆನ್ಶನ್. 'ಅಪ್ಪಾ, ನಾಳೆನೇ ಡ್ಯೂಟಿಗೆ ಸೇರಬೇಕು. ಇಂದು ರಾತ್ರಿ ಹೋಗುತ್ತಿದ್ದೇವೆ' ಎನ್ನಬೇಕೆ. ರಾಯರಿಗೆ ಆಕಾಶವೇ ಕಳಚಿದ ಅನುಭವ. ಏನು ಮಾಡೋಣ. ಮಾತನಾಡುವಂತಿಲ್ಲ. ಸಂಜೆ 'ಕ್ಷಿಪ್ರ ಮಾಂಗಲ್ಯ'ದ ಯಜಮಾನ ಬಂದು ಲೆಕ್ಕ ಚುಕ್ತಾ ಮಡುತ್ತಿದ್ದಂತೆ, ಮುನ್ನಾ ದಿನ ಹೇಗೆ ಮದುವೆ ಮನೆ ತೆರೆದುಕೊಂಡಿತ್ತೋ, ಅಷ್ಟೇ ವೇಗವಾಗಿ ಪ್ಯಾಕ್ಅಪ್ ಆಗಿ ಲಾರಿಗೆ ಲೋಡ್ ಆಗಿತ್ತು. ಸಂಜೆ ಹೊತ್ತಿಗೆ ಮಗ, ಸೊಸೆ ಮತ್ತು ಉಳಿದ ಮಂದಿ ಕಾರಲ್ಲಿ ಹೊರಟು ಹೋದ ಮೇಲೆ, ಮೇಲೆದ್ದ ಧೂಳಿನಲ್ಲಿ ಮದುಮಗನ ಅಪ್ಪ ತನ್ನ ಭವಿಷ್ಯವನ್ನು ಬರೆಯತೊಡಗಿದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಇದೊಂದು ಕಲ್ಪಿತ ಘಟನೆ. 'ಸಂಬಂಧಗಳು ಅರ್ಥಶೂನ್ಯ, ಕಾಂಚಾಣವೇ ಮುಖ್ಯ' ಎನ್ನುವ ಒಂದಷ್ಟು ಮಂದಿಗೆ ತುಂಬಾ ಸಹಕಾರಿಯಾಗಬಹುದಾದ ಯೋಜನೆ. ಆರ್ಡರ್ ಮಾಡಿದರೆ ಸಾಕು, 'ಮದುಮಗಳು-ಅಪ್ಪ-ಅಮ್ಮ' ಹೊರತುಪಡಿಸಿ, ಮಿಕ್ಕೆಲ್ಲವನ್ನೂ ಕಾಲಬುಡಕ್ಕೆ 'ತಂದೆಸೆಯುವ' ವ್ಯವಸ್ಥೆ ಭವಿಷ್ಯದ ಅನಿವಾರ್ಯತೆಯಾಗಬಹುದೋ ಏನೋ?  &lt;/div&gt;&lt;div&gt;&lt;br /&gt;&lt;/div&gt;&lt;div&gt;ಆಮಂತ್ರಣ ಪತ್ರವನ್ನು ಹಂಚುವ ಕಿರಿಕಿರಿಯಿಲ್ಲ. ಹಾಲ್ ಬುಕ್ ಮಾಡಬೇಕಾಗಿಲ್ಲ. ಸೂಪಜ್ಞರನ್ನು ಸಂಪರ್ಕಿಸಬೇಕಿಲ್ಲ. ಮೊದಲೇ ನೆಂಟರನ್ನು ದೂರಮಾಡಿದ ಬಳಿಕ ಅವರ ಬಾಧೆಯಿಲ್ಲ. 'ಹಳ್ಳಿಯಲ್ಲೇ ಸಮಾರಂಭ ನಡೆಯಬೇಕು' ಎಂಬ ಆಶೆಯೂ ಈಡೇರಿದ ಹಾಗಾಯಿತು. ಒಟ್ಟಿನಲ್ಲಿ ಟೆನ್ಶನ್ ಫ್ರೀ.. ಫ್ರೀ..!&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಳ್ಳಿಯಲ್ಲೇ ಅಪ್ಪಾಮ್ಮ ಇಬ್ಬರನ್ನೇ ಬಿಟ್ಟು ಹೆಂಡತಿಯೊಂದಿಗೆ ನಗರ ಸೇರಿದ ಮಗನಿಗೆ ಕ್ರಮೇಣ ಹಳ್ಳಿ ಒಂದು ಮ್ಯೂಸಿಯಂ ಆಗಿ ಕಾಣುತ್ತದೆ! ನಗರ ಬೋರ್ ಆದಾಗ ಬಂದುಳಿಯಲು ತಾಣವಷ್ಟೇ. ಯಾವುದೇ ಭಾವನೆಗಳಿಲ್ಲ. ಸಂಬಂಧಗಳ ಸೋಂಕಿಲ್ಲ. ಹಳ್ಳಿ ಮನೆಯಲ್ಲಿ ಮುದುಡುವ ಎರಡು ಜೀವಗಳು ನೆನಪಿನಿಂದ ಮರೆಯಾಗುವಷ್ಟು ಕೆಲಸದ ಧಾವಂತ!  &lt;/div&gt;&lt;div&gt;&lt;br /&gt;&lt;/div&gt;&lt;div&gt;ಒಂದು ದಿವಸವಾದರೂ ಅಪ್ಪಾಮ್ಮನನ್ನು ನಗರಕ್ಕೆ ಕರೆದುಕೊಂಡು ಹೋಗದ ಮಕ್ಕಳು ಎಷ್ಟು ಮಂದಿ ಬೇಕು? 'ಹಳ್ಳಿ ಮನೆಯನ್ನು ಮಾರಿ, ಅದರಲ್ಲಿ ಸಿಕ್ಕಿದ ಹಣ ನಂಗೆ ಕೊಡು. ಬೆಂಗಳೂರಲ್ಲಿ ಸೈಟ್ ತೆಕ್ಕೊಳ್ಳಬೇಕು' ಎನ್ನುವ ಮಗನ ಬೇಡಿಕೆ ಮುಂದೆ ಅಪ್ಪ ಕಂಗಾಲು!&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಳ್ಳಿಗಳಿಂದು 'ಮಾರಾಟಕ್ಕಿವೆ' ಎಂಬ ಬೋರ್ಡ್ ತಗಲಿಸಿಕೊಂಡಿವೆ. ಒಂದರ್ಥದಲ್ಲಿ ಅವೆಲ್ಲಾ ವೃದ್ಧಾಶ್ರಮಗಳಾಗಿವೆ. ಅವನ್ನು ಖರೀದಿಸಲು 'ತಾಮುಂದು ನಾಮುಂದು' ಎನ್ನುವ ಬ್ರೋಕರ್ಗಳು ಮುತ್ತುತ್ತಿರುತ್ತಾರೆ. ಕಣ್ಣೆದುರಲ್ಲೇ ಹುಟ್ಟಿದ ಮನೆ ಬುಲ್ಡೋಜರ್ಗೆ ಬಲಿಯಾದಾಗ ಮುಂದಿನ ದಾರಿ ಮಸುಕು.. ಮಸುಕು.. 'ಎಲ್ಲವನ್ನೂ ಮಾರಿ ನಗರಕ್ಕೆ ಬಾ' ಎಂದ ಮಗನ ಮೊಬೈಲ್ ಸಿಮ್ ಬದಲಾಗಿರುತ್ತದೆ!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-4732991695581795001?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/4732991695581795001/comments/default' title='Post Comments'/><link rel='replies' type='text/html' href='http://hasirumatu.blogspot.com/2011/12/blog-post_31.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/4732991695581795001'/><link rel='self' type='application/atom+xml' href='http://www.blogger.com/feeds/6868886347611481163/posts/default/4732991695581795001'/><link rel='alternate' type='text/html' href='http://hasirumatu.blogspot.com/2011/12/blog-post_31.html' title='ಟೆನ್ಶನ್ ಫ್ರೀ ಮದುವೆ!'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><thr:total>0</thr:total></entry><entry><id>tag:blogger.com,1999:blog-6868886347611481163.post-458371137192366166</id><published>2011-12-29T07:47:00.000-08:00</published><updated>2011-12-29T07:49:37.226-08:00</updated><title type='text'>ಇಡ್ಲಿ ಮಾತ್ರ ಕೊಡ್ತೀರಿ ..ಸಾಂಬಾರು ಬೇಡವೇ ? - ಶ್ರೀ ಸುಭಾಶ್ ಪಾಳೇಕರ್</title><content type='html'>&lt;a href="http://4.bp.blogspot.com/-ZB2DQVbBa24/TvyL2kP74OI/AAAAAAAABic/_io_dr3J0a4/s1600/palekar261211%2B099.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 182px;" src="http://4.bp.blogspot.com/-ZB2DQVbBa24/TvyL2kP74OI/AAAAAAAABic/_io_dr3J0a4/s320/palekar261211%2B099.jpg" border="0" alt="" id="BLOGGER_PHOTO_ID_5691577798649176290" /&gt;&lt;/a&gt;&lt;br /&gt;&lt;a href="http://4.bp.blogspot.com/-kfGtMXf_Rpg/TvyL2ch88WI/AAAAAAAABiQ/mOiAN8dsXrc/s1600/palekar%2Bblog%2B2.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 240px; height: 320px;" src="http://4.bp.blogspot.com/-kfGtMXf_Rpg/TvyL2ch88WI/AAAAAAAABiQ/mOiAN8dsXrc/s320/palekar%2Bblog%2B2.jpg" border="0" alt="" id="BLOGGER_PHOTO_ID_5691577796577259874" /&gt;&lt;/a&gt;&lt;br /&gt;&lt;a href="http://4.bp.blogspot.com/-LZThONW6OK0/TvyL2MUFv2I/AAAAAAAABiE/FxbXsz3BuE4/s1600/palekar%2Bblog%2B1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/-LZThONW6OK0/TvyL2MUFv2I/AAAAAAAABiE/FxbXsz3BuE4/s320/palekar%2Bblog%2B1.jpg" border="0" alt="" id="BLOGGER_PHOTO_ID_5691577792224149346" /&gt;&lt;/a&gt;&lt;div&gt;ದಶಂಬರ ೨೭-೩೦ರ ತನಕ ಕಾಸರಗೋಡಿನಲ್ಲಿ ಶೂನ್ಯ ಬಂಡವಾಳ ತರಬೇತಿ ಶಿಬಿರ. ಶ್ರೀ ಸುಭಾಶ್ ಪಾಳೇಕ ಸಾರಥ್ಯ. ಉತ್ತರ ಭಾರತದ ಇಬ್ಬರು ಕೃಷಿಕರ ಸಾಥ್. &lt;/div&gt;&lt;div&gt;&lt;br /&gt;&lt;/div&gt;&lt;div&gt;ಈ ಸಂದರ್ಭದಲ್ಲಿ ಪೆರ್ಲ ಸಮೀಪದ ವಿಶ್ವದ ಏಕೈಕ 'ಕಾಸರಗೋಡು ಗೋ ತಳಿ ಸಂವರ್ಧನಾ ಕೇಂದ್ರ’ವಾದ ಬಜಕೂಡ್ಲು ಅಮೃತಧಾರ ಗೋ ಶಾಲೆಗೆ ಪಾಳೇಕರ್ ಭೇಟಿ ಇತ್ತರು. ಅನಂತರ ಅಡಿಕೆ ಹಾಗೂ ಮಿಶ್ರ ಬೆಳೆಯಲ್ಲಿ ಶ್ರೀ ಸುಭಾಶ್ ಪಾಳೇಕರ್ ಪದ್ಧತಿ  ಅಳವಡಿಸಿ ಯಶಸ್ಸು ಗಳಿಸಿದ ಕೃಷಿಕರಾದ ಶ್ರೀ ಸರ್ಪಮಲೆ ಜಯರಾಂ ಗೋಪಾಲರ ಕೃಷಿ ಕ್ಷೇತ್ರ ಸಂದರ್ಶನ ಮಾಡಿದರು. ಈ ಸಂದರ್ಭದಲ್ಲಿ ನಡೆದ ಕಿರು ಮಾತುಕತೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;i&gt;* ಅಡಿಕೆ ಕೃಷಿಯಲ್ಲಿ ಹಾಗೂ ಉಪಬೆಳೆಗಳಲ್ಲಿ ನಿಮ್ಮ ಪದ್ದತಿಯನ್ನು ಹೇಗೆ ಅಳವಡಿಸಲು ಸಾಧ್ಯ ?&lt;/i&gt;&lt;/div&gt;&lt;div&gt;    ಪಾಳೇಕರ್ : ''ಕೃಷಿಯಲ್ಲಿ ಉತ್ಪತ್ತಿ ನೀಡುವುದು ಮರಗಳಲ್ಲ -ಮಣ್ಣು .ಆಯಾಯ ಪ್ರದ್ವ್ಶದ ಮಣ್ಣಿನಲ್ಲಿ ಇಂಗಾಲ [carbon] ಮತ್ತು ಸಾರಜನಕದ ಪ್ರಮಾಣ ಹದಗೆಟ್ಟಾಗ ಫಸಲು ಇಳಿಮುಖ ವಾಗುತ್ತದೆ .ಕೇವಲ ಇಡ್ಲಿ ಮಾತ್ರ ನೀಡಿ ಸಾಂಬಾರು ನೀಡದಿದ್ದರೆ ಹೇಗೆ? ಮಣ್ಣಿನಲ್ಲಿ ಈ ಕೆಲಸವನ್ನು ಸೂಕ್ಷ್ಮ ಜೀವಾಣುಗಳು ಮಾಡುತ್ತವೆ .ಇಲ್ಲಿನ ಭೂ ಪ್ರಕೃತಿಯ ಏರು ಪೆರು, ಅತೀವ ಮಳೆ  ಸಾರಜನಕವನ್ನು ಇರಗೊಡುದಿಲ್ಲ .ಹ್ಯುಮಾಸ್  ಅಂಶವೇ ಇಲ್ಲ .ತತ್ವಶ ಶೂನ್ಯ ಬಂಡವಾಳ ಪದ್ಧತಿ ಅಳವಡಿಸಿದರೆ ಅದ್ಭುತ ಪಲಿತಾಂಶ ಬಂದೇ ಬರುತ್ತದೆ'' &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;i&gt;* ಐದು  ದಿನಗಳ ಸುಧೀರ್ಘ  ತರಬೇತಿಗಿಂತ ಕಿರು ಅವದಿಯ ತರಬೇತಿ ಸಾಲದೇ ?&lt;/i&gt;&lt;/div&gt;&lt;div&gt;''ನೋಡಿ ,ಅರ್ಧಂಬರ್ದ ಜ್ಞಾನದಿಂದ ಏನನ್ನು ಸಾಧಿಸಲಾಗುವುದಿಲ್ಲ. ಇವತ್ತು ಮೆಕಾನಿಕಲ್ ಎಂಜಿನಯಾರ್ಗೆ ನಟ್ಟು-ಬೋಲ್ಟು ಕೆಟ್ಟು ಹೋದರೆ ಪುನಹ ಜೋಡಿಸಲು ತಿಳಿಯದು ..ನಮ್ಮ ಶಿಕ್ಷಣ ವ್ಯವಸ್ತೆಯಲ್ಲಿ ಎಲ್ಲ ವಿಷಯಗಳ ಬಗ್ಗೆ ಅಲ್ಪ ಜ್ಞಾನ ನೀಡುತ್ತವೆ .ಪರಿಪೂರ್ಣತೆ ಇಲ್ಲದಿದ್ದರೆ ಅಳವಡಿಸುವಾಗ ಗೊಂದಲ ಉಂಟಾಗುತ್ತದೆ '.&lt;/div&gt;&lt;div&gt;&lt;br /&gt;&lt;/div&gt;&lt;div&gt;ಡಾ   .ವೈ ವಿ .ಕೃಷ್ಣಮೂರ್ತಿ  ,ಬದಿಯಡ್ಕ ಹಾಗೂ ಸುಬ್ರಮಣ್ಯ ಪ್ರಸಾದ್ ನೆಕ್ಕರೆಕಳೆಯ  ಇವರು ಕ್ಕ್ಷೇತ್ರ ಸಂದರ್ಶನ ಸಂಯೋಜಿಸಿದ್ದರು .&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;i&gt;ಸಂದರ್ಶನ / ಚಿತ್ರ : ಚಂದ್ರಶೇಖರ್ ಏತಡ್ಕ &lt;/i&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-458371137192366166?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/458371137192366166/comments/default' title='Post Comments'/><link rel='replies' type='text/html' href='http://hasirumatu.blogspot.com/2011/12/blog-post_29.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/458371137192366166'/><link rel='self' type='application/atom+xml' href='http://www.blogger.com/feeds/6868886347611481163/posts/default/458371137192366166'/><link rel='alternate' type='text/html' href='http://hasirumatu.blogspot.com/2011/12/blog-post_29.html' title='ಇಡ್ಲಿ ಮಾತ್ರ ಕೊಡ್ತೀರಿ ..ಸಾಂಬಾರು ಬೇಡವೇ ? - ಶ್ರೀ ಸುಭಾಶ್ ಪಾಳೇಕರ್'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-ZB2DQVbBa24/TvyL2kP74OI/AAAAAAAABic/_io_dr3J0a4/s72-c/palekar261211%2B099.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-8761894581812031681</id><published>2011-12-27T06:41:00.000-08:00</published><updated>2011-12-27T06:44:27.053-08:00</updated><title type='text'>'ಕೃಷಿ ವಿಜ್ಞಾನಿಗಳೆ ಕಾಲುಭಾಗ ಸಮಯ ರೈತರೊಂದಿಗೆ ಕಳೆಯಿರಿ'</title><content type='html'>&lt;a href="http://4.bp.blogspot.com/-GoZwScryEt4/TvnZgsDqtbI/AAAAAAAABh0/_Y2tFV9RSGg/s1600/INAUGURATION%2BOF%2BSILVER%2BJUBILEE%2BFUNCTION%2BAT%2BDCR.psd.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 214px;" src="http://4.bp.blogspot.com/-GoZwScryEt4/TvnZgsDqtbI/AAAAAAAABh0/_Y2tFV9RSGg/s320/INAUGURATION%2BOF%2BSILVER%2BJUBILEE%2BFUNCTION%2BAT%2BDCR.psd.jpg" border="0" alt="" id="BLOGGER_PHOTO_ID_5690818759764915634" /&gt;&lt;/a&gt;&lt;br /&gt;&lt;a href="http://1.bp.blogspot.com/-IXFV0m9L3Sw/TvnZgThU1oI/AAAAAAAABhg/2bPwucfzkAU/s1600/INAUGURATION%2BOF%2BEXHIBITION.psd.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 178px;" src="http://1.bp.blogspot.com/-IXFV0m9L3Sw/TvnZgThU1oI/AAAAAAAABhg/2bPwucfzkAU/s320/INAUGURATION%2BOF%2BEXHIBITION.psd.jpg" border="0" alt="" id="BLOGGER_PHOTO_ID_5690818753178424962" /&gt;&lt;/a&gt;&lt;br /&gt;&lt;a href="http://2.bp.blogspot.com/-FsTcif_zVfM/TvnZgEeGDtI/AAAAAAAABhY/iwiJEhYTVyE/s1600/1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 214px;" src="http://2.bp.blogspot.com/-FsTcif_zVfM/TvnZgEeGDtI/AAAAAAAABhY/iwiJEhYTVyE/s320/1.jpg" border="0" alt="" id="BLOGGER_PHOTO_ID_5690818749138341586" /&gt;&lt;/a&gt;&lt;br /&gt;&lt;a href="http://3.bp.blogspot.com/-rfmCunzMPkA/TvnZfwBccSI/AAAAAAAABhQ/dVfU4_MmkmU/s1600/Deranna%2BRai%2Bfarmer.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 313px; height: 257px;" src="http://3.bp.blogspot.com/-rfmCunzMPkA/TvnZfwBccSI/AAAAAAAABhQ/dVfU4_MmkmU/s320/Deranna%2BRai%2Bfarmer.jpg" border="0" alt="" id="BLOGGER_PHOTO_ID_5690818743649464610" /&gt;&lt;/a&gt;&lt;br /&gt;&lt;a href="http://4.bp.blogspot.com/-ioXhxrvrb6o/TvnZfhdW8aI/AAAAAAAABhE/PX_omSh5p5E/s1600/sanata%2Bkumar%2Bmoharana%2Borissa%2Bfarmer.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 198px;" src="http://4.bp.blogspot.com/-ioXhxrvrb6o/TvnZfhdW8aI/AAAAAAAABhE/PX_omSh5p5E/s320/sanata%2Bkumar%2Bmoharana%2Borissa%2Bfarmer.jpg" border="0" alt="" id="BLOGGER_PHOTO_ID_5690818739740012962" /&gt;&lt;/a&gt;&lt;div&gt;'ನಮ್ಮ ರೈತರ ಹೊಲಗಳಲ್ಲಿ ಅತ್ಯಪೂರ್ವ ತಂತ್ರಜ್ಞಾನ, ತಳಿಗಳು ಅಡಗಿವೆ. ಕೃಷಿ ವಿಜ್ಞಾನಿಗಳೇ ರೈತರಿಗೆ ಆಧ್ಯತೆ ನೀಡಿ. ನಿಮ್ಮ ಕಾಲುಭಾಗ ಸಮಯವನ್ನು ಅವರೊಂದಿಗೆ, ಹೊಲಗಳಲ್ಲಿ ಕಳೆಯಿರಿ,' ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಮಹಾನಿರ್ದೇಶಕರಾದ ಡಾ. ಅಯ್ಯಪ್ಪನ್ ಕರೆನಿಡಿದರು.  ಪುತ್ತೂರಿನ, ಗೇರು ಸಂಶೋಧನಾ ನಿರ್ದೇಶನಾಲಯದ (Directorate of Cashew Research, Puttur) ಬೆಳ್ಳಿಹಬ್ಬದ (೨೩, ೨೪ ದಶಂಬರ ೨೦೧೧) ಸಮಾರೋಪ ಭಾಷಣ ಮಾಡುತ್ತಿದ್ದರು.&lt;/div&gt;&lt;div&gt;&lt;br /&gt;&lt;/div&gt;&lt;div&gt; ಹರಿಯಾಣದಲ್ಲಿ ರೈತರೊಬ್ಬರ ಹೊಲದಲ್ಲಿ ಪ್ರತಿ ಎಕರೆಗೆ 12 ಕ್ವಿಂಟಲ್ ಇಳುವರಿ ಕೊಡುವ ಕೆಂಪು ಕಡಲೆಯ ದೇಸೀ ತಳಿಯೊಂದನ್ನು ಕಂಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದರಲ್ಲದೇ,  'ರೈತ ಹಕ್ಕು ಸಂರಕ್ಷಣಾ ಕಾಯ್ದೆ' ಅಂತಹ ತಳಿಗಳ ಹಕ್ಕನ್ನು ರೈತರೇ ಪಡೆದುಕೊಳ್ಳಲು ಸಹಕಾರಿಯಾಗುವುದು ಎಂದರು. ಇಂತಹ ಉನ್ನತ ತಂತ್ರಜ್ಞಾನ, ತಳಿಗಳ ಪ್ರಾಯೋಗಿಕ ಜ್ಞಾನವಿರುವ ರೈತರನ್ನು 'ಅತಿಥಿ ಪ್ರಾಧ್ಯಾಪಕ'ರೆಂದು  ಪರಿಗಣಿಸಿ, ಗೌರವಿಸಿ ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನಾ ಸಂಸ್ಥೆಗಳು ಅವರ ಜ್ಞಾನವನ್ನು ಸದುಪಯೋಗಿಸಿಕೊಳ್ಳಬೇಕೆಂದು ಹೇಳಿದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಗೇರು ಉತ್ಪಾದಕತೆ ಹೆಚ್ಚಿಸಲು ಸಾಂದ್ರ ಬೇಸಾಯ ಪದ್ಧತಿ ಹಾಗೂ ಅದಕ್ಕೆ  ಬಳಕೆಯಾಗಬಲ್ಲ ಕುಬ್ಜ ತಳಿಗಳ ಕುರಿತು, ಹಾಗೂ ಕಾಂಡಕೊರಕ ಹುಳಗಳ ನಿಯಂತ್ರಣಕ್ಕೆ ಭವಿಷ್ಯದ ಸಂಶೋಧನೆ ಸಹಾಯಕವಾಗಲಿ.  ಗೇರು ಬೆಳೆಯನ್ನು 'ಜೀವಂತ ಬೇಲಿ'ಯಾಗಿ, ಪರಿಸರ ಸ್ನೇಹಿ ಬೆಳೆಯಾಗಿ, 'ಗಾಳಿತಡೆ' ಬೆಳೆಯಾಗಿ ಮತ್ತು ಮೌಲ್ಯವರ್ಧನೆಯಲ್ಲಿ ಸಂಸ್ಕರಣಾ ಉದ್ದಿಮೆಗಳ ಸಹಕಾರ ಪಡೆಯುವಂತಹ  ವಿವಿಧ ಸಾಧ್ಯತೆಗಳ ಅಧ್ಯಯನವಾಗಬೇಕು.  2017ನೆ ಇಸವಿಯ ವೇಳೆಗೆ ದೇಶದ ಗೇರು ಉತ್ಪಾದನೆಯನ್ನು ಇಂದಿನ 6.5 ಲಕ್ಷ ಟನ್ನಿಂದ 10 ಲಕ್ಷ ಟನ್ನಿಗೇರಿಸುವ ನಿರ್ಧಿಷ್ಟ ಗುರಿಯನ್ನು ಹೊಂದೋಣ ಎಂದು ಅವರು ಹೇಳಿದರು. &lt;/div&gt;&lt;div&gt;  &lt;/div&gt;&lt;div&gt;ನಿರ್ದೇಶನಾಲಯದ ವರ್ತಮಾನದ ಬೆಳವಣಿಗೆಗಳ ಕುರಿತು ಅಯ್ಯಪ್ಪನ್ ಅವರು ಸಂತಸ ವ್ಯಕ್ತಪಡಿಸಿದರು. ಎರಡು ದಿನಗಳ ಕಾಲ ನಡೆದ ವಿವಿಧ ಗೋಷ್ಠಿಗಳಲ್ಲಿ ಮಂಡಿಸಿದ ಗೇರು ಅಭಿವೃದ್ಧಿ ಕುರಿತಾದ ವಿಚಾರಗಳ, ಅಲ್ಲಿ ಮೂಡಿಬಂದ ಸಲಹೆಗಳ ಸಂಕ್ಷಿಪ್ತ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಪರಿಷತ್ತಿನ ಉಪಮಹಾನಿರ್ದೇಶಕರಾದ ಡಾ ಎಚ್ ಪಿ ಸಿಂಗ್, ಗೇರು ಸಂಶೋಧನೆಯ ಸ್ಥಿಗತಿ ಹಾಗೂ ಭವಿಷ್ಯದ ಯೋಜನೆಗಳನ್ನು ವಿವರಿಸಿದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;(ವರದಿ : ಪ್ರಕಾಶ್ ಭಟ್ ಕರ್ಕಿ)&lt;/b&gt;&lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-8761894581812031681?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/8761894581812031681/comments/default' title='Post Comments'/><link rel='replies' type='text/html' href='http://hasirumatu.blogspot.com/2011/12/blog-post_27.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/8761894581812031681'/><link rel='self' type='application/atom+xml' href='http://www.blogger.com/feeds/6868886347611481163/posts/default/8761894581812031681'/><link rel='alternate' type='text/html' href='http://hasirumatu.blogspot.com/2011/12/blog-post_27.html' title='&apos;ಕೃಷಿ ವಿಜ್ಞಾನಿಗಳೆ ಕಾಲುಭಾಗ ಸಮಯ ರೈತರೊಂದಿಗೆ ಕಳೆಯಿರಿ&apos;'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-GoZwScryEt4/TvnZgsDqtbI/AAAAAAAABh0/_Y2tFV9RSGg/s72-c/INAUGURATION%2BOF%2BSILVER%2BJUBILEE%2BFUNCTION%2BAT%2BDCR.psd.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-5904462174676399439</id><published>2011-12-26T07:27:00.000-08:00</published><updated>2011-12-26T07:28:47.114-08:00</updated><title type='text'>ಟೆನ್ಶನ್ ಫ್ರೀ ಮದುವೆ!</title><content type='html'>&lt;div&gt;ಒಂದು ಕಾಲಘಟ್ಟದಲ್ಲಿ ಐವತ್ತಕ್ಕೂ ಮಿಕ್ಕಿ ಸದಸ್ಯರು ಓಡಾಡಿಕೊಂಡಿದ್ದ ಹಿರಿಮನೆಯದು. ಏನಿಲ್ಲವೆಂದರೂ ಐವತ್ತೆಕರೆ ಕೃಷಿ ಭೂಮಿ. ಅದರಲ್ಲಿ ಮೂವತ್ತರಷ್ಟು ಅಡಿಕೆ. ನಿತ್ಯ ಹತ್ತಿಪ್ಪತ್ತು ಮಂದಿ ಅತಿಥಿಗಳಿಗೆ ಅನ್ನ ದಾಸೋಹ. ಹತ್ತಿರದ ಸರಕಾರಿ ಶಾಲೆಯಲ್ಲಿ ಶಿಕ್ಷಣ. ಹಳ್ಳಿ ಬದುಕು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕಾಲ ಸರಿಯಿತು. ಶಿಕ್ಷಣಕ್ಕಾಗಿ ನಗರ ಸೇರಿದವರು ಮತ್ತೆ ಹಳ್ಳಿಯತ್ತ ನೋಡಿಲ್ಲ. ಈಗ ಆ ಮನೆಯಲ್ಲಿರುವುದು ಇಬ್ಬರೇ. ಯಜಮಾನರಿಗೆ ಅರುವತ್ತು ದಾಟಿತು. ಯಜಮಾನ್ತಿಗೆ ನಲವತ್ತೋ, ಐವತ್ತೋ ಅಷ್ಟೇ. ಒಬ್ಬನೇ ಮಗ. ಮತ್ತೊಬ್ಬಳು ಮಗಳು.  &lt;/div&gt;&lt;div&gt;ಅಳಿಯನೊಂದಿಗೆ ಮಗಳು ಮುಂಬಯಿ ಸೇರಿ ಅದೆಷ್ಟೋ ವರುಷವಾಗಿತ್ತು. ಮಗ ಬೆಂಗಳೂರಿನಲ್ಲಿ ಲಕ್ಷ ಎಣಿಸುವ ಹುದ್ದೆಯಲ್ಲಿದ್ದಾನೆ. ಅಪ್ಪನ-ಅಮ್ಮನ ಮೇಲಿನ ಭಕ್ತಿ, ಕಲಿತ ಊರೆಂಬ ಅಭಿಮಾನದಿಂದ 2-3 ತಿಂಗಳಿಗೊಮ್ಮೆ ತಂಪು ಕಾರಲ್ಲಿ ಭರ್ರನೆ ಬಂದು ಇದ್ದು ಹೋಗುವವನು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಮಗನಿಗೆ ವಯಸ್ಸಾಯಿತು. ಮದುವೆಯಾಗಿಲ್ಲ ಎಂಬ ಚಿಂತೆ. ಮದುವೆಯಾಗುವುದಿದ್ದರೂ ಹಳ್ಳಿ ಮನೆಯಲ್ಲಾಗಬೇಕೆಂಬ ಪಟ್ಟು. ಮಗನ ಸಮ್ಮತಿ. ಹುಡುಗಿಯ ಆಯ್ಕೆಯ ಹೊಣೆಯನ್ನು ಮಗನಿಗೆ ವಹಿಸಿಕೊಟ್ಟಿದ್ದರು. ಯೋಗ ಕೂಡಿ ಬಂತು. ಮದುವೆಯ ದಿವಸ ನಿಶ್ಚಯವಾಯಿತು. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಹಳ್ಳಿ ಮನೆಯಲ್ಲೇ ಮದುವೆ. ಯಾವ ಸಿದ್ದತೆಯನ್ನೂ ಮಾಡಬೇಡಿ. ನಾನೇ ಊರಿಗೆ ಬಂದು ಮಾಡುತ್ತೇನೆ' ಎಂದಿದ್ದ ಮಗ. ಮದುವೆಗಿನ್ನು ಮೂರೇ ದಿವಸ. ಏನು ಮಾಡೋಣ. ಯಜಮಾನ್ರಿಗೆ ಕೈಕೈ ಹಿಸುಕುವುದೊಂದೇ ದಾರಿ. ಸರಿ, ಮದುವೆಗೆ ಎರಡು ದಿವಸದ ಮುನ್ನ ಮದುಮಗ ಹಾಜರ್. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಎರಡು ದಿವಸದಲ್ಲಿ ಏನು ಮಾಡೋಣ. ಯಾವ ಕೆಲಸವೂ ಆಗಿಲ್ಲ', ಅಪ್ಪನ ಒತ್ತಡ ನೋಡಿ 'ನೀವು ಆರಾಮ ಇರಿ. ನೋಡ್ತಾ ಇರಿ, ಏನೇನು ಮಾಡ್ತೇನೆ ಅಂತ' ಅಪ್ಪನಿಗೆ ಸಮಾಧಾನ. &lt;/div&gt;&lt;div&gt;&lt;br /&gt;&lt;/div&gt;&lt;div&gt;ನಾಳೆಯೇ ಮದುವೆ. ಮದುಮಗ ನಿರಾಳ. ಅವರಪ್ಪನಿಗೆ ಗಡಿಬಿಡಿ. ಅಮ್ಮನಿಗೆ ಅಂಜಿಕೆ. ಮಧ್ಯಾಹ್ನದ ಹೊತ್ತು. 'ಕ್ಷಿಪ್ರಮಾಂಗಲ್ಯ' ಎಂಬ ಫಲಕ ಅಂಟಿಸಿಕೊಂಡ ಲಾರಿಯೊಂದು ಮನೆ ಮುಂದೆ ನಿಂತಿತು. ಅದರಿಂದ ಶಾಮಿಯಾನ, ಚಯರ್, ಮದುವೆ ಮಂಟಪ, ಅಡುಗೆಗೆ ಬೇಕಾದ ಎಲ್ಲವೂ ಅನ್ಲೋಡ್ ಆದುವು.&lt;/div&gt;&lt;div&gt;&lt;br /&gt;&lt;/div&gt;&lt;div&gt;ನೋಡು ನೋಡುತ್ತಿದ್ದಂತೆ ಮನೆ ಮುಂದೆ ಚಪ್ಪರ ಎದ್ದಿತು. ಅಡುಗೆ ಮನೆ ಸಿದ್ಧವಾಯಿತು. ಮದುವೆ ಮಂಟಪ ಅಲಂಕೃತವಾಗುತ್ತಾ ಇತ್ತು. ವಿದ್ಯುತ್ ಝಗಮಗ ಉರಿಯಲು ಆರಂಭವಾಯಿತು. 'ನಾಳೆ ಹನ್ನೊಂದು ಗಂಟೆಗೆ ಧಾರಾಮುಹೂರ್ತ. ಬೆಳಿಗ್ಗೆಯೇ ಬಂದುಬಿಡ್ತೇನೆ' ಎಂಬ ಅಭಯ ವಾಕ್ಯ 'ಕ್ಷಿಪ್ರಮಾಂಗಲ್ಯ'ದ ದನಿಯದು. 'ಸಮಯಕ್ಕೆ ಬಂದುಬಿಡಿ, ಇನ್ನೂರು ಜನರನ್ನು ಕರೆತನ್ನಿ. ಹತ್ತಿಪ್ಪತ್ತು ಮಂದಿ 'ಪಾಂಡಿತ್ಯ'ವುಳ್ಳ ಪುರೋಹಿತರೂ ಇರಲಿ. ಮಂತ್ರ ಘೋಷ ಬೇಕಲ್ವಾ.. ಫೋಟೋ, ವೀಡಿಯೋ ಎಲ್ಲಾ ನಿಮ್ಮದೆ' ಅಂತ ಮದುಮಗ ಲಿಸ್ಟ್ ನೀಡಿದ. ಮನೆಯ ಪಡಸಾಲೆಯಲ್ಲಿ ವೀಳ್ಯ ಮೆಲ್ಲುತ್ತಾ ಕ್ಷಿಪ್ರ ವ್ಯವಸ್ಥೆಯನ್ನು ವೀಕ್ಷಿಸುತ್ತಿರುವ ಯಜಮಾನರಿಗೆ ದಂಗು. ಮಗನ ಕರಾಮತ್ತು ನೋಡಿ ಮನದಲ್ಲೇ ಖುಷಿ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಮದುವೆ ದಿನ. ಬೆಳ್ಳಂಬೆಳಿಗ್ಗೆ 'ಕ್ಷಿಪ್ರ ಮಾಂಗಲ್ಯ'ದ ಬಸ್ ಆಗಮಿಸಿತು. ಇಪ್ಪತ್ತು ಮಂದಿ ಪುರೋಹಿತರು. ಇಪ್ಪತ್ತೈದು ಮಂದಿ ಸಾಲಂಕೃತ ಮಹಿಳೆಯರು. ಜತೆಗೆ ಗಟ್ಟಿಮೇಳದ ಗಟ್ಟಿ ಸೆಟ್. 'ಹನ್ನೊಂದು ಗಂಟೆಗೆ ಇನ್ನೂರು ಮಂದಿ ರೆಡಿ' ಎನ್ನುತ್ತಾ ಮಾಂಗಲ್ಯ ಹೊರಟು ಹೋಯಿತು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಮೊದಲೇ ನಿಶ್ಚಯವಾದಂತೆ ಸಮಯಕ್ಕೆ ಸರಿಯಾಗಿ 'ವಧುವಿನ ದಿಬ್ಬಣ' ಆಗಮನ. (ವರನ ದಿಬ್ಬಣ ವಧುವಿನ ಮನೆಗೆ ಹೋಗುವುದು ಸಂಪ್ರದಾಯ) ಸ್ವಾಗತ, ಉಪಾಹಾರ. ಎಲ್ಲವೂ 'ಮಾಂಗಲ್ಯ'ದ ವ್ಯವಸ್ಥೆ. ಧಾರಾಮುಹೂರ್ತವೂ ಆಯಿತು. ಮಧ್ಯಾಹ್ನ ಭರ್ಜರಿ ಭೋಜನ. ತೆರಳುವವರ ಕೈಗೆ ಒಂದೊಂದು ಸಿಹಿ ತಿಂಡಿಗಳ ಪೊಟ್ಟಣ. ಮದುಮಗನಿಗೆ ಲಕ್ಷ ಸಂಪಾದನೆಯಲ್ವಾ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಸಂಜೆಯಾಗುತ್ತಿದ್ದಂತೆ ಮದುಮಗನಿಗೆ ಟೆನ್ಶನ್. 'ಅಪ್ಪಾ, ನಾಳೆನೇ ಡ್ಯೂಟಿಗೆ ಸೇರಬೇಕು. ಇಂದು ರಾತ್ರಿ ಹೋಗುತ್ತಿದ್ದೇವೆ' ಎನ್ನಬೇಕೆ. ರಾಯರಿಗೆ ಆಕಾಶವೇ ಕಳಚಿದ ಅನುಭವ. ಏನು ಮಾಡೋಣ. ಮಾತನಾಡುವಂತಿಲ್ಲ. ಸಂಜೆ 'ಕ್ಷಿಪ್ರ ಮಾಂಗಲ್ಯ'ದ ಯಜಮಾನ ಬಂದು ಲೆಕ್ಕ ಚುಕ್ತಾ ಮಡುತ್ತಿದ್ದಂತೆ, ಮುನ್ನಾ ದಿನ ಹೇಗೆ ಮದುವೆ ಮನೆ ತೆರೆದುಕೊಂಡಿತ್ತೋ, ಅಷ್ಟೇ ವೇಗವಾಗಿ ಪ್ಯಾಕ್ಅಪ್ ಆಗಿ ಲಾರಿಗೆ ಲೋಡ್ ಆಗಿತ್ತು. ಸಂಜೆ ಹೊತ್ತಿಗೆ ಮಗ, ಸೊಸೆ ಮತ್ತು ಉಳಿದ ಮಂದಿ ಕಾರಲ್ಲಿ ಹೊರಟು ಹೋದ ಮೇಲೆ, ಮೇಲೆದ್ದ ಧೂಳಿನಲ್ಲಿ ಮದುಮಗನ ಅಪ್ಪ ತನ್ನ ಭವಿಷ್ಯವನ್ನು ಬರೆಯತೊಡಗಿದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಇದೊಂದು ಕಲ್ಪಿತ ಘಟನೆ. 'ಸಂಬಂಧಗಳು ಅರ್ಥಶೂನ್ಯ, ಕಾಂಚಾಣವೇ ಮುಖ್ಯ' ಎನ್ನುವ ಒಂದಷ್ಟು ಮಂದಿಗೆ ತುಂಬಾ ಸಹಕಾರಿಯಾಗಬಹುದಾದ ಯೋಜನೆ. ಆರ್ಡರ್ ಮಾಡಿದರೆ ಸಾಕು, 'ಮದುಮಗಳು-ಅಪ್ಪ-ಅಮ್ಮ' ಹೊರತುಪಡಿಸಿ, ಮಿಕ್ಕೆಲ್ಲವನ್ನೂ ಕಾಲಬುಡಕ್ಕೆ 'ತಂದೆಸೆಯುವ' ವ್ಯವಸ್ಥೆ ಭವಿಷ್ಯದ ಅನಿವಾರ್ಯತೆಯಾಗಬಹುದೋ ಏನೋ?  &lt;/div&gt;&lt;div&gt;&lt;br /&gt;&lt;/div&gt;&lt;div&gt;ಆಮಂತ್ರಣ ಪತ್ರವನ್ನು ಹಂಚುವ ಕಿರಿಕಿರಿಯಿಲ್ಲ. ಹಾಲ್ ಬುಕ್ ಮಾಡಬೇಕಾಗಿಲ್ಲ. ಸೂಪಜ್ಞರನ್ನು ಸಂಪರ್ಕಿಸಬೇಕಿಲ್ಲ. ಮೊದಲೇ ನೆಂಟರನ್ನು ದೂರಮಾಡಿದ ಬಳಿಕ ಅವರ ಬಾಧೆಯಿಲ್ಲ. 'ಹಳ್ಳಿಯಲ್ಲೇ ಸಮಾರಂಭ ನಡೆಯಬೇಕು' ಎಂಬ ಆಶೆಯೂ ಈಡೇರಿದ ಹಾಗಾಯಿತು. ಒಟ್ಟಿನಲ್ಲಿ ಟೆನ್ಶನ್ ಫ್ರೀ.. ಫ್ರೀ..!&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಳ್ಳಿಯಲ್ಲೇ ಅಪ್ಪಾಮ್ಮ ಇಬ್ಬರನ್ನೇ ಬಿಟ್ಟು ಹೆಂಡತಿಯೊಂದಿಗೆ ನಗರ ಸೇರಿದ ಮಗನಿಗೆ ಕ್ರಮೇಣ ಹಳ್ಳಿ ಒಂದು ಮ್ಯೂಸಿಯಂ ಆಗಿ ಕಾಣುತ್ತದೆ! ನಗರ ಬೋರ್ ಆದಾಗ ಬಂದುಳಿಯಲು ತಾಣವಷ್ಟೇ. ಯಾವುದೇ ಭಾವನೆಗಳಿಲ್ಲ. ಸಂಬಂಧಗಳ ಸೋಂಕಿಲ್ಲ. ಹಳ್ಳಿ ಮನೆಯಲ್ಲಿ ಮುದುಡುವ ಎರಡು ಜೀವಗಳು ನೆನಪಿನಿಂದ ಮರೆಯಾಗುವಷ್ಟು ಕೆಲಸದ ಧಾವಂತ!  &lt;/div&gt;&lt;div&gt;&lt;br /&gt;&lt;/div&gt;&lt;div&gt;ಒಂದು ದಿವಸವಾದರೂ ಅಪ್ಪಾಮ್ಮನನ್ನು ನಗರಕ್ಕೆ ಕರೆದುಕೊಂಡು ಹೋಗದ ಮಕ್ಕಳು ಎಷ್ಟು ಮಂದಿ ಬೇಕು? 'ಹಳ್ಳಿ ಮನೆಯನ್ನು ಮಾರಿ, ಅದರಲ್ಲಿ ಸಿಕ್ಕಿದ ಹಣ ನಂಗೆ ಕೊಡು. ಬೆಂಗಳೂರಲ್ಲಿ ಸೈಟ್ ತೆಕ್ಕೊಳ್ಳಬೇಕು' ಎನ್ನುವ ಮಗನ ಬೇಡಿಕೆ ಮುಂದೆ ಅಪ್ಪ ಕಂಗಾಲು!&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಳ್ಳಿಗಳಿಂದು 'ಮಾರಾಟಕ್ಕಿವೆ' ಎಂಬ ಬೋರ್ಡ್ ತಗಲಿಸಿಕೊಂಡಿವೆ. ಒಂದರ್ಥದಲ್ಲಿ ಅವೆಲ್ಲಾ ವೃದ್ಧಾಶ್ರಮಗಳಾಗಿವೆ. ಅವನ್ನು ಖರೀದಿಸಲು 'ತಾಮುಂದು ನಾಮುಂದು' ಎನ್ನುವ ಬ್ರೋಕರ್ಗಳು ಮುತ್ತುತ್ತಿರುತ್ತಾರೆ. ಕಣ್ಣೆದುರಲ್ಲೇ ಹುಟ್ಟಿದ ಮನೆ ಬುಲ್ಡೋಜರ್ಗೆ ಬಲಿಯಾದಾಗ ಮುಂದಿನ ದಾರಿ ಮಸುಕು.. ಮಸುಕು.. ಆಗ 'ಎಲ್ಲವನ್ನೂ ಮಾರಿ ನಗರಕ್ಕೆ ಬಾ' ಎಂದ ಮಗನ ಮೊಬೈಲ್ ಸಿಮ್ ಬದಲಿರುತ್ತದೆ! &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-5904462174676399439?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/5904462174676399439/comments/default' title='Post Comments'/><link rel='replies' type='text/html' href='http://hasirumatu.blogspot.com/2011/12/blog-post_26.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/5904462174676399439'/><link rel='self' type='application/atom+xml' href='http://www.blogger.com/feeds/6868886347611481163/posts/default/5904462174676399439'/><link rel='alternate' type='text/html' href='http://hasirumatu.blogspot.com/2011/12/blog-post_26.html' title='ಟೆನ್ಶನ್ ಫ್ರೀ ಮದುವೆ!'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><thr:total>0</thr:total></entry><entry><id>tag:blogger.com,1999:blog-6868886347611481163.post-1925817163853363897</id><published>2011-12-20T18:39:00.001-08:00</published><updated>2011-12-20T18:41:08.621-08:00</updated><title type='text'>'ಮಂಚೂರಿ' ಲೋಕದೊಳಗೊಂದು ಸುತ್ತು!</title><content type='html'>&lt;a href="http://3.bp.blogspot.com/-6Qn53jW8hMI/TvFG6qsN3EI/AAAAAAAABgk/ImiRl5Ec3Ss/s1600/suddid_coloum_130_ph.jpg"&gt;&lt;img id="BLOGGER_PHOTO_ID_5688405778051750978" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 194px; TEXT-ALIGN: center" alt="" src="http://3.bp.blogspot.com/-6Qn53jW8hMI/TvFG6qsN3EI/AAAAAAAABgk/ImiRl5Ec3Ss/s320/suddid_coloum_130_ph.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://3.bp.blogspot.com/-aaY2OWi2rdM/TvFG6fmWfuI/AAAAAAAABgU/2_-rJl-GwtM/s1600/1.jpg"&gt;&lt;img id="BLOGGER_PHOTO_ID_5688405775074361058" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 214px; TEXT-ALIGN: center" alt="" src="http://3.bp.blogspot.com/-aaY2OWi2rdM/TvFG6fmWfuI/AAAAAAAABgU/2_-rJl-GwtM/s320/1.jpg" border="0" /&gt;&lt;/a&gt; ಜಾತ್ರೆಯೊಂದರ ಸಂತೆಯಲ್ಲಿ ತಿರುಗಾಡುತ್ತಿದ್ದೆ. ಗೋಬಿ ಮಂಚೂರಿ(ಯನ್) ಮಳಿಗೆಯಿಂದ 'ಬನ್ನಿ, ರುಚಿ ರುಚಿಯಾದ ಮಂಚೂರಿ ರೆಡಿ. ಸವಿಯಿರಿ. ಖುಷಿ ಪಡೆಯಿರಿ' ಎಂಬ ನಿಲುಗಡೆಯಿಲ್ಲದ ಘೋಷಣೆ. ಅಲ್ಲ ಬೊಬ್ಬೆ! ಹತ್ತಾರು ಪುಟಾಣಿಗಳು ಮಳಿಗೆಗೆ ಲಗ್ಗೆ ಇಟ್ಟರು. ಗೋಬಿಯನ್ನು ಆರ್ಡರ್ ಮಾಡಿದರು. ಪ್ಲೇಟ್ನಲ್ಲಿ ಹೊಗೆಯೇಳುತ್ತಿದ್ದ, ಕೆಂಪು ವರ್ಣದ 'ಗೋಬಿ' ನಿಧಾನಕ್ಕೆ ಹೊಟ್ಟೆಗಿಳಿಯುತ್ತಿದ್ದಂತೆ ಮಕ್ಕಳ ಮುಖ ಅರಳಿತ್ತು. ಒಂದಿಬ್ಬರು ಇನ್ನೊಂದು ಪ್ಲೇಟ್ಗೆ ಆರ್ಡರ್ ಮಾಡಿಯೂ ಆಗಿತ್ತು.&lt;br /&gt;'ಛೆ.. ಇವರೆಲ್ಲಾ ಕಣ್ಣೆದುರೇ ವಿಷವನ್ನು ತಿನ್ನುತ್ತಿದ್ದಾರಲ್ಲಾ' ಅಂತ ಕೊರಗಿದೆ. ಫೋಟೋ ಕ್ಲಿಕ್ಲಿಸಲು ಕ್ಯಾಮೆರಾ ತೆಗೆಯುತ್ತಿದ್ದಂತೆ ಕೈ ಜಾರಿತು! ಮನಸ್ಸೂ ಕೂಡಾ. 'ಬನ್ನಿ ಸ್ವಾಮಿ, ಮಕ್ಕಳೊಂದಿಗೆ ತಿನ್ನಲು ನಿಮಗೆ ಸಂಕೋಚವಾ' ಎನ್ನಬೇಕೆ. ಅಲ್ಲಿಂದ ಕಾಲ್ಕಿತ್ತೆ.&lt;/div&gt;&lt;br /&gt;&lt;div&gt;&lt;br /&gt;ಜಾತ್ರೆಯಿರಲಿ, ಸಮಾರಂಭವಿರಲಿ ಗೋಬಿ ಮಂಚೂರಿಗೆ ದೊಡ್ಡ ಮಣೆ. ಹೆಸರು ಕೇಳಿದಾಗಲೇ ಜೊಲ್ಲು ಸೃಷ್ಟಿಯಾಗುತ್ತದೆ. ಪ್ಲೇಟ್, ಚಮಚ ಬಿಟ್ಟರೆ ಬಳಸುವ ಒಳಸುರಿಗಳು ಪೂರ್ತಿ 'ರಾಸಾಯನಿಕ' ಎಂದು ಮಕ್ಕಳಿಗೇನು ಗೊತ್ತು? ಯಾವುದೇ ಪಾಠ ಅವರಿಗೆ ಹೇಳಿಲ್ಲ. ಹಿರಿಯರಿಗೆ ಹೇಳಲು ಗೊತ್ತಿಲ್ಲ. ಗೊತ್ತಿದ್ದರೂ ಪುರುಸೊತ್ತಿಲ್ಲ. ಸಂದರ್ಭ ಸಿಕ್ಕರೆ ಮಕ್ಕಳೊಂದಿಗೇ ತಾವೂ ಗೋಬಿಯನ್ನು ಮೆದ್ದಾರು!&lt;/div&gt;&lt;br /&gt;&lt;div&gt;&lt;br /&gt;ಗೋಬಿ ಮಂಚೂರಿಗೆ ಬಳಸುವ ಮುಖ್ಯ ಕಚ್ಚಾವಸ್ತು ಕಾಲಿಫ್ಲವರ್ ಯಾ ಹೂಕೋಸು. ಬಯಲು ಸೀಮೆಯ ನೆಲಕ್ಕೆ ಸೂಕ್ತ. ಎಲೆಯೊಡೆದು ಕೊಯಿಲು ಮಾಡುವ ಹಂತದ ತನಕ ಕೀಟಬಾಧೆಗಾಗಿ ಹಲವು ಸಲ ವಿಷದ (ರಾಸಾಯನಿಕ) ಸ್ನಾನ. ಕೊಯಿದ ಬಳಿಕವೂ ವಿಷದ ನೀರಿನಲ್ಲಿ ಮಿಂದೆದ್ದು ಲಾರಿಗೆ ಲೋಡ್ ಆಗುತ್ತದೆ. ನಮ್ಮೂರಿಗೆ ಬರುತ್ತದೆ. ಅಂಗಡಿ ಸೇರುತ್ತದೆ. ಅಲ್ಲಿಂದ ಗೋಬಿ ಮಳಿಗೆಗೆ. ಬಳಿಕ ನೇರವಾಗಿ ಹೊಟ್ಟೆಗೆ. ಮಂಚೂರಿಯನ್ ಎಂಬ ಹೆಸರಿನ 'ಬಣ್ಣದ ವೇಷ'ವಾಗುವಾಗ ಇನ್ನೂ ನಾಲ್ಕೈದು 'ಬಣ್ಣದ ವಿಷಗಳು' ಸಾಥ್ ನೀಡುತ್ತವೆ. ಬಿಳಿಯ ಪ್ಲೇಟ್ನಲ್ಲಿ ಮಂಚೂರಿಯ ಮೇಲೆ ತಂತಿಕಂಬದ ಹಾಗೆ ಕಡ್ಡಿಗಳನ್ನು ಪೋಣಿಸಿ, ಟೇಬಲ್ ಮೇಲೆ ಸಪ್ಲೈಯರ್ ತಂದಿಟ್ಟಾಗ ಆನಂದ ಅಲ್ಲ, ಪರಮಾನಂದ. ಮನೆಗೊಂದಿಷ್ಟು ಕಟ್ಟಿಸಿಕೊಂಡೂ ಹೋಗುತ್ತೇವೆ.&lt;/div&gt;&lt;br /&gt;&lt;div&gt;&lt;br /&gt;ಹೂಕೋಸು ಕೊಯಿಲು ಆಗುವ ತನಕ ಒಂದಷ್ಟು ಸಿಂಪಡಣೆ ಕಂಡಿತಲ್ವಾ, ಆಗ ಅದರೊಳಗೆ ಸೇರಿದ್ದ ಕೀಟಗಳು ವಿಷದಿಂದಾಗಿ ಅಲ್ಲೇ ಢಮಾರ್ ಆಗಿರುತ್ತವೆ. ಅವುಗಳು ಮಂಚೂರಿ ಮೂಲಕ 'ಬೋನಸ್' ಆಗಿ ಹೊಟ್ಟೆ ಸೇರುತ್ತವೆ.&lt;/div&gt;&lt;br /&gt;&lt;div&gt;&lt;br /&gt;'ಛೆ.. ಜನಪ್ರಿಯವಾದ ಮಂಚೂರಿಯನ್ ಕುರಿತು ಹೀಗೆಲ್ಲಾ ಬರೆಯುವುದಾ' ಎಂದು ನೀವು ಆಶ್ಚರ್ಯಪಟ್ಟರೆ ಅದರಲ್ಲಿ ಆಶ್ಚರ್ಯವಿಲ್ಲ. ಕಾರಣ, ಇಂತಹ ಕಟು ಸತ್ಯಗಳು ಯಾವಾಗಲೂ ತೆರೆಯ ಮರೆಯಲ್ಲೇ ಇರುತ್ತದೆ. ವಾಹಿನಿಗಳಲ್ಲಿ ಸಾಕಷ್ಟು ಬಾರಿ ಪ್ರಸಾರವಾದಾಗಲೂ ವೀಕ್ಷಕರಾದ ನಮ್ಮೆಲ್ಲರದು 'ದಿವ್ಯಮೌನ'! 'ಆ ವಿಚಾರ ನಮಗಲ್ಲ, ನೆರೆಯವನಿಗೆ' ಎಂಬ ಭಾವ!&lt;br /&gt;ರಾಸಾಯನಿಕ ಯಾ ವಿಷಗಳು ಬದುಕಿನೊಂದಿಗೆ ಆಟವಾಡುತ್ತಿವೆ. ಇಪ್ಪತ್ತರ ತಾರುಣ್ಯದಲ್ಲೇ ಐವತ್ತರಂತೆ ಕಾಣಿಸಿಕೊಳ್ಳುತ್ತೇವೆ. ಚಿಕೂನ್ ಗುನ್ಯಾವೋ, ಹಂದಿಜ್ವರವೋ ಕಾಣಿಸಿಕೊಂಡಾಗ ಅದನ್ನು ತಾಳಿಕೊಳ್ಳುವಂತಹ ಧಾರಣ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ. ಆಸ್ಪತ್ರೆಗಳಲ್ಲಿ ಡ್ರಿಪ್ ಹಾಕಿಸಿಕೊಂಡು, ಸೂರು ನೋಡುತ್ತಾ ನಿರ್ಲಿಪ್ತರಾಗತ್ತೇವೆ. &lt;/div&gt;&lt;br /&gt;&lt;div&gt;&lt;br /&gt;ಎಂಡೋಸಲ್ಫಾನ್ ಘೋರ ವಿಷಗಳ ಪರಿಣಾಮದಿಂದ ಸಾವಿರಗಟ್ಟಲೆ ಮಂದಿ ಜೀವಚ್ಛವವಾಗಿರುವ ಸತ್ಯ ಕಣ್ಣೆದುರಿಗಿದೆ. ಸದ್ಯಕ್ಕೆ ಸರಕಾರವು 'ಎಂಡೋ ನಿಷೇಧ' ನಾಟಕ ಕಂಪನಿ ಸೃಷ್ಟಿಸಿದೆ. ಆದರೆ ಭವಿಷ್ಯದಲ್ಲಿ ಹೊಸ ಡಬ್ಬದಲ್ಲಿ ಇದೇ ವಿಷ ಪುನಃ ಭಾರತ ಪ್ರವೇಶಿಸಿದಾಗ, ರತ್ನಗಂಬಳಿ ಹಾಸಿ ಸ್ವಾಗತಿಸುತ್ತೇವೆ. ನಮ್ಮದು ಉದಾರ ಮನಸ್ಸಲ್ವಾ..!&lt;/div&gt;&lt;br /&gt;&lt;div&gt;&lt;br /&gt;ಉಪ್ಪಿನಂಗಡಿ ಸನಿಹದ ಪಂಜಳ 'ಸುಧಾಮ' ಮನೆಯಲ್ಲಿ 'ವಸುಧಾ ಪ್ರತಿಷ್ಠಾನ' ಏರ್ಪಡಿಸಿದ 'ಹೇಮಂತ ಹಬ್ಬ'ದಲ್ಲಿ ಮಂಚೂರಿಯನ್ 'ಸಮಾರಾಧನೆ'ಯಿತ್ತು! ಆದರೆ ಹೊಟ್ಟೆಗಲ್ಲ, ಬುದ್ಧಿಗೆ. ಐವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಮಂಚೂರಿಯನ್ನು ಮನಸಾ ಸವಿದರು. 'ಇಷ್ಟೊಂದು ರಾಸಾಯನಿಕ ಬಳಸುತ್ತಾರೆ ಅಂತ ಗೊತ್ತಿಲ್ಲ' ಅಂತ ವಿದ್ಯಾರ್ಥಿನಿಯೋರ್ವಳ ವಿಸ್ಮಯ. &lt;/div&gt;&lt;br /&gt;&lt;div&gt;&lt;br /&gt;ಹೂಕೋಸಿನ ಸಾಲಿಗೆ ಸೇಬು, ದ್ರಾಕ್ಷಿಗಳು, ಹೂಗಳು, ತರಕಾರಿಗಳು, ಬೇಳೆ ಕಾಳುಗಳು, ಎಣ್ಣೆ.. ಹೀಗೆ ಒಂದೇ ಎರಡೇ.. 'ಹಾಗಿದ್ದರೆ ಬದುಕುವುದು ಹೇಗೆ?', 'ನಾವು ಕುಡಿಯುವ ನೀರೇ ವಿಷವಾದರೆ ಮುಂದಿನ ಗತಿ', 'ಡಾಕ್ಟರ್ ದಿನಕ್ಕೊಂದು ಸೇಬು ತಿನ್ನಿ ಅನ್ತಾರಲ್ಲಾ, ಅದು ಸುಳ್ಳಾ', 'ವಿಷದಿಂದ ಪಾರಾಗುವುದು ಹೇಗೆ'.. ಮುಂತಾದ ಪ್ರಶ್ನೆಗಳು ವಿದ್ಯಾರ್ಥಿಗಳಲ್ಲಿ ಗಿರಕಿ ಹೊಡೆಯಲಾರಂಭಿಸಿತು. 'ನಮ್ಮ ಆಹಾರವನ್ನು ನಾವೇ ಬೆಳೆದುಕೊಳ್ಳುವುದು' ಈಗಿರುವ ಮುಂದಿನ ದಾರಿ. ಸಾಧ್ಯವಾ? ನಂನಮ್ಮ ವಿವೇಚನೆಗೆ ಬಿಟ್ಟ ವಿಚಾರ.&lt;/div&gt;&lt;br /&gt;&lt;div&gt;&lt;br /&gt;ವಸುಧಾ ಪ್ರತಿಷ್ಠಾನದ ಮುಖ್ಯಸ್ಥ, ಮನೆಯ ಯಜಮಾನರಾದ ಡಾ.ತಾಳ್ತಜೆ ವಸಂತ ಕುಮಾರ್ ಇಂತಹುದೊಂದು ಅರಿವನ್ನು ಬಿತ್ತುವ ಹೂರಣವನ್ನು ಹೇಮಂತ ಹಬ್ಬದಲ್ಲಿ ಆಯೋಜಿಸಿದ್ದು ಆರ್ಥಪೂರ್ಣ. 'ಪರಿಸರ ಹಾಳಾಯಿತು. ಇದನ್ನು ಸರಿ ಮಾಡೋದು ಹೇಗೆ. ವೇದಿಕೆಯ ಭಾಷಣದಿಂದ ಆಗದು. ಮಕ್ಕಳಲ್ಲಿ ಪರಿಸರ ನಾಶದ ಕುರಿತು ಅರಿವು ಬಿತ್ತುವುದೊಂದೇ ದಾರಿ' - ಇಡೀ ಕಾರ್ಯಕ್ರಮದ ಆಶಯವನ್ನು ಕಟ್ಟಿಕೊಟ್ಟರು ಪ್ರೊ: ವೇದವ್ಯಾಸರು.&lt;/div&gt;&lt;br /&gt;&lt;div&gt;&lt;br /&gt;ಪಂಜಳದ 'ಸುಧಾಮ' ಮನೆಯಂಗಳದಲ್ಲಿ ಜರುಗಿದ ಪ್ರಕೃತಿ ಪಾಠ ಒಂದು ಉತ್ತಮ ಆಂದೋಳನಕ್ಕೆ ನಾಂದಿ. ಪಠ್ಯಗಳಲ್ಲಿ ಸಿಗದ, ನಿತ್ಯ ಬದುಕಿನಲ್ಲಿ ಕಾಣಿಸಿದ, ಅಣುಅಣುವಾಗಿ ನಮ್ಮ ಜೀವವನ್ನು ಹಿಂಡುತ್ತಿರುವ 'ಕಾಣದ ಸತ್ಯಗಳನ್ನು' ವಿದ್ಯಾರ್ಥಿಗಳಿಗೆ ತಿಳಿಹೇಳುವುದು ಕಾಲದ ಆವಶ್ಯಕತೆ. &lt;/div&gt;&lt;br /&gt;&lt;div&gt;&lt;br /&gt;'ಜೀವಾಯನ' ಎಂಬ ಶೀರ್ಷಿಕೆಯಡಿಯಲ್ಲಿ ಜರುಗಿದ ಪರಿಸರ ಮಾತುಕತೆಯಲ್ಲಿ ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಕು: ಮಿರ್ಲಾಂ ಬೇಗಂ ಅವರು ಪಕ್ಷಿಗಳ, ಜೇನ್ನೊಣಗಳ, ಪ್ರಾಣಿಗಳ ಜೀವನ ಕ್ರಮವನ್ನು ಚಿತ್ರ ಸಮೇತ ವಿವರಿಸಿರುವುದು ಮಕ್ಕಳಲ್ಲಿ ಕುತೂಹಲ ಮೂಡಿಸಿತ್ತು. &lt;/div&gt;&lt;br /&gt;&lt;div&gt;&lt;br /&gt;ತಾಳ್ತಜೆಯವರ ಪತ್ನಿ ಮಣಿಮಾಲಿನಿ ಪ್ರಕೃತಿ ಪ್ರಿಯೆ. ಅವರ ಸ್ಮೃತಿಗಾಗಿ ಅವರ ಮನೆಯಂಗಳದಲ್ಲಿ ನಡೆದ ಈ ಹಬ್ಬವು ಆ ಚೇತನಕ್ಕೆ ಗೌರವ ಸಲ್ಲಿಸಿದಂತಾಗಿದೆ. ಸಂಜೆ ನೆಲ್ಯಾಡಿಯ ಅಬ್ರಹಾಂ ವರ್ಗೀಸರಿಂದ 'ಠಾಗೋರ್ ನೆನಪು', ಹಿರಿಯ ಸಾಹಿತಿ ಕೆ.ಟಿ.ಗಟ್ಟಿ ಮತ್ತು ಹಿರಿಯ ನಾಟಿ ವೈದ್ಯೆ ಪುತ್ತೂರಿನ ಮುತ್ತಮ್ಮ ಅವರಿಗೆ ಸಂಮಾನ. ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರ ಅಧ್ಯಕ್ಷತೆ. ಬಳಿಕ ಯಕ್ಷಗಾನ.&lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-1925817163853363897?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/1925817163853363897/comments/default' title='Post Comments'/><link rel='replies' type='text/html' href='http://hasirumatu.blogspot.com/2011/12/blog-post_20.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/1925817163853363897'/><link rel='self' type='application/atom+xml' href='http://www.blogger.com/feeds/6868886347611481163/posts/default/1925817163853363897'/><link rel='alternate' type='text/html' href='http://hasirumatu.blogspot.com/2011/12/blog-post_20.html' title='&apos;ಮಂಚೂರಿ&apos; ಲೋಕದೊಳಗೊಂದು ಸುತ್ತು!'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-6Qn53jW8hMI/TvFG6qsN3EI/AAAAAAAABgk/ImiRl5Ec3Ss/s72-c/suddid_coloum_130_ph.jpg' height='72' width='72'/><thr:total>1</thr:total></entry><entry><id>tag:blogger.com,1999:blog-6868886347611481163.post-2806180615184993693</id><published>2011-12-15T05:57:00.001-08:00</published><updated>2011-12-15T05:58:48.275-08:00</updated><title type='text'>ಅಡಿಕೆ ಕೃಷಿ ಯಾಂತ್ರೀಕರಣ - ವಿಚಾರಗೋಷ್ಠಿ</title><content type='html'>&lt;a href="http://3.bp.blogspot.com/-xCOAtKzrK7c/Tun84uS5UWI/AAAAAAAABfs/dgviXzABcRY/s1600/campco.jpg"&gt;&lt;img id="BLOGGER_PHOTO_ID_5686354055962120546" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://3.bp.blogspot.com/-xCOAtKzrK7c/Tun84uS5UWI/AAAAAAAABfs/dgviXzABcRY/s320/campco.jpg" border="0" /&gt;&lt;/a&gt; ಮಂಗಳೂರಿನ ಕೇಂದ್ರ ಅಡಿಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ ಸಂಘ ನಿ (ಕ್ಯಾಂಪ್ಕೋ) ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನವು 'ಅಡಿಕೆ ಕೃಷಿ, ಸಂಸ್ಕರಣೆಯಲ್ಲಿ ಯಂತ್ರಗಳ ಬಳಕೆ' ಹೂರಣದ ಒಂದು ದಿವಸದ ವಿಚಾರಗೋಷ್ಠಿ ಇಂದು (15-12-2011) ಕ್ಯಾಂಪ್ಕೋ ಸಭಾಭವನದಲ್ಲಿ ಜರುಗಿತು. ದಕ್ಷಿಣಕನ್ನಡ, ಕೇರಳ, ಉತ್ತರ ಕನ್ನಡದಿಂದ ನೂರಕ್ಕೂ ಮಿಕ್ಕಿ ಕೃಷಿಕರು, ಕೃಷಿ ತಂತ್ರಜ್ಞರು, ಅಡಿಕೆ ಸಂಸ್ಥೆಗಳ ಮುಖ್ಯಸ್ಥರು, ಸಂಶೋಧನಾ ಕ್ಷೇತ್ರದ ಇಂಜಿನಿಯರುಗಳು... ಭಾಗವಹಿಸಿದ್ದರು.&lt;br /&gt;&lt;br /&gt;ಅಡಿಕೆ ಕೃಷಿಯ ಗೊಬ್ಬರ, ನೀರಾವರಿ, ಸಿಂಪಡಣೆ, ಕೊಯ್ಲು, ಸಂಸ್ಕರಣೆಯಲ್ಲಿ ಚಿಕ್ಕ ಚಿಕ್ಕ ಯಂತ್ರಗಳು, ಸಲಕರಣೆಗಳ ಆವಿಷ್ಕಾರ, ಶ್ರಮ ಹಗುರ ಮಾಡುವ ವಿಧಾನಗಳು, ಈಗಾಗಲೇ ತಯಾರಾಗಿರುವ ಅಡಿಕೆ ಸುಲಿ ಯಂತ್ರಗಳ ಕ್ಷಮತೆಗಳನ್ನು ಸೆಮಿನಾರಿನಲ್ಲಿ ಚರ್ಚೆ, ಕೃಷಿಕರು ರೂಪಿಸಿದ ಯಂತ್ರಗಳ ಅಭಿವೃದ್ಧಿ ಕುರಿತು ಚಿಂತನೆ. ಹಸಿ ಅಡಿಕೆ, ಚಾಲಿ ಅಡಿಕೆ ಸಂಸ್ಕರಣಾ ವಿಧಾನದಲ್ಲಿ ಏಕರೂಪತೆ ತರುವ ವ್ಯವಸ್ಥೆಯನ್ನು ರೂಪಿಸಲು ಕೃಷಿಕರಿಂದ ಒತ್ತಾಯ. ತೋಟದ ಕೆಲಸಗಳ ವಿಶೇಷಜ್ಞರ (ಮರವೇರಿ ಬೋರ್ಡೋ ಸಿಂಪಡಿಸುವ, ಅಡಿಕೆ ಕೊಯ್ಯುವ) 'ಜ್ಞಾನ'ವನ್ನು ಹೊಸ ತಲೆಮಾರಿಗೆ ದಾಟಿಸಲು ತರಬೇತಿಯತ್ತ ಒಲವು.&lt;br /&gt;&lt;br /&gt;ಸುರತ್ಕಲ್ ತಾಂತ್ರಿಕ ಕಾಲೇಜು, ಸಿ.ಪಿ.ಸಿ.ಆರ್.ಐ., ಅಡಿಕೆ ಸುಲಿ ಯಂತ್ರಗಳ ತಯಾರಕರಿಂದ ಪವರ್ ಪಾಯಿಂಟ್ ಮೂಲಕ ವಿಚಾರಗಳ ಪ್ರಸ್ತುತಿ. ವಿಚಾರ ವಿಮರ್ಶೆ. 2012ರ ಮಾರ್ಚ್ ತಿಂಗಳಲ್ಲಿ ಎರಡನೇ 'ಯಂತ್ರಮೇಳ'ವನ್ನು ಪುತ್ತೂರಿನಲ್ಲಿ ಏರ್ಪಡಿಸಲು ನಿರ್ಧಾರ. ಅಡಿಕೆ ಕೃಷಿಯ ಒಂದೊಂದು ವಿಭಾಗಗಳ ಕುರಿತಾಗಿ ಪ್ರತ್ಯ ಪ್ರತ್ಯೇಕ ಗೋಷ್ಠಿಗಳು ಮತ್ತು ಕೃಷಿ ಯಂತ್ರೋಪಕರಣಗಳ ಕೈಪಿಡಿಯೊಂದರ ರಚನೆಯತ್ತ ಸೆಮಿನಾರ್ ತೀರ್ಮಾನ.&lt;br /&gt;&lt;br /&gt;ಡಾ.ಡಿ.ಸಿ.ಚೌಟ ಮೀಯಪದವು, ಕೃಷಿಕ-ಲೇಖಕ ಪಡಾರು ರಾಮಕೃಷ್ಣ ಶಾಸ್ತ್ರಿ, ಕೆ.ಎಂ.ಹೆಗಡೆ, ಶ್ರೀ ಪಡ್ರೆ, ಮಂಚಿ ಶ್ರೀನಿವಾಸ ಆಚಾರ್, ಬಯೋಪಾಟ್ ಇದರ ಚಂದ್ರಶೇಖರ್, ಎಸ್.ಆರ್.ಹೆಗಡೆ ಶೀಗೆಹಳ್ಳಿ.. ಹೀಗೆ ಅನುಭವಿ ಕೃಷಿಕರಿಂದ ಕೃಷಿ ರಂಗದ ಈಗಿನ ಸವಾಲುಗಳು, ಅಗತ್ಯತೆಗಳು ಮತ್ತು ಯಂತ್ರದ ಕುರಿತಾದ ಸಲಹೆಗಳು.&lt;br /&gt;&lt;br /&gt;ಕ್ಯಾಂಪ್ಕೋ ಆವಿಷ್ಕರಿಸಿದ ಅಡಿಕೆ ಸುಲಿ ಯಂತ್ರದ ಪ್ರಾತ್ಯಕ್ಷಿಕೆಯಿತ್ತು. ವಿಚಾರಗೋಷ್ಠಿಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಶ್ರೀ ಕೊಂಕೋಡಿ ಪದ್ಮನಾಭ, ಆಡಳಿತ ನಿರ್ದೇಶಕ ಎ.ಎಸ್. ಭಟ್ ಮತ್ತು ಆಡಳಿತ ಸಮಿತಿಯವರ ಸಮರ್ಥ ಸಾರಥ್ಯ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-2806180615184993693?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/2806180615184993693/comments/default' title='Post Comments'/><link rel='replies' type='text/html' href='http://hasirumatu.blogspot.com/2011/12/blog-post_15.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/2806180615184993693'/><link rel='self' type='application/atom+xml' href='http://www.blogger.com/feeds/6868886347611481163/posts/default/2806180615184993693'/><link rel='alternate' type='text/html' href='http://hasirumatu.blogspot.com/2011/12/blog-post_15.html' title='ಅಡಿಕೆ ಕೃಷಿ ಯಾಂತ್ರೀಕರಣ - ವಿಚಾರಗೋಷ್ಠಿ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-xCOAtKzrK7c/Tun84uS5UWI/AAAAAAAABfs/dgviXzABcRY/s72-c/campco.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-28852031746685542</id><published>2011-12-13T09:37:00.001-08:00</published><updated>2011-12-13T09:39:04.260-08:00</updated><title type='text'>ಛಾಯಾಗ್ರಾಹಕ ಯಜ್ಞರಿಗೆ 'ಜೀವಮಾನ ಸಾಧನೆ ಪ್ರಶಸ್ತಿ'</title><content type='html'>&lt;a href="http://1.bp.blogspot.com/-XFKhwjCqtWE/TueNhCpb1VI/AAAAAAAABfU/_UCrKZ7MsG8/s1600/yajna_2.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 214px; height: 320px;" src="http://1.bp.blogspot.com/-XFKhwjCqtWE/TueNhCpb1VI/AAAAAAAABfU/_UCrKZ7MsG8/s320/yajna_2.jpg" border="0" alt="" id="BLOGGER_PHOTO_ID_5685668653364401490" /&gt;&lt;/a&gt;&lt;br /&gt;&lt;a href="http://1.bp.blogspot.com/-1QMxS1pNlew/TueNg9NIaCI/AAAAAAAABfI/dZD2a0nPUAE/s1600/yajna_1.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 240px; height: 320px;" src="http://1.bp.blogspot.com/-1QMxS1pNlew/TueNg9NIaCI/AAAAAAAABfI/dZD2a0nPUAE/s320/yajna_1.jpg" border="0" alt="" id="BLOGGER_PHOTO_ID_5685668651903510562" /&gt;&lt;/a&gt;&lt;div&gt;ಮಂಗಳೂರಿನ ಹಿರಿಯ ಛಾಯಾಗ್ರಾಹಕ ಯಜ್ಞೇಶ್ವರ ಆಚಾರ್ಯರಿಗೆ (ಯಜ್ಞ, ಮಂಗಳೂರು - Yajna, Mangalore ) ಛಾಯಾಚಿತ್ರ ಕ್ಷೇತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮದ ಸಾಧನೆಗಾಗಿ 'ಜೀವಮಾನ ಸಾಧನೆ ಪ್ರಶಸ್ತಿ' ಪ್ರಾಪ್ತವಾಗಿದೆ. ಬೆಂಗಳೂರಿನ ಟಿ.ಎಸ್.ಸತ್ಯನ್ ಮೆಮೋರಿಯಲ್ ಅವಾರ್ಡ್  ಫಾರ್ ಫೋಟೋಜರ್ನಲಿಸಂ ಸಂಸ್ಥೆಯು ಪ್ರಶಸ್ತಿಯನ್ನು ನೀಡುತ್ತಿದೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ದಶಂಬರ 18ರಂದು ಬೆಳಿಗ್ಗೆ ಗಂಟೆ 11-15ಕ್ಕೆ ಬೆಂಗಳೂರಿನ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ಯಜ್ಞರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಈ ಸಂತಸದ ಸಮಯದಲ್ಲಿ ಯಜ್ಞರನ್ನು ಮಾತನಾಡಿಸುವ ಅವಕಾಶ ಪ್ರಾಪ್ತವಾಯಿತು. ಬದುಕಿನ ಹಿನ್ನೋಟವನ್ನು ಅವರೇ ಕಟ್ಟಿಕೊಡುತ್ತಾರೆ : -&lt;/div&gt;&lt;div&gt;&lt;br /&gt;&lt;/div&gt;&lt;div&gt;ಶಾಲಾದಿನಗಳಿನ್ನೂ ನೆನಪಿದೆ. ಗೀಚುವುದು ನನ್ನ ಬಾಲ್ಯ ಚಟ. ಅದಕ್ಕೆ ರೂಪಕೊಟ್ಟವರು ಮಂಗಳೂರಿನ ಗಣಪತಿ ಹೈಸ್ಕೂಲ್ನ ರಾಧಾಕೃಷ್ಣ ಮಾಸ್ತರ್. ಶಾಲಾಮೆಟ್ಟಿಲು ಇಳಿದಾಗ, 'ನಾನು ದೊಡ್ಡ ಚಿತ್ರಕಲಾವಿದನಾಗಬೇಕು' ಕನಸು ಸೌಧಕಟ್ಟಿತ್ತು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕೊಡಿಯಾಲ್ಬೈಲಿನ ಬಿ.ಜಿ.ಎಂ. ಫೈನ್ ಅಟ್ಸ್ ನ ಮೆಟ್ಟಲೇರಿದೆ. ಬಿ.ಜಿ.ಮಹಮ್ಮದ್ ಮಾಸ್ಟ್ರ ಶಿಷ್ಯನಾದೆ. ನಾಲ್ಕು ವರುಷ ಲಲಿತಕಲಾ ಕಲಿಕೆ. ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ರವರ ರೇಖೆಗಳು ನನ್ನನ್ನು ಸುತ್ತಿಕೊಂಡವು. ವ್ಯಂಗ್ಯಭಾವಚಿತ್ರ ರಚನೆ. ಆ ಕಾಲಕ್ಕೆ ಕನ್ನಾಡಿಗೆ ಅದರಲ್ಲೂ ದಕ್ಷಿಣ ಕನ್ನಡಕ್ಕೆ ಹೊಸತಿದು.  ಪ್ರಶಂಸೆಗಳ ಮಹಾಪೂರ. 'ಏನಿದ್ದರೂ ಆರ್.ಕೆ.ಯವರ ದಾರಿ. ಅದರಲ್ಲಿ ನನ್ನದೇನಿದೆ ಕೊಡುಗೆ?' ಒಂದು ಹಂತದಲ್ಲಿ ಬಿಟ್ಟುಬಿಟ್ಟೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಚಿತ್ರಕಲಾವಿದನಾದರೆ ಹೊಟ್ಟೆ ತುಂಬಲು ಸಾಧ್ಯವಾ? ಕಲಾವಿದನಾಗಿ ಪ್ರಚಾರ ಪಡೆದು, ಜನರು ಚಿತ್ರಗಳನ್ನು ಒಪ್ಪಿ, ನಂತರವಷ್ಟೇ ಬೇಡಿಕೆ ಬಂದೀತು. ಎಷ್ಟೋ ವರುಷಗಳ ಕಾಯುವಿಕೆ ಬೇಡುವಂತಹ ಕೆಲಸ. ತಕ್ಷಣಕ್ಕೆ ಏನು? &lt;/div&gt;&lt;div&gt;&lt;br /&gt;&lt;/div&gt;&lt;div&gt;ಕಲಿಕೆಯಲ್ಲಿದ್ದಾಗಲೇ ಬಿ.ಜಿ.ಮಾಸ್ಟ್ರು ಕ್ಯಾಮೆರಾದ ಪ್ರಥಮಾಕ್ಷರಗಳನ್ನು ಕಲಿಸಿದ್ದರು. ಇವರ ಮುಖಾಂತರ ಖ್ಯಾತ ಛಾಯಾಚಿತ್ರಗ್ರಾಹಕ ಆರ್.ಜೆ.ಪ್ರಭು ಪರಿಚಯ. ಅವರೊಂದಿಗೆ ನಾಲ್ಕೈದು ವರುಷ ದುಡಿತ. ಇತರರಿಗೆ ಗೌರವ ನೀಡುವ ಅವರ ಕ್ರಮ ನನ್ನಲ್ಲಿ ಮೋಡಿ ಮಾಡಿ, 'ಸ್ವಾಭಿಮಾನ'ದ ಬೀಜ ಬಿತ್ತಿತ್ತು. 'ನನ್ನ ಕಾಲಲ್ಲೇ ನಿಲ್ಲಬೇಕು' ಎಂಬ ಅವ್ಯಕ್ತ ಛಲ ಹುಟ್ಟಿಸಿತು. ಹೊಟ್ಟೆಪಾಡಿಗೆ ದಾರಿ ಸಿಕ್ತು.&lt;/div&gt;&lt;div&gt;&lt;br /&gt;&lt;/div&gt;&lt;div&gt;1973 - ಕನಸಿನ 'ಸಪ್ನ ಸ್ಟುಡಿಯೋ' ಶುರು. ಐನೂರು ರೂಪಾಯಿ ಸಾಲ ಮಾಡಿ ಕ್ಯಾಮೆರಾ ಖರೀದಿ. ದಿವಸಕ್ಕೆ ಇಪ್ಪತ್ತು ರೂಪಾಯಿ ಬಾಡಿಗೆ ನೀಡಿ ಪ್ಲಾಶ್. ಕಪ್ಪು-ಬಿಳುಪು ಫೋಟೋ. ಸ್ವತಃ ಸಂಸ್ಕರಣೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;'ಚಿತ್ರಕಲೆ/ಫೋಟೋಗ್ರಫಿಯಲ್ಲಿ ಎಲ್ಲರಂತೆ ಇರಬಾರದು' - ನನ್ನ ಧ್ಯೇಯ. ಏನಾದರೂ ಪ್ರಯೋಗ ಮಾಡಬೇಕು - ಕಲಿಕೆಯಲ್ಲಿದ್ದಾಗಲೇ ಮನದಲ್ಲಿ ಅಚ್ಚುಮೂಡಿತ್ತು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಎಲ್ಲರೂ ಪ್ಲಾಶ್ ಬಳಸಿ ಫೋಟೋ ತೆಗೆಯುತ್ತಿದ್ದರೆ, ಸಿದ್ಧಬೆಳಕಿನಲ್ಲಿ ಚಿತ್ರ ತೆಗೆಯಲು ಶುರು ಮಾಡಿದೆ. ಚಿತ್ರಶಾಲೆಯಲ್ಲಿ ಕಲಿತ ಸೂಕ್ಷ್ಮಗಳು ಕ್ಯಾಮೆರಾ ಮೂಲಕ ಪ್ರಯೋಗಕ್ಕೆ ಒಡ್ಡಿಕೊಂಡವು. ಹೆಚ್ಚು ಶ್ರಮ ಬೇಡುವ ಕೆಲಸ. ಮೂಡುವ ಚಿತ್ರಗಳೆಲ್ಲಾ ಸಹಜ, ನೈಜ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಫೋಸ್ ಕೊಡುವ ಫೋಟೋಗಳಲ್ಲಿ ಇಷ್ಟವಿರಲಿಲ್ಲ. ಸಿದ್ಧ ಬೆಳಕಿನಲ್ಲಿ ಚಿತ್ರದ 'ಮೂಡ್' ತೋರಿಸುವುದು ಹೇಗೆ? ಈ ಬಗ್ಗೆ ಅಧ್ಯಯನ, ಆಲೋಚನೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಆಗ 'ಉದಯವಾಣಿ' ಸಂಪರ್ಕ. 'ಪ್ರೆಸ್ ಫೋಟೋಗ್ರಾಫರ್' ಆಗಿ ನೇಮಕ. ಪತ್ರಿಕೆಯ ಯಜಮಾನರ, ಸಂಪಾದಕ ಮಂಡಳಿಯವರ ಸಹಕಾರ. ನನ್ನ ಪ್ರಯೋಗಗಳಿಗೆ ಇನ್ನಷ್ಟು ಚಾಲನೆ ಸಿಕ್ಕಿತು.  'ಯಜ್ಞ' ಹೆಸರಿನಲ್ಲಿ ದಿನಂಪ್ರತಿ ಒಂದಲ್ಲ ಒಂದು ಚಿತ್ರ ಪ್ರಕಟವಾಗುತ್ತಿತ್ತು. ವಾರಕ್ಕೊಂದು 'ಕಲಾ ಲೇಪವಿದ್ದ ಚಿತ್ರ' ಮುಖಪುಟದಲ್ಲಿ ದೊಡ್ಡದಾಗಿ ಪ್ರಕಟವಾಗುತ್ತಿತ್ತು. ಇದರಿಂದಾಗಿ ಓದುಗರಿಗೆ 'ಯಜ್ಞ' ಚಿರಪರಿಚಿತನಾದ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಪ್ರ್ರೆಸ್ನವ ತಾನೆ! ಜಿಲ್ಲೆಗೆ ಆಗಮಿಸುವ ಗಣ್ಯಾತಿಗಣ್ಯರನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ಪ್ರಾಪ್ತವಾಯಿತು. ಮೊರಾರ್ಜಿ ದೇಸಾಯಿ ಹೊರತುಪಡಿಸಿ, ದೇಶ ಕಂಡ ಪ್ರಧಾನ ಮಂತ್ರಿಗಳನ್ನೆಲ್ಲಾ ಕ್ಯಾಮೆರಾದೊಳಗೆ ತುರುಕಿಸಿದ್ದೇನೆ! ನಿತ್ಯ ಜೀವನದ ಘಟನೆಗಳನ್ನು ಸೆರೆ ಹಿಡಿಯುವುದು ನನ್ನ ಮೆಚ್ಚಿನ ಹವ್ಯಾಸ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅದರಂತೆ ಸಾಹಿತಿಗಳು ಕೂಡಾ. ಕನ್ನಾಡಿನ ಸಾಹಿತಿಗಳು ಫೋಟೋ ತೆಗೆಸಲು ಹುಡುಕಿ ಬರುತ್ತಿದ್ದಾಗ ಮುಜುಗರವಾಗುತ್ತಿತ್ತು! ಡಾ.ಶಿವರಾಮ ಕಾರಂತರ ಬಹುತೇಕ 'ಮೂಡ್'ಗಳನ್ನು ಸೆರೆಹಿಡಿದಿದ್ದೆ. ಒಮ್ಮೆ ಅವರ ಫೋಟೋ ತೆಗೆಯುತ್ತಿದ್ದಾಗ, 'ಅದರಲ್ಲಿ ರೀಲು ಉಂಟಾ ಮಾರಾಯ್ರೆ' ಅಂತ ನಕ್ಕರು. ಆ ನಗೆಯ ಫೋಟೋಗೆ ಕಾರಂತರೇ ಶಹಬ್ಬಾಸ್ ಕೊಟ್ಟರು! &lt;/div&gt;&lt;div&gt;&lt;br /&gt;&lt;/div&gt;&lt;div&gt;ಆರಂಭದ ಏರು ಉತ್ಸಾಹದಲ್ಲಿ ಕ್ಯಾಮೆರಾ ಹೆಗಲಿಗೇರಿಸಿ, ಸುದ್ದಿಯ ಬೆನ್ನೆತ್ತಿ ತಿರುಗಾಡಿದುದನ್ನು ನೆನೆಸಿಕೊಂಡರೆ 'ಝುಂ' ಆಗುತ್ತದೆ. 'ಭಿನ್ನವಾಗಿ' ಹೇಗೆ ಕ್ಲಿಕ್ಕಿಸಬಹುದೆಂಬ ತುಡಿತಕ್ಕೆ ಪ್ರತೀ ಹಂತವೂ ನನಗೊಂದು ಕಲಿಕೆ. ಅಂದು ಡಾರ್ಕ್ ರೂಂನಲ್ಲಿ ಮಾಡಬಹುದಾದ ಕಪ್ಪುಬಿಳುಪು ಸಂಸ್ಕರಣೆ ಈಗ ಕಂಪ್ಯೂಟರ್ನಲ್ಲಾಗುತ್ತಿದೆ. ತಂತ್ರಜ್ಞಾನವನ್ನು ನಮಗೆ ಬೇಕಾದಂತೆ ದುಡಿಸಿಕೊಳ್ಳುವುದು ಕಾಲದ ಅನಿವಾರ್ಯತೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಬೇರೆ ಸಮಾರಂಭಗಳಲ್ಲಿ ಚಿತ್ರ ತೆಗೆಯುವಾಗ ಒಂದು ಮಾತು ಕಿವಿಯಲ್ಲಿ ಆಗಾಗ ರಿಂಗಣಿಸುತ್ತಾ ಇರುತ್ತದೆ - 'ಸಮಾರಂಭ ನನಗಾಗಿ ನಡೆಯುವುದಲ್ಲ. ನಡೆಯುತ್ತಿರುವುದನ್ನು ತೆಗೆಯುವುದು ನನ್ನ ಕೆಲಸ'.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕ್ಯಾಮೆರಾ ಬದುಕನ್ನು ನೀಡಿದೆ. ಕುಟುಂಬವನ್ನು ಆಧರಿಸಿದೆ. ಹಾಡುಗಾರನಾಗಲು ಸಂಗೀತ ಹೇಗೆ ಸಾಥಿಯೋ, ಫೋಟೋಗ್ರಾಫರ್ನಾಗಲು ಚಿತ್ರಕಲೆಯ ಜ್ಞಾನ ಮುಖ್ಯ. ಅವು ಪರಸ್ಪರ ಪೂರಕ. ಜತೆಗೆ ಪ್ರಯೋಗ, ಸಂಶೋಧನೆ ಕೂಡಾ. 'ಚಿತ್ರಕಲಾವಿನಾಗಬೇಕು' ಎಂದಿದ್ದ ಕನಸು, ಕ್ಯಾಮೆರಾ ಮೂಲಕ ನನಸಾಗಿದೆ. &lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-28852031746685542?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/28852031746685542/comments/default' title='Post Comments'/><link rel='replies' type='text/html' href='http://hasirumatu.blogspot.com/2011/12/blog-post_6705.html#comment-form' title='2 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/28852031746685542'/><link rel='self' type='application/atom+xml' href='http://www.blogger.com/feeds/6868886347611481163/posts/default/28852031746685542'/><link rel='alternate' type='text/html' href='http://hasirumatu.blogspot.com/2011/12/blog-post_6705.html' title='ಛಾಯಾಗ್ರಾಹಕ ಯಜ್ಞರಿಗೆ &apos;ಜೀವಮಾನ ಸಾಧನೆ ಪ್ರಶಸ್ತಿ&apos;'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-XFKhwjCqtWE/TueNhCpb1VI/AAAAAAAABfU/_UCrKZ7MsG8/s72-c/yajna_2.jpg' height='72' width='72'/><thr:total>2</thr:total></entry><entry><id>tag:blogger.com,1999:blog-6868886347611481163.post-1810493778365612271</id><published>2011-12-11T09:04:00.001-08:00</published><updated>2011-12-11T09:06:42.093-08:00</updated><title type='text'>ಹಸಿರು ಹಳ್ಳಿಯ ಹಸಿದ ಚಿತ್ರಗಳು</title><content type='html'>&lt;a href="http://4.bp.blogspot.com/-K8CgcSe7fpM/TuTiqd9IATI/AAAAAAAABek/U4Wt6n3z0f0/s1600/nelada_nadi_ph.JPG" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 214px;" src="http://4.bp.blogspot.com/-K8CgcSe7fpM/TuTiqd9IATI/AAAAAAAABek/U4Wt6n3z0f0/s320/nelada_nadi_ph.JPG" border="0" alt="" id="BLOGGER_PHOTO_ID_5684917848871797042" /&gt;&lt;/a&gt;&lt;br /&gt;&lt;a href="http://1.bp.blogspot.com/-IVBLsOmS4V0/TuTiqIVKQyI/AAAAAAAABeY/R7vHcUbGEAE/s1600/1.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 214px; height: 320px;" src="http://1.bp.blogspot.com/-IVBLsOmS4V0/TuTiqIVKQyI/AAAAAAAABeY/R7vHcUbGEAE/s320/1.jpg" border="0" alt="" id="BLOGGER_PHOTO_ID_5684917843067028258" /&gt;&lt;/a&gt;&lt;div&gt;ನೀರಿನ ಹಿಂದೆ ಓಡುವ, ಮರಗಳ ಹತ್ತಿರ ಮಾತನಾಡುವ, ಕಂಡದ್ದನ್ನು ಕಾಗದಕ್ಕಿಳಿಸುವ, ನೆಲ-ಜಲದ ಬಗ್ಗೆ ನಿರಂತರ `ಕಾಲಿಗೆ ಚಕ್ರ ಕಟ್ಟಿ' ಸುತ್ತಾಡುವ ಶಿರಸಿಯ ಶಿವಾನಂದ ಕಳವೆ ಪರಿಸರ-ಅಭಿವೃದ್ಧಿ ಪತ್ರಕರ್ತ. ಹಳ್ಳಿಯ ನೆಲ-ಬದುಕುಗಳ ವಾಸ್ತವ ಚಿತ್ರವನ್ನು ನಾಲ್ಕು ಪುಟಗಳ 'ಊರ ಬಾಗಿಲು' ಎಂಬ ವಾರ್ತಾಪತ್ರದಲ್ಲಿ 'ಅರಿವಿಗಾಗಿ' ಹಿಡಿದಿಟ್ಟಿದ್ದಾರೆ. ಸ್ವಂತ ವೆಚ್ಚದಿಂದ ಮುದ್ರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯನ್ನು ಕೇಂದ್ರೀಕರಿಸಿದ ವಾರ್ತಾಪತ್ರದ ಚಿತ್ರಣವು ಕನ್ನಾಡಿನ ಎಲ್ಲಾ ಹಳ್ಳಿಗಳಲ್ಲೂ ಪ್ರತಿಫಲನ. ಅದರಿಂದ ಆಯ್ದ ಒಂದಷ್ಟು ವಿಚಾರಗಳು ಮೆದುಳಿಗೆ ಮೇವಾಗಬಹುದು. ಚಿಂತನಗ್ರಾಸವಾಗಬಹುದು.&lt;span class="Apple-tab-span" style="white-space:pre"&gt; &lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಉತ್ತರ ಕರ್ನಾಟಕದ ಬಹುತೇಕ ಬರಪೀಡಿತ ಊರುಗಳಲ್ಲಿ ಭೂಮಿಯ ಬೆಲೆಯಲ್ಲಿ  ಏರುಗತಿ. ಬಡವನಿಗೆ ಭೂಮಿ ಖರೀದಿ ಬಿಸಿತುಪ್ಪ. ಕೃಷಿ ಭೂಮಿಯಲ್ಲಿ ಕಾಂಚಾಣದ ತಕಥೈ! ಭೂಮಿ ಖರೀದಿಸಲೆಂದು ಹಣ ಕೂಡಿಟ್ಟವರು 'ತಕಥೈ' ಮುಂದೆ ನೆಲನೋಟಕರಾಗುತ್ತಾರೆ. ಹೆಚ್ಚು ಹಣ ಎಲ್ಲಿದೆಯೋ ಅಲ್ಲಿಗೆ ಭೂರಮೆಯ ಒಲುಮೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜನಸಂಖ್ಯೆ ಏರುತ್ತಿದೆ. ಉದ್ಯಮಗಳು ಹೆಚ್ಚುತ್ತಿವೆ. ಪರಿಣಾಮ, ವಸತಿಗಾಗಿ ಬೇಡಿಕೆ. ಸೆಂಟ್ಸ್ಗೆ ಸಾವಿರಗಟ್ಟಲೆಯ ಮಾಪಕ ಈಗಿಲ್ಲ. ಎಲ್ಲವೂ ಲಕ್ಷ, ಕೋಟಿ..! ಗುಡ್ಡ ಪ್ರದೇಶಕ್ಕೂ ಲಕ್ಷ್ಮಿಯ ಭಾಗ್ಯ. ನದಿಯಂಚಿನಲ್ಲಿ ವಾಸ್ತವ್ಯವಿದ್ದವರಿಗೆ ಗೊತ್ತಿಲ್ಲದೆ ನುಗ್ಗುವ ಹೊಸ ಹೊಸ ಯೋಜನೆಗಳ ಭಯ. ಮಾರ್ಗದ ಇಕ್ಕೆಡೆಗಳ ವಸತಿಗಳಿಗೆ ಹೆದ್ದಾರಿ ಅಗಲೀಕರಣದ ಹೆದರಿಕೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಅಥಣಿ, ಜಮಖಂಡಿ, ರಾಯಚೂರು, ಗಂಗಾವತಿಯಲ್ಲಿ ಭತ್ತ, ಕಬ್ಬು ಮುಖ್ಯ ಬೆಳೆ. ನೀರಾವರಿ ನೆಲೆಯ ಇಲ್ಲಿ ದಶಕಗಳ ಹಿಂದೆಯೇ ಭೂಮಿಯ ಬೆಲೆ ಏರಿತ್ತು. ಸಿಂಧನೂರಿನಲ್ಲಿ ಒಂದೆಕರೆ ಭತ್ತದ ಗದ್ದೆಗೆ ಹತ್ತು ವರುಷದ ಹಿಂದೆ ಹನ್ನೆರಡು ಲಕ್ಷ. ಆಗದು ಅಚ್ಚರಿ. ಈಗ..? ಹನಿ ನೀರೂ ಇಲ್ಲದ ಭೂಮಿಗಳಿಗೂ ಶುಕ್ರದೆಸೆ. ಮಣ್ಣು, ನೀರು ಇಲ್ಲದಿದ್ದರೂ ಪರವಾಗಿಲ್ಲ, ಕಲ್ಲು-ಮಣ್ಣು ಮಾರಾಟದಲ್ಲಿ ಹಣ ಗಳಿಸಬಹುದಲ್ಲಾ..!&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ರಸ್ತೆ, ವಿದ್ಯುತ್, ನೀರು, ಪ್ರಶಾಂತ ಪರಿಸರ ಇದ್ದಲ್ಲೆಲ್ಲಾ ಸಿಕ್ಕಷ್ಟು ಬಾಚಿಕೊಳ್ಳುವವರ ಜಾಲ ಅಜ್ಞಾತವಾಗಿದೆ. ಹೆದ್ದಾರಿ ಆಸುಪಾಸು ನೆಲಗಳಲ್ಲಂತೂ ಯಜಮಾನರ ವಿಳಾಸ ಬದಲಾಗುತ್ತಲೇ ಇವೆ. ಸುಮ್ಮನೆ ಭೂಮಿ ನೋಡುತ್ತಾ ರಾಜ್ಯ ಸುತ್ತಿದರೆ ಮಣ್ಣಿನ ಅನುಭವದ ಕೃಷಿ ಭವಿಷ್ಯ ಕಣ್ಣೀರು ಮೂಡುತ್ತದೆ. ಹಳ್ಳಿಗಳಲ್ಲಿ ಭೂಮಾಫಿಯಾಗಳ ಚಟುವಟಿಕೆಗಳು ಬೀಸುಹೆಜ್ಜೆಯಲ್ಲಿವೆ ಕೃಷಿ ಭೂಮಿಗಳು ಉಳ್ಳವರ ಕೈಸೇರಿದೆ, ಸೇರುತ್ತಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಬ್ರಿಟಿಷರು ಭಾರತಕ್ಕೆ ಏಕೆ ಬಂದರು - ಎಂಬ ಪ್ರಶ್ನೆಗೆ ಪಠ್ಯದಲ್ಲಿ ಉತ್ತರ ಸಿಗುತ್ತದೆ. ಅದನ್ನು ಓದಿ, ಬಾಯಿಪಾಠ ಮಾಡಿ, ಪರೀಕ್ಷೆ ಬರೆದಿದ್ದೇವೆ. ನಮ್ಮ ಹಳ್ಳಿಗಳಿಗೆ ಯಾರ್ಯಾರೋ ಭೂಮಿ ಅರಸಿ ಬರುತ್ತಿದ್ದರೂ ಸುಮ್ಮನಿದ್ದೇವೆ. ರಾಗಿ ಹೇಗೆ ಬೆಳೆಯಬಹುದು? ಭತ್ತ ಎಷ್ಟು ಸಿಗಬಹುದು? ಒಂದು ಎಕರೆಗೆ ತೆಂಗಿನ ತೋಟದ ಉತ್ಪಾದನೆ ಎಷ್ಟು? ಯಾವ ಜೋಳದ ತಳಿ ಬಿತ್ತನೆಗೆ ಸೂಕ್ತ? ಇಂತಹ ಮಾತುಕತೆಗಳ ಮಧ್ಯೆ ಬೆಳೆದ ಹಳ್ಳಿಮಕ್ಕಳಲ್ಲಿ ನಗರವು ಉದ್ಯೋಗದ ಕನಸನ್ನು ಬಿತ್ತಿತು. ಅವರನ್ನೆಲ್ಲಾ ತೆಕ್ಕೆಗೆ ಸೇರಿಸಿಕೊಂಡಿತು. ಅದೇ ನಗರದ ಮಧ್ಯೆ ಬೆಳೆದ 'ಹಳ್ಳಿ ಮನಸ್ಸು'ಗಳು ಹಳ್ಳಿಯನ್ನೇ ಖರೀದಿಸಲು ಬರುತ್ತಿವೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಸರಿ, ಭೂಮಿ ಮಾರುವ ನಮ್ಮ ರೈತರಿಗೆ ಹಣವಾದರೂ ಹೆಚ್ಚು ಸಿಗುತ್ತದೆಯೇ? ಮೇಲ್ನೋಟಕ್ಕೆ ಲಕ್ಷ, ಕೋಟಿಗಳ ಮಾತುಕತೆಗಳು ಹುಚ್ಚುಕಟ್ಟಿಸುತ್ತಿವೆ. ಕೈಗೆ ಸಿಕ್ಕ ಕಾಂಚಾಣ ಅನುತ್ಪಾದಕ ವೆಚ್ಚಗಳಿಗೆ ಕರಗುತ್ತವೆ. ಭೂಮಿ ಮಾರುವುದಕ್ಕಿಂತ ಹೇಗೆ ಉಳಿಸಿಕೊಳ್ಳಬೇಕೆಂದು ಯೋಚಿಸಿರುವುದು ಕಡಿಮೆ. ಉದಾ: ಎರಡು ವರುಷದ ಹಿಂದೆ ಕೊಲ್ಲೂರಿನ ಮೇಗನಿಯಲ್ಲಿ ಹಣದಾಸೆಗೆ ಭೂಮಿಯನ್ನು ಮಾರಿದರು. ಈ ಹಣದಲ್ಲಿ ಬೇರೆಡೆ ಭೂಮಿ ಖರೀದಿಸುತ್ತೇವೆ ಎಂದರು. ಈವರೆಗೂ ಹೊಸ ಭೂಮಿ ಖರೀದಿಸಲು ಸಾಧ್ಯವಾಗಿಲ್ಲ. ಅವರಲ್ಲಿನ ಹಣ ಈಗ ಭೂಮಿ ಖರೀದಿಗೆ ಸಾಕಾಗುವುದಿಲ್ಲ. ದುಪ್ಪಟ್ಟು ನೀಡಲು ಶಕ್ತಿಯಿಲ್ಲ.'&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಸರಿ, ಭೂಮಿಯ ಕತೆ ಹೀಗೆ. ನಮ್ಮ ಮಕ್ಕಳ ನಗರ ದಾರಿಯ ಕತೆ ಕರಾಳ. ಕೃಷಿ ಜತೆಯಲ್ಲಿ ನಾವು ಉಪ ಉದ್ಯೋಗವನ್ನು ಹೊಂದಿಸಿಕೊಂಡಿಲ್ಲ. ಕೃಷಿಯನ್ನು ಪಕ್ಕಕ್ಕೆ ಸರಿಸಿ ಮುಂದೆ 'ಸಾಕಷ್ಟು' ಸಾಗಿದ್ದೇವೆ. 'ಕೃಷಿಯಲ್ಲಿ ಕಷ್ಟವಿದೆ, ನಮ್ಮಂತೆ ಮಕ್ಕಳು ಕಷ್ಟ ಪಡುವುದು ಬೇಡ'ವೆಂದು ಕೃಷಿಯೇತರ ರಂಗಕ್ಕೆ ನೆಗೆಯಲು ಶಿಕ್ಷಣ ನೀಡಿದ್ದೇವೆ. ಪರಿಣಾಮ, ಕಣ್ಣಮುಂದಿದೆ - ನಿತ್ಯ ಉಣ್ಣುತ್ತಿದ್ದೇವೆ! ಹಳ್ಳಿಯಲ್ಲಿ ಕೂಲಿ ಬರ. ಕೂಲಿಕಾರರು ಕೆಲಸಕ್ಕೆ ಬರುತ್ತಿಲ್ಲವೆಂದು ಬೊಬ್ಬೆ ಹೊಡೆಯುವ ನಾವು ಮನೆ ಮಕ್ಕಳನ್ನು ಮಣ್ಣಿನಲ್ಲಿ ಎಷ್ಟು ಬೆಳೆಸಿದ್ದೇವೆ?&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಕೃಷಿ ಅವನತಿ ಬಗ್ಗೆ ಮಾತನಾಡುವ ಬಹುತೇಕ ಮಂದಿ ತಮ್ಮ ಮಕ್ಕಳನ್ನು ಕೃಷಿಯಿಂದ ದೂರ ಅಟ್ಟಿದವರು. ನಮ್ಮ ನೆಲ, ಪರಿಸರ, ಬದುಕನ್ನು ಇನ್ನಷ್ಟು ಉತ್ತಮಪಡಿಸಲು ಹೇಗೆ ಸಾಧ್ಯವೆಂದು ಯೋಚಿಸದೆ ಪಲಾಯನಕ್ಕೆ ಫರ್ಮಿಟ್ ನೀಡಿದವರು. ಮೆಡಿಕಲ್, ಇಂಜಿನಿಯರಿಂಗ್, ಸಾಫ್ಟ್ವೇರ್ ಓದು ಹಳ್ಳಿಗೆ ಹೇಗೆ ನೆರವಾಗುವಂತೆ ಬಳಸಬೇಕು ಎಂಬುದಕ್ಕಿಂತ ಕಲಿತವರ ಬೇರು ಕಿತ್ತು ನಗರದಲ್ಲಿ ನೆಲೆಯೂರುವ ಅವಕಾಶವಾಗಿದೆ. ಹಣದ ವ್ಯವಹಾರದಲ್ಲಿ ಕೃಷಿ ಭೂಮಿ ಜತೆಗಿನ ಭಾವನೆ ಬದಲಾಗಿದೆ. ಕೃಷಿ ತೆಗಳುವ ಸಮೂಹ ಹೆಚ್ಚಿದೆ. ಊಟಕ್ಕೆ ಅನ್ನ ಬೇಕು ಎಂಬ ಸತ್ಯ ಮರೆತು ಹಣಕ್ಕೆ ಎಲ್ಲವನ್ನೂ ಖರೀದಿಸುವ ತಾಕತ್ತಿದೆ ಎಂಬ ತರ್ಕ ಮೆರೆದಿದೆ, ಎನ್ನುವ ಶಿವಾನಂದರ ಮಾತು ಸತ್ಯವೆಂದು ಕಾಣುವುದಿಲ್ವಾ? &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;'ನಮ್ಮ ಹಳ್ಳಿಗಳು ಏನಾಗುತ್ತಿವೆ?' ಎಂಬ ವಾರ್ತಾಪತ್ರದ ಪುಟ ವಾಸ್ತವ ಚಿತ್ರದತ್ತ ಬೆಳಕು ಹಾಕುತ್ತದೆ. ಬದುಕು ಬದಲಾವಣೆಗಳನ್ನು ಒಗ್ಗಿಸಿಕೊಳ್ಳುತ್ತಾ ಹೋಗಿದೆ. ಹೀಗಾಗಿ ಎಲ್ಲವೂ ಇರುವ ಹಳ್ಳಿಯಲ್ಲಿ ಈಗ ಏನೂ ಇಲ್ಲದಂತಾಗಿದೆ. ಯುದ್ಧಕ್ಕಿಂತ ಮೊದಲೇ ಸೋತವರಂತೆ ಜನ ಮಾತನಾಡುತ್ತಾರೆ. ಮನೆಗೆ ಆಗಮಿಸಿದ ಅತಿಥಿಗಳ ಜತೆಗೆ ಕೃಷಿಗಿಂತ ವ್ಯವಹಾರದ ಮಾತುಕತೆ ಜಾಸ್ತಿಯಾಗಿದೆ. ಕರೆಂಟ್ ಇದ್ದಾಗ ಚಾನೆಲ್. ಇಲ್ಲದಿದ್ದರೆ ಆಲ್ಬಂ. ಸೀರಿಯಲ್ ಬಗ್ಗೆ ಚರ್ಚೆ.  ಕೇಬಲ್ನವರು ನಗರಕ್ಕೆ ಮೂವತ್ತು ಚಾನೆಲ್ ನೀಡಿದರೆ, ಹಳ್ಳಿಗೆ ನೂರಕ್ಕೂ ಮಿಕ್ಕಿ ಒದಗಿಸುತ್ತಾರೆ... ಕುಳಿತು ನೋಡುವ ಕಾಲಹರಣದಲ್ಲಿ ಸಮಯದ ಬೆಲೆ ಮರೆತಿದೆ. ಬ್ಯಾಂಕಿನವರು ಕೃಷಿ ಸಾಲಕ್ಕಿಂತ ಸುಲಭವಾಗಿ ವಾಹನ ಖರೀದಿಗೆ ಸಾಲ ನೀಡುತ್ತಾರೆ!&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಹಳ್ಳಿ ಉಳಿಸಲು ಏನು ಮಾಡಬಹುದು? - ಇದು ಕಾಲದ ಪ್ರಶ್ನೆ. ಒಂದಷ್ಟು ವಿಚಾರಗಳನ್ನು ಪಟ್ಟಿ ಮಾಡಿದ್ದಾರೆ : 'ಹಳ್ಳಿಯ ಬದುಕು ಅತ್ಯುತ್ತಮ, ಪೇಟೆಯದು ಕೆಟ್ಟದ್ದು' ಎಂಬ ಫೋಕಸ್ಗೆ ಕಡಿವಾಣ. ಪೇಟೆಯ ಸೌಲಭ್ಯಗಳೊಂದಿಗೆ ಹೋಲಿಕೆ ಸಲ್ಲ. ಪೇಟೆಯಲ್ಲಿ ದೊರೆಯದ ಒಳ್ಳೆಯ ಗಾಳಿ, ಪ್ರಶಾಂತ ವಾತಾವರಣ ಸೇರಿದಂತೆ ಅನೇಕ ಸಂಗತಿಗಳು ಹಳ್ಳಿಗಳಲ್ಲಿವೆ ಎಂಬುದನ್ನು ತೋರಿಸಬೇಕು. ಹಳ್ಳಿ ಶಾಲೆಗಳಲ್ಲಿ ಓದಿ ಸಾಧನೆ ಮಾಡಿದವರ ಕುರಿತು ಯಶೋಗಾಥೆಗಳ ಪ್ರಸ್ತುತಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;ನಮ್ಮ ಶಾಲೆ, ಕಾಲೇಜುಗಳಿಗೆ  ಮಕ್ಕಳನ್ನು ನಗರಕ್ಕೆ ಪ್ಯಾಕ್ ಮಾಡುವ ಕೆಲಸ! ಇಲ್ಲಿ ಶಿಕ್ಷಕರ, ಮಕ್ಕಳ ಮನಸ್ಥಿತಿ ಬದಲಿಸುವ ಶಿಕ್ಷಣ ಬೇಕು. ಹಳ್ಳಿ ಕೇಂದ್ರಿತ ಬದುಕಿನ ಬಗೆಗೆ ಸಿನೆಮಾ, ನಾಟಕ, ಲೇಖನ, ಪುಸ್ತಕ, ಸಾಕ್ಷ್ಯಚಿತ್ರಗಳು ಬರಬೇಕು. ಕೃಷಿ ವೇದಿಕೆಗಳು ಹಳ್ಳಿ ಉಳಿಸುವ ಅಭಿಯಾನ ನಡೆಸಬೇಕು. ರಂಗಿನ ಬದುಕಿಗೆ ಓಡುವವರನ್ನು ಹಿಡಿದು ನಿಲ್ಲಿಸಿ ಸರಳತೆಯ ಪಾಠ ಹೇಳುವ ಯತ್ನ. ಎಲ್ಲಕ್ಕಿಂತ ಮುಖ್ಯವಾಗಿ 'ನಮ್ಮ ಹಳ್ಳಿಗಳೂ ಎಲ್ಲಿಗೆ ಹೊರಟಿವೆ' ಎಂದು ಗಮನಿಸುವ ಅಗತ್ಯವಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಹೀಗೆ 'ಊರಬಾಗಿಲು' ವಾರ್ತಾಪತ್ರದಲ್ಲಿ ಗ್ರಾಮೀಣ ಬದುಕಿನ ಪ್ರಸ್ತುತ ಸ್ಥಿತಿಗಳನ್ನು ಸಂಪಾದಕ ಶಿವಾನಂದ ಕಳವೆ ತೆರೆದಿಟ್ಟಿದ್ದಾರೆ. 'ಹಳ್ಳಿಯ ಸಮಸ್ಯೆಗಳು ಅಲ್ಲಿದ್ದವರಿಗೆ ಮಾತ್ರ ಅರ್ಥವಾದೀತು. ಅದರ ದಾಖಲಾತಿಯೂ ಅವರಿಂದಲೇ ನಡೆಯಬೇಕು. ಲಕ್ಷಗಟ್ಟಲೆ ಹಣದಲ್ಲಿ ಸ್ಮರಣ ಸಂಚಿಕೆಗಳನ್ನು ಅಚ್ಚು ಹಾಕುತ್ತೇವೆ. ಅದರ ಚಿಕ್ಕ ಒಂದು ಪಾಲು ಇಂತಹ ಕೆಲಸಕ್ಕೆ ಸಾಕು. ಮನಸ್ಸು ಮಾಡಿದರೆ ಕಷ್ಟವಲ್ಲ' ಎಂಬ ಆಪ್ತ ಕಿವಿಮಾತು. ಇದು ಕಳವೆಯವರ ಸಂಪಾದಕತ್ವದ ನಾಲ್ಕನೇ ವಾರ್ತಾಪತ್ರ. ಅವರ 'ಅಡವಿ ಅಡುಗೆ, ಮಿಡಿಮಾವು' ವಾರ್ತಾಪತ್ರಗಳು ಕಾಲದ ದಾಖಲೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;i&gt;(ಶಿವಾನಂದ ಕಳವೆ : ೯೪೪೮೦೨೩೭೧೫)&lt;/i&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-1810493778365612271?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/1810493778365612271/comments/default' title='Post Comments'/><link rel='replies' type='text/html' href='http://hasirumatu.blogspot.com/2011/12/blog-post_11.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/1810493778365612271'/><link rel='self' type='application/atom+xml' href='http://www.blogger.com/feeds/6868886347611481163/posts/default/1810493778365612271'/><link rel='alternate' type='text/html' href='http://hasirumatu.blogspot.com/2011/12/blog-post_11.html' title='ಹಸಿರು ಹಳ್ಳಿಯ ಹಸಿದ ಚಿತ್ರಗಳು'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-K8CgcSe7fpM/TuTiqd9IATI/AAAAAAAABek/U4Wt6n3z0f0/s72-c/nelada_nadi_ph.JPG' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-4076762044213938796</id><published>2011-12-06T08:13:00.000-08:00</published><updated>2011-12-06T08:15:33.202-08:00</updated><title type='text'>ಗಡ್ಡೆ ತರಕಾರಿಗಳ ಮರೆವು</title><content type='html'>&lt;a href="http://1.bp.blogspot.com/-gacgkj37gtA/Tt4_aSmPeYI/AAAAAAAABeM/F_W9TfKkLjU/s1600/mambala_108%252Bph3.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/-gacgkj37gtA/Tt4_aSmPeYI/AAAAAAAABeM/F_W9TfKkLjU/s320/mambala_108%252Bph3.jpg" border="0" alt="" id="BLOGGER_PHOTO_ID_5683049500689529218" /&gt;&lt;/a&gt;&lt;br /&gt;&lt;a href="http://4.bp.blogspot.com/-BN3t_vBg3T8/Tt4_Zp25xiI/AAAAAAAABeE/VLq4usiTMA4/s1600/mambala_108_ph2.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 240px; height: 320px;" src="http://4.bp.blogspot.com/-BN3t_vBg3T8/Tt4_Zp25xiI/AAAAAAAABeE/VLq4usiTMA4/s320/mambala_108_ph2.jpg" border="0" alt="" id="BLOGGER_PHOTO_ID_5683049489753556514" /&gt;&lt;/a&gt;&lt;br /&gt;&lt;a href="http://2.bp.blogspot.com/-s9LDROP_N2g/Tt4_ZirjaUI/AAAAAAAABd0/VkB7CLpoows/s1600/mambala_108_ph1.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://2.bp.blogspot.com/-s9LDROP_N2g/Tt4_ZirjaUI/AAAAAAAABd0/VkB7CLpoows/s320/mambala_108_ph1.jpg" border="0" alt="" id="BLOGGER_PHOTO_ID_5683049487826905410" /&gt;&lt;/a&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಅಳಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ. ಪುಸ್ತಕದ ಮಳಿಗೆಗಳು ಭರ್ತಿ. ಎರಡೂ ದಿನಗಳಲ್ಲಿ ಪುಸ್ತಕ ಪ್ರಿಯರಿಗೆ ಸುಗ್ಗಿ. ಅತ್ತ ಸಭಾವೇದಿಕೆಯಲ್ಲಿ ಕನ್ನಡ ಮಂತ್ರ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಮತ್ತೊಂದೆಡೆ ವಸ್ತುಪ್ರದರ್ಶನದಲ್ಲಿ ಔಷಧೀಯ ಸಸ್ಯಗಳು, ಪಾರಂಪರಿಕ ವಸ್ತುಗಳು. ಪತ್ರಿಕೆಗಳ ಪ್ರದರ್ಶನ. ಈ ಮಧ್ಯೆ ಅಡುಗೆಗಳಲ್ಲಿ ಬಳಸುವ ಹದಿನೈದಕ್ಕೂ ಮಿಕ್ಕಿ ವಿವಿಧ ಗಡ್ಡೆಗಳನ್ನು ಪ್ಲೇಟ್ನಲ್ಲಿಟ್ಟಿದ್ದರು. ಪ್ರತಿಯೊಂದರಲ್ಲೂ ಅವುಗಳ ನಾಮ ಬರಹ.&lt;/div&gt;&lt;div&gt; &lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಸಮ್ಮೇಳನಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಗಡ್ಡೆಗಳು ಆಕರ್ಶಿಸಿದ್ದುವು. ಅದರಲ್ಲೂ ಹೆಣ್ಮಕ್ಕಳು 'ಇದು ನಮ್ಮಲ್ಲಿದೆ, ಇದು ಚಿಕ್ಕಪ್ಪನಲ್ಲಿವೆ', 'ಓ. ಇದನ್ನು ನೋಡಿಯೇ ಇಲ್ಲ' - ಎಂಬ ಸಂಭಾಷಣೆ. ಪರಸ್ಪರ ಮಾತುಕತೆ ಮೂಲಕ ಗುರುತು ಹಿಡಿವ ಪ್ರಯತ್ನ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಒಂದು ಕಾಲಘಟ್ಟದ ಬದುಕಿನಲ್ಲಿ ಊಟದ ಬಟ್ಟಲಿನಲ್ಲಿ ಗಡ್ಡೆಗಳು ಬಳಸದ ಪಾಕವಿಲ್ಲ. ಈಗಿನ ಟೊಮೆಟೋ ಯುಗದಲ್ಲಿ ಆಲೂಗಡ್ಡೆ ಹೊರತು ಪಡಿಸಿದರೆ ಮಿಕ್ಕೆಲ್ಲಾ ಗಡ್ಡೆಗಳು ಅಜ್ಞಾತ. ಹೊಟೇಲುಗಳಲ್ಲಿ ಆಲೂಗೆಡ್ಡೆ ಖಾದ್ಯಗಳ ಸಾಲು ಸಾಲು ಮೆನುಗಳು ಈಗಲೂ ಜೀವಂತವಿರುವುದರಂದ ಆಲೂ ಗಡ್ಡೆ ಜನರ ಬಾಯಲ್ಲಿ ನಿತ್ಯ ಓಡುತ್ತಿದೆಯಷ್ಟೇ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಅಳಿಕೆಯಲ್ಲಿ ಪ್ರದರ್ಶಿಸಲ್ಪಟ್ಟ ಗಡ್ಡೆಗಳು: ಬಿಳಿ ಕೆಸು - ಇದರ ಬಳಕೆ ಅಡುಗೆ ಮನೆಯಲ್ಲಿ ಸಾಂಪ್ರದಾಯಿಕ. ಎಲೆ, ದಂಟು, ಗಡ್ಡೆ - ಹೀಗೆ ಸರ್ವಸ್ವ ಬಳಕೆ. ಚಳ್ಳಿಚೇವು - ಇದರ ದಂಟನ್ನು ಹಸಿಯಾಗಿ ಸಲಾಡ್ನಂತೆ ಬಳಕೆ. ಹೀಗೆ ಪ್ರತೀ ಗಡ್ಡೆಗೆ ಒಂದೊಂದು ಮೆನು. &lt;/div&gt;&lt;div&gt;&lt;br /&gt;&lt;/div&gt;&lt;div&gt;ನರೆಗೆಡ್ಡೆ, ಬೇರು ಕೆಸು, ಕಾಡುಕೇನೆ, ಬಾರಿಗೆಣಸು, (ದೊಡ್ಡದು) ಸುವರ್ಣಗೆಡ್ಡೆ, ಸಿಹಿಗೆಣಸು, ಕೆಂಪುಕೂವೆ, ತುಪ್ಪೆಗೆಣಸು, ತಗ್ಗೆಣಸು, ಸೂಣಕೆರೆಂಗ್, ಮರಗೆಣಸು, ಕೆಸುವಿನಗೆಡ್ಡೆ, ಸಾಂಬ್ರಾಣಿ ಗೆಡ್ಡೆ.. ಪ್ರದರ್ಶನಕ್ಕೆ ಬಾರದವು ಇನ್ನೆಷ್ಟೋ. ಇವುಗಳಲ್ಲಿ ಕೆಲವು ಹೆಸರುಗಳು ಪ್ರಾದೇಶಿಕವಾಗಿ ಭಿನ್ನವಾಗಿರುವ ಸಾಧ್ಯತೆ ಹೆಚ್ಚು.  &lt;/div&gt;&lt;div&gt;&lt;br /&gt;&lt;/div&gt;&lt;div&gt;ಕೆಸುವಿನಲ್ಲೇ ಎಷ್ಟೊಂದು ವಿಧ. ಮುಂಡಿಕೆಸು, ಬಿಳಿಕೆಸು, ಕಪ್ಪುಕೆಸು, ನೇರಳೆಬಣ್ಣದ ಕೆಸು, ಕಾಡುಕೆಸು, ಮರಕೆಸು.. ಕರಾವಳಿಯಲ್ಲಿ ಹೊಸಕ್ಕಿ ಊಟಕ್ಕೆ ಕರಿ-ನೇರಳೆ ಕೆಸುವಿನ ದಂಟಿನ ಪದಾರ್ಥ ಬೇಕೇ ಬೇಕು. ಮರದ ಮೇಲೆ ಬೆಳೆಯುವುದು ಮರ ಕೆಸು. ಇದರ ಎಲೆಗಳಿಗೆ ಬಹು ಬೇಡಿಕೆ. ಪತ್ರೊಡೆ ಋತುವಿನಲ್ಲಿ ಮಾರುಕಟ್ಟೆಯಲ್ಲಿ ಒಂದು ಎಲೆಗೆ ಮೂರರಿಂದ ಐದು ರೂಪಾಯಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಸುವರ್ಣಗೆಡ್ಡೆಗೆ ಆಂಗ್ಲ ಭಾಷೆಯಲ್ಲಿ ಎಲಿಫೆಂಟ್ ಫೂಟ್. ಗಡ್ಡೆ ಉರುಟು. ಹೊರಸಿಪ್ಪೆ ಕಂದುಬಣ್ಣ. ಕೆಂಪು-ಕಿತ್ತಳೆ ವರ್ಣದ ತಿರುಳು. ಕೈಂತಜೆ ವಿಷ್ಣು ಭಟ್ಟರು ತಮ್ಮ 'ಕೃಷಿ ಲೋಕ ಪ್ರವೇಶ ಪುಸ್ತಕ'ದಲ್ಲಿ ಸುವರ್ಣಗಡ್ಡೆಯ ಬಗ್ಗೆ ಉಲ್ಲೇಖಿಸುತ್ತಾರೆ. 'ಸುವರ್ಣಗಡ್ಡೆಯಲ್ಲಿ ಬಿಳಿ-ಅರಸಿನ ತಿರುಳಿನದ್ದಿದೆ. ಇದು ಉತ್ತಮ. ಹೆಚ್ಚು ರುಚಿ. ಬೇಗ ಬೇಯುತ್ತದೆ.' &lt;/div&gt;&lt;div&gt;&lt;br /&gt;&lt;/div&gt;&lt;div&gt;ಸಿಹಿಗೆಣಸು - ಅಂದಾಗ ಬಾಲ್ಯದಲ್ಲಿ ಶಾಲೆಬಿಟ್ಟು ಮನೆಗೆ ಬಂದಾಗ ಅಮ್ಮ ಸಿಹಿಗೆಣಸನ್ನು ಬೇಯಿಸಿ ತಿನ್ನಲು ಕೊಡುತ್ತಿದ್ದ ದಿನಗಳು ನೆನಪಾಗುತ್ತವೆ. ಅಡುಗೆಗೆ ಎಲ್ಲರೂ ಇಷ್ಟ ಪಡುವ ಗಡ್ಡೆ. ಸಲಾಡ್ನಂತೆ ಕುರುಕುರು ತಿನ್ನಲು ರುಚಿ. ಗಡ್ಡೆಗಳನ್ನು ಕೆಂಡದಲ್ಲಿ ಸುಟ್ಟು ತಿನ್ನುತ್ತಿದ್ದಂತೆ 'ಮತ್ತೂಮತ್ತೂ' ತಿನ್ನಿಸುವ ಸ್ವಾದ-ರುಚಿ ಅದಕ್ಕಿದೆ. ಅಕ್ಕಿಗೆ ತತ್ವಾರವಿದ್ದಾಗ ಹಲಸು ಅಣ್ಣನಾಗಿ ಹೇಗೆ ಬದುಕನ್ನು ಆಧರಿಸಿತ್ತೋ, ತಮ್ಮನಾಗಿ ಗೆಣಸು ಹೊಟ್ಟೆಗಿಳಿದು ಹಸಿವನ್ನು ಅಡಗಿಸುತ್ತಿತ್ತು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಮರಗೆಣಸಿಗೆ 'ಕಪ್ಪ' ಎಂಬ ಹೆಸರಿದೆ. ಈಚೆಗೆ ಅಪರೂಪವಾಗುತ್ತಿರುವ ಗಡ್ಡೆ ತರಕಾರಿ. ಇದನ್ನು ಬೇಯಿಸಿ ಅಡುಗೆಯಲ್ಲಿ ಬಳಕೆ. ಕಹಿ ರುಚಿ. ಜಾನುವಾರುಗಳ ಮೇವಿಗೆ ಒಳಸುರಿ. ಮಲೆನಾಡಿನ ಇಳಿಜಾರು ಪ್ರದೇಶದ ಮೇಲ್ಮಣ್ಣು ಮರಗೆಣಸು ಕೃಷಿಗೆ ಉತ್ತಮ. ಯಾವುದೇ ಆರೈಕೆ ಬೇಡುವುದಿಲ್ಲ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಗಡ್ಡೆಗಳೆಲ್ಲಾ ಬಹುತೇಕ ಚಳಿ ಸಮಯದ ತರಕಾರಿ. ನವೆಂಬರ್ ನಿಂದ ಜನವರಿ ತನಕ. ಆಲೂ, ಸುವರ್ಣಗಡ್ಡೆ ಬಿಟ್ಟರೆ ಮಿಕ್ಕ ಗಡ್ಡೆಗಳು ಮಾರುಕಟ್ಟೆಯಲ್ಲಿ ಅಪರೂಪ. ಕೆಲವೊಂದು ಮರೆತೇ ಹೋಗಿದೆ. ಉಪಯೋಗವೂ ಕಡಿಮೆ. ಮಳೆಗಾಲ ಕಳೆದು ಬೇಸಿಗೆ ತರಕಾರಿ ಆರಂಭವಾಗುವ ಮೊದಲು ಗಡ್ಡೆ ತರಕಾರಿಗಳ ಬಳಕೆ ಕುರಿತು ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಮರೆತುಹೋಗುತ್ತಿರುವ ಗೆಡ್ಡೆ ತರಕಾರಿಗಳನ್ನು ಹುಡುಕಿ, ಸಂಗ್ರಹಿಸಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದವರು ಕೃಷಿಕ ಎಂ.ವೆಂಕಟಕೃಷ್ಣ ಶರ್ಮ. ಇದರ ಜತೆಗೆ ಕುಕ್ಕುಶುಂಠಿ, ಕಲ್ಲುಶುಂಠಿ, ಸಿಂಗಾಪುರ ಅಡಿಕೆ, ಕೊಕ್ಕೊ, ಜಾಯಿಕಾಯಿ, ಲವಂಗ, ಕಾನಕಲ್ಲಟೆ, ಕಸ್ತೂರಿಬೆಂಡೆ, ಇಪ್ಪಿಲಿ, ಬೀಂಬುಳಿ, ಖಾರಮೆಣಸು, ಗೊಂಚಲುಹೀರೆ, ಸಿಹಿಬದನೆ, ಬಹುವಾರ್ಶಿಕ ಬದನೆ, ನಿತ್ಯ ಬದನೆ, ಗೊಂಚಲುಬದನೆ..ಗಳ ಸಂಗ್ರಹ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಮಕ್ಕಳೊಂದಿಗೆ ಹಿರಿಯರೂ ಪ್ರದರ್ಶನಕ್ಕೆ ಬಂದಿದ್ದರು. 'ಗೊಂಚಲು ಬದನೆಯ ಬೀಜ ಸಿಗುತ್ತಾ?', 'ತುಪ್ಪೆಗೆಣಸಿನ ಗಡ್ಡೆಯೊಂದು ಬೇಕಿತ್ತು?', ಕಸ್ತೂರಿ ಬೆಂಡೆಯ ಬಳಕೆ ಹೇಗೆ?'.. ಹೀಗೆ ವಿವಿಧ ಪ್ರಶ್ನೆಗಳು ರಾಚಿರುವುದು, ಪ್ರದರ್ಶನ ಪರಿಣಾಮಕಾರಿ ಎಂಬುದರ ದ್ಯೋತಕ.&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-4076762044213938796?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/4076762044213938796/comments/default' title='Post Comments'/><link rel='replies' type='text/html' href='http://hasirumatu.blogspot.com/2011/12/blog-post_06.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/4076762044213938796'/><link rel='self' type='application/atom+xml' href='http://www.blogger.com/feeds/6868886347611481163/posts/default/4076762044213938796'/><link rel='alternate' type='text/html' href='http://hasirumatu.blogspot.com/2011/12/blog-post_06.html' title='ಗಡ್ಡೆ ತರಕಾರಿಗಳ ಮರೆವು'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-gacgkj37gtA/Tt4_aSmPeYI/AAAAAAAABeM/F_W9TfKkLjU/s72-c/mambala_108%252Bph3.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-850215292242332378</id><published>2011-12-01T06:15:00.001-08:00</published><updated>2011-12-01T06:17:14.095-08:00</updated><title type='text'>ಅಡವಿ ಕಲಿಸಿದ ಬದುಕಿನ ಜ್ಞಾನ</title><content type='html'>&lt;a href="http://4.bp.blogspot.com/-CiWyJkQZx6c/TteMF7fvToI/AAAAAAAABcs/nDjdFQWtJqc/s1600/nelada_nadi_aadavi.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 240px; height: 320px;" src="http://4.bp.blogspot.com/-CiWyJkQZx6c/TteMF7fvToI/AAAAAAAABcs/nDjdFQWtJqc/s320/nelada_nadi_aadavi.jpg" border="0" alt="" id="BLOGGER_PHOTO_ID_5681163488449220226" /&gt;&lt;/a&gt;&lt;div&gt;ಉತ್ತರ ಕನ್ನಡ ಜಿಲ್ಲೆಯ ಶಿರಸ್ಗಾಂವ್ ಅರಣ್ಯದಂಚಿನ ಊರು. ಕಾಡನ್ನೆ ನಂಬಿದ ಸಿದ್ದಿ ಕುಟುಂಬಗಳು. ಆಧುನಿಕ ವಿದ್ಯಮಾನಗಳು ಗೊತ್ತಿದ್ದೂ, ನಿರ್ಲಿಪ್ತರಾಗಿ ಬದುಕುವ ಸಿದ್ದಿಗಳ ಜೀವನ ಅಪ್ಪಟ ದೇಸಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಶಿರಸಿಯ ಎಂ.ಆರ್.ಹೆಗಡೆ, 'ಪ್ರಕೃತಿ' ಸಂಸ್ಥೆಯಡಿ ಸಿದ್ದಿಗಳ ಬದುಕನ್ನು ಓದಿದವರು. ಸಿಕ್ಕಾಗಲೆಲ್ಲಾ ಕಾಡಿನ ಸಹವಾಸಗಳನ್ನು ರೋಚಕವಾಗಿ ಹೇಳುತ್ತಿದ್ದರು. 'ಮರದ ಪೊಟರೆಯೊಳಗಿಂದ ಜೇನು ಸಂಸಾರವನ್ನು ತೆಗೆಯುವ ವಿಧಾನ ನೋಡಬೇಕಿತ್ತಲ್ವಾ,' ಎಂದಿದ್ದೆ.  &lt;/div&gt;&lt;div&gt;&lt;br /&gt;&lt;/div&gt;&lt;div&gt;ಮಧ್ಯಾಹ್ನದ ಹೊತ್ತು. ಹೆಗಡೆಯವರ ದ್ವಿಚಕ್ರದಲ್ಲಿ ಶಿರಸ್ಗಾಂವ್ ಪ್ರಯಣ. ನಗರ ಬಿಟ್ಟು, ಗ್ರಾಮ ಹಿಂದಿಕ್ಕಿ, ಹಳ್ಳಿ ಸೇರಿದಾಗ 'ಜೇನು ಕುತೂಹಲ' ತಣಿದಿತ್ತು! ಆಗಷ್ಟೇ ಊಟ ಮುಗಿಸಿ, ನಿದ್ದೆಗೆ ಜಾರುತ್ತಿದ್ದ ವೆಂಕಟ್ರಮಣ ಸಿದ್ದಿಯ ಮನೆಯ ಕದ ತಟ್ಟಿದಾಗ, ಆಕಳಿಸುತ್ತಾ ಬಾಗಿಲು ತೆರೆದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಹೆಗಡೆಯವರಿಂದ ಪರಿಚಯ. 'ಕರಾವಳಿಯಿಂದ ಬಂದಿದ್ದಾರೆ. ಆಗಷ್ಟೇ ತೆಗೆದ ಜೇನನ್ನು ತಿನ್ನಬೇಕಂತೆ. ನೀವು ಹೇಗೆ ತೆಗೀತೀರಿ ಎಂಬುದನ್ನೂ ನೋಡಬೇಕಂತೆ' ಎಂಬ ಬೇಡಿಕೆಯ ಪಟ್ಟಿ ಮುಂದಿಟ್ಟಾಗ, 'ಈಗೆಲ್ಲಿ, ಸೀಸನ್ ಮುಗಿದೋಯಿತು' ಎಂಬ ಉತ್ತರದಲ್ಲಿ ಜಾಗ ಖಾಲಿ ಮಾಡಬೇಕೆಂಬ ಸೂಚನೆಯಿತ್ತು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಹೆಗಡೆಯವರ ಒತ್ತಾಯದ ಮೇರೆಗೆ ವೆಂಕಟ್ರಮಣ ಹಸಿರು ನಿಶಾನೆ. ಮಗ ಪ್ರಕಾಶ ಹೆಜ್ಜೆ ಹಾಕಿದ. ಎಳೇ ವಯಸ್ಸಿನಲ್ಲೇ ಕಾಡನ್ನು ಪಿಎಚ್ಡಿಗಿಂತಲೂ ಹೆಚ್ಚು ಓದಿದ್ದ, ಅಭ್ಯಾಸ ಮಾಡಿದ್ದ. ಎರಡು ತಾಸು ನಡೆದಿರಬಹುದು. ನಡೆದಷ್ಟೂ ಕಾಡು ಆವರಿಸಿಕೊಳ್ಳುತ್ತಿತ್ತು.&lt;/div&gt;&lt;div&gt;'ಜೇನು ಹುಳ ಹಾರುವ ಸದ್ದು ಕೇಳುತ್ತೆ,' ಪ್ರಕಾಶನ ಅವ್ಯಕ್ತ ವಾಣಿ. ವೆಂಕಟ್ರಮಣ ಒಂದು ಕ್ಷಣ ಸುಮ್ಮನಿದ್ದು, ಧ್ಯಾನಸ್ಥನಾಗಿ ಮೇಲೆ ದಿಟ್ಟಿಸಿ, 'ಹೌದು ಕಣೋ' ಮಗನಿಗೆ ಸ್ಪಂದಿಸಿದರು. ಏನೆಂದು ಅರ್ಥವಾಗಲಿಲ್ಲ. ದಟ್ಟ ಕಾಡಿನ ಮಧ್ಯೆ ತರಗಲೆ ಸದ್ದು, ಗಾಳಿ ಬೀಸುವ ದನಿ, ಅದರ ಮಧ್ಯೆ 'ಒಂದು ಜೇನು ನೋಣ' ಹಾರುವ ಸದ್ದು ವೆಂಕಟ್ರಮಣನಿಗೆ ಕೇಳಿಸಿತು!  ಪುರಾಣ ಕಾಲದ 'ಶಬ್ದವೇಧಿ' ಸಿದ್ಧಿಸಿರಬೇಕು. ತೊಂಭತ್ತು ಡಿಗ್ರಿಗೆ ಹತ್ತಿರವಿದ್ದ ಗುಡ್ಡದ ಮೇಲೆ ಪ್ರಕಾಶ ನಿಂತಿದ್ದ. ಆತ ಹೇಗೆ ಏರಿರಬಹುದು. ರಾಮಾಯಣ ನೆನಪಾಯಿತು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಹೊಟ್ಟೆ ಖಾಲಿಯಾಗಿತ್ತು. ಬಾಟಲ್ ನೀರು ತಳ ಸೇರಿತ್ತು. ಸರಿ, ಗುಡ್ಡ ಏರಲು ಶುರು. ದಾರಿ ಮಾಡಿಕೊಂಡು, ಬಳ್ಳಿಗಳ ಎಡೆಯಲ್ಲಿ ಹರಿದಾಡಿ, ತರಗೆಲೆಗಳ ಮೇಲೆ ಕಾಲಿಟ್ಟು ಜಾರಿ - ಬಿದ್ದು, ಪುನಃ ಎದ್ದು ಏರಿದ್ದೇ ಏರಿದ್ದು! ಅತ ಐದು ನಿಮಿಷದಲ್ಲಿ ಏರಿದ ಗುಡ್ಡವನ್ನು ನನಗೆ, ಹೆಗಡೆಯವರಿಗೆ ಏರಲು ಬರೋಬ್ಬರಿ ಮೂವತ್ತು ನಿಮಿಷ! ನಮ್ಮೊಂದಿಗಿದ್ದ ವೆಂಕಟ್ರಮಣ ಆಗಲೇ ತುದಿ ಮುಟ್ಟಿದ್ದ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಗುಡ್ಡದ ತುದಿ ತಲುಪಿದಾಗ ಸ್ವರ್ಗದಲ್ಲಿದ್ದ ನನ್ನ ಹಿರಿಯರೆಲ್ಲಾ ಕೈಬೀಸಿ ಕರೆಯುತ್ತಿದ್ದರು! ಮಂಪರು ಸ್ಥಿತಿ. ಬಾಯಿ ಒಣಗಿ ಮಾತು ಮುಷ್ಕರ ಹೂಡಿತ್ತು. 'ದೊಡ್ಡ ಸಂಸಾರವಿದೆ. ಬನ್ನಿ. ಅಂತೂ ಸಿಕ್ಕಿತಲ್ವಾ..' ಮೊದಲಾದ ಮಾತುಗಳು ಕೇಳುತ್ತಿತ್ತೇ ವಿನಾ, ದೃಶ್ಯ ಗೋಚರಿಸುತ್ತಿರಲಿಲ್ಲ. ನನ್ನ ಅವಸ್ಥೆಯನ್ನು ನೋಡಿ ಹೆಗಡೆಯವರು 'ಸ್ವಲ್ಪ ನೀರಾದರೂ ಕೊಡೋಣ' ಎಂದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಷ್ಟರಲ್ಲಿ ವೆಂಕಟ್ರಮಣ ತಡೆದು, 'ಇಷ್ಟು ಸುಸ್ತಾಗಿದ್ದಾಗ ನೀರು ಕೊಟ್ಟರೆ ಅವರನ್ನು ಪುನಃ ಊರಿಗೆ ಕಳುಹಿಸಲು ಕಷ್ಟ. ನಮಗೂ ಅಪವಾದ. ಬಾಯಿಗೆ ಜೇನು ಹಾಕಿ' ಎನ್ನುತ್ತಿದ್ದಾಗ ಪ್ರಕಾಶ ಆಗಷ್ಟೇ ಪೊಟರೆಯೊಳಗಿಂದ ತೆಗೆದ ಜೇನಿನ ಎರಿಯಲ್ಲಿದ್ದ ಜೇನನ್ನು ಬಾಯಿಗೆ ಹಿಂಡಿದ. ಸುಸ್ತು ಜರ್ರನೆ ಇಳಿದ ಅನುಭವ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಆಶ್ಚರ್ಯವಾಯಿತು. ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದಾಗ ಯಾವುದು ಕೊಡಬೇಕು, ಯಾವುದು ಕೊಡಬಾರದು ಎಂಬ ಜ್ಞಾನವನ್ನು ಹೇಗೆ ಕಲಿತರು? ಯಾವುದೇ ಪದವಿ ಪಡೆದಿಲ್ಲ. ಅಬ್ಬಬ್ಬಾ ಅಂದರೆ ಮೂರೋ, ನಾಲ್ಕೋ ಓದಿರಬಹುದಷ್ಟೇ. ಅದು ಅಡವಿ ಕಲಿಸಿದ ಜ್ಞಾನ. ಬದುಕಿನ ಜ್ಞಾನ. ಪಾರಂಪರಿಕ ಜ್ಞಾನ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಗುಡ್ಡದ ತುದಿಯಲ್ಲಿದ್ದೇವೆ. ಮರದ ಪೊಟರೆಯೊಳಗೆ ವೆಂಕಟ್ರಮಣ ತನ್ನ ಇಡೀ ಕೈಯನ್ನು ವೆಂಕಟ್ರಮಣ ತೂರಿದ್ದಾನೆ. ಕೈಯಲ್ಲಿ ಚಿಕ್ಕ ಚೂರಿಯಿದೆ. ಒಂದೊಂದೇ ಎರಿಯನ್ನು ತೆಗೆಯುತ್ತಿದ್ದಾನೆ. ಜೇನು ನೊಣಗಳು ರೋಷಗೊಂಡು ಮುತ್ತುತ್ತಿವೆ, ಆದರೆ ಕಚ್ಚುತ್ತಿಲ್ಲ. 'ಅವು ಯಾಕೆ ಕಚ್ಚುತ್ತವೆ. ಏನೂ ಮಾಡೊಲ್ಲ. ಅವಕ್ಕೂ ಮಾತು ಬರ್ತಾವೆ ಸಾರ್,' ಎಂದ. ಜೇನು ನೊಣಗಳೊಂದಿಗೆ ಎಂತಹ ನಿಕಟ ಸಂಬಂಧ!&lt;/div&gt;&lt;div&gt;&lt;br /&gt;&lt;/div&gt;&lt;div&gt;ತೆಗೆದಷ್ಟೂ ಹೊರ ಬರುವ ಜೇನು ತುಂಬಿದ ಎರಿಗಳು. ಎಲ್ಲವನ್ನೂ ಅಡಿಕೆ ಮರದ ಹಾಳೆಯಲ್ಲಿ ಗಂಟು ಕಟ್ಟಿದ. ಒಂದೊಂದು ಎರಿಯನ್ನು ನಮ್ಮ ಕೈಗೆ ಹಾಕಿದ. ತಾನೂ ತಿಂದ. ಅಲ್ಲ, ತಿನ್ನುತ್ತಲೇ ಇದ್ದ. ನಾವು ಎರಿಯನ್ನು ಎಲೆಯಲ್ಲಿ ಹಿಂಡಿ, ಬಾಯಿಗೆ ಎರೆದುಕೊಳ್ಳುತ್ತಿದ್ದಾಗ ವೆಂಕಟ್ರಮಣ ಗೇಲಿ ಮಾಡಿದ. ಹಾಗಲ್ಲರೀ ಜೇನುತುಪ್ಪ ತಿನ್ನೋದು - ಎನ್ನುತ್ತಾ ಕಚಕಚನೆ ಎರಿಯನ್ನು ಅಗಿದು, ತ್ಯಾಜ್ಯವನ್ನು ಉಗಿದಾಗ ಮುಖ ನೋಡಬೇಕಿತ್ತು! &lt;/div&gt;&lt;div&gt;&lt;br /&gt;&lt;/div&gt;&lt;div&gt;'ಜೇನು ತಿನ್ನುವುದೆಂದರೆ ಅನ್ನ ತಿಂದಂತೆ ಅಲ್ಲ, ತಿನ್ನುತ್ತಾ ಇದ್ದಾಗ ಅದು ಬಾಯಲ್ಲಿ ಇಳಿದು, ಹೊಟ್ಟೆಯ ಮೇಲೆ ಇಳಿಯಬೇಕು. ಒಂದು ರೀತಿಯಲ್ಲಿ ಬಾಯಿ ಕೆಸರಾಗಬೇಕು'! ಹೀಗೆ ತಿಂದಾಗಲೇ ಜೇನಿನ ನಿಜವಾದ ಸವಿ, ಸ್ವಾದ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಇದನ್ನು ಕೇಳುವಾಗ ವೆಂಕಟ್ರಮಣ ಅಸಂಸ್ಕೃತ ಎಂಬ ನಿರ್ಧಾರಕ್ಕೆ ಬಂದರೆ ನಾವೇ ಅಜ್ಞಾನಿಗಳು. ಯಾವ ವಸ್ತುವನ್ನು ಹೇಗೆ ಅನುಭವಿಸಿ ತಿನ್ನಬೇಕು ಎಂಬ ಅರಿವು ಅವರಲ್ಲಿದೆ. ನಾವು ಒಂದು ದಿನವಾದರೂ ಆಹಾರವನ್ನು ಅನುಭವಿಸಿ ತಿನ್ನುತ್ತೇವೆಯೇ? ಟಿವಿ ನೋಡುತ್ತಾ, ಮೊಬೈಲಲ್ಲಿ ಮಾತನಾಡುತ್ತಾ ಆಹಾರವನ್ನು ಮುಕ್ಕುತ್ತೇವೆ ಹೊಟ್ಟೆಗೆ ತಳ್ಳುತ್ತೇವೆ. ನಮ್ಮ ಪಾಲಿಗೆ ಹೊಟ್ಟೆಯೆಂಬುದು ತ್ಯಾಜ್ಯ ತುಂಬುವ ಚೀಲ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಇರಲಿ, ಅಂದು ವೆಂಕಟ್ರಮಣರಿಗೆ ಎಂಟು ಕಿಲೋದಷ್ಟು ಜೇನು ಸಿಕ್ಕಿರಬಹುದು. ಹೊರಡುವಾಗ ತೋರಿದ ಉದಾಸೀನವು ಬರುವಾಗ ಮಾಯವಾಗಿತ್ತು.  ಆತನ ಮನೆ ಸೇರಿದಾಗ ಕತ್ತಲಾಗಿತ್ತು. ಮನೆಯಲ್ಲೂ ಜೇನಿನ ಸಮಾರಾಧನೆ. 'ಹೇಂಗಿದೆ, ನಮ್ಮ ಕಾಡು' ಎಂದು ಛೇಡಿಸಿ, ನನ್ನ ಅವಸ್ಥೆಯನ್ನು ಮನೆಯಲ್ಲಿ ಹೇಳುತ್ತಾ ನಕ್ಕಿದ್ದೇ ನಕ್ಕಿದ್ದು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಇದು ಸಿದ್ದಿಗಳ ಬದುಕಿನಲ್ಲಿ ಕಾಡಿನ ಜ್ಞಾನ ಹೊಸೆದ ಒಂದು ಎಳೆ. 'ಅಪರೂಪಕ್ಕೆ ಪೇಟೆಗೆ ಬರ್ತೇವೆ. ಅಲ್ಲಿ ಉಸಿರುಗಟ್ಟುತ್ತೆ. ಹೆಚ್ಚು ಹೊತ್ತು ನಿಲ್ಲೊಲ್ಲ. ಕೂಡಲೇ ಬಂದುಬಿಡ್ತೀವಿ', ವೆಂಕಟ್ರಮಣ  ಅಂದಾಗ, ನಗರದ ಬದುಕಿನ ಜಂಜಾಟದ ಸೆಳೆಯೊಂದು ಮಿಂಚಿ ಮರೆಯಾಯಿತು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಣೆಯಲ್ಲಿ ಬೆವರಿಳಿಸದೆ ಗುಡ್ಡವನ್ನು ಹತ್ತುತ್ತಾರೆ,  ಹೊಳೆಯನ್ನು ನಿರಾಯಾಸವಾಗಿ ಈಜುತ್ತಾರೆ, ಸರಸರನೆ ಮರವನ್ನು ಏರುತ್ತಾರೆ. ಕಾಡುತ್ಪತ್ತಿಗಾಗಿ ಮೂರ್ನಾಲ್ಕು ದಿವಸ ಮನೆ ಬಿಟ್ಟು ಕಾಡಿನಲ್ಲೇ ಐಕ್ಯವಾಗುತ್ತಾರೆ. ಪ್ರಕೃತಿಯೇ ಬಯಲು. ಕಾಡೇ ಜೀವನ. ಅದರಲ್ಲಿ ಸಂತೋಷವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶುದ್ಧವಾದ ಆಹಾರವಿದೆ, ಆರೋಗ್ಯವಿದೆ. ಸುಖವಾಗಿ ಬದುಕುವ ಜಾಣ್ಮೆ ಗೊತ್ತಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಪ್ರಕೃತಿ ಸಂಸ್ಥೆಯು ಶಿರಸ್ಗಾಂವ್ನಲ್ಲಿ ಬೇಸಿಗೆಯಲ್ಲಿ ಮಕ್ಕಳ ಶಿಬಿರವನ್ನು ಏರ್ಪಡಿಸುತ್ತಿದೆ. ಅದಕ್ಕೆ ನಗರದಿಂದ ಟೈ ಕಟ್ಟಿದ ಸಂಪನ್ಮೂಲ ವ್ಯಕ್ತಿಗಳು ಬರುವುದಿಲ್ಲ. ವೆಂಕಟ್ರಮಣ ಸಿದ್ದಿ, ಪ್ರಕಾಶನಂತಹ ಹಳ್ಳಿ ಮಂದಿ ಸಂಪನ್ಮೂಲ ವ್ಯಕ್ತಿಗಳು. ಅಲ್ಲಿನ ಆಹಾರ, ಕಲೆ, ಬದುಕಿನ ಸಮೀಪ ದರ್ಶನ. ಪೇಟೆ ಮಂದಿಯ ಹಳ್ಳಿ ವಾಸ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಇಲ್ಲಿ ನಡೆವ ಶಿಬಿರದಲ್ಲಿ ಮಸಿ ಚಿತ್ರಗಳಿಲ್ಲ, ಮುಖವಾಡಗಳ ರಚನೆಗಳಿಲ್ಲ. ಈಜುವುದು, ಮರಗಳನ್ನು ಗುರುತು ಹಿಡಿಯುವುದು, ಸಸ್ಯಗಳ ಔಷಧೀಯ ಗುಣಗಳ ಕಲಿಕೆ, ಚಾರಣ.. ಮೊದಲಾದ ಅಪ್ಪಟ ಹಳ್ಳಿ ವಿಚಾರಗಳ ಕಲಿಕೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ನಗರದ ಮಧ್ಯೆ ನಿಂತು ಹಳ್ಳಿಯನ್ನು ಓದುತ್ತೇವೆ. ಹಳ್ಳಿಗರ ಜ್ಞಾನವನ್ನು ವೈಜ್ಞಾನಿಕ ಕಣ್ಣಿನಲ್ಲಿ ನೋಡಿ ಗೇಲಿ ಮಾಡುತ್ತೇವೆ. ಆದರೆ ಶುದ್ಧ ಆಹಾರಕ್ಕಾಗಿ ಹಳ್ಳಿಯತ್ತ ಮುಖ ಮಾಡುತ್ತೇವೆ. ಹಳ್ಳಿಯನ್ನು, ಹಳ್ಳಿಜ್ಞಾನವನ್ನು ಮರೆತ 'ಅಭಿವೃದ್ಧಿ'ಯ ಹಿಂದೆ ಇರುವ ಕೋಟಿಗಳ ಲೆಕ್ಕಗಳು ಗ್ರಾಮೀಣ ಭಾರತವನ್ನು ಅಣಕಿಸುತ್ತದೆ.&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-850215292242332378?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/850215292242332378/comments/default' title='Post Comments'/><link rel='replies' type='text/html' href='http://hasirumatu.blogspot.com/2011/12/blog-post.html#comment-form' title='2 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/850215292242332378'/><link rel='self' type='application/atom+xml' href='http://www.blogger.com/feeds/6868886347611481163/posts/default/850215292242332378'/><link rel='alternate' type='text/html' href='http://hasirumatu.blogspot.com/2011/12/blog-post.html' title='ಅಡವಿ ಕಲಿಸಿದ ಬದುಕಿನ ಜ್ಞಾನ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-CiWyJkQZx6c/TteMF7fvToI/AAAAAAAABcs/nDjdFQWtJqc/s72-c/nelada_nadi_aadavi.jpg' height='72' width='72'/><thr:total>2</thr:total></entry><entry><id>tag:blogger.com,1999:blog-6868886347611481163.post-4775497122442144746</id><published>2011-11-21T06:23:00.001-08:00</published><updated>2011-11-21T06:25:04.678-08:00</updated><title type='text'>ಕನ್ನಡ ಮನಸ್ಸುಗಳ ತಡಕಾಟ!</title><content type='html'>&lt;a href="http://3.bp.blogspot.com/-3Jx8nqiQ9PM/Tspe_KCuW2I/AAAAAAAABcg/_1Kx1aDCbYk/s1600/2.jpg"&gt;&lt;img id="BLOGGER_PHOTO_ID_5677454719374482274" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://3.bp.blogspot.com/-3Jx8nqiQ9PM/Tspe_KCuW2I/AAAAAAAABcg/_1Kx1aDCbYk/s320/2.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://2.bp.blogspot.com/-kMFQXpdjzmQ/Tspe-9uC95I/AAAAAAAABcU/b_lT4RBQIYw/s1600/1.jpg"&gt;&lt;img id="BLOGGER_PHOTO_ID_5677454716066527122" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://2.bp.blogspot.com/-kMFQXpdjzmQ/Tspe-9uC95I/AAAAAAAABcU/b_lT4RBQIYw/s320/1.jpg" border="0" /&gt;&lt;/a&gt; ಕಳೆದ ಶನಿವಾರ ಸಂಪನ್ನಗೊಂಡ ಅಳಿಕೆಯ (ದ.ಕ.) ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ. ಪ್ರತಿನಿಧಿ ಬ್ಯಾಜ್ ಹಾಕಿದ ಓರ್ವ 'ಕನ್ನಡ ಪುತ್ರ' ತನ್ನ ನಾಲ್ಕನೇ ತರಗತಿಯ ಚಿರಂಜೀವಿಯೊಂದಿಗೆ ಬಂದರು. ಪುಸ್ತಕ ಆಯಲು ಅವರನ್ನು ಮೊಬೈಲ್ ಬಿಡುತ್ತಿಲ್ಲ! ಮಗು ನಾಲ್ಕೈದು ಕನ್ನಡ ಪುಸ್ತಕಗಳನ್ನು ಆಯ್ದು, 'ಅಪ್ಪಾ, ಇಂಗ್ಲಿಷ್ ಕಥೆ ಪುಸ್ತಕ ಮನೆಯಲ್ಲಿ ಉಂಟು. ಕನ್ನಡ ಪುಸ್ತಕ ಇಲ್ಲ. ನನಗಿದು ಬೇಕು' ಎಂಬ ಬೇಡಿಕೆಯನ್ನು ಮುಂದಿಟ್ಟ.&lt;/div&gt;&lt;br /&gt;&lt;div&gt;&lt;br /&gt;'ಛೆ.. ಇಂಗ್ಲಿಷ್ ಪುಸ್ತಕವನ್ನೇ ಓದಬೇಕೆಂದು ಮಿಸ್ ಹೇಳಿಲ್ವಾ. ಕನ್ನಡ ಪುಸ್ತಕ ಬೇಡ. ಇಂಗ್ಲಿಷ್ನದ್ದು ತೆಕ್ಕೋ' ಎನ್ನುತ್ತಾ, ಮಗನ ಕೈಯಲ್ಲಿದ್ದ ಪುಸ್ತಕವನ್ನು ಸೆಳೆದು-ಕುಕ್ಕಿ, ಪುನಃ ಮೊಬೈಲ್ನ ದಾಸರಾದರು. ಮಗುವಿನ ಮೋರೆ ಸಣ್ಣದಾಯಿತು. ಕುಕ್ಕಿದ ಪುಸ್ತಕವನ್ನು ಪುನಃ ಆಯ್ದು ಅಪ್ಪನ ಮೋರೆ ನೋಡಿದ. ಪಾಪ, ಈ ಅಪ್ಪನಿಗೆ ಮಗನ ಮುಖಭಾವವನ್ನು ಓದಲು, ಅದಕ್ಕೆ ಸ್ಪಂದಿಸಲು ಪುರುಸೊತ್ತು ಎಲ್ಲಿದೆ? ಪುರುಸೊತ್ತು ಇದ್ದರೂ ಮುಖವನ್ನು ಓದಲಾಗದ ಅನಕ್ಷರಸ್ಥ.&lt;/div&gt;&lt;br /&gt;&lt;div&gt;&lt;br /&gt;'ನಿನಗೆ ಹೇಳಿದ್ರೆ ಅರ್ಥವಾಗುವುದಿಲ್ವಾ' ಎಂದು ಪುಸ್ತಕವನ್ನು ಎಳೆದು ಪುಸ್ತಕವನ್ನು ಮೇಜಿನ ಮೇಲೆ ಬಿಸಾಡಿ, ಮಗನನ್ನು ಎಳೆದುಕೊಂಡು ಹೋಗಬೇಕೇ?' ಅವರ ಅಂಗಿಗೆ ತೂಗಿಸಿದ ಬ್ಯಾಜ್ ಆಗ ನಕ್ಕಿತು! &lt;/div&gt;&lt;br /&gt;&lt;div&gt;&lt;br /&gt;ಕುತೂಹಲದಿಂದ ಅವರನ್ನು ಸ್ವಲ್ಪ ಹೊತ್ತು ಅನುಸರಿಸಿದೆ. ಇನ್ನೊಂದು ಮಳಿಗೆಯಲ್ಲೂ ಪುನರಾವರ್ತನೆ. ಕೊನೆಗೆ ಅಪ್ಪನ ಕೆಂಗಣ್ಣಿಗೆ ಬಲಿಯಾದ ಬಾಲಕ ಇಂಗ್ಲಿಷ್ ಪುಸ್ತಕ ಖರೀದಿಯಲ್ಲೇ ತೃಪ್ತಿಪಟ್ಟ. ಅದೂ ಬರೋಬ್ಬರಿ ಒಂದು ಸಾವಿರ ರೂಪಾಯಿಯ ಪುಸ್ತಕ. ಇದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗ್ಲ ನಂಟಿನ ಅಪ್ಪ-ಮಗನ ಪುಸ್ತಕದ ಕತೆ. &lt;/div&gt;&lt;br /&gt;&lt;div&gt;&lt;br /&gt;'ಕನ್ನಡ ಮನಸ್ಸು' ಕುರಿತು ಮಾತನಾಡುವಾಗ, ಯೋಚಿಸುವಾಗ ಈ ಅಪ್ಪ-ಮಗನನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಅಜ್ಞಾತವಾಗಿ ರಿಂಗಣಿಸುವ ಆಂಗ್ಲ ಮನಸ್ಸು ಇದೆಯಲ್ಲಾ, ಬಹುತೇಕ ಮನೆಮನೆಯಲ್ಲಿ ಪ್ರಕಟವಾಗುವಂತಾದ್ದೇ. 'ಸಾಹಿತ್ಯ ಸಮ್ಮೇಳನದಲ್ಲಿ ಆಂಗ್ಲ ಪುಸ್ತಕದ ಮಾರಾಟಕ್ಕೆ ನಿಷೇಧ ಹೇರಬೇಕು,' ಪ್ರತ್ಯಕ್ಷದರ್ಶಿ ಅಕ್ಷರಪ್ರಿಯರೊಬ್ಬರ ಅನಿಸಿಕೆ.&lt;/div&gt;&lt;br /&gt;&lt;div&gt;&lt;br /&gt;ಮಳಿಗೆಯಲ್ಲಿ ಆಂಗ್ಲ ಪುಸ್ತಕಗಳೇ ಇಲ್ಲದಿರುತ್ತಿದ್ದರೆ? ಆ ಬಾಲಕನಿಗೆ ಕನ್ನಡ ಪುಸ್ತಕ ಸಿಗುತ್ತಿತ್ತೇನೋ? ಒತ್ತಾಯಕ್ಕಾದರೂ ಮಗನ ಆಸೆಯನ್ನು ಅಪ್ಪ ಪೂರೈಸುತ್ತಿದ್ದರೇ? - ಹೀಗೆ ಪ್ರಶ್ನೆಗಳನ್ನು ಪಟ್ಟಿ ಮಾಡಿದರೆ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಕೇವಲ ಬ್ಯಾಜ್ ಧರಿಸಿ ಸಮ್ಮೇಳನದಲ್ಲಿ ಭಾಗವಹಿಸಿ 'ನಾನೊಬ್ಬ ಕನ್ನಡ ಪ್ರೇಮಿ' ಎಂದು ತೋರಿಸಿ ಕೊಳ್ಳಬಹುದಷ್ಟೇ. ಇದರಿಂದ ಅವರಿಗಾಗಲೀ, ಸಮ್ಮೇಳನಕ್ಕಾಗಲೀ ಏನೂ ಪ್ರಯೋಜನವಿಲ್ಲ &lt;/div&gt;&lt;br /&gt;&lt;div&gt;&lt;br /&gt;'ಕನ್ನಡ ಮನಸ್ಸು'ಗಳ ಉದ್ದೀಪನಕ್ಕೆ ಸಾಹಿತ್ಯ ಸಮ್ಮೇಳನಗಳು ಒತ್ತುಕೊಡುತ್ತಿವೆ. ಎಷ್ಟು ಮನಸ್ಸುಗಳು ಸಭಾಮಂಟಪದಲ್ಲಿ ಮೇಳೈಸಿವೆ? ಎಷ್ಟು ಮನಸ್ಸುಗಳಿಗೆ ಕಲಾಪ ಹೂರಣ ಮನ ಹೊಕ್ಕಿವೆ? ಪ್ರಬಂಧ ಮಂಡಣೆಗೆ ಆರಂಭವಾಗುವಾಗ 'ಗೊಣಗುವ, ಅತೃಪ್ತಿ ಸೂಚಿಸುವ, ಚಡಪಡಿಸುವ' ಮಂದಿ ತನ್ನ ಆಚೀಚೆ ಕುಳಿತವರ 'ಕನ್ನಡ ಮನಸ್ಸನ್ನು' ಕೆದಕುತ್ತಾನೆ! ಚಿತ್ತಸ್ಥೈರ್ಯವನ್ನು ಒರೆಗೆ ಹಚ್ಚುತ್ತಾನೆ. ಇವೆಲ್ಲಾ ಸಮ್ಮೇಳನ ಕಲಾಪದ ಹೊರಗೆ ವಿಹರಿಸುವ ವಿಚಾರಗಳು.&lt;/div&gt;&lt;br /&gt;&lt;div&gt;&lt;br /&gt;'ಸಮ್ಮೇಳನಕ್ಕೆ ಹೋಗಿದ್ದೆ. ಭಾರೀ ಗೌಜಿ' ಎನ್ನುವಲ್ಲೇ ಸಂಭ್ರಮ. 'ಸಾವಿರಗಟ್ಟಲೆ ಜನ ಬಂದಿದ್ದರು. ಒಳ್ಳೆಯ ಊಟ' ಎನ್ನುತ್ತಾ ಬಾಯಿಚಪ್ಪರಿಸುವುದರಲ್ಲೇ ಸಂತೃಪ್ತಿ. 'ಇದೆಲ್ಲಾ ಮಾಮೂಲಿ ಮಾರಾಯ್ರೆ' ಎನ್ನುವ ಕನ್ನಡ ಮನಸ್ಸು ಮುಂದಿನ ಸಮ್ಮೇಳನದಲ್ಲೂ ಇದೇ ಪುನರುಕ್ತಿ. ನಡೆದ ಗೋಷ್ಠಿಗಳ ಮಥನ, ಸಾಹಿತಿಗಳ ಭಾಷಣಗಳ ಸಾರ ಗ್ರಹಿಕೆ, ಕನ್ನಡ ಪುಸ್ತಕಗಳ ಓದು ಮತ್ತು ಖರೀದಿ, ಕನ್ನಡ ನಾಡು-ನುಡಿಯ ಕುರಿತಾಗಿ ಶ್ರದ್ಧೆ-ಗೌರವ ಬಾರದ ಹೊರತು ಕನ್ನಡದ ಮನಸ್ಸನ್ನು ಹೇಗೆ ಕಟ್ಟಲು ಸಾಧ್ಯ ಹೇಳಿ? ಸಮ್ಮೇಳನಗಳನ್ನು ಒಪ್ಪದೆ, ವಿಚಾರಗಳನ್ನು ಮನನಿಸದೆ, ಕನ್ನಡಕ್ಕೆ ಮನ-ಮನೆಯಲ್ಲಿ ಸ್ಥಾನಕೊಡದೆ, 'ನಾನು ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದೆ' ಎಂದರೆ 'ಹೋದ ಪುಟ್ಟ.. ಬಂದ ಪುಟ್ಟ..' ಅಷ್ಟೇ.&lt;/div&gt;&lt;br /&gt;&lt;div&gt;&lt;br /&gt;ಸರಿ, ವಿಚಾರ ಎಲ್ಲೋ ಹೋಯಿತಲ್ವಾ. ಎರಡು ದಿವಸದ ಅಳಿಕೆಯ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು 'ಕನ್ನಡ ಮನಸ್ಸು'ಗಳನ್ನು ಕಂಡಾಗ ನನಗುದಿಸಿದ ವಿಚಾರಗಳು. ಉದ್ಘಾಟನಾ ಸಮಾರಂಭ ತಡವಾದುದು ಬಿಟ್ಟರೆ, ಮಿಕ್ಕಂತೆ ಯಶಸ್ವೀ ಸಮ್ಮೇಳನ. ಸಂವಾದವೊಂದರಲ್ಲಿ ಸಮ್ಮೇಳನಾಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರರು ತಮ್ಮ ಬಾಲ್ಯ-ಬದುಕನ್ನು ನೆನಪಿಸಿಕೊಂಡಾಗ, ಕಣ್ಣೀರಿನ ಒಂದು ಹನಿ ಬಿದ್ದುದು ನನಗೆ ಗೊತ್ತಾಗಲೇ ಇಲ್ಲ!&lt;/div&gt;&lt;br /&gt;&lt;div&gt;&lt;br /&gt;ಅಳಿಕೆಯ ಪ್ರಧ್ಯಾಪಕ ವದ್ವ ವೆಂಕಟ್ರಮಣ ಭಟ್ಟರ 'ಪತ್ರಿಕೆಗಳ ವಿಶ್ವರೂಪ' ಸಮ್ಮೇಳನದ ಆಕರ್ಷಣೆ. ದೈನಿಕ, ಸಾಪ್ತಾಹಿಕ, ಪಾಕ್ಷಿಕ, ಮಾಸಿಕಗಳ ಪ್ರದರ್ಶನ. 'ಐದು ಸಾವಿರಕ್ಕೂ ಮಿಕ್ಕಿ ಸಂಗ್ರಹವಿದೆ. ಇಲ್ಲಿಗೆ ಕೇವಲ ಒಂದು ಸಾವಿರ ಮಾತ್ರವಷ್ಟೇ ತಂದಿದ್ದೇನೆ' ಎಂದರು. ಅವರದ್ದೇ ಸಂಗ್ರಹದ 'ಚಿಟ್ಟೆಗಳ ಸಾಮ್ರಾಜ್ಯ' ವಿದ್ಯಾರ್ಥಿಗಳನ್ನು ಬಹುವಾಗಿ ಆಕರ್ಶಿಸಿತು.&lt;/div&gt;&lt;br /&gt;&lt;div&gt;&lt;br /&gt;ಕೃಷಿಕ ಮುಳಿಯ ವೆಂಕಟಕೃಷ್ಣ ಶರ್ಮರು ಅಪರೂಪವಾಗುತ್ತಿರುವ ಹದಿನೈದಕ್ಕೂ ಮಿಕ್ಕಿ ಗೆಡ್ಡೆ ಗೆಣಸುಗಳನ್ನು ಹುಡುಕಿ ತಂದು ಪ್ರದರ್ಶನಕ್ಕಿಟ್ಟಿದ್ದರು. 'ಸಮ್ಮೇಳನ ಮುಗಿಯುವಾಗ ಕೆಂಪು ಕೂವೆ ಗೆಡ್ಡೆಯನ್ನು ನನಗೆ ಕೊಡ್ತೀರಾ', 'ಮನೆ ಮಟ್ಟದಲ್ಲಿ ಗೆಡ್ಡೆಗಳನ್ನು ಬೆಳೆಯಲು ಉತ್ತೇಜನ ಬಂದಿದೆ. ಮಾಹಿತಿ ಕೊಡಿ'.. ಹೀಗೆ ಮಾಹಿತಿ ಅಪೇಕ್ಷಿಸುವ ಮಂದಿಯನ್ನು ಗೆಡ್ಡೆಗೆಣಸುಗಳು ಆಕರ್ಷಿಸಿದುವು.&lt;br /&gt;&lt;span class=""&gt;&lt;/span&gt;&lt;/div&gt;&lt;br /&gt;&lt;div&gt;ಮತ್ತೊಂದೆಡೆ ಮಂಗಳೂರಿನ ಕಲಾವಿದ ದಿನೇಶ್ ಹೊಳ್ಳ ಮತ್ತು ಸಂಗಡಿಗರಿಂದ ಸ್ಥಳದಲ್ಲೇ ಚಿತ್ರ ರಚನೆ. ಕ್ಯಾರಿಕೇಚರ್, ತೈಲಚಿತ್ರ, ಶೇಡ್ ಚಿತ್ರಗಳ ರಚನೆ. 'ಹದಿನೇಳನೇ ಸಮ್ಮೇಳನ ಅಲ್ವಾ. ಹಾಗಾಗಿ ನಾವು ಹದಿನೇಳು ಮಂದಿ ಕಲಾವಿದರು ಭಾಗವಹಿಸಿದ್ದೇವೆ' ಎಂದರು. ಇವರೆಲ್ಲಾ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ, ಸ್ವ-ಇಚ್ಚೆಯಿಂದ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ ಎಂಬುದು ಉಲ್ಲೇಖನೀಯ. ಪೂಜ್ಯ ಸಾಯಿಬಾಬಾ ಅವರ ಬದುಕಿನ ಕ್ಷಣಗಳ ಪ್ರದರ್ಶನ, ಪವರ್ ಪಾಯಿಂಟ್ ಪ್ರಸ್ತುತಿ ಚಿಂತನಾಗ್ರಾಸ.&lt;/div&gt;&lt;br /&gt;&lt;div&gt;&lt;br /&gt;ಅಳಿಕೆ ಸಮ್ಮೇಳನ (19-11-2011) ಯಶಸ್ವಿಯಾಗಿ ಮುಗಿದಿದೆ. ಮುಂದಿನ ಸಮ್ಮೇಳನ..? ಆಗಲೂ ಕನ್ನಡ ಮನಸ್ಸುಗಳ ಹುಡುಕಾಟ-ತಡಕಾಟ!&lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-4775497122442144746?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/4775497122442144746/comments/default' title='Post Comments'/><link rel='replies' type='text/html' href='http://hasirumatu.blogspot.com/2011/11/blog-post_21.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/4775497122442144746'/><link rel='self' type='application/atom+xml' href='http://www.blogger.com/feeds/6868886347611481163/posts/default/4775497122442144746'/><link rel='alternate' type='text/html' href='http://hasirumatu.blogspot.com/2011/11/blog-post_21.html' title='ಕನ್ನಡ ಮನಸ್ಸುಗಳ ತಡಕಾಟ!'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-3Jx8nqiQ9PM/Tspe_KCuW2I/AAAAAAAABcg/_1Kx1aDCbYk/s72-c/2.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-8510574033256412220</id><published>2011-11-20T08:10:00.001-08:00</published><updated>2011-11-20T08:12:03.947-08:00</updated><title type='text'>ಅಂತಿಂಥಾ ಸೇತುವಲ್ಲ, ಬದುಕು ಕಟ್ಟಿದ ಸೇತು</title><content type='html'>&lt;a href="http://2.bp.blogspot.com/-75cG4pqiKiI/TskmhyJrqkI/AAAAAAAABcE/JlMjJEX_mJA/s1600/shivapura.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 212px;" src="http://2.bp.blogspot.com/-75cG4pqiKiI/TskmhyJrqkI/AAAAAAAABcE/JlMjJEX_mJA/s320/shivapura.jpg" border="0" alt="" id="BLOGGER_PHOTO_ID_5677111167117142594" /&gt;&lt;/a&gt;&lt;div&gt;&lt;br /&gt;&lt;/div&gt;&lt;div&gt;ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಪುಟ್ಟ ಹಳ್ಳಿ ಶಿವಪುರ. ದಶಕದ ಹಿಂದೆ ಕೊಡಸಳ್ಳಿ ಜಲವಿದ್ಯುತ್ ಯೋಜನೆಗಾಗಿ ಕಾಳೀ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಕೊಡಸಳ್ಳಿಯನ್ನು ನೀರು ನುಂಗಿತು. ಶಿವಪುರವನ್ನು ಸಂಪರ್ಕಿಸುವ ಎಲ್ಲಾ ದಾರಿಗಳನ್ನು ಹಿನ್ನೀರು ಆಪೋಶನ ಮಾಡಿತು. ಮಿಕ್ಕ ಸುತ್ತಲಿನ ದಾರಿಗಳೆಲ್ಲಾ ಸುತ್ತುಬಳಸು. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಯಲ್ಲಾಪುರ ಶಿವಪುರಕ್ಕೆ ಹತ್ತಿರ. ಕುಂಬ್ರಾಳದವರೆಗೆ ರಸ್ತೆ. ಹಿನ್ನೀರು ದಾಟಿದ ಬಳಿಕ ಆರೇಳು ಕಿಲೋಮೀಟರ್ ಕಾಡು ಹಳ್ಳಿಯೊಳಗೆ ಎಳೆದೊಯ್ಯುತ್ತದೆ. ನಂತರ ಸಿಗುವುದೇ ಐವತ್ತು ಮನೆಗಳಿರುವ ಶಿವಪುರ. ಒಂದು ಕಾಲಘಟ್ಟದಲ್ಲಿ ಕಾರ್ಮಿಕರು ಕೆಲಸ ಹುಡುಕಿ ಬರುವ ಊರಿದು. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಹಿನ್ನೀರು ದಾಟಲು ದೇಸೀ ತೆಪ್ಪ. ಆಧಾರ ಹಲಗೆಯಲ್ಲಿ ನಿಂತು ನದಿದಂಡೆಗೆ ಕಟ್ಟಿದ ಹಗ್ಗವನ್ನು ಜಗ್ಗುತ್ತಿದ್ದಂತೆ ತೆಪ್ಪ ಚಾಲೂ.  ಮಿತ್ರ ಶಿವಾನಂದ ಕಳವೆ ಹಗ್ಗ ಜಗ್ಗುತ್ತಿದ್ದರು. ತೆಪ್ಪ ಚಲಿಸುತ್ತಿತ್ತು. ನದಿಯ ಮಧ್ಯಕ್ಕೆ ಬಂದಾಗ ಕಳವೆ, 'ಇನ್ನೂರು ಅಡಿ ಆಳವಿದೆ ಗೊತ್ತಾ, ಜಾಗ್ರತೆ' ಅಂದರು. ಅಷ್ಟರಲ್ಲಿ ಕೈನಡುಗಿ ಹಲಗೆ ಮೇಲೆ ಮೊಬೈಲ್ ಬಿತ್ತು. 'ಬಾಗಬೇಡಿ. ಮೊಬೈಲ್ ಬೇಕಾ, ಜೀವ ಬೇಕಾ' ನಿರ್ಧರಿಸಿ ಅಂದರು! ಜೀವ ಕೈಯಲ್ಲಿ ಹಿಡಿದು ಕಾಣದ ದೇವರನ್ನು ಜ್ಞಾಪಿಸಿಕೊಳ್ಳುವುದೊಂದೇ ದಾರಿ! 'ಛೇ, ಇದಕ್ಕೊಂದು ತೂಗುಸೇತುವೆಯಾದರೂ ಆಗಿರುತ್ತಿದ್ದರೆ, ಈ ಕಷ್ಟವಿಲ್ಲ' ಅಂದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ತೂಗುಸೇತುವೆ ಬಿಡಿ, ಊರಿನ ಚಿಕ್ಕ ತೋಡುಗಳಿಗೆ ಸಂಕವಿಲ್ಲ. ಅಡಿಕೆ ಮರವನ್ನು ಅಡ್ಡಲಾಗಿ ಮಲಗಿಸಿದರೆ ಅದೇ ಸೇತುವೆ. ಅದರ ಮೇಲೆ ಸಾಹಸದ ಬೈಕ್ ಸವಾರಿ. ಅಲ್ಲಿನವರಿಗೆ ಸಲೀಸು. ಕಾಳಿ ನದಿ ತಂದೊಡ್ಡಿದ ಹಿನ್ನೀರು ಸವಾಲಿಗೆ ಆರು ವರುಷದ ಹಿಂದೆ ಮಾಡಿದ ತೂಗುಸೇತುವೆಯ ಪ್ರಸ್ತಾಪ ತುಕ್ಕು ಹಿಡಿದು ಕರಟಲೊಂದೇ ಬಾಕಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ಒಂದಲ್ಲ, ಶತಸೇತು&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಸ್ವಲ್ಪ ಸಮಯದ ನಂತರ ತೂಗುಸೇತುವೆಯ ಹರಿಕಾರ ಗಿರೀಶ್ ಭಾರದ್ವಾಜರಿಗೆ ರಿಂಗಿಸಿದೆ. ಅವರಾಗ ಆಗಷ್ಟೇ ಮುಗಿಸಿದ ಪಂಜಿಕಲ್ಲಿನ 'ಶತಸೇತು'ವೆಯ ಫೈಲನ್ನು ಮುಚ್ಚುತ್ತಿದ್ದರು! ನಾಡಿನ ದೊರೆಯಿಂದ ಲೋಕಾರ್ಪಣೆಗಾಗಿ ಸಿದ್ಧತೆ ನಡೆಯುತ್ತಿತ್ತು. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ನೂರನೇ ಸೇತುವೆ ಅಂದಾಗ ಒಂದನೇ ಸೇತುವೆಯನ್ನು ಮರೆಯಲುಂಟೇ? ಒಂದು 'ನೂರು' ಆಗಲು ಬರೋಬ್ಬರಿ ಇಪ್ಪತ್ತೆರಡು ವರುಷಗಳ ಅವಿರತ ದುಡಿಮೆ. ಒಂದೊಂದು ಸೇತುವೆಯು ಹೊಸ ಹೊಸ ಅನುಭವಗಳನ್ನು ಕಟ್ಟಿಕೊಡುತ್ತಿತ್ತು. ಅದರ ಹಿಂದೆ ರಾಜಕೀಯ ವ್ಯವಸ್ಥೆಯ ಗಬ್ಬಿನ ಅನುಭವಗಳಿವೆ. ಸಾಮಾಜಿಕ ಬದುಕಿನ ಮಧ್ಯದಿಂದೆದ್ದ ಸತ್ಯದ ಅನುಭವಗಳಿವೆ. ಮೊಗೆದಷ್ಟೂ ರೋಚಕ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಶಿವಪುರದಂತೆ ಅಸಂಖ್ಯಾತ ಹಳ್ಳಿಗಳಿಂದು ಕತ್ತಲೆಯ ಕೂಪದಲ್ಲಿವೆ. 'ಅಭಿವೃದ್ಧಿ' ಎಂಬುದು ಕನಸು. ಮೂಲಭೂತ ಆವಶ್ಯತೆಗಳಿಗಾಗಿ ಪರದಾಟ. ಮಳೆಗಾಲದಲ್ಲಂತೂ ಪೂರ್ತಿ ದ್ವೀಪ. ಇಂತಹ ಹಳ್ಳಿಗಳಿಂದು ಗಿರೀಶ ಭಾರದ್ವಾಜರನ್ನು ಜ್ಞಾಪಿಸಿಕೊಳ್ಳುತ್ತವೆ. ಅವರ ಮಿದುಳ ಮರಿಯಾದ ತೂಗುಸೇತುವೆ ದಡ ದಡಗಳನ್ನು ಬೆಸೆದಿವೆ. ಮನ-ಮನಗಳನ್ನು ಒಗ್ಗೂಡಿಸಿವೆ. ಹೊಸ ಬದುಕಿಗೆ ದಾರಿ ಮಾಡಿಕೊಟ್ಟಿದೆ.&lt;span class="Apple-tab-span" style="white-space:pre"&gt; &lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ನದಿಯ ಆಚೀಚೆ ದಡದಲ್ಲಿ ಎರಡು ಪೈಲಾನ್(ಗೋಪುರ)ಗಳು, ಇವಕ್ಕೆ ಬಂಧಿಸಲ್ಪಟ್ಟ ರೋಪ್ಗಳು ಸೇತುವೆಗೆ ಮೂಲಾಧಾರ. ಎರಡೂ ತುದಿಯಿರುವುದು ದಡದಾಚೆಗಿನ ಕಾಂಕ್ರಿಟ್ ರೂಪಿತ 'ಆಂಕರ್'ನಲ್ಲಿ. ಕೇಬಲ್ಗಳಿಗೆ ಸಸ್ಪೆಂಡರ್ಸ್ ತೂಗಿಸಿ, ಅದಕ್ಕೆ ಚ್ಯಾನೆಲ್ನ್ನು ಬಂಧಿಸುತ್ತಾರೆ. ಇದರ ಮೇಲೆ ಫೆರೋಸಿಮೆಂಟ್ ಸ್ಲಾಬ್ಗಳನ್ನು ಜೋಡಿಸಿದರೆ ತೂಗುಸೇತುವೆ ಸಿದ್ಧ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;'ಸುಳ್ಯ ಸನಿಹದ ಅಮಚೂರು ಶ್ರೀಧರ ಭಟ್ಟರು ಮಳೆಗಾಲದಲ್ಲಿ ಅತ್ತಿತ್ತ ಸಂಚರಿಸಲು ಮರದಿಂದ ಮರಕ್ಕೆ ಕೇಬಲ್ಗಳನ್ನು ಜೋಡಿಸಿ ಸೇತುವೆ (ಪಾಲ, ಕೈತಾಂಗು) ರಚಿಸಿದ್ದರು. ಇದು ಭವಿಷ್ಯದ ನನ್ನೆಲ್ಲಾ ಸೇತುವೆಗಳಿಗೆ ಮೂಲ' ಎನ್ನುತ್ತಾರೆ. ಆರಂಭದ ದಿನಗಳಲ್ಲಿ ತಾಂತ್ರಿಕ ಕಾಲೇಜುಗಳ ಭೇಟಿ,  ವರಿಷ್ಠರೊಂದಿಗೆ ಸಂಪರ್ಕ. ಪುಸ್ತಕಗಳ ಅಧ್ಯಯನ, ತಾಂತ್ರಿಕಾಂಶಗಳ ಅಭ್ಯಾಸಗಳ ಪರಿಣಾಮವಾಗಿ ಊರಿನ ಸನಿಹದ ಅರಂಬೂರು ತೂಗುಸೇತುವೆ ರಚನೆಯಾಯಿತು. ಈ ಯಶಸ್ಸನ್ನು ನೂರನೇ ಸೇತುವೆಯ ಖುಷಿಯಲ್ಲಿದ್ದ ಸಂದರ್ಭದಲ್ಲಿ ಗಿರೀಶರು ನೆನಪಿಸಿಕೊಂಡರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಒಂದು ಸೇತುವೆ ಬಿಡಿ, ಚಿಕ್ಕ 'ಮೋರಿ' ರಚನೆಯಾಗಲು ಎಷ್ಟು ಸಮಯ ಬೇಕು? ಮಾಣಿಯಿಂದ ಮಡಿಕೇರಿ ತನಕ ಸಂಚರಿಸಿದರೆ ಸತ್ಯ ಗೋಚರಿಸುತ್ತದೆ. ಇನ್ನೂ ಮುಗಿಯದ ಅರ್ಧಂಬರ್ಧ ಸ್ಮಾರಕಗಳು ಎಷ್ಟು ಬೇಕು? ಸರಕಾರ ನಂಬಿದ 'ಪ್ರಾಮಾಣಿಕ ಗುತ್ತಿಗೆದಾರ' ಸಿಕ್ಕರೆ ಅಬ್ಬಬ್ಬಾ ಅಂದರೂ ನಾಲ್ಕೈದು ವರುಷ ಬೇಕೇ ಬೇಕು. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ವರುಷವಲ್ಲ, ಮೂರೇ ತಿಂಗಳು&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಗಿರೀಶರ ತೂಗುಸೇತುವೆ ನಿರ್ಮಾಣಕ್ಕೆ ವರುಷವಲ್ಲ, ಕೇವಲ ಮೂರು ತಿಂಗಳು. ಕಾಂಕ್ರಿಟ್ ಸೇತುವೆ ವೆಚ್ಚದ ಐದನೇ ಒಂದು ಪಾಲು. ಸಕಾಲಕ್ಕೆ ಮೊತ್ತ ಸಿಕ್ಕರೆ ಮಾತ್ರ! ಸೇತುವೆ ಪೂರ್ತಿಯಾದರೂ ಹಣ ನೀಡದೆ ಸತಾಯಿಸಿದ, 'ಇಂದು-ನಾಳೆ' ಎಂದು ಗೋಳುಹೊಯ್ಸಿದ ಅಧಿಕಾರಿಗಳ ಪರಿಚಯ ಗಿರೀಶರಿಗೆ ಮಾಸಿಲ್ಲ!&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;'ಸರಕಾರದ ಹಣವಲ್ವಾ, ನಾಳೆ ಸಿಕ್ಕೇ ಸಿಗುತ್ತದೆ,' ಗಿರೀಶರ ಆರಂಭದ ದಿನಗಳ ನಂಬುಗೆಯನ್ನು 'ಯಶಸ್ಸಿಯಾಗಿ' ತಳಮಟ್ಟದ ಆಡಳಿತ ವ್ಯವಸ್ಥೆಗಳು ಹುಸಿಮಾಡಿವೆ. 'ತೊಂದರೆಯಿಲ್ಲ, ಕೊಟ್ಟಾರು' ಎನ್ನುತ್ತಾ ಸಾಲ ಮಾಡಿ, ಸೇತುವೆಗೆ ಹಣವನ್ನು ಸುರಿದು, ಬಳಿಕ ಕೈಕೈ ಹಿಸುಕಿಕೊಂಡ ಆ ದಿನಗಳು ಇನ್ನೂ ಹಸಿಯಾಗಿವೆ. ಅಲ್ಲಿಂದೀಚೆಗೆ ರೊಕ್ಕ ಸಿಕ್ಕರೆ ಮಾತ್ರ ಕೆಲಸ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಖಾಸಗಿ ಸಹಭಾಗಿತ್ವದಲ್ಲಿ ಎಂದೂ ಕಹಿ ಅನುಭವ ಆದದ್ದಿಲ್ಲ ಎನ್ನುತ್ತಾರೆ. 'ನಾನು ಸೇತುವೆಯ ಕಂಟ್ರಾಕ್ಟರ್ ಎಂದು ಎಷ್ಟೋ ಜನರಲ್ಲಿ ತಪ್ಪು ಕಲ್ಪನೆಯಿದೆ. ಹಾಗಲ್ಲ. ನನ್ನಲ್ಲಿ ಸೇತುವೆ ಪರಿಕಲ್ಪನೆಯಿದೆ. ಹಣ ಕೊಟ್ಟರೆ ಮಾಡಿಕೊಡುತ್ತೇನೆ. ಅಷ್ಟೇ'. &lt;/div&gt;&lt;div&gt;&lt;br /&gt;&lt;/div&gt;&lt;div&gt;ಕೇರಳದಲ್ಲಿ ಜನಬೆಂಬಲ ಹೆಚ್ಚಂತೆ. ಕೆಲಸ ಆಗುವಲ್ಲೆಲ್ಲಾ ಕುತೂಹಲಿಗರ ದಂಡು ಅಧಿಕ. ಸೇತುವೆ ಕೆಲಸ ಪೂರ್ತಿಯಾಗುವಾಗ ಹಲವರು ಸ್ನೇಹಿತರಾಗಿಬಿಡುತ್ತಾರೆ. ಆದರೆ ಕನ್ನಾಡಿನಲ್ಲಿ..? ಒಂದೊಂದು ಸೇತುವೆ ಆಗುತ್ತಿದ್ದಂತೆ, ಇಲ್ಲಿ ನೈತಿಕತೆಯ ಒಂದೊಂದೇ ಮೆಟ್ಟಿಲು ಕುಸಿಯುವ ಅನುಭವವಾಗುತ್ತದೆ!&lt;/div&gt;&lt;div&gt; &lt;/div&gt;&lt;div&gt;ಶತಕ ಸಂಭ್ರಮದ ಗಿರೀಶ್ ಭಾರದ್ವಾಜರ ಖುಷಿಯ ಹಿಂದೆ ಮೂವತ್ತು ಮಂದಿಯ 'ಸೇನಾ ಪಡೆ'ಯ ಶ್ರಮವಿದೆ. ಅಹೋರಾತ್ರಿ ದುಡಿತ. 'ಯಜಮಾನ ಇವರನ್ನು ನಂಬಿದ್ದಾರೆ, ಇವರು ಯಜಮಾನರನ್ನು ನಂಬಿದ್ದಾರೆ,' ಇದೇ ಯಶಸ್ಸಿನ ಗುಟ್ಟು. ಒಮ್ಮೆ ಮನೆಬಿಟ್ಟರೆ ವಾರವಲ್ಲ, ತಿಂಗಳುಗಟ್ಟಲೆ ಒಂದೆಡೆ ಟೆಂಟ್. ಅಲ್ಲೇ ಊಟ, ವಸತಿ. ಸಹಾಯಕರಿಗೆ ಟೆಂಟ್ನಲ್ಲಿ ವ್ಯವಸ್ಥೆ ಮಾಡಿಕೊಟ್ಟು, ತಾನು ಹತ್ತಿರದ ನಗರದ ಐಷರಾಮಿ ಹೋಟೆಲಿನಲ್ಲಿ ವಿಶ್ರಾಂತಿ ಮಾಡಬಹುದಿತ್ತು. ಆದರೆ ಗಿರೀಶ್ ಎಂದೂ ಆ ತಪ್ಪು ಮಾಡಿಲ್ಲ. 'ದನಿ-ಆಳು' ಸಂಬಂಧ ಇಲ್ಲಿಲ್ಲ. 'ನಮ್ಮ ಸಮಾಜದ ಮಧ್ಯೆ ಇರುವ ಎಲ್ಲಾ ಸಮಸ್ಯೆಗಳು ಈ ರೀತಿಯ ಅಂತರದಿಂದ ಉದ್ಭವವಾಗುತ್ತದೆ' ಎನ್ನುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕಳೆದ ವಾರವಷ್ಟೇ ಫೋನಿಸಿದ್ದೆ. ಕುದುರೆಮುಖದ ಹತ್ತಿರ ಸೇತುವೆ ಕೆಲಸ ನಡೆಯುತ್ತಿತ್ತು. 'ನೂರ ಮೂರನೇ ಸೇತುವೆ ನಡೀತಿದೆ, ನೋಡಲು ಬರ್ತೀರಾ' ಅಂತ ಆಹ್ವಾನಿಸಿದರು. ಏನೇ ಸಿಹಿ-ಕಹಿ ಬಂದರೂ ಹೊಸ ಸೇತುವೆಗೆ ಅಡಿಗಲ್ಲನ್ನು ಹಾಕುವಾಗ ಹಿಂದಿನ ಎಲ್ಲವನ್ನೂ ಮರೆತುಬಿಡುತ್ತಾರೆ. ಅದು ಮುಗಿಯುತಾ ಬರುವಾಗ ಮತ್ತೊಂದಕ್ಕೆ ನೀಲನಕ್ಷೆ ತಯಾರಾಗಿ ಬಿಡುತ್ತದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ನೀರಿಗೆ ಅಡ್ಡವಾಗಿ ಸೇತುವೆ. ನೀರು ಹರಿಯುತ್ತಾ ಇರುತ್ತದೆ. ಜೀವನವೂ ಹಾಗೆ. ಗಿರೀಶರ ಸೇತುವೆ ನಿರ್ಮಾಣವೂ ಹಾಗೆ. ಒಂದು ಸೇತುವೆ ನಿರ್ಮಾಣವಾಗಿ ಸಂಚಾರಕ್ಕೆ ಮುಕ್ತವಾಯಿತೆಂದರೆ  ಹಳ್ಳಿಯು ಅಭಿವೃದ್ಧಿಯತ್ತ ಹೆಜ್ಜೆಯಿಟ್ಟಂತೆ. ಈ ಜೀವಮಾನದಲ್ಲಿ ಸೇತುವೆ ಆಗದ ಎಷ್ಟೋ ಹಳ್ಳಿಗಳಲ್ಲಿ 'ಅ' ಅಕ್ಷರದೊಳಗೇ ಸುತ್ತುತ್ತಿದ್ದ ಕಂದಮ್ಮಗಳು 'ಎಬಿಸಿಡಿ' ಕಲಿತದ್ದಿದ್ದರೆ ಅದು ಗಿರೀಶರಿಂದ. ಶತಸೇತುವಿನ 'ಅಧಿಪತಿ'ಗೆ ಅಭಿನಂದನೆ. ಅಭಿವಂದನೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಹಾ.. ಮರೆತುಬಿಟ್ಟೆ. 'ಶಿವಪುರದ ಸೇತುವೆ ಫೈಲ್ ಏನಾಯಿತು?' ಸಾರ್. ಆ ಕಡೆಯಿಂದ ಗಿರೀಶರ ಉತ್ತರ. 'ಆರು ವರುಷದ ಹಿಂದೆ ಯೋಜನೆ ಮಾಡಿಕೊಟ್ಟಿದ್ದೆ. ಈಗ ಪುನಃ ನವೀಕರಣ ಮಾಡಿ ಕೊಟ್ಟಿದ್ದೇನೆ. ಫೈಲ್ ಚಾಲೂ ಆಗುವುದಕ್ಕೆ ಶುರುವಾಗಿದೆಯಂತೆ. ಬಹುಬೇಗನೆ ಸೇತುವೆ ಆಗುವ ಲಕ್ಷಣ ಕಾಣುತ್ತದೆ' ಎಂದರು. ಅಬ್ಬಾ.. ಅಂತೂ ಶಿವಪುರದ ಸಮಸ್ಯೆಯ ಮೋಕ್ಷಕ್ಕಿನ್ನು ಇಳಿಲೆಕ್ಕ ಅಂತ ಊಹಿಸಬಹುದೋ ಏನೋ. &lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-8510574033256412220?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/8510574033256412220/comments/default' title='Post Comments'/><link rel='replies' type='text/html' href='http://hasirumatu.blogspot.com/2011/11/blog-post_5358.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/8510574033256412220'/><link rel='self' type='application/atom+xml' href='http://www.blogger.com/feeds/6868886347611481163/posts/default/8510574033256412220'/><link rel='alternate' type='text/html' href='http://hasirumatu.blogspot.com/2011/11/blog-post_5358.html' title='ಅಂತಿಂಥಾ ಸೇತುವಲ್ಲ, ಬದುಕು ಕಟ್ಟಿದ ಸೇತು'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-75cG4pqiKiI/TskmhyJrqkI/AAAAAAAABcE/JlMjJEX_mJA/s72-c/shivapura.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-3618605593437311425</id><published>2011-11-20T08:09:00.001-08:00</published><updated>2011-11-20T08:09:58.577-08:00</updated><title type='text'>'ಬನ್ನಿ, ತೆಕ್ಕೊಳ್ಳಿ.. ಹತ್ತು ರೂಪಾಯಿಗೆ ಪುಸ್ತಕ'!</title><content type='html'>&lt;div&gt;ಆಳ್ವಾಸ್ ನುಡಿಸಿರಿಗೆ ನಿನ್ನೆ (13-11-2011) ತೆರೆ. ಕನ್ನಡ ನಾಡು-ನುಡಿಯ ನಿಜಾರ್ಥದ ಹಬ್ಬ. ಪುಸ್ತಕ ಮಳಿಗೆಗಳನ್ನು ಸುತ್ತುತ್ತಿದ್ದೆ. ಅಬ್ಬಾ.. ಒಂದೇ ಕಡೆ ಎಷ್ಟೊಂದು ಪುಸ್ತಕಗಳು. ಆಯ್ಕೆಗೆ ಉತ್ತಮ ಅವಕಾಶ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಪುಸ್ತಕ ಖರೀದಿಸಲೆಂದೇ ದೂರದೂರಿನಿಂದ ಆಗಮಿಸಿದ ಅಕ್ಷರ ಪ್ರಿಯರು ಮುಖತಃ ಸಿಕ್ಕಾಗಲೆಲ್ಲಾ, 'ವಾ.. ಎಷ್ಟೊತ್ತಿಗೆ ಬಂದ್ರಿ.. ಇವತ್ತು ಇರ್ತೀರಾ' ಎಂಬ ಉಭಯಕುಶಲೋಪರಿ. 'ಅಬ್ಬಾ.. ಎಷ್ಟೋ ಸಮಯದಿಂದ ಹುಡುಕುತ್ತಿದ್ದ ಪುಸ್ತಕ ಸಿಕ್ತು,' ಎಂಬ ಖುಷಿ. 'ಐದು ಸಾವಿರದ್ದು ತೆಕ್ಕೊಂಡೆ. ಇನ್ನೂ ಬೇಕಿತ್ತು. ಹಣ ತಂದಿಲ್ಲ', ಎಂಬ ನಿರಾಶೆ ಪ್ರಕಟಿತ ಸಂತೋಷ. 'ನೀವು ಎಷ್ಟು ರೂಪಾಯಿಯದ್ದು ತೆಕ್ಕೊಂಡ್ರಿ', ಮರುಪ್ರಶ್ನೆ. 'ವಾ.. ಸೂಪರ್.. ಮೋರ್ ಬುಕ್ಸ್.. ವೆರೈಟಿ ಟೈಟಲ್..', ಕನ್ನಡ ಹಬ್ಬದಲ್ಲಿ ಆಂಗ್ಲದಲ್ಲೇ ಹಠದಿಂದ ಮಾತನಾಡುವ ಟಿಪ್ಟಾಪ್ ಮಂದಿ... ಹೀಗೆ ಒಂದೇ ಸೂರಿನಡಿ ಹಲವು ರುಚಿಯ, ಆಸಕ್ತಿಯ ಸಾಕಾರ.&lt;span class="Apple-tab-span" style="white-space:pre"&gt; &lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;'ಬನ್ನಿ ಸಾರ್, ಕೇವಲ ಹತ್ತು ರೂಪಾಯಿಗೆ ಪುಸ್ತಕ. ಯಾವುದು ಬೇಕಾದ್ರೂ ತೆಕ್ಕೊಳ್ಳಿ,' ಮಳಿಗೆಯೊಂದರಿಂದ ಕೂಗು. ಒಂದೆಡೆ ಹಳೆ ಪುಸ್ತಕಗಳನ್ನು ಪೇರಿಸಿಟ್ಟಿದ್ದರು. ಮತ್ತೊಂದೆಡೆ ಹುಡುಕುವ ಭರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ರಾಶಿ. ತರಕಾರಿಯಂತೆ. 'ಎಂತದ್ದೋ ಹುಡುಕುತ್ತಾರೆ ಸಾರ್, ಹತ್ತು ರೂಪಾಯಿಯಲ್ವಾ. ಒಂದಾದ್ರೂ ಪುಸ್ತಕ ಒಯ್ದರೆ ಇಷ್ಟು ಹೊತ್ತಿಗೆ ಪುಸ್ತಕವೆಲ್ಲಾ ಖಾಲಿಯಾಗಿರುತ್ತಿತ್ತು,' ಹುಬ್ಬು ಗಂಟಿಕ್ಕಿದ ನಿಟ್ಟುಸಿರು.   &lt;/div&gt;&lt;div&gt;&lt;br /&gt;&lt;/div&gt;&lt;div&gt;ಪುಸ್ತಕಗಳಲ್ಲಿ ಕಾದಂಬರಿಗಳದ್ದು ಸಿಂಹಪಾಲು. ಅವರಿಗೆ ಹೊಟ್ಟೆಪಾಡೋ ಇನ್ನೊಂದೋ.. ಹತ್ತು ರೂಪಾಯಿಗೆ ಕೊಡಲು ಮುಂದಾದ ಆ ವ್ಯಾಪಾರಿಯ ಕುರಿತು ಮರುಕವಾದುದಲ್ಲ, ಗೌರವ ಉಂಟಾಯಿತು. 'ಹೌದು ಸಾರ್, ಹೊಸ ಪುಸ್ತಕ ಅಂದ್ರೆ ದರ ಜಾಸ್ತಿ. ಒಂದೊಂದು ಕಾದಂಬರಿಯ ಬೆಲೆ ನೂರು ರೂಪಾಯಿಯಿಂದ ಆರಂಭವಾಗುತ್ತೆ. ಐನೂರೋ, ಆರುನೂರು ತನಕ ಇದೆ. ಇಲ್ಲಿ ಹೊಸ ಕಾದಂಬರಿಗಳು ಸಿಗದಿದ್ದರೂ ಮಾರುಕಟ್ಟೆಯಲ್ಲಿ ಸಿಗದವುಗಳು ಸಿಗುತ್ತೆ,' ಎನ್ನುತ್ತಾ, 'ಹತ್ತು ರೂಪಾಯಿಗೆ ಪುಸ್ತಕ, ಬನ್ನಿ.' ಆತನ ಮಾಮೂಲಿ ವೃತ್ತಿ ಖಯಾಲಿಗೆ ಬಿದ್ದ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಳೆಯ ಕಾದಂಬರಿಗಳು, ವೈಚಾರಿಕ ಪುಸ್ತಕಗಳು 'ಕಡಿಮೆ ಬೆಲೆ' ಎಂಬ ಕಾರಣಕ್ಕೆ ಸಾಕಷ್ಟು ಅಕ್ಷರ ಪ್ರಿಯರ ಮನೆ ತಲುಪಿವೆ. 'ಒಳ್ಳೆಯ ಯೋಚನೆ ಅಲ್ವಾ, ನನ್ನಲ್ಲೂ ತುಂಬಾ ಪುಸ್ತಕ ಇದೆ. ಒಮ್ಮೆ ಓದಿ ಆಗಿದೆ. ಇನ್ನಾರೂ ಓದುವವರಿಲ್ಲ. ಮಗಳು ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದಾಳೆ. ಮಗ ಈಗಷ್ಟೇ ಇಂಜಿನಿಯರ್. ಹಾಗಾಗಿ ಇದ್ದ ಪುಸ್ತಕಗಳನ್ನು ಇಂತಹ ಮೇಳದಲ್ಲಿ ಕಡಿಮೆ ಬೆಲೆಗೆ ಮಾರಿದರೆ ಹೇಗೆ,' ಜತೆಗಿದ್ದ ಶಂಕರ ವಿನೋದಕ್ಕೆ ಹೇಳಿದರೂ, ಕಾಲದ ವಿಷಾದ ಅದರಲ್ಲಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಮನೆಯಲ್ಲಿ ಚಿಕ್ಕದಾದರೂ ಪುಸ್ತಕ ಭಂಡಾರ ಬೇಕು ಎಂದು ಊರು ಸೂರಿನಲ್ಲಿ ಪ್ರತಿಪಾದಿಸಿದ್ದೆ. ಪುಸ್ತಕ ಭಂಡಾರದ ಬಾಗಿಲನ್ನು ತೆಗೆಯಲು ಹರಸಾಹಸ ಪಡುವ ದಿನಮಾನಗಳಿವು. ಶಂಕರನ ಮಾತನ್ನು 'ಶೂನ್ಯವೇಳೆ'ಯಲ್ಲಿ ಯೋಚಿಸಲು ಇರುವುದಲ್ಲ, ಖಂಡಿತ. ಮಗನಿಗೆ, ಮಗಳಿಗೆ ಬೇಡ. ತನಗೆ ವಯಸ್ಸಾಯಿತು. ಇದ್ದ ಪುಸ್ತಕಗಳು ಗೆದ್ದಲು ನುಂಗುವ ಮೊದಲು ಆಸಕ್ತರ ಕೈಗೆ ಇಡುವುದೇ ಪುಣ್ಯದ ಕೆಲಸ ಎಂಬ ನಿಧರ್ಾರ ಶಂಕರನ ಮಾತಿನ ಹಿಂದಿನ ದನಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಅವನ ವಿಚಾರ ಏನಿದೆಯೋ, ಇಳಿ ಬಿಸಿರಕ್ತದ ಬಹುತೇಕರ ವಿಚಾರವೂ ಭಿನ್ನವಾಗಿಲ್ಲ. 'ಹೊಸ ಪುಸ್ತಕ ಬಿಡಿ, ಇರುವುದನ್ನು ಏನು ಮಾಡುವುದು' ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಪ್ರಶ್ನೆ ಕೇಳಿದವನನ್ನು ಜಾಣ್ಮೆಯ ಉತ್ತರದಿಂದ ಬಾಯಿ ಮುಚ್ಚಿಸಬಹುದು. ಆದು  ಸಮಸ್ಯೆಗೆ ಪರಿಹಾರವಲ್ಲ.&lt;/div&gt;&lt;div&gt;&lt;br /&gt;&lt;/div&gt;&lt;div&gt;'ಮಕ್ಕಳಲ್ಲಿ ಓದುವ ಪ್ರವೃತ್ತಿ ಇಲ್ಲ,' ಎಂದು ಗೊಣಗುವ ಹೆತ್ತವರಾದ ನಾವು ಎಷ್ಟು ಓದುತ್ತೇವೆ ಹೇಳಿ? ಶಾಲೆಗಳಲ್ಲಿ ಓದುವ 'ಹುಚ್ಚನ್ನು' ಹಿಡಿಸುವ ಎಷ್ಟು ವ್ಯವಸ್ಥೆಗಳಿವೆ? ಪುಸ್ತಕದ ಕಪಾಟಿನ ಬೀಗವನ್ನು ತೆರೆಯದ ಎಷ್ಟು ಶಾಲೆಗಳು ಬೇಕು? ಅಧ್ಯಾಪಕರಿಗೆ ಓದುವ ಗೀಳು ಇದೆಯೇ? ಸಮಾರಂಭದಲ್ಲಿ ಹಾರದ ಬದಲು ಪುಸ್ತಕವನ್ನು ನೀಡಿದಾಗ ಮುಖ ಯಾಕೆ ಹುಳಿಹಿಂಡಿದಂತಾಗುತ್ತದೆ?.. ಹೀಗೆ ಪ್ರಶ್ನೆಗಳನ್ನು ಒಂದರ ಕೆಳಗೆ ಇನ್ನೊಂದನ್ನು ಬರೆಯುತ್ತಾ ಹೋದಂತೆ ಪುಟ ಭರ್ತಿಯಾಗುತ್ತದೆ. ದಿಗಿಲಾಗುತ್ತದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಬಾಲ್ಯದಿಂದಲೇ ಓದುವ ಗೀಳು ಹುಟ್ಟಿದರೆ, ಪ್ರೌಢರಾದಾಗ ಕೊನೇಪಕ್ಷ ದಿನಪತ್ರಿಕೆಯನ್ನು ಓದುವಷ್ಟಾದರೂ ರೂಪುಗೊಳ್ಳಬಹುದು. 'ಯಾರಿಗೆ ಪುರುಸೊತ್ತುಂಟು ಮಾರಾಯ್ರೆ. ಪೇಪರ್ ಓದಲೇ ಸಮಯವಿಲ್ಲ' ಎನ್ನುತ್ತಾ ಟಿವಿ ಮುಂದೆ ಜಪ್ಪೆಂದು ಕುಳಿತುಕೊಳ್ಳುತ್ತೇವಲ್ಲಾ. ನಾವೇ ಹೀಗಿರುತ್ತಾ ನಮ್ಮ ಮಕ್ಕಳು ಎಷ್ಟು ಪುಸ್ತಕ ಓದಬಹುದು ಹೇಳಿ? &lt;/div&gt;&lt;div&gt;&lt;br /&gt;&lt;/div&gt;&lt;div&gt;'ನನ್ನ ಮಗನಿಗೆ ಟಿವಿ ಅಂದರೆ ಆಯಿತು' ಎಂದು ಬೀಗುತ್ತೇವೆ. 'ಅವನಿಗೆ ಶಾಲೆ ಪುಸ್ತಕ ಓದಿಯೇ ಆಗುವುದಿಲ್ಲ. ಮತ್ತೆ ಬೇರೆ ಪುಸ್ತಕ ಓದಲು ಎಲ್ಲಿ ಸಮಯವಿದೆ, ಪಾಪ' ಎಂದು ಮಕ್ಕಳ ಎದುರೇ ಪ್ರಶಂಸಿಸುತ್ತೇವೆ. 'ಏನೋ.. ಶಾಲೆ ಪುಸ್ತಕ ಓದಿಯಾಯಿತಾ.. ಅದನ್ನು ಬಿಟ್ಟು ಬೇರೆ ಪುಸ್ತಕ ಓದುತ್ತಿಯೋ' ಎಂದು ಗದರುವ ಅಮ್ಮ. ಮಕ್ಕಳ ಬೌದ್ಧಿಕ ವೃದ್ಧಿಗೆ ಮನೆಮನೆಯಲ್ಲಿ ಕಾವಲು ಪಡೆ.&lt;/div&gt;&lt;div&gt; 'ಇಡೀ ದಿನ ಶಾಲೆ ಪುಸ್ತಕವನ್ನು ಎಷ್ಟೂಂತ ಓದುತ್ತಿಯೋ.. ಒಂದರ್ಧ ಗಂಟೆ ತೇಜಸ್ವಿಯವರ ಪರಿಸರ ಕತೆ ಓದೂ' ಎಂದು ಪ್ರೀತಿಯಿಂದ, ಅಭಿಮಾನದಿಂದ ಮಗನ/ಮಗಳ ಕೈಗೆ ಪುಸ್ತಕವನ್ನು ಕೊಡುವ ಅಮ್ಮ/ಅಪ್ಪನನ್ನು ತೋರಿಸ್ತೀರಾ?&lt;/div&gt;&lt;div&gt; &lt;/div&gt;&lt;div&gt;ಯಾವಾಗ ಮಕ್ಕಳ ಕೈಗೆ ಪುಸ್ತಕವನ್ನು ಕೊಡುವ ಅಪ್ಪನೋ, ಅಮ್ಮನೋ ರೂಪುಗೊಳ್ಳುತ್ತಾರೋ, ಆ ಮನೆಯಲ್ಲಿ ಪುಸ್ತಕ ಸಂಸ್ಕೃತಿ ಬೆಳೆಯುತ್ತದೆ. ಅಕ್ಷರ ಗೌರವ ಉಂಟಾಗುತ್ತದೆ. ಒಂದೊಂದೇ ಪುಸ್ತಕ ಸೇರಿ ಚಿಕ್ಕ ಗ್ರಂಥಾಲಯವಾದಾಗ ಅಭಿಮಾನವಾಗುತ್ತದೆ. ಆಗ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಿಗೆ ಸುತ್ತಾಡಲು ಅರ್ಹತೆ ಬರುತ್ತದೆ! ಹೀಗಾದಾಗ ಶಂಕರನಂತಹ 'ಅಕ್ಷರಪ್ರೀತಿಯ ಸಾಹಿತಿ'ಗೆ ಬಂದ ವಿಷಾದದ ಕ್ಷಣಿಕ ಎಳೆ ನಮ್ಮ ಭವಿಷ್ಯದಲ್ಲಿ ಖಂಡಿತಾ ಬಾರದು, ಬರಬಾರದು. ಬರಲಾರದು.&lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-3618605593437311425?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/3618605593437311425/comments/default' title='Post Comments'/><link rel='replies' type='text/html' href='http://hasirumatu.blogspot.com/2011/11/blog-post_20.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/3618605593437311425'/><link rel='self' type='application/atom+xml' href='http://www.blogger.com/feeds/6868886347611481163/posts/default/3618605593437311425'/><link rel='alternate' type='text/html' href='http://hasirumatu.blogspot.com/2011/11/blog-post_20.html' title='&apos;ಬನ್ನಿ, ತೆಕ್ಕೊಳ್ಳಿ.. ಹತ್ತು ರೂಪಾಯಿಗೆ ಪುಸ್ತಕ&apos;!'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><thr:total>0</thr:total></entry><entry><id>tag:blogger.com,1999:blog-6868886347611481163.post-4636528972084728336</id><published>2011-11-01T04:58:00.001-07:00</published><updated>2011-11-01T05:00:56.258-07:00</updated><title type='text'>ಕದಿರು: ಕಾಲೇಜು ಮಟ್ಟದ ಕನ್ನಡ ಲೇಖನ ಸ್ಪರ್ಧೆ</title><content type='html'>&lt;a href="http://4.bp.blogspot.com/-aDDCFfLMaI0/Tq_fCS4NopI/AAAAAAAABbw/NSZatBjN160/s1600/NOTICE-BOARD-MATTER-194x300.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 270px; height: 104px;" src="http://4.bp.blogspot.com/-aDDCFfLMaI0/Tq_fCS4NopI/AAAAAAAABbw/NSZatBjN160/s320/NOTICE-BOARD-MATTER-194x300.jpg" border="0" alt="" id="BLOGGER_PHOTO_ID_5669995686403089042" /&gt;&lt;/a&gt;&lt;div&gt;&lt;br /&gt;&lt;/div&gt;&lt;div&gt;ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ  ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಯುಕ್ತ ಆಶ್ರಯದ ಮಹತ್ವದ ಸ್ಪರ್ಧೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕಣಜ-www.kanaja.in ಇದು ಕರ್ನಾಟಕ ಜ್ಞಾನ ಆಯೋಗವು ರೂಪಿಸಿ ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ – ಬೆಂಗಳೂರು ಇವರು ಜಾರಿಗೊಳಿಸುತ್ತಿರುವ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಕನ್ನಡ, ಕೃಷಿ, ವಿಜ್ಞಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾವಿರಾರು ಲೇಖನಗಳನ್ನು ಪ್ರಕಟಿಸಿರುವ ಕಣಜವು ಇದೀಗ ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಬರವಣಿಗೆಯನ್ನು ಪ್ರೋತ್ಸಾಹಿಸಲು ಈ ಸ್ಪರ್ಧೆಯನ್ನು ಏರ್ಪಡಿಸಿದೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದೊಡನೆ ನಡೆಸುತ್ತಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು  ಕಾಲೇಜಿನಲ್ಲಿ ಇರದ 17 ರಿಂದ 20 ವಯಸ್ಸಿನ ಯುವಕರಿಗೆ ಅವಕಾಶವಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;* ಲೇಖನ ತಲುಪಲು ಕಡೇ ದಿನಾಂಕ 14 ನವೆಂಬರ್ 2011  * ಪ್ರತೀ ಲೇಖನದ ಪದಮಿತಿ : ಗರಿಷ್ಠ 1000 ಪದಗಳು * &lt;/div&gt;&lt;div&gt;ರಾಜ್ಯ ಮಟ್ಟದ ನಗದು ಬಹುಮಾನಗಳು *  ಮೊದಲ ಬಹುಮಾನ : ರೂ. 40,000 *  ಎರಡನೇ ಬಹುಮಾನ : ರೂ. 30,000 &lt;/div&gt;&lt;div&gt;·ಮೂರನೇ ಬಹುಮಾನ :ರೂ. 25,000 * ಜಿಲ್ಲಾ ಮಟ್ಟದ ನಗದು ಬಹುಮಾನಗಳು * ಮೊದಲ ಬಹುಮಾನ : ರೂ. 5,000 * ಎರಡನೇ ಬಹುಮಾನ : ರೂ. 3,000 * ಮೂರನೇ ಬಹುಮಾನ : ರೂ. 2,000 * ಜೊತೆಗೆ, ಜಿಲ್ಲಾ ಮಟ್ಟದಲ್ಲಿ ಹತ್ತು ಪ್ರಶಂಸಾ ಬಹುಮಾನಗಳು ಮತ್ತು ವಿಶೇಷ ಪುಸ್ತಕಗಳ ಕೊಡುಗೆ &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ನೀವು ಯಾವ ವಿಷಯಗಳ ಬಗ್ಗೆ ಬರೆಯಬಹುದು? &lt;/i&gt;&lt;/b&gt;&lt;/div&gt;&lt;div&gt;&lt;b&gt;&lt;i&gt;&lt;br /&gt;&lt;/i&gt;&lt;/b&gt;&lt;/div&gt;&lt;div&gt;ಸಾಂಸ್ಕೃತಿಕ ಪರಂಪರೆ – ಸಂಪ್ರದಾಯ, ಜಾನಪದ ಆಚರಣೆಗಳು.  ಕೃಷಿಯಲ್ಲಿ ಹೊಸ ವಿಧಾನಗಳು, ರೈತರ, ವಿಷಯತಜ್ಞರ, ಹಿರಿಯರ ಪಾರಂಪರಿಕ ಅನುಭವಗಳು, ಸಂದರ್ಶನ ಇತ್ಯಾದಿ – ನಿಮ್ಮ ಊರಿನ ವಿಶೇಷ ಸಂಗತಿ ಕುರಿತ ಲೇಖನ. ಲೇಖನದ ಜೊತೆಗೆ ಸೂಕ್ತ ಛಾಯಾಚಿತ್ರಗಳನ್ನೂ ತೆಗೆದು ಕಳಿಸಿಕೊಡಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;ನಿಮ್ಮ ಕಾಲೇಜಿನಲ್ಲಿ ನಡೆಸಿದ ವಿಶೇಷ (ಹೆಚ್ಚು ಪ್ರಚಲಿತದಲ್ಲಿ ಇರದ ಸಂಗತಿಗಳು) ವಿಜ್ಞಾನ ಪ್ರಯೋಗಗಳು, ಪರಿಸರ ಸಮೀಕ್ಷೆಗಳು, ಅಪರೂಪದ ಪ್ರೇಕ್ಷಣೀಯ ತಾಣ ಇತ್ಯಾದಿಗಳ ಬಗೆಗೆ ವಿವರವಾದ ಲೇಖನ. ನೀವು ಹುಡುಕಿದ ಯಾವುದೇ ಹೊಸ ಸಂಗತಿಯ ಬಗ್ಗೆ ಮಾಹಿತಿಪೂರ್ಣವಾದ ಲೇಖನ. &lt;/div&gt;&lt;div&gt;&lt;b&gt;&lt;i&gt;&lt;br /&gt;&lt;/i&gt;&lt;/b&gt;&lt;/div&gt;&lt;div&gt;&lt;b&gt;&lt;i&gt;ಯಾವುದು ಬೇಡ? &lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಸಾಮಾಜಿಕ ಸಮಸ್ಯೆಗಳು ಮತ್ತಿತರ ವಿಷಯಗಳ ಬಗ್ಗೆ ಮಾಡಿದ ಚರ್ಚಾಸ್ಪರ್ಧೆಯ ಮಾಹಿತಿ ಅಥವಾ ನಿಮ್ಮ ಕಾಲೇಜಿಗಾಗಿ, ಸ್ಪರ್ಧೆಗಾಗಿ ಬರೆದ ಪ್ರಬಂಧಗಳು ಬೇಡ. ನಿಮ್ಮ ಅಭಿಪ್ರಾಯಗಳು, ಕನಸುಗಳು, ವಿಚಾರಗಳು ತುಂಬಿರುವ ಲೇಖನಗಳು ಬೇಡ; `ಕಣಜ’ಕ್ಕೆ ಬೇಕಿರುವುದು ಕೇವಲ ಮಾಹಿತಿಯುಕ್ತ, ಜ್ಞಾನ ಕೇಂದ್ರಿತ ಲೇಖನಗಳು. ದಯವಿಟ್ಟು ಬೇರೆ ಪುಸ್ತಕ, ಮಾಹಿತಿ ಮೂಲಗಳಿಂದ ನಕಲು ಮಾಡಬೇಡಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ನಿಯಮಗಳು&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ನಿಮ್ಮ ಮೊದಲ ಲೇಖನದ ಜೊತೆಗೆ ಕಾಲೇಜಿನ ಮುಖ್ಯಸ್ಥರಿಂದ ವಿದ್ಯಾರ್ಥಿ ದೃಢೀಕರಣ ಪತ್ರವನ್ನು ಲಗತ್ತಿಸಿ ಕಳಿಸಬೇಕು. &lt;/div&gt;&lt;div&gt;ನೀವು ಕಳಿಸಿದ ಯಾವುದೇ ಲೇಖನವನ್ನು ಸೂಕ್ತವಾಗಿ ಸಂಪಾದಿಸಿ ಪ್ರಕಟಿಸುವ ಅಥವಾ ತಿರಸ್ಕರಿಸುವ ಹಕ್ಕು `ಕಣಜ’ ಸಂಪಾದಕೀಯ ತಂಡಕ್ಕೆ ಇರುತ್ತದೆ. ಪ್ರತೀ ವಿದ್ಯಾರ್ಥಿಯು ಗರಿಷ್ಠ ಎರಡು ಲೇಖನಗಳನ್ನು ಕಳಿಸಬಹುದು. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ಲೇಖನ ಕಳಿಸಬೇಕಾದ ವಿಳಾಸ &lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಸಲಹಾ ಸಮನ್ವಯಕಾರ, ಕಣಜ ಅಂತರಜಾಲ ಕನ್ನಡ ಜ್ಞಾನಕೋಶ, ನಂ.24/2,3, ವಿಜ್ಞಾನ ಭವನ, 22ನೇ ಮುಖ್ಯ ರಸ್ತೆ, &lt;/div&gt;&lt;div&gt;ಬನಶಂಕರಿ 2ನೇ ಹಂತ, ಬೆಂಗಳೂರು 560070 - ಮಿಂಚಂಚೆ (ಈಮೈಲ್) kadiru@kanaja.in, ದೂರವಾಣಿ: 080 – 26716244&lt;/div&gt;&lt;div&gt;&lt;br /&gt;&lt;/div&gt;&lt;div&gt;ಎಲ್ಲ ಲೇಖನಗಳನ್ನು  kadiru@kanaja.in  ಈ ಈಮೈಲ್ ವಿಳಾಸಕ್ಕೆ ಕಳಿಸಿಕೊಡಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಡಿಸೆಂಬರಿನಲ್ಲಿ ಬೆಂಗಳೂರಿನಲ್ಲಿ ಸಮಾರಂಭದ ಮೂಲಕ ಬಹುಮಾನಗಳನ್ನು ನಾಡಿನ ಗಣ್ಯರಿಂದ ವಿತರಿಸಲಾಗುವುದು.&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-4636528972084728336?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/4636528972084728336/comments/default' title='Post Comments'/><link rel='replies' type='text/html' href='http://hasirumatu.blogspot.com/2011/11/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/4636528972084728336'/><link rel='self' type='application/atom+xml' href='http://www.blogger.com/feeds/6868886347611481163/posts/default/4636528972084728336'/><link rel='alternate' type='text/html' href='http://hasirumatu.blogspot.com/2011/11/blog-post.html' title='ಕದಿರು: ಕಾಲೇಜು ಮಟ್ಟದ ಕನ್ನಡ ಲೇಖನ ಸ್ಪರ್ಧೆ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-aDDCFfLMaI0/Tq_fCS4NopI/AAAAAAAABbw/NSZatBjN160/s72-c/NOTICE-BOARD-MATTER-194x300.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-4945515988289689540</id><published>2011-10-30T05:31:00.000-07:00</published><updated>2011-10-30T05:34:43.932-07:00</updated><title type='text'>'ಶ್ರೀ'ಪಡ್ರೆಯವರಿಂದ ಹವಾಯ್ ಅನುಭವ ಪ್ರಸ್ತುತಿ</title><content type='html'>&lt;a href="http://2.bp.blogspot.com/-7_DkcIuL9qk/Tq1EDQe1FeI/AAAAAAAABbU/_huTSBkGr14/s1600/visheshanka_release.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 214px;" src="http://2.bp.blogspot.com/-7_DkcIuL9qk/Tq1EDQe1FeI/AAAAAAAABbU/_huTSBkGr14/s320/visheshanka_release.jpg" border="0" alt="" id="BLOGGER_PHOTO_ID_5669262328683894242" /&gt;&lt;/a&gt;&lt;br /&gt;&lt;a href="http://1.bp.blogspot.com/-uZ0r5QAXh5U/Tq1EDdoUhGI/AAAAAAAABbM/lIcYYb1lKck/s1600/shree.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 214px;" src="http://1.bp.blogspot.com/-uZ0r5QAXh5U/Tq1EDdoUhGI/AAAAAAAABbM/lIcYYb1lKck/s320/shree.jpg" border="0" alt="" id="BLOGGER_PHOTO_ID_5669262332213363810" /&gt;&lt;/a&gt;&lt;div&gt;ಪುತ್ತೂರಿನ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಹಾಸಭೆಯು 29 ಅಕ್ಟೋಬರ್ 2011ರಂದು ಪುತ್ತೂರಿನ ದ.ಕ.ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ನಡೆದಿತ್ತು.&lt;/div&gt;&lt;div&gt;&lt;br /&gt;&lt;/div&gt;&lt;div&gt; ಅಡಿಕೆ ಪತ್ರಿಕೆಯು ಹೊರತಂದ ತನ್ನ 23ನೇ ಹುಟ್ಟುಹಬ್ಬ ವಿಶೇಷಾಂಕವನ್ನು ಸಂಘದ ಅಧ್ಯಕ್ಷ ಹಾಗೂ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್, ಸುಳ್ಯ ವಿಶ್ವನಾಥ ರಾವ್, ಕೋಟೆ ದಯಾನಂದ, ವಾಟೆ ಮಹಾಲಿಂಗ ಭಟ್, ಗುಂಡ್ಯಡ್ಕ ವೆಂಕಟ್ರಮಣ ಭಟ್.. ಮೊದಲಾದ ಗಣ್ಯರು ಅನಾವರಣಗೊಳಿಸಿದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ'ಪಡ್ರೆಯವರು ಈಚೆಗೆ ಹವಾಯ್ ದ್ವೀಪಕ್ಕೆ ಭೇಟಿ ನೀಡಿದ್ದರು. ಅವರ ಪ್ರವಾಸ ಅನುಭವ ಮತ್ತು ಹವಾಯಿಯ ಹಣ್ಣಿನ ಕುರಿತಾಗಿ ಪವರ್ ಪಾಯಿಂಟ್ ಪ್ರಸ್ತುತಿ ನಡೆಯಿತು. ಗಿಡಗೆಳೆತನ ಸಂಘ 'ಸಮೃದ್ಧಿ'ಯ ಸಹಯೋಗ.&lt;/div&gt;&lt;div&gt;&lt;br /&gt;&lt;/div&gt;&lt;div&gt;(ಚಿತ್ರ : ಪಡಾರು)&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-4945515988289689540?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/4945515988289689540/comments/default' title='Post Comments'/><link rel='replies' type='text/html' href='http://hasirumatu.blogspot.com/2011/10/blog-post_1540.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/4945515988289689540'/><link rel='self' type='application/atom+xml' href='http://www.blogger.com/feeds/6868886347611481163/posts/default/4945515988289689540'/><link rel='alternate' type='text/html' href='http://hasirumatu.blogspot.com/2011/10/blog-post_1540.html' title='&apos;ಶ್ರೀ&apos;ಪಡ್ರೆಯವರಿಂದ ಹವಾಯ್ ಅನುಭವ ಪ್ರಸ್ತುತಿ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-7_DkcIuL9qk/Tq1EDQe1FeI/AAAAAAAABbU/_huTSBkGr14/s72-c/visheshanka_release.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-1053008466158902600</id><published>2011-10-30T05:29:00.001-07:00</published><updated>2011-10-30T05:31:16.060-07:00</updated><title type='text'>ನರಿಕಬ್ಬು ಸೊಪ್ಪಿನ ಪಲ್ಯವೂ.. ನೀರ್ಕಡ್ಡಿ ಸಾರೂ..</title><content type='html'>&lt;a href="http://4.bp.blogspot.com/-MGD5I8dnfQQ/Tq1DL1fp2MI/AAAAAAAABa8/uuJcbqLqwUc/s1600/nelada_nadi_shirankallu.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/-MGD5I8dnfQQ/Tq1DL1fp2MI/AAAAAAAABa8/uuJcbqLqwUc/s320/nelada_nadi_shirankallu.jpg" border="0" alt="" id="BLOGGER_PHOTO_ID_5669261376546789570" /&gt;&lt;/a&gt;&lt;br /&gt;&lt;a href="http://1.bp.blogspot.com/-FkFm-8tXncA/Tq1DL9Q6XGI/AAAAAAAABa0/DITcARFqJn4/s1600/nelada_nadi_shirankallu%2B2.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/-FkFm-8tXncA/Tq1DL9Q6XGI/AAAAAAAABa0/DITcARFqJn4/s320/nelada_nadi_shirankallu%2B2.jpg" border="0" alt="" id="BLOGGER_PHOTO_ID_5669261378632440930" /&gt;&lt;/a&gt;&lt;div&gt;'ಶಿರಂಕಲ್ಲು ದೇವಕಿ ಅಮ್ಮನ ಅಡುಗೆ ಮನೆಯಲ್ಲಿ ವರುಷದ ಮುನ್ನೂರು ದಿವಸವೂ ಅವರು ಬೆಳೆದದ್ದೇ ತರಕಾರಿ. ಅಂಗಡಿಯಿಂದ ತರುವುದಿಲ್ಲ,' ಎಂಬ ಹೊಸ ಸುಳಿವನ್ನು ಮುಳಿಯದ ವಾಣಿ ಶರ್ಮ ನೀಡಿದರು. ಕುತೂಹಲ ಹೆಚ್ಚಾಯಿತು, ಆಸಕ್ತಿ ಕೆರಳಿತು. 'ಬನ್ನಿ, ಬಾಳೆದಿಂಡಿನ ಪಲ್ಯ, ನೀರು ಮಾವಿನ ಗೊಜ್ಜು, ಪಪ್ಪಾಯಿ-ಬಾಳೆ ಕುಂಡಿಗೆಯ ಸಮೋಸ ಮಾಡಿದ್ದೇವೆ' ಎನ್ನುತ್ತಾ ಅವರ ಮಗ ನಾರಾಯಣ ಭಟ್ಟರ ಆಹ್ವಾನ. ತೋಟದ ಉತ್ಪನ್ನಗಳ ಖಾದ್ಯಗಳನ್ನು ಸವಿಯುವ ಅವಕಾಶ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಟೊಮೆಟೊ ಸಾರು, ಕ್ಯಾಬೇಜ್ ಪಲ್ಯ, ಆಲೂಗೆಡ್ಡೆ ಸಾಂಬಾರು.. ಇವಿಷ್ಟು ಅಡುಗೆ ಮನೆಗೆ ಬಾರದೆ ಸ್ಟೌ ಉರಿಯದ ಮನೆಗಳು ಎಷ್ಟು ಬೇಕು?! ಇದಕ್ಕಿಂತ ಭಿನ್ನವಾದ ಲೋಕವನ್ನು ಶಿರಂಕಲ್ಲಿನಲ್ಲಿ ನೋಡಿದೆ, ಅನುಭವಿಸಿದೆ. 'ಮನೆಯಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ಸೇರುವ ಸಮಾರಂಭವಿದ್ದರೆ  ಮಾತ್ರ ಮಾರುಕಟ್ಟೆಯಿಂದ ತರಕಾರಿ ತರುವುದು. ಹಾಗೆ ತರುವಾಗಲೂ ಗೆಡ್ಡೆ, ಸೌತೆ.. ಹೀಗೆ ಹೆಚ್ಚು ರಾಸಾಯನಿಕದಲ್ಲಿ ಮೀಯದ ತರಕಾರಿಯನ್ನು ತರುತ್ತೇವೆ' ಎಂದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;ತರಕಾರಿ ಕೃಷಿಕರೊಬ್ಬರಲ್ಲಿಗೆ ಭೇಟಿ ನೀಡಿದ್ದೆ. ತೊಂಡೆ ಕೃಷಿಯಲ್ಲಿ ಅನುಭವಿ. ಮಂಗಳೂರು ಮಾರುಕಟ್ಟೆಗೆ ಕ್ವಿಂಟಾಲ್ಗಟ್ಟಲೆ ತೊಂಡೆಕಾಯಿಯನ್ನು ನೀಡುವ ಕೃಷಿಕ. ಮಾತನಾಡುತ್ತಾ ತೊಂಡೆ ಚಪ್ಪರ ಸುತ್ತುತ್ತಾ ಇರುವಾಗ, ಮನೆಯ ಪಕ್ಕ ಸ್ವಲ್ಪ ಜಾಗದಲ್ಲಿ ತೊಂಡೆಯ ಬಳ್ಳಿಯನ್ನು ನೆಟ್ಟಿರುವುದನ್ನು ಕಂಡೆ. 'ಇದು ನಮ್ಮ ಮನೆಯ ಬಳಕೆಗೆ ಮಾತ್ರ' ಎಂದರು ನಗುತ್ತಾ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಪ್ರತ್ಯೇಕ ಆರೈಕೆಯ ಮನೆಯ ಬಳಕೆಯ ತೊಂಡೆಗೆ ಯಾವುದೇ ವಿಷ ಸಿಂಪಡಣೆ ಇಲ್ಲ. ಮಾರಾಟ ಮಾಡುವುದಕ್ಕೆ ಮಾತ್ರ ಕೀಟ ನಿಯಂತ್ರಣಕ್ಕಾಗಿ ಔಷಧದ ಹೆಸರಿನ ವಿಷ ಸಿಂಪಡಣೆ. 'ನಾವು ಮಾತ್ರ ಆರೋಗ್ಯದಿಂದಿರಬೇಕು, ಇತರರು ವಿಷ ತಿನ್ನಲಿ, ಬಿಡಲಿ' ಎಂಬ ಮನೋಸ್ಥಿತಿ. ಕಾಲಸ್ಥಿತಿಯೂ ಕೂಡಾ.  ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ತರಕಾರಿಗಳ ಹಿಂದೆ ಅದೆಷ್ಟು ಕರಾಳ ವಿಷ ಕತೆಗಳು!&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ತಾಜಾತನಕ್ಕೆ ಮಣೆ&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಶಿರಂಕಲ್ಲು (ದ.ಕ.ಜಿಲ್ಲೆಯ ಕನ್ಯಾನ ಸನಿಹ) ಮನೆಯ ಸದಸ್ಯರಿಗೆ ಮಾರುಕಟ್ಟೆ ತರಕಾರಿಗಳ 'ತಾಜಾತನ' ಗೊತ್ತು. ತಾವೇ ಬೆಳೆದ ತರಕಾರಿಯನ್ನು ತಿನ್ನುವುದು, ಉಣ್ಣುವುದು, ಬಳಕೆ ಮೀರಿದ್ದನ್ನು ಸ್ನೇಹಿತರಿಗೆ ಹಂಚುವುದು ಅವರಿಗೆ ಖುಷಿ. ಅಂಗಳ ತುಂಬಾ ಒಂದಲ್ಲ ಒಂದು ತರಕಾರಿಗಳು. 'ಬೆಳೆದರೆ ಸಾಲದಲ್ಲಾ, ತಿನ್ನಲೂ ಗೊತ್ತಿರಬೇಕು. ಬಹು ಮಂದಿ ತಾವು ಬೆಳೆದುದನ್ನು ತಿನ್ನುವುದಿಲ್ಲ. ಮಾರಾಟ ಮಾಡುತ್ತಾರೆ. ಮನೆ ಉಪಯೋಗಕ್ಕೆ ಪೇಟೆಯಿಂದಲೇ ತರುತ್ತಾರೆ. ಇದೊಂದು ಟ್ರೆಂಡ್, ಪ್ರತಿಷ್ಠೆ'!&lt;/div&gt;&lt;div&gt;&lt;br /&gt;&lt;/div&gt;&lt;div&gt;ಹೌದಲ್ಲಾ.. ಕೃಷಿಕರೊಬ್ಬರ ತೋಟದಲ್ಲಿ ನಿಂತಿದ್ದೆ. ಬಾಳೆಕಾಯಿ ಕಟಾವ್ ಆಗುತ್ತಿತ್ತು. ಲಾರಿಗೆ ಪೇರಿಸುತ್ತಿದ್ದರು. 'ರೀ.. ನಾಡಿದ್ದೇ ಶನಿವಾರ ನಮ್ಮಲ್ಲಿ ಕಾರ್ಯಕ್ರಮವಲ್ವಾ. ಒಂದೆರಡು ಗೊನೆ ಇರಲಿ' ಮನೆಯೊಡತಿಯ ಬುಲಾವ್. 'ತೊಂದರೆಯಿಲ್ಲ ಬಿಡೇ.. ಸಫಲ್ಯರ ಗೂಡಂಗಡಿಯಿಂದ ಹಣ್ಣು ತಂದರೆ ಆಯಿತು, ಅದಕ್ಕೇನಂತೆ ಗಡಿಬಿಡಿ..' ಯಜಮಾನರ ಉತ್ತರ. ಇದು ಕೃಷಿ ಬದುಕಿನ ತಾಳ-ಮೇಳದ ಒಂದು ಎಳೆ!&lt;/div&gt;&lt;div&gt;&lt;br /&gt;&lt;/div&gt;&lt;div&gt;'ಬಳಕೆಯ ಬಗ್ಗೆ ಜನರಿಗೆ ಗೊತ್ತಿಲ್ಲ. ಬಳಸಿ ತೋರಿಸಬೇಕು.,' ಮಾತಿನ ಮಧ್ಯೆ ದೇವಕಿ ಅಮ್ಮ ಹೇಳಿದಾಗ ಹನುಮಜೆ ಶ್ರೀಕೃಷ್ಣ ಭಟ್ಟರ ಮನೆಯ ಸಮಾರಂಭವೊಂದರಲ್ಲಿ ಬಡಿಸಿದ ಖಾದ್ಯಗಳು ನೆನಪಾಗಿ ಬಾಯಿರುಚಿ ಹೆಚ್ಚಿಸಿತು. ಅಂದು - ಹಲಸಿನ ಉಪ್ಪುಸೊಳೆ ಮತ್ತು ಬಾಳೆದಿಂಡಿನ ಪಲ್ಯ, ಹತ್ತಾರು ಚಿಗುರುಗಳ ತಂಬುಳಿ, ತೆಂಗಿನಕಾಯಿಯ ಸಾರು, ಮುಂಡಿಗೆಡ್ಡೆಯ ಕಾಯಿಹುಳಿ, ಕೆಸುವಿನ ದಂಟು ಮತ್ತು ಹಲಸಿನ ಬೇಳೆ ಸೇರಿಸಿದ ಪದಾರ್ಥ - ಹೀಗೆ ವಿವಿಧ ಪಾಕೇತನಗಳು. 'ಅಂಗಡಿ ಹತ್ತಿರವೇ ಇದೆ. ಬೇಕಾದ ಹಾಗೆ ತರಬಹುದಿತ್ತು. ನಮ್ಮದೇ ತಾಜಾ ಸಂಪನ್ಮೂಲಗಳನ್ನು ಬಳಸದಿದ್ದರೆ ಅವು ಹಾಳಾಗುವುದಿಲ್ವಾ. ಈ ಅಡುಗೆ ಬಹುತೇಕರಿಗೆ ಇಷ್ಟವಾಗಿದೆ. ಗೇಲಿ ಮಾಡಿದವರೂ ಇದ್ದಾರೆ' ಎನ್ನುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಸಾವಯವದ ಒಲವು ಹೇಗೆ ಹೆಚ್ಚುತ್ತಿದೆಯೋ, ಜತೆ ಜತೆಗೆ ಖಾದ್ಯಗಳ ತಯಾರಿಯ ಅರಿವೂ ಕೂಡಾ ಆಗಬೇಕಾಗಿದೆ. ತರಕಾರಿಯೋ, ಬೇಳೆಯೋ ಸಾವಯವದಲ್ಲಿ ಸಿಕ್ಕಿತೆನ್ನಿ. ಉಣ್ಣುವ ಅನ್ನವೇ ಸಿಂಪಡಣೆಗಳಿಂದ ತೋಯ್ದರೆ? ಹೀಗೆಂದಾಗ 'ಕ್ರಿಮಿಕೀಟಗಳಿಂದ ರಕ್ಷಿಸಲು ರಾಸಾಯನಿಕ ಸಿಂಪಡಣೆ ಅನಿವಾರ್ಯವಲ್ವಾ' ಎಂಬ ಹತ್ತಾರು ಅಡ್ಡಪ್ರಶ್ನೆಗಳಿಗೆ ಅದರದ್ದೇ ಆದ ಪರಿಹಾರೋಪಾಯಗಳಿವೆ ಬಿಡಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಕಳೆದ ವರುಷ ಬೆಂಗಳೂರಿನ ಕೃಷಿಮೇಳದ ಸಾವಯವ ಅಕ್ಕಿಯ ಮಳಿಗೆಯೊಂದರಲ್ಲಿದ್ದೆ. ವಯೋವೃದ್ಧ ಮಹಿಳೆಯೊಬ್ಬರು 'ಏ ತಮ್ಮಾ.. ಸಾವಯವ ಅಕ್ಕಿ ಬೇಕಾಗಿತ್ತು. ಡಾಕ್ಟ್ರು ಹೇಳಿದ್ದಾರಪ್ಪಾ.. ಪಾಲಿಶ್ ಮಾಡದ ಅಕ್ಕಿ ಎಲ್ಲಿ ಸಿಗುತ್ತೋ'? ದೂರದ ನೆಲಮಂಗಲದಿಂದ ಅಕ್ಕಿಯನ್ನು ಹುಡುಕುತ್ತಾ ಜಿಕೆವಿಕೆ ಆವರಣಕ್ಕೆ ಬಂದಿದ್ದರು. ಅವರ ಮನೆಯ ಪಕ್ಕ ಅಂಗಡಿ ಇರಲಿಲ್ವೇನು? ಸೂಪರ್ ಬಜಾರ್ ಇಲ್ಲವೇನು? ಎಲ್ಲವೂ ಇದ್ದರೂ ಬದುಕಿಗಾಗಿ, ಆರೋಗ್ಯಕ್ಕಾಗಿ ಅಕ್ಕಿಗೂ ಹುಡುಕಾಟ, ಪರದಾಟ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಇರಲಿ, ಪುನಃ ಶಿರಂಕಲ್ಲು ಮನೆಗೆ ಬರೋಣ. ಉಣ್ಣುವ ಅನ್ನವನ್ನು ಇವರೇ ಬೆಳೆಯುತ್ತಾರೆ. ಪಾಲಿಶ್ ಮಾಡದ ಅಕ್ಕಿ! ಮನೆಯೊಳಗೆ ಪೇರಿಸಿಟ್ಟ ಭತ್ತದ ಮೂಟೆಯನ್ನು ತೋರಿಸುವುದು ನಾರಾಯಣ ಭಟ್ಟರಿಗೆ ಹೆಮ್ಮೆಯಾದರೂ, 'ನಾನು ಬೆಳೆದಿದ್ದೇನೆ. ನೀವೂ ಬೆಳೆಯಿರಿ. ಇತರರನ್ನು ಬೆಳೆಯಲು ಪ್ರೋತ್ಸಾಹಿಸಿ' ಎಂಬ ಸಂದೇಶವೂ ಇದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ಸಾತ್ವಿಕ ಆಹಾರದಿಂದ ಆರೋಗ್ಯ&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಆಹಾರವೇ ಔಷಧ. ಅದನ್ನು ಮನೆ ಆಹಾರದಲ್ಲಿ ಅನುಷ್ಠಾನ ಮಾಡಿದ ಇವರು, ಇತರರ ಆರೋಗ್ಯವೂ ಸುಧಾರಿಸಲಿ ಎಂಬ ದೃಷ್ಟಿಯಿಂದ ಖ್ಯಾತ ಮೂಲಿಕಾ ವೈದ್ಯ ಪಾಣಾಜೆಯ ವೆಂಕಟ್ರಾಮ ದೈತೋಟ, ಜಯಲಕ್ಷ್ಮೀ ವಿ. ದೈತೋಟ ಇವರಿಂದ 'ಸಾತ್ವಿಕ ಆಹಾರದಿಂದ ಆರೋಗ್ಯ' ಎಂಬ ಮಾಹಿತಿ ಕಾರ್ಯಾಗಾರವನ್ನು ಮನೆಯ ಜಗಲಿಯಲ್ಲಿ ನಾರಾಯಣ ಭಟ್ ಆಯೋಜನೆ ಮಾಡಿದ್ದರು. ಸುಮಾರು ಐವತ್ತಕ್ಕೂ ಮಿಕ್ಕಿ ಅಮ್ಮಂದಿರ ಉಪಸ್ಥಿತಿ. ಇಲ್ಲಿನ ಮಾಹಿತಿಗಳು ತಂತಮ್ಮ ಅಡುಗೆ ಮನೆಯಲ್ಲಿ ಸಾಕಾರವಾಗಬೇಕೆಂಬ ಕಾಳಜಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಂದಿನ ಅಡುಗೆಯ ಪಾಕೇತನಗಳನ್ನು ನೋಡಿ. ಎಳೆ ನರಿಕಬ್ಬು ಸೊಪ್ಪು ಮತ್ತು ಹಲಸಿನ ಬೇಳೆ ಸೇರಿಸಿ ಮಾಡಿದ ಪಲ್ಯ, ಕ್ರೋಟಾನ್ ಹರಿವೆಯ ಸಾಸಿವೆ, ಸೊರಳೆ ಸೊಪ್ಪಿನ ತಂಬುಳಿ, ನೀರ್ಪಂತಿ (ನೀರ್ಕಡ್ಡಿ) ಸೊಪ್ಪಿನ ಸಾರು, ದೊಡ್ಡಪತ್ರೆ ಮತ್ತು ಹೆಸರು ಕಾಳಿನ ಗಸಿ, ಪಡುವಲ-ಅಕ್ಕಿತರಿಯ ಪಾಯಸ, ಬಾಳೆದಿಂಡಿನ ಪೋಡಿ (ಬಜ್ಜಿ), ರಾಗಿ ಹಾಲುಬಾಯಿ (ಹಲ್ವದಂತೆ), ಬಾಳೆಹಣ್ಣಿನ ಹಲ್ವ, ನೀರ್ಗುಜ್ಜೆ ಹುಳಿ, ಶುಂಠಿ-ನಿಂಬೆ-ಬೆಲ್ಲದ ಪಾನಕ, ನಿಂಬೆಹುಳಿ-ಅರೆಮಾದಲ ಉಪ್ಪಿನಕಾಯಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅರೆ.. ಹೆಸರು ಕೇಳದ ಸೊಪ್ಪುಗಳು! ನನ್ನ ಆಶ್ಚರ್ಯ ನೋಡಿ ವೆಂಕಟ್ರಾಮರೇ ಹೇಳಿದರು - ನರಿಕಬ್ಬು ಸೊಪ್ಪು ಜೀರ್ಣಕ್ರಿಯೆ ಮತ್ತು ಕರುಳು ಶುದ್ದೀಕರಣಕ್ಕೆ, ಕ್ರೋಟಾನ್ ರಕ್ತವರ್ಧಕ, ಸೊರಳೆ ಸೊಪ್ಪಿಗೆ ಸಮಗ್ರ ಅನ್ನನಾಳದ ಉರಿಯನ್ನು ಶಮನಿಸುವ ಗುಣ, ನೀರ್ಕಡ್ಡಿ ಜೀರ್ಣಕಾರಿ, ಯಕೃತ್-ಪ್ಲೀಹ ಸಂಬಂಧಿಗಳಿಗೆ ಸಾಂಬ್ರಾಣಿ..&lt;/div&gt;&lt;div&gt;&lt;br /&gt;&lt;/div&gt;&lt;div&gt;ಇಷ್ಟೆಲ್ಲಾ ಔಷಧೀಯ ಗುಣಗಳ ಸೊಪ್ಪುಗಳನ್ನು ಮುಂದಿಟ್ಟುಕೊಂಡು ವಯೋವೃದ್ಧ ಶಂಕರ ಭಟ್ಟರು ಅಡುಗೆ ಮನೆಯಿಂದ ಉದ್ಗರಿಸಿದ್ದು ಹೀಗೆ - 'ನನ್ನ ಐವತ್ತಾರು ವರುಷದ ಅಡುಗೆ ಅನುಭವದಲ್ಲಿ ಇಂತಹ ಪದಾರ್ಥಗಳನ್ನು ಮಾಡಿಯೇ ಗೊತ್ತಿಲ್ಲ. ಇದೇ ಪ್ರಥಮ. ಹೊಸ ಅನುಭವ' ಎಂದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಇಂತಹ ವಿಶೇಷ ಕಾರ್ಯಕ್ರಮಗಳಿಗೆ ಹೋಗಿ ಬಂದಾಗ ಮೆಚ್ಚುತ್ತೇವೆ, ಹೊಗಳುತ್ತೇವೆ. ನಮ್ಮ ಮನೆಯಲ್ಲಿ ಅಂತಹ ಖಾದ್ಯಗಳನ್ನು ಮಾಡುವ ಪ್ರಯತ್ನ ಬಿಡಿ, ನೆನಪಾಗುವುದೇ ಇಲ್ಲ. ಮನೆಯ ಹಿತ್ತಿಲಿನ ತರಕಾರಿಗಳು ಕೊಳೆತರೂ 'ಅವರಿಗೆ ಬೇರೆ ಕೆಲಸವಿಲ್ಲ' ಎನ್ನುತ್ತಾ ಬೈಕ್ ಸ್ಟಾರ್ಟ್  ಮಾಡಿ ಪೇಟೆಯತ್ತ ಮುಖಮಾಡುತ್ತೇವೆ. ಬರುವಾಗ ಪ್ಲಾಸ್ಟಿಕ್ ಚೀಲ ತುಂಬಾ ಕ್ಯಾಬೇಜ್, ಕ್ಯಾಲಿಫ್ಲವರ್.. ಇತ್ಯಾದಿ ಅಡುಗೆ ಮನೆ ಸೇರುತ್ತದೆ. ಖಾದ್ಯಗಳು ಬಟ್ಟಲಿಗೆ ಬಂದಾಗ 'ಸೂಪರ್' ಎಂದು ತೇಗುತ್ತೇವೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;'ಮುಂಬಯಿಯಲ್ಲಿ ಡಬ್ಬಾವಾಲಾಗಳ ವ್ಯಾಪಾರ ಕಡಿಮೆಯಾಗಿದೆ. ಸಿದ್ಧ ಆಹಾರಗಳತ್ತ ಜನರ ಒಲವು ಹೆಚ್ಚಾಗಿದೆ' ವಾರದ ಹಿಂದೆ ಓದಿದ ಸುದ್ದಿ. ಮನೆಆಹಾರ ಕಡಿಮೆಯಾಗಿದೆ ಅಂದರೆ ಕಾಯಿಲೆಗಳ ಆಹ್ವಾನಕ್ಕೆ ನಾಂದಿ ಎಂದರ್ಥ. ದಿನಕ್ಕೊಂದು ಕಾಯಿಲೆಗಳು ವಕ್ಕರಿಸಿಕೊಂಡು ಬರುತ್ತದೆ. ಆಹಾರದ ಬದಲಾವಣೆ ಕಾಲದ ಅನಿವಾರ್ಯತೆ. ಆಹಾರದಲ್ಲೇ ಔಷಧಿಯಿದೆ. ಪ್ರತ್ಯೇಕ ಗುಳಿಗೆ, ಟಾನಿಕ್ಗಳು ಬೇಕಾಗಿಲ್ಲ. ಆಹಾರವನ್ನು ಕಡೆಗಣಿಸಿದರೆ ಜೀವನಪೂರ್ತಿ ಗುಳಿಗೆ, ಟಾನಿಕ್ಗಳನ್ನು ಬಿಟ್ಟಿರಲು ಸಾಧ್ಯವೂ ಇಲ್ಲ' ಎಂದು ಎಚ್ಚರಿಸುತ್ತಾರೆ ವೆಂಕಟ್ರಾಮ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-1053008466158902600?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/1053008466158902600/comments/default' title='Post Comments'/><link rel='replies' type='text/html' href='http://hasirumatu.blogspot.com/2011/10/blog-post_30.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/1053008466158902600'/><link rel='self' type='application/atom+xml' href='http://www.blogger.com/feeds/6868886347611481163/posts/default/1053008466158902600'/><link rel='alternate' type='text/html' href='http://hasirumatu.blogspot.com/2011/10/blog-post_30.html' title='ನರಿಕಬ್ಬು ಸೊಪ್ಪಿನ ಪಲ್ಯವೂ.. ನೀರ್ಕಡ್ಡಿ ಸಾರೂ..'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-MGD5I8dnfQQ/Tq1DL1fp2MI/AAAAAAAABa8/uuJcbqLqwUc/s72-c/nelada_nadi_shirankallu.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-2317592601766706441</id><published>2011-10-19T09:33:00.000-07:00</published><updated>2011-10-19T09:36:38.628-07:00</updated><title type='text'>ಚಿಣ್ಣರ ಓದಿಗೆ ಸೂರ್ಯಂಗೆ ಲಾಳಿಕೆ</title><content type='html'>&lt;a href="http://1.bp.blogspot.com/-IXzIfBqUFRM/Tp78BaUL0kI/AAAAAAAABaI/5Z7K80ycVN0/s1600/nelada_nadi_na.karanth.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/-IXzIfBqUFRM/Tp78BaUL0kI/AAAAAAAABaI/5Z7K80ycVN0/s320/nelada_nadi_na.karanth.jpg" border="0" alt="" id="BLOGGER_PHOTO_ID_5665242482452714050" /&gt;&lt;/a&gt;&lt;div&gt;'ಮಕ್ಕಳ ವಿದ್ಯಾಭ್ಯಾಸ ಸುಧಾರಿಸಿದೆ. ರಾತ್ರಿ ಹತ್ತು ಗಂಟೆಯ ತನಕವೂ ಅಭ್ಯಾಸ ಮಾಡಬಹುದು. ಮೊದಲೆಲ್ಲಾ ಸೂರ್ಯಾಸ್ತಕ್ಕಾಗುವಾಗ ಹೋಂವರ್ಕ್ ಮುಗಿಸಬೇಕು. ಸೀಮೆಎಣ್ಣೆ ಬುಡ್ಡಿ ಉರಿಸೋಣವೆಂದರೆ ಎಣ್ಣೆನೂ ಇಲ್ಲ. ಮಕ್ಕಳು ಓದುತ್ತಿದ್ದಾಗ ಕಣ್ಣು ತೂಗಿ ಬುಡ್ಡಿ ಮೇಲೆ ಬೀಳದಂತೆ ಕಾಯುವ ಕೆಲಸ ಕೂಡಾ ಇಲ್ಲ' - ಧಾರವಾಡದ ದೇವಗರಿ ಹಳ್ಳಿಯಲ್ಲಿ ಸುತ್ತಾಡುತ್ತಿದ್ದಾಗ ಕಲ್ಮೇಶ ಕಬ್ಬೂರ ಅಭಿಮಾನದಿಂದ ಸೋಲಾರ್ ಕುರಿತು ಹೇಳಿದ ಮಾತು, ಈಚೆಗೆ ಬೆಳ್ತಂಗಡಿಯ ಸವಣಾಲಿಗೆ ಹೋದಾಗ ನೆನಪಾಯಿತು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಸವಣಾಲಿನ ನೇತಾಜಿ ಸುಭಾಸ್ಚಂದ್ರ ಭೋಸ್ ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಒಂಭತ್ತರ ವಿದ್ಯಾರ್ಥಿನಿಯರಾದ ಪ್ರಜ್ಞಾ ಮತ್ತು ಪಲ್ಲವಿಯ ಅಭಿಪ್ರಾಯ ಮತ್ತು ಕಲ್ಮೇಶರ ಹೇಳಿಕೆ ಹೇಗೆ ಹೊಂದುತ್ತದೆ ನೋಡಿ - 'ಬುಡ್ಡಿಗೆ ಸೀಮೆಎಣ್ಣೆ ಸಿಗದೆ ಓದು ತ್ರಾಸವಾಗುತ್ತಿತ್ತು. ಸೋಲಾರ್ ಲ್ಯಾಂಪ್ ಮನೆಯಲ್ಲಿ ಉರಿದ ಮೇಲೆ ಓದಿನಲ್ಲೂ, ಅಂಕದಲ್ಲೂ ಅಭಿವೃದ್ಧಿಯಾಗಿದೆ'.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಭಿವೃದ್ಧಿಯ ಹರಿಕಾರರು ನಗರದ ಮಧ್ಯೆ ನಿಂತು ಹಳ್ಳಿಗಳ ವಿಶ್ಲೇಷಣೆ ಮಾಡುತ್ತಾರೆ. ರೂಪುರೇಷೆಗಳನ್ನು ಸಿದ್ಧಪಡಿಸುತ್ತಾರೆ. ಕಂಪ್ಯೂಟರ್ ಮೇಲೆ ಯೋಜನೆಗಳ ನಕ್ಷೆಗಳನ್ನು ಬಿಡಿಸುತ್ತಾರೆ. ಇಂತಹವರು ಒಮ್ಮೆ ಹಳ್ಳಿಗಳಿಗೆ ಪ್ರವಾಸ ಹೋಗಿ. ನಾಲ್ಕು ದಿನ ತಂಗಿ. ಆಗ ತಿಳಿಯುತ್ತದೆ - ಒಂದೇ ಕೋಣೆಯಲ್ಲಿ ಎಲ್ಲವನ್ನೂ ನಿಭಾಯಿಸುವ ಕುಟುಂಬಗಳು,  ಚಿಮಿಣಿ ದೀಪ ಇಲ್ಲದೆ ಸೂರ್ಯಾಸ್ತದ ಮೊದಲೇ ದೈನಂದಿನ ಬದುಕನ್ನು ಮುಗಿಸುವ ಕುಟುಂಬಗಳ ಕಾಯ-ಕಷ್ಟ. ಬೀಡಿಯ ಸುರುಳಿಯಲ್ಲಿ ಬದುಕನ್ನು ರೂಪಿಸುವ ಕುಟುಂಬದ ಕೂಗು ಬೇಲಿಯಾಚೆ ಕೇಳಿಸದು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಇಂತಹ ಕುಟುಂಬದ ಬದುಕಿನಲ್ಲಿ ವಿಷಾದವಿದೆ. 'ತಮ್ಮ ಮಕ್ಕಳು ವಿದ್ಯಾವಂತರಾಗಬೇಕು' ಎಂಬ ಭವಿಷ್ಯದ ದಿನಗಳ ಲೆಕ್ಕಣಿಕೆಯಲ್ಲಿ ಸಂತೋಷವೂ ಇದೆ. ಪ್ರಜ್ಞಾಳ ಅಮ್ಮ, 'ಅವಳು ಚೆನ್ನಾಗಿ ಓದುತ್ತಾಳೆ' ಎನ್ನುವ ವಿಶ್ವಾಸದಲ್ಲಿ ಬದುಕಿನ ನಾಳೆಗಳಿವೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;i&gt;&lt;b&gt;ಶಿಕ್ಷಣವೇ ಬೆಳಕು, ಶಿಕ್ಷಣಕ್ಕಾಗಿ ಬೆಳಕು&lt;/b&gt;&lt;/i&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ವಿದ್ಯುತ್ ಸಂಪರ್ಕ ಇಲ್ಲದ, ನಿಯಮಿತವಾಗಿ ಪವರ್ ಕಟ್ನಿಂದ ಕತ್ತಲೆಯಾದ ಹಳ್ಳಿಗಳ ಮಕ್ಕಳ ಶೈಕ್ಷಣಿಕ ಬದುಕನ್ನು ಬೆಳಗಿಸುವುದು ಸೆಲ್ಕೋ ಯೋಜನೆಗಳ ಒಂದೆಸಳು. ಕನ್ನಾಡಿನಾದ್ಯಂತ ನಲವತ್ತು ಶಾಲೆಗಳ ಎರಡು ಸಾವಿರ ವಿದ್ಯಾರ್ಥಿಗಳಿಗೆ ಆಸರೆಯಾಗುವುದು ಗುರಿ. ಈಗಲೇ ಅರ್ಧದಷ್ಟು ಸಫಲ. 'ಶಿಕ್ಷಣಕ್ಕಾಗಿ ಬೆಳಕು' ಯೋಜನೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ್ ಹಂದೆಯವರ ಮಿದುಳ ಮರಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಕೊಡಗಿನ ಕರಿಕೆಯಲ್ಲಿ ಪ್ರಾಯೋಗಿಕವಾಗಿ ಆರಂಭ. ಕಳೆದ ನವೆಂಬರ್ನಲ್ಲಿ ಆರಂಭವಾದ ಸವಣಾಲು ಶಾಲೆಯ ಯೂನಿಟ್ ಮಾರ್ಚ್ ಗೆ ಮುಕ್ತಾಯವಾಗಬೇಕಿತ್ತು. ಹೆತ್ತವರ, ಮಕ್ಕಳ ಕೋರಿಕೆಯಿಂದಾಗಿ ಈ 'ಡೆಮೋ ಯೂನಿಟ್' ಈಗಲೂ ಚಾಲೂ. ಪ್ರಸ್ತುತ ಅರಂತೋಡು, ನೆರಿಯಾ, ಉಡುಪಿ ಜಿಲ್ಲೆ, ಶಿವಮೊಗ್ಗ, ಬಿಜಾಪುರ, ಗುಲ್ಬರ್ಗಾ..ಗಳ ಆಯ್ದ ವಿದ್ಯಾರರ್ಥಿಗಳ ರಾತ್ರಿ ಓದಿನಲ್ಲಿ ಈಗ ಕತ್ತಲೆಯಿಲ್ಲ.  &lt;/div&gt;&lt;div&gt;&lt;br /&gt;&lt;/div&gt;&lt;div&gt;ಶಾಲೆಗಳಲ್ಲಿ ಪವರ್ ಚಾರ್ಜ್  ಯೂನಿಟ್ ಸ್ಥಾಪನೆ. ಹೆಚ್ಚು ಬ್ಯಾಕ್ಅಪ್ಪಿನ ಬಾಟರಿ. ಮೂರು ಪ್ಯಾನೆಲ್ಗಳು. ಎಲ್.ಇ.ಡಿ.ಬಲ್ಬ್ ಇರುವ, ಕಳಚಿ ಜೋಡಿಸಬಹುದಾದ ಬ್ಯಾಟರಿ ಹೊಂದಿರುವ ಲ್ಯಾಂಪ್. ಸುಮಾರು ಒಂದುಸಾವಿರದ ಆರುನೂರು ರೂಪಾಯಿ ಮೌಲ್ಯದ ಇವಿಷ್ಟನ್ನು ವಿದ್ಯಾರ್ಥಿಗೆ ನೀಡಲಾಗುತ್ತದೆ. ಯೂನಿಟ್ನಲ್ಲಿ ವಿದ್ಯಾರ್ಥಿ ದಿನ ಬಿಟ್ಟು ದಿನ ಬ್ಯಾಟರಿಯನ್ನು ಚಾರ್ಜ್ ಮಾಡುವ ವ್ಯವಸ್ಥೆ. ಚಾರ್ಜರಿಗೆ  ಬ್ಯಾಟರಿಯನ್ನು ಮಾತ್ರ ತಂದರಾಯಿತು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಒಮ್ಮೆ ಚಾರ್ಜ್ ಮಾಡಿದರೆ ಎಂಟು ಗಂಟೆ ಲ್ಯಾಂಪ್ ಉರಿಯಬಲ್ಲುದು. ಕೆಲವೊಮ್ಮೆ ವಯರ್ ಸರಿಯಾಗಿ ಸಂಪರ್ಕವಾಗದೆ ಚಾರ್ಜ್  ಆಗದಿರುವುದೂ ಇದೆ. 'ಲ್ಯಾಂಪ್ ಸರಿಯಿಲ್ಲ' ಎಂದು ಮಕ್ಕಳ ಹೆತ್ತವರು ತಕ್ಷಣದ ತೀರ್ಮಾನಕ್ಕೆ ಬರುತ್ತಾರೆ. 'ಇಂತಹ ಸಂದರ್ಭಗಳಲ್ಲಿ ಅಧ್ಯಾಪಕರು ಸಹಕರಿಸಿದರೆ ಸಮಸ್ಯೆ ಪರಿಹರಿಸಬಹುದು' ಎನ್ನುತ್ತಾರೆ ಘಟಕ ನಿರ್ವಹಣೆ ಮಾಡುವ ಸೆಲ್ಕೋದ ಸಂದೀಪ್.&lt;/div&gt;&lt;div&gt;&lt;br /&gt;&lt;/div&gt;&lt;div&gt;ಒಂದು ಯೂನಿಟ್ ಸ್ಥಾಪನೆಗೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ವೆಚ್ಚ. ಬಹುತೇಕ ದಾನಿಗಳಿಂದ ಮೊತ್ತವನ್ನು ಭರಿಸಲಾಗುತ್ತದೆ. ವಿದ್ಯಾರ್ಥಿಗೆ ನೀಡುವ ಲ್ಯಾಂಪ್, ಚಾರ್ಜರ್ಗಳ ನಿರ್ವಹಣೆಗೆ ವರುಷಕ್ಕೆ ನೂರ ಐವತ್ತು ರೂಪಾಯಿ ಶುಲ್ಕ. ಉಚಿತ ಅಂದರೆ ಸಸಾರ ಅಲ್ವಾ! ಶುಲ್ಕ ಕೊಟ್ಟಾಗ 'ಇದು ನಮ್ಮದು' ಅಂತ ಭಾವ ಬಂದುಬಿಡುತ್ತದೆ. ಸಕಾರಣವಾಗಿ ಲ್ಯಾಂಪ್ ಹಾಳಾದರೆ ಹೊಸತನ್ನು ನೀಡುತ್ತಾರೆ.  &lt;/div&gt;&lt;div&gt;&lt;br /&gt;&lt;/div&gt;&lt;div&gt;'ಸೀಮೆಎಣ್ಣೆ, ಕ್ಯಾಂಡಲ್ಗಳಿಗೆ ವೆಚ್ಚ ಮಾಡುವುದಕ್ಕಿಂತ ವರುಷಕ್ಕೆ ಇಷ್ಟು ಸಣ್ಣ ಮೊತ್ತ ಹೊರೆಯಾಗದು. ರಜಾ ದಿನಗಳನ್ನು ಹೊರತು ಪಡಿಸಿದರೆ ದಿನಕ್ಕೆ ಐವತ್ತು ಪೈಸೆ ಕೂಡಾ ಬೀಳದು. ಮಕ್ಕಳ ಪಾಲಕರು ಇದಕ್ಕೆ ತಕರಾರು ಮಾಡದಿದ್ದರೂ, ತಕರಾರು ಮಾಡುವವರೇ ಒಂದಷ್ಟು ಮಂದಿ ಸಮಾಜದಲ್ಲಿ ಇದ್ದಾರಲ್ಲ..' ಜತೆಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಜಯಶಂಕರ ಶರ್ಮ ದನಿಗೂಡಿಸಿದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಸವಣಾಲು ಶಾಲೆಯದು ಪ್ರಾತ್ಯಕ್ಷಿಕಾ ಘಟಕ. ಹಾಗಾಗಿ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುತ್ತಿಲ್ಲ' ಎನ್ನುತ್ತಾರೆ ಸೆಲ್ಕೋ ಪೌಂಡೇಶನ್ನಿನ ಆನಂದ ನಾರಾಯಣ. ಲ್ಯಾಂಪನ್ನು ಬಳಸುವ ವಿದ್ಯಾರ್ಥಿಗಳಾದ ಶಿವರಾಂ, ತಸ್ರೀಫಾ, ಪಲ್ಲವಿ, ಪ್ರಜ್ಞಾ ಇವರನ್ನೆಲ್ಲಾ ಮಾತನಾಡಿಸಿದಾಗ 'ಈ ವರುಷ ನಮಗೆ ಮಾರ್ಕ್  ಹೆಚ್ಚು ಸಾರ್' ಎನ್ನುವಾಗ ಅವರ ಮುಖವರಳುತ್ತದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt; ಬಯಲು ಸೀಮೆಯಲ್ಲಿ ಸೋಲಾರ್ ಘಟಕಕ್ಕೆ ಉತ್ತಮ ಪ್ರತಿಕ್ರಿಯೆ. ವಿದ್ಯುತ್ತಿನಿಂದ ದೂರವಾದ ಹಳ್ಳಿಗಳೇ ಅಧಿಕ. ದೂರದೂರ ಹಂಚಿಹೋಗಿರುವ ಮನೆಗಳಿಂದಾಗಿ ನಿರ್ವಹಣೆ ತ್ರಾಸ. ಕೆಲವೆಡೆ ದುರ್ಬಳಕೆಯೂ ಆಗುತ್ತಿದೆ. ಲ್ಯಾಂಪ್ ಮಕ್ಕಳಿಗೆ ಸಿಗುವುದೇ ಇಲ್ಲ! ಪಾಲಕರು ಶೌಚಕ್ಕೆ, ಬೆಳಿಗ್ಗೆ ದನದ ಹಾಲು ಹಿಂಡಲು, ಅಡುಗೆ ಮಾಡಲು ಬಳಸುವವರೂ ಇದ್ದಾರೆ!&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ಹಳ್ಳಿಗಳಲ್ಲಿದೆ, ಅಭಿವೃದ್ಧಿಯ 'ಬೀಜ' &lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಭಿವೃದ್ಧಿ ಎಂದಾಕ್ಷಣ ಜೆಸಿಬಿ ಯಂತ್ರಗಳು ಕಣ್ಣ ಮುಂದೆ ಬರುತ್ತವೆ. ಜಲ್ಲಿ, ಸರಳುಗಳು, ಸಿಮೆಂಟ್.. ಇವೆಲ್ಲಾ ಅಭಿವೃದ್ಧಿಯ ಸರಕುಗಳು ಎಂದು ನಂಬುವ ದಿನಗಳು. ನಿಜಕ್ಕೂ ಗ್ರಾಮೀಣ ಭಾರತದ ಬದುಕಿನ ಕತ್ತಲೆಯನ್ನು ದೂರಮಾಡುವ 'ಶೈಕ್ಷಣಿಕ ಆಭಿವೃದ್ಧಿ'ಯತ್ತ ಲಕ್ಷ್ಯವಿಟ್ಟ ಸೆಲ್ಕೋ ಅಭಿನಂದನಾರ್ಹ ಅಂತ ಕಾಣುವುದಿಲ್ವೇ? ಎರಡು ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಕತ್ತಲನ್ನು ದೂರಮಾಡುವಂತಹ ಯೋಜನೆಗಳಲ್ಲೇ ಗ್ರಾಮೀಣ ಅಭಿವೃದ್ಧಿಯ ಬೀಜವಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಸೀಮೆಎಣ್ಣೆ ದೀಪದ ಹೊಗೆಯನ್ನು ನಿತ್ಯ ನುಂಗುವ ಬೀದಿ ವ್ಯಾಪಾರಿಗಳಿಗೆ ಸೂರ್ಯನ ಬೆಳಕನ್ನು ಹಿಡಿದಿಟ್ಟು ಸೆಲ್ಕೋ ನೀಡುತ್ತಿದೆ. ಊರಲ್ಲೊಂದು ಯೂನಿಟ್. ಗಾಡಿ ವ್ಯಾಪಾರಸ್ಥರಿಗೆ ಲ್ಯಾಂಪ್. ಯೂನಿಟನ್ನು ನಿರ್ವಹಿಸುವ ವ್ಯಕ್ತಿ ಬ್ಯಾಟರಿಯನ್ನು ಚಾರ್ಜರ್ ಮಾಡಿ ಸಂಜೆ ವ್ಯಾಪಾರಸ್ಥರಿಗೆ ತಲಪಿಸಿದರೆ ಇಂತಿಷ್ಟು ಶುಲ್ಕ. ಇದರಿಂದಾಗಿ ಒಬ್ಬ ವ್ಯಕ್ತಿಗೆ ಉದ್ಯೋಗವೂ ಆಯಿತು, ಅಷ್ಟೂ ಬೀದಿ ವ್ಯಾಪಾರಸ್ಥರಿಗೆ ಬೆಳಕೂ ಆಯಿತು. ಜತೆಗೆ ಆರೋಗ್ಯವೂ ಕೂಡಾ. 'ಈಗಾಗಲೇ ಹಾಸನದಲ್ಲಿ ನೂರ ಇಪ್ಪತ್ತು ಮಂದಿ, ಕುಂದಾಪುರದಲ್ಲಿ ಎಪ್ಪತ್ತು, ಧಾರವಾಡದಲ್ಲಿ ಮೂವತ್ತು ಮಂದಿ ಬೀದಿ ವ್ಯಾಪಾರಸ್ಥರು ಸೀಮೆಎಣ್ಣೆ ಬುಡ್ಡಿ ಇಡದೆ ವರ್ಷಗಳೇ ಕಳೆಯಿತು' ಎನ್ನುತ್ತಾರೆ ಸಂದೀಪ್. &lt;/div&gt;&lt;div&gt;&lt;br /&gt;&lt;/div&gt;&lt;div&gt;ಗ್ರಾಮೀಣ ಅಭಿವೃದ್ಧಿಯ ಕ್ರಾಂತಿಕಾರಿ ಹೆಜ್ಜೆಯಿಟ್ಟ ಕಾರಣದಿಂದಲೇ ಸೆಲ್ಕೋದ ಹರೀಶ್ ಹಂದೆಯವರಿಗೆ ಪ್ರಶಸ್ತಿ ಅರಸಿ ಬಂದಿದೆ. ಗ್ರಾಮೀಣ ಪ್ರದೇಶದವರಾದ ಅವರಿಗೆ ಗ್ರಾಮೀಣ ಭಾರತದ ಬದುಕಿನ ಸ್ಪಷ್ಟ ಚಿತ್ರಣವಿದೆ. ಹದಿನಾರು ವರುಷದ ಹಿಂದೆ ಶುರುವಾದ ಸೆಲ್ಕೋ ಆರಂಭದಲ್ಲಿ ಒಂದು ಸಾವಿರ ಮನೆಗಳಿಗೆ ಸೌರ ವಿದ್ಯುತ್ ಘಟಕವನ್ನು ಅಳವಡಿಸಿದ್ದರು. ಪ್ರಕೃತ ಕರ್ನಾಟಕ, ಕೇರಳ, ಗುಜರಾತ್.. ರಾಜ್ಯಗಳಲ್ಲಿ ಒಂದೂಕಾಲು ಲಕ್ಷ ಮನೆಗಳನ್ನು, ಮನಗಳನ್ನು ಸೂರ್ಯನ ಬೆಳಕು ಬೆಳಗಿಸುತ್ತದೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಸೆಲ್ಕೋದ 'ಕ್ರಿಯಾತ್ಮಕ ಸಂಶೋಧನಾ ವಿಭಾಗ'ವು ಹಳ್ಳಿಗಳತ್ತ ಮುಖ ಮಾಡಿದೆ. ಪರಿಣಾಮವಾಗಿ ಸೌರ ಶಕ್ತಿಯಿಂದ ಶುದ್ಧೀಕರಿಸಿದ ಕುಡಿನೀರು, ಡ್ರೈಯರ್, ಸುಧಾರಿತ ಅಡುಗೆ ಒಲೆ, ಗೃಹ ಬಳಕೆಯ ಉತ್ಪನ್ನಗಳ ಬಳಕೆ. 'ನಾನು ಸಂಸ್ಥೆ ಕಟ್ಟಿರುವುದು ಹಣ ಮಾಡಿ ಶ್ರೀಮಂತನಾಗುವ ಉದ್ದೇಶದಲ್ಲಲ್ಲ. ಹಣ ಮಾಡಲು ಬೇಕಾದಷ್ಟು ದಾರಿಗಳಿಲ್ವಾ. ನೈಸರ್ಗಿಕ ಬೆಳಕನ್ನು ಬಳಸಿ ಬದುಕಿನ ಕತ್ತಲೆಯಿಂದ ಬಡವರನ್ನು ಹೊರತರುವುದೇ ನನ್ನ ಉದ್ದೇಶ' ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಹರೀಶ್ ಹಂದೆಯವರ ಮನದ ಮಾತು. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಕೋಟಿಗಳಲ್ಲಿ ಬದುಕನ್ನು ಅಳೆಯುವ' ಕಾಲಮಾನದ ಪ್ರಸ್ತುತ ಕಾಲಘಟ್ಟದಲ್ಲಿ ಹಂದೆಯವರ ಮಾತು ಕ್ಲೀಷೆಯಾಗಿ ಕಂಡರೆ ಅದಕ್ಕೆ ಅವರ ಮಾತು ಕಾರಣವಲ್ಲ, ಗ್ರಾಮೀಣ ಭಾರತವನ್ನು ಕಾಣುವ, ಓದುವ ನಮ್ಮ ಬೌದ್ಧಿಕ ದಾರಿದ್ರ್ಯವೇ ಕಾರಣವಾಗಬಹುದು. &lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-2317592601766706441?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/2317592601766706441/comments/default' title='Post Comments'/><link rel='replies' type='text/html' href='http://hasirumatu.blogspot.com/2011/10/blog-post_19.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/2317592601766706441'/><link rel='self' type='application/atom+xml' href='http://www.blogger.com/feeds/6868886347611481163/posts/default/2317592601766706441'/><link rel='alternate' type='text/html' href='http://hasirumatu.blogspot.com/2011/10/blog-post_19.html' title='ಚಿಣ್ಣರ ಓದಿಗೆ ಸೂರ್ಯಂಗೆ ಲಾಳಿಕೆ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-IXzIfBqUFRM/Tp78BaUL0kI/AAAAAAAABaI/5Z7K80ycVN0/s72-c/nelada_nadi_na.karanth.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-2026420813524918503</id><published>2011-10-10T08:53:00.001-07:00</published><updated>2011-10-10T08:55:54.010-07:00</updated><title type='text'>ಮಾಂಬಳದ ನೂರನೇ ಹೆಜ್ಜೆ</title><content type='html'>&lt;a href="http://2.bp.blogspot.com/-gv8RTQjMUJg/TpMVNGhMnrI/AAAAAAAABaA/Ojpi5Xsbmnw/s1600/3.jpg"&gt;&lt;img id="BLOGGER_PHOTO_ID_5661892471367179954" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://2.bp.blogspot.com/-gv8RTQjMUJg/TpMVNGhMnrI/AAAAAAAABaA/Ojpi5Xsbmnw/s320/3.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://2.bp.blogspot.com/-lJTUv_BJufg/TpMVMwnFXHI/AAAAAAAABZw/XhyC0cHlVtI/s1600/1.jpg"&gt;&lt;img id="BLOGGER_PHOTO_ID_5661892465486290034" style="DISPLAY: block; MARGIN: 0px auto 10px; WIDTH: 240px; CURSOR: hand; HEIGHT: 320px; TEXT-ALIGN: center" alt="" src="http://2.bp.blogspot.com/-lJTUv_BJufg/TpMVMwnFXHI/AAAAAAAABZw/XhyC0cHlVtI/s320/1.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://2.bp.blogspot.com/-6ekc_KGWEh4/TpMVNFqUfKI/AAAAAAAABZ4/AdyHezEoQEY/s1600/2.jpg"&gt;&lt;img id="BLOGGER_PHOTO_ID_5661892471137008802" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 195px; TEXT-ALIGN: center" alt="" src="http://2.bp.blogspot.com/-6ekc_KGWEh4/TpMVNFqUfKI/AAAAAAAABZ4/AdyHezEoQEY/s320/2.jpg" border="0" /&gt;&lt;/a&gt; ನೋಡ್ತಾ.. ನೋಡ್ತಾ ಇದ್ದಂತೆ ನೂರು ವಾರ ಕಳೆಯಿತು. ಇದು ಮಾಂಬಳ ಅಂಕಣದ ನೂರನೇ ಕಂತು. 22 ನವೆಂಬರ್ 2009ರಂದು ಅಂಕಣದ ಆರಂಭ. ದಿಗಂತದ ಮಂಗಳೂರಿನ ವರಿಷ್ಠರು ಅಂಕಣದ ಪ್ರಸ್ತಾಪ ಮುಂದಿಟ್ಟಾಗ ಅಂಜುತ್ತಂಜುತ್ತಲೇ ಒಪ್ಪಿಕೊಂಡಿದ್ದೆ. &lt;/div&gt;&lt;br /&gt;&lt;div&gt;&lt;br /&gt;ಅಂಕಣ ಆರಂಭವಾಯಿತು. ಒಂದು ಬರೆಹ ಕಳುಹಿಸಿದಾಕ್ಷಣ ಮತ್ತೊಂದರ ಹುಡುಕಾಟ. ಒಂದು ವಾರವೂ ಬರೆಹ ತಪ್ಪಬಾರದು ಎಂಬ ಬದ್ಧತೆ ಹುಸಿಯಾಗಲಿಲ್ಲ. ಮಾಂಬಳದ ಲೇಖನ ಓದಿ ಸಾಕಷ್ಟು ಮಂದಿ ದೂರವಾಣಿ, ಮಿಂಚಂಚೆ ಪ್ರತಿಕ್ರಿಯೆ ನೀಡಿದ್ದಾರೆ. ದಿಗಂತದ ಶಿವಮೊಗ್ಗ ಆವೃತ್ತಿ ಆರಂಭವಾದ ಮೇಲಂತೂ ಮಿಂಚಂಚೆಗಳ ಸಂಖ್ಯೆ ಇಮ್ಮಡಿ. ಇದು ಹೊಸದಿಗಂತದ ಜನಪ್ರಿಯತೆ.&lt;/div&gt;&lt;br /&gt;&lt;div&gt;&lt;br /&gt;ಕನ್ನಡದ ಬೇರೆ ಬೇರೆ ಪತ್ರಿಕೆಗಳಲ್ಲಿ ವಿವಿಧ, ವೈವಿಧ್ಯ ಅಂಕಣಗಳಿವೆ. ಕೃಷಿ/ಗ್ರಾಮೀಣ ಬರೆಹಗಳೂ ಅಚ್ಚಾಗುತ್ತಿವೆ. ಆದರೆ ಕೃಷಿಗೇ ಸೀಮಿತವಾದ, ಸಾಪ್ತಾಹಿಕ ಕೃಷಿ ಅಂಕಣ ಆರಂಭಿಸಿ ಮುಂದುವರಿಸುತ್ತಿರುವುದು ದಿಗಂತದ ಹೆಮ್ಮೆ. ಅವಕಾಶ ಕೊಟ್ಟ ದಿಗಂತದ ಸಂಪಾದಕರಿಗೆ, ಎಲ್ಲಾ ಉಪಸಂಪಾದಕರಿಗೆ, ಓದುಗರಿಗೆ ಅಭಿನಂದನೆಗಳು.&lt;/div&gt;&lt;br /&gt;&lt;div&gt;&lt;br /&gt;ಮಾಂಬಳ - ಎಂದರೇನು? ಅಂಕಣಾರಂಭಕ್ಕೆ ಬಹುತೇಕರ ಪ್ರಶ್ನೆ. ಇದು ಹಳ್ಳಿ ಬದುಕಿನಲ್ಲಿ ಮರೆಯಾದ, ಮರೆಯಾಗುತ್ತಿರುವ ರುಚಿ. ಧಾವಂತದ ಬದುಕಿನಲ್ಲಿ ಈ ರುಚಿ ಮರೀಚಿಕೆ. ಹಳ್ಳಿಯ ಹಿರಿಯ ಅಮ್ಮಂದಿರ ಕೈಚಳಕದಲ್ಲಿ ಅಲ್ಲೋ ಇಲ್ಲೋ ಮಾಂಬಳ ಸಿದ್ಧವಾಗುತ್ತಿದೆ. ವಾರವಾರವೂ ಅಂಕಣದಲ್ಲಿ ಮಾಂಬಳ ಕಾಣಿಸಿಕೊಂಡಾಗ ರುಚಿಗೊತ್ತಿದ್ದ ಹಲವರಿಗೆ ನೆನಪಾಗದೆ ಇರದು. &lt;/div&gt;&lt;br /&gt;&lt;div&gt;&lt;br /&gt;ಮಾಂಬಳ ಅಂದರೆ ಕಾಡುಮಾವಿನ ಹಣ್ಣಿನ ರಸದ ಘನ ರೂಪ. ಮಾಡುವ ವಿಧಾನ : ಕಾಡು ಮಾವಿನ ಹಣ್ಣನ್ನು ತೊಳೆದು, ರಸವನ್ನು ಹಿಂಡಿ, ಅದನ್ನು ಬಿಸಿಲಿನಲ್ಲಿ ಒಣಗಿಸುವುದು. ಗೆರಸೆಯ (ಭತ್ತ, ಧಾನ್ಯ ಗೇರುವ) ಮೇಲೆ ಹತ್ತಿ ವಸ್ತ್ರವನ್ನು ಹಾಸಿ ಅದರ ಮೇಲೆ ರಸ ಎರೆಯಬೇಕು. ಮರುದಿವಸ ಹಣ್ಣಿನ ರಸವನ್ನು ಒಣಗಿದ ರಸದ ಮೇಲೆ ಪುನಃ ಎರೆಯುವುದು. ಹೀಗೆ ಹದಿನೈದು ದಿವಸದ ಲೇಯರ್. ಬಿಸಿಲಿನ ಸ್ನಾನದೊಂದಿಗೆ ಹದವಾದ ಘನ ವಸ್ತುವೇ ಮಾಂಬಳ.&lt;/div&gt;&lt;br /&gt;&lt;div&gt;&lt;br /&gt;ಪ್ರತಿ ಸಲ ಎರೆಯುವಾಗಲೂ ರುಚಿಗೆ ಸ್ವಲ್ಪ ಉಪ್ಪು ಸೇರಿಸಿ. ಬಿಸಿಲಿನಲ್ಲಿ ಒಣಗಿದಷ್ಟೂ ತಾಳಿಕೆ ಹೆಚ್ಚು. ಕೊನೆಗೆ ಮಾಂಬಳವನ್ನು ಕಟ್ ಮಾಡಿ. ಪುನಃ ಐದಾರು ದಿವಸದ ಬಿಸಿಲಿನ ಸ್ನಾನ. ನಂತರ ರೋಲ್ ಮಾಡಿ ಭದ್ರವಾಗಿ ತೆಗೆದಿಡಿ. ರೋಲ್ ಮಾಡುವ ಹೊತ್ತಿಗೆ ಉಪ್ಪಿನ ಹುಡಿಯನ್ನು ತೆಳುವಾಗಿ ಲೇಪಿಸಲು ಮರೆಯದಿರಿ - ಎಂಬ ಅನುಭವ ಹಂಚಿಕೊಳ್ಳುತ್ತಾರೆ ಸಜಂಕಬೆಟ್ಟಿನ (ದ.ಕ.) ಶಾರದಾ ಶರ್ಮ. ಮಾವಿನ ರುಚಿ ಸಿಹಿ-ಹುಳಿಯನ್ನು ಹೊಂದಿಕೊಂಡು ಮಾಂಬಳದ ರುಚಿ.&lt;/div&gt;&lt;br /&gt;&lt;div&gt;&lt;br /&gt;ಹದಿನೈದು ಲೇಯರ್ನಲ್ಲಿ ಸಿದ್ಧಗೊಂಡ ಮಾಂಬಳವು ಅರ್ಧ ಇಂಚು ದಪ್ಪವಾಗಿರುತ್ತದೆ. ಸರಿಯಾದ ಬಿಸಿಲಿನ ಸ್ನಾನದೊಂದಿಗೆ ಸಿದ್ಧವಾದ ಮಾಂಬಳವು ಒಂದು ವರುಷವಾದರೂ ಕೆಡದು. ತಂಪು ಪೆಟ್ಟಿಗೆಯಲ್ಲಿಟ್ಟರೆ ಬಾಳ್ವಿಕೆ ಹೆಚ್ಚು. ಕಾಡು ಮಾವಿನ ಹಣ್ಣಿನ ರಸ ದಪ್ಪವಾದಷ್ಟು ಒಳ್ಳೆಯದು. ತೆಳುವಾಗಿದ್ದರೆ ಒಣಗುವುದಿಲ್ಲ. ಗುಣಮಟ್ಟವೂ ಸಿಗುವುದಿಲ್ಲ. ಹೈಬ್ರಿಡ್ ಮಾವಿನ ಹಣ್ಣು ಕಾಡು ಮಾವಿನಷ್ಟು ರಸ ಬಿಟ್ಟುಕೊಡದ ಕಾರಣ ಮಾಂಬಳಕ್ಕೆ ಅಷ್ಟಕ್ಕಷ್ಟೇ. &lt;/div&gt;&lt;br /&gt;&lt;div&gt;&lt;br /&gt;ಐವತ್ತು ವರುಷದ ಹಿಂದೆ ಸೊಸೈಟಿಗೆ ಅಡಿಕೆ ಹಾಕುವ ಮಂದಿ ತಂತಮ್ಮ ಮನೆಯಲ್ಲಿ ಮಾಡಿದ ಮಾಂಬಳವನ್ನು ತಂದು ಅಲ್ಲಿನ ಸಿಬ್ಬಂದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಹಳೆಯ ನೆನಪನ್ನು ಕೆದಕಿದರು ಸಜಂಕಬೆಟ್ಟು ಕೃಷ್ಣ ಶರ್ಮ. &lt;/div&gt;&lt;br /&gt;&lt;div&gt;&lt;br /&gt;ಶಾರದಾ ಶರ್ಮರು ಪ್ರತೀ ವರುಷ ಮಾಂಬಳ ಮಾಡುತ್ತಾರೆ. ಆಪ್ತೇಷ್ಟರಿಗೆ ಹಂಚುತ್ತಾರೆ. ಚಿಕ್ಕಚಿಕ್ಕ ಚೂರುಗಳನ್ನಾಗಿ ಮಾಡಿಟ್ಟುಕೊಂಡರೆ ಮಕ್ಕಳಿಗೆ ಚಾಕೊಲೆಟ್ನಂತೆ ಕೊಡಬಹುದು. ಮಕ್ಕಳು ಇಷ್ಟಪಡುತ್ತಾರೆ. ತೆಂಗಿನಕಾಯಿ ಹಾಕಿದ್ದು ಮತ್ತು ಹಾಕದೇ ಮಾಡುವ ಮಾಂಬಳದ ಗೊಜ್ಜು ಬಹಳ ರುಚಿ. ಬೆಳ್ತಿಗೆ ಅನ್ನಕ್ಕೆ ಒಳ್ಳೆಯ ಕಾಂಬಿನೇಶನ್. &lt;/div&gt;&lt;br /&gt;&lt;div&gt;&lt;br /&gt;ಕಾಡು ಮಾವಿನ ಹಣ್ಣಿನ ರಸದಿಂದ ಮಾಡಿದ ಕಾರಣ ಮಾಂಬಳ. ಹಲಸಿನ ಹಣ್ಣಿನದ್ದಾದರೆ ಅದು ಹಂಬಳ - ಎಂಬ ಹೊಸ ರುಚಿಯನ್ನು ಪರಿಚಯಿಸುತ್ತಾರೆ ಪಾಕತಜ್ಞೆ ದೈತೋಟದ ಜಯಕ್ಕ. &lt;/div&gt;&lt;br /&gt;&lt;div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-2026420813524918503?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/2026420813524918503/comments/default' title='Post Comments'/><link rel='replies' type='text/html' href='http://hasirumatu.blogspot.com/2011/10/blog-post_10.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/2026420813524918503'/><link rel='self' type='application/atom+xml' href='http://www.blogger.com/feeds/6868886347611481163/posts/default/2026420813524918503'/><link rel='alternate' type='text/html' href='http://hasirumatu.blogspot.com/2011/10/blog-post_10.html' title='ಮಾಂಬಳದ ನೂರನೇ ಹೆಜ್ಜೆ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-gv8RTQjMUJg/TpMVNGhMnrI/AAAAAAAABaA/Ojpi5Xsbmnw/s72-c/3.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-6994651540070654879</id><published>2011-10-04T00:41:00.001-07:00</published><updated>2011-10-04T00:42:58.763-07:00</updated><title type='text'>ನವರಾತ್ರಿಯ 'ಸುಂದರ'ನ ವೇಷ</title><content type='html'>&lt;a href="http://3.bp.blogspot.com/-WnNgqXRPE0c/Toq4yUad-CI/AAAAAAAABY4/fkS7sRcFGW0/s1600/suddi_coloum_122_sundara.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 217px;" src="http://3.bp.blogspot.com/-WnNgqXRPE0c/Toq4yUad-CI/AAAAAAAABY4/fkS7sRcFGW0/s320/suddi_coloum_122_sundara.jpg" border="0" alt="" id="BLOGGER_PHOTO_ID_5659539056357144610" /&gt;&lt;/a&gt;&lt;div&gt;ಸಂಜೆ ಆರರ ಸಮಯ. ಕಚೇರಿಯಲ್ಲಿದ್ದೆ. ಅಸಹ್ಯ ಉಡುಪಿನ 'ಪುರುಷ-ಪ್ರಕೃತಿ' ವೇಷಗಳ ಆಗಮನ. ಆಶ್ಲೀಲವಾದ ಮಾತುಗಳು. ಕಣ್ಣು ಮುಚ್ಚಿಕೊಳ್ಳುವ ವರ್ತನೆಗಳು. ವಾಕರಿಕೆ ತರುವ ಭಂಗಿಗಳು. ಐದು ರೂಪಾಯಿ ಕೈಗೆ ಕುಕ್ಕಿದೆ. ಟಾ ಟಾ ಮಾಡಿಕ್ಕೊಂಡು ಹೊರಟು ಹೋದುವು. ಇದು ನವರಾತ್ರಿ ವೇಷಗಳ ಸುಲಿಗೆಯ ಒಂದು ರೂಪ. &lt;/div&gt;&lt;div&gt;&lt;br /&gt;&lt;/div&gt;&lt;div&gt;'ನಿಮ್ಮ ಪುಣ್ಯ ಮಾರಾಯ್ರೆ. ಆ ವೇಷಗಳು ಮೈಮೇಲೆ ಬಿದ್ದು ಕಿಸೆಗೆ ಕೈಹಾಕಿ ದೋಚುತ್ತವೆ' ಎಂದು ನೆರೆಯವರು ಅಂದಾಗ 'ಆ ಪ್ರಾರಬ್ಧ ನನಗಾಗಲಿಲ್ಲ, ಬದುಕಿದೆ' ಎಂದು ಸಮಾಧಾನ ಪಟ್ಟುಕೊಂಡೆ. ನವರಾತ್ರಿಯಲ್ಲಿ ಪ್ರತ್ಯಕ್ಷವಾಗುವ 'ದೋಚುವ ಪ್ರವೃತ್ತಿಯ ವೇಷಗಳಿಗೆ ಕಡಿವಾಣ ಹಾಕುವವರಿಲ್ಲವೇ' ಎಂಬ ಮಾಮೂಲಿ 'ಒಣಭಾಷೆ'ಯಲ್ಲಿ ಪತ್ರಿಕೆಗಳ 'ಸಂಪಾದಕರಿಗೆ ಪತ್ರ' ವಿಭಾಗಕ್ಕೆ ಬರೆಯಬಹುದಿತ್ತು. ಪ್ರಯೋಜನ?&lt;/div&gt;&lt;div&gt;&lt;br /&gt;&lt;/div&gt;&lt;div&gt;ಈ ರೀತಿಯ ವೇಷಗಳ ಉದ್ದೇಶ ಹೊಟ್ಟೆಪಾಡು. ಸಮಯ ಕೊಲ್ಲುವ ಪ್ರಕ್ರಿಯೆ. ದೇವ-ದೇವತೆಯರ ವೇಷ ಹಾಕಿ ಅಸಹ್ಯ ಹುಟ್ಟಿಸುವ ವರ್ತನೆಗಳು ಎಷ್ಟು ಬೇಕು? ರಾಮ, ಕೃಷ್ಣ ವೇಷತೊಟ್ಟು ರಾಜಾರೋಷವಾಗಿ 'ಬೀಡಿ ಸೇದಿ ನಿರುಮ್ಮಳ'ವಾಗಿರುವವರು ಎಷ್ಟು ಬೇಕು? ಪುತ್ತೂರು ಪೇಟೆಯಲ್ಲಿ ಮೂರ್ನಾಲ್ಕು ದಿನಗಳಿಂದ ಮಹಿಷಾಸುರ, ಚಂಡ ಮುಂಡರ ಪ್ರವೇಶವಾಗಿದೆ! ಹುಲಿ, ಸಿಂಹ, ಕರಡಿಗಳು ಆರ್ಭಟಿಸುತ್ತಿವೆ! ಅವುಗಳಲ್ಲಿ ಕೆಲವು ಶಾಂತ, ಕೆಲವು ಘೋರ. ಇನ್ನೂ ಕೆಲವು ಭೀಭತ್ಸ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಇರಲಿ, ನವರಾತ್ರಿಯ ವೇಷ ಅಂದಾಗ ನನ್ನ ಹುಟ್ಟೂರಿನ ಸಮಾನ ಪ್ರಾಯದ ಸುಂದರ ನೆನಪಾಗುತ್ತಾನೆ. ನಾಲ್ಕನೇ ತರಗತಿಯ ತನಕ ಒಂದೇ ಅಧ್ಯಾಪಕರಲ್ಲಿ ಓದಿದವರು. ನಂತರ ಅವನು ಯಾಕೋ ಶಾಲೆಗೆ ಕೊಕ್. ಕೂಲಿ ಮಾಡಿ ಜೀವನ. ಅವನ ತಂದೆ ಮಾಂಕು. ನಮ್ಮಲ್ಲಿಗೆ ಆತ್ಮೀಯ. ಸೀಸನ್ನಿನಲ್ಲಿ ಕಾಡುಹಣ್ಣುಗಳನ್ನು ಎಲೆಯಲ್ಲಿ ಕಟ್ಟಿ ತಂದುಕೊಡುವಷ್ಟು, ಜೇನು ತುಪ್ಪವನ್ನು ಎಲೆಯ ದೊನ್ನೆಯಲ್ಲಿ ಹಿಡಿದು ತರುವಷ್ಟು ಆತ್ಮೀಯ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಮಾಂಕು ಮನೆಯಿಂದ ಹೊರಟರೆ ಸಾಕು, ಅವರನ್ನು ಕಾದು ಕುಳಿತುಕೊಳ್ಳುವ ಮಕ್ಕಳು ಅನೇಕ. ತೆಂಗಿನ ಹಸಿ ಮಡಲಿನಿಂದ ಗಾಳಿಪಟ, ಗಿಳಿಗಳನ್ನು ಸ್ಥಳದಲ್ಲೇ ತಯಾರು ಮಾಡಿ, ಡೆಮೋ ಕೊಟ್ಟು ಮಕ್ಕಳಿಗೆ ಫ್ರೀಯಾಗಿ ಹಂಚುತ್ತಿದ್ದರು. ದೊಡ್ಡ ಮರದಲ್ಲಿದ್ದ ಹಕ್ಕಿಗಳನ್ನೋ, ಹಣ್ಣನ್ನೋ ಹೊಡೆದುರುಳಿಸಲು ಸಲಕೆಯಿಂದ ಬಿಲ್ಲು-ಬಾಣಗಳನ್ನು ತಯಾರಿಸುತ್ತಿದ್ದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಸುಂದರ ಹಾಗಲ್ಲ. ಬಾಲ್ಯದಿಂದಲೇ ಕಲಾಪ್ರಿಯ. ಯಕ್ಷಗಾನದ ನಂಟೂ ಇತ್ತು. 'ಅವ ಸುಂದರನ ವೇಷ ಬತ್ತ್ಂಡ್  (ಸುಂದರ ವೇಷ ಪ್ರವೇಶವಾಯಿತು) ಎಂದು ಅವನ ಆಪ್ತರು ಮಲಗಿದ್ದವರನ್ನು ಎಬ್ಬಿಸುತ್ತಿದ್ದ ದೃಶ್ಯ ನೆನಪಾಗುತ್ತದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ದಿನಗಳು ಉರುಳುತ್ತಿತ್ತು. ನವರಾತ್ರಿ ಸಮಯ. 'ಇನಿ ಸುಂದರನ ಕೊರಗ ವೇಷ ಬರ್ಪುಂಡ್' (ಸುಂದರನ ಕೊರಗ ವೇಷ ಬರುತ್ತದೆ) ಮಕ್ಕಳಾಡಿಕೊಳ್ಳುತ್ತಿದ್ದರು. ಮಾಂಕು, ಸುಂದರ ಸನಿಹದ ಐದಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಳ್ಳೆಯ ಸಂಬಂಧ ಹೊಂದಿದ್ದರಿಂದಲೇ ಸುಂದರನ ಕೊರಗ ವೇಷಕ್ಕೆ ಅಷ್ಟೊಂದು ನಿರೀಕ್ಷೆ, ಜನಪ್ರಿಯತೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಅಂದು ಬೆಳಿಗ್ಗೆ ಸನಿಹದ ಪಯಸ್ವಿನಿ ನದಿಯಲ್ಲಿ ಮಿಂದು, ಶುಚಿರ್ಭೂತನಾಗಿ, ದೇವಾಲಯಕ್ಕೆ ಹೋಗಿ ಪ್ರಸಾದ ಸ್ವೀಕರಿಸಿದ ಬಳಿದ 'ಕೊರಗ ವೇಷಕ್ಕೆ ತಯಾರಿ' ಮಾಡುತ್ತಿದ್ದ. ಅವನ ಪಾಲಿಗೆ ಅದು ವೇಷವಲ್ಲ, ಹರಕೆ. ಅಲ್ಲಿರುವುದು ಭಯ-ಭಕ್ತಿ. ಮೈಯಲ್ಲೊಂದು ತುಂಡು ಬಟ್ಟೆ, ಕಾಯ ಪೂರ್ತಿ ಕೃಷ್ಣವರ್ಣ. ಶಿರದಲ್ಲೊಂದು ಪೂಗದ ಹಾಳೆಯ ಮುಟ್ಟಾಳೆ, ಅದರ ಎರಡೂ ಬದಿಗೆ ಹೂವಿನ ಗೊಂಚಲು, ಕೊರಳಲ್ಲಿ ಹೂವಿನ ಮಾಲೆ, ಕೈಯಲ್ಲೊಂದು ಕೊಳಲು, ಕಾಲಿಗೆ ಗೆಜ್ಜೆ.. ಇವಿಷ್ಟು ವೇಷದ ಪರಿಕರಗಳು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಆರಂಭದಲ್ಲಿ ದೇವಸ್ಥಾನದಲ್ಲಿ ಸೇವೆ. ನಂತರ ಆಪ್ತರ ಮನೆಗಳಿಗೆ ಭೇಟಿ. ಜೊತೆಗೆ ಮಾಂಕೂ ಇರುತ್ತಿದ್ದ. ಒಂದೈದು ನಿಮಿಷ ಕುಣಿದು, ಮನೆಯವರು ಕೊಟ್ಟ ಬಾಯಾರಿಕೆ-ತಿಂಡಿ ತಿನ್ನುತ್ತಾನೆ. ಜತೆಗೆ ಊರಿನ ಸುದ್ದಿಗಳ ವಿನಿಮಯ ಹಣ, ಭತ್ತ, ತರಕಾರಿಗಳನ್ನು ಚೀಲಕ್ಕೆ ಸೇರಿಸುತ್ತಿದ್ದಂತೆ ಸುಖ ದುಃಖ ವಿನಿಮಯ. ಮತ್ತೊಂದು ಮನೆಗೆ ಪ್ರಯಾಣ. ಹೀಗೆ ಸುಮಾರು ಐವತ್ತಕ್ಕೂ ಮಿಕ್ಕಿ ಮನೆಗಳ ಭೇಟಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಸುಂದರನ ವೇಷ ಬರುವಾಗ ನಮ್ಮ ನಗರದ ಮನೆಗಳಂತೆ ಯಾರೂ ಬಾಗಿಲು ಹಾಕುವುದಿಲ್ಲ. 'ಮನೆಯಲ್ಲಿ ಯಾರೂ ಇಲ್ಲ' ಅಂತ ಮಕ್ಕಳಲ್ಲಿ ಹೇಳಿಸುವುದಿಲ್ಲ. ನಾಣ್ಯವನ್ನು ಬಿಸಾಡುವುದಿಲ್ಲ. ಮುಕ್ತ ಸ್ವಾಗತ. ಒಂದು ವಾರದ ಕುಣಿತದ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ವೇಷ ಕಳಚಿ ಊರಿಗೆ ಮರಳಿದಲ್ಲಿಗೆ 'ಹರಕೆ' ಮುಗಿಯುತ್ತದೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ನಮ್ಮ ತಾತನ ಕಾಲದಿಂದಲೇ 'ಕೊರಗ ವೇಷದ ಹರಕೆ' ಇದೆ. ನನಗೆ ಪ್ರಾಯವಾಯಿತು. ಈಗ ನನ್ನ ಮಗ ಮಾಡ್ತಾನೆ. ಅವನ ನಂತರ ಯಾರೆಂಬುದು ಅವನೇ ನಿರ್ಧಾರ ಮಾಡ್ತಾನೆ' ಎಂದು ಇಳಿ ವಯಸ್ಸಿನ ಮಾಂಕು ಹೇಳಿದ್ದರು.&lt;/div&gt;&lt;div&gt;ಮಾಂಕು ಇದನ್ನೆಂದೂ ಹೊಟ್ಟೆಪಾಡಿನ ವೃತ್ತಿಯನ್ನಾಗಿ ಮಾಡಿಕೊಂಡಿಲ್ಲ. ನಂತರದ ದಿನಗಳಲ್ಲಿ ಸುಂದರ 'ಕರಡಿ, ಹುಲಿ' ಅಂತ ವೇಷಾಂತರವಾಗಿದ್ದ. ಆಗಲೂ 'ಸುಂದರನ ಕೊರಗ' ವೇಷದ ಬದಲಿಗೆ 'ಸುಂದರನ ಕರಡಿ' ಎಂದು ಜನರೇ ಹೆಸರನ್ನು ಬದಲಾಯಿಸಿದ್ದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಈಚೆಗೊಮ್ಮೆ ಸಿಕ್ಕಿದ್ದ. 'ನವರಾತ್ರಿ ಬಂತಲ್ವಾ ಮಾರಾಯ. ವೇಷ ಇಲ್ವಾ' ಕೇಳಿದೆ. 'ತಂದೆಯವರ ನೆನಪಿಗಾಗಿ ಒಂದು ದಿವಸ ಕೊರಗ ವೇಷ ಹಾಕ್ತೇನೆ' ಎಂದಿದ್ದ. ನಂತರ ಹೊಟ್ಟೆಪಾಡಿಗಾಗಿ ಕರಡಿಯನ್ನು ಆವಾಹಿಸಿಕೊಳ್ಳುತ್ತಾ ಪುತ್ತೂರಿಗೂ ಬರುವುದುಂಟಂತೆ. ಅವನ ವೇಷವನ್ನು ನೋಡಲು ಕಾಯುತ್ತಿದ್ದೇನೆ! &lt;/div&gt;&lt;div&gt;&lt;br /&gt;&lt;/div&gt;&lt;div&gt;ಸುಂದರನಂತೆ ಮತ್ತೂ ಒಂದಿಬ್ಬರು ಹಿರಿಯರು ಕೊರಗ ವೇಷ ಧರಿಸುತ್ತಿದ್ದರು. ಹರಕೆಯ ಭಯ-ಭಕ್ತಿಯ ಹಿನ್ನೆಲೆಯಲ್ಲಿ ಇವು ರೂಪುಗೊಳ್ಳುತ್ತವೆ. ಇದರಲ್ಲಿ ಆರಾಧನೆಯ ಉದ್ದೇಶವಿದೆ. ಸಾಮಾಜಿಕವಾದ ಸ್ಪಂದನವಿದೆ. ಯಾರೂ ಕೂಡಾ ಜಾತಿ ಎತ್ತಿ ಮಾತನಾಡಿದ್ದನ್ನು ನಾನು ನೋಡಿಲ್ಲ. ಗೇಲಿ ಮಾಡಿದ್ದಿಲ್ಲ. ಬದುಕಿನ ಪಥದಲ್ಲಿ ಹಾದುಹೋಗುವ ಇಂತಹ ಕ್ಷಣಗಳನ್ನು ಪ್ರಶ್ನಿಸುವ, ಪೋಸ್ಟ್ಮಾರ್ಟಂ ಮಾಡುವ, ಅಡ್ಡಮಾತುಗಳಿಂದ ವಿಮರ್ಶಿಸುವ ಪ್ರವೃತ್ತಿ ಎಲ್ಲಿಂದ ಆರಂಭವಾಯಿತೋ; ಅಲ್ಲಿಂದ ವೇಷಗಳ, ಬದುಕಿನ ಅರ್ಥಗಳಿಗೆ ಕ್ಷೀಣನೆ. ಇದನ್ನೇ 'ಬೌದ್ಧಿಕ ಅಭಿವೃದ್ಧಿ' ಎಂದು ನಂಬಿದ್ದೇವೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಈಗಿನ ಸ್ಥಿತಿಗೆ ಅಂದಿನ ಬದುಕನ್ನು ಸಮೀಕರಿಸೋಣ. ಯಾವುದೇ ವೇಷ ತೊಡಿ. ಅಲ್ಲೆಲ್ಲಾ ಜಾತಿ, ಧರ್ಮದ ಲೇಪ ಅಂಟಿಕೊಳ್ಳುತ್ತದೆ. ರಾಜಕೀಯ ಸ್ಪರ್ಶವಿರುವ ಮಂದಿಯ ಪ್ರವೇಶವಾಗುತ್ತದೆ. ದಿಢೀರ್ ಸಮಾಜ ಸುಧಾರಕರು ಸೃಷ್ಟಿಯಾಗುತ್ತಾರೆ. 'ಜಾತಿ ನಿಂದನೆ, ವ್ಯಕ್ತಿ ನಿಂದನೆ' ಎನ್ನುವ ಹೊಸ ಅವತಾರದ ಆರೋಪಗಳು ರಾಚುತ್ತವೆ. ಇವುಗಳ ಮಧ್ಯೆ ನಿಜವಾದ 'ನವರಾತ್ರಿ ವೇಷ'ದ ಹಿಂದಿನ ಭಾವನೆಗಳು, ಭಕ್ತಿಗಳು ನುಣುಚಿಹೋಗುತ್ತವೆ. ಇದಕ್ಕೆ ಕಾಲದ ಬದಲಾವಣೆ ಎನ್ನಬೇಕೋ, ಕಾಲವೇ ನಮ್ಮನ್ನು ಬದಲಿಸಿತು ಎಂದು ನಂಬೋಣವೋ?&lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-6994651540070654879?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/6994651540070654879/comments/default' title='Post Comments'/><link rel='replies' type='text/html' href='http://hasirumatu.blogspot.com/2011/10/blog-post_04.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/6994651540070654879'/><link rel='self' type='application/atom+xml' href='http://www.blogger.com/feeds/6868886347611481163/posts/default/6994651540070654879'/><link rel='alternate' type='text/html' href='http://hasirumatu.blogspot.com/2011/10/blog-post_04.html' title='ನವರಾತ್ರಿಯ &apos;ಸುಂದರ&apos;ನ ವೇಷ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-WnNgqXRPE0c/Toq4yUad-CI/AAAAAAAABY4/fkS7sRcFGW0/s72-c/suddi_coloum_122_sundara.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-7832640428494183563</id><published>2011-10-03T10:16:00.001-07:00</published><updated>2011-10-03T10:18:55.866-07:00</updated><title type='text'>ಇಲ್ಲಿ ತರಕಾರಿ, ಹವಾಯ್ಯಲ್ಲಿ 'ಕಳೆ'!</title><content type='html'>&lt;a href="http://3.bp.blogspot.com/-JnPcQKaAGes/TonuBs8tryI/AAAAAAAABYw/WXrfEU-fmps/s1600/mambala_99_hawai_2.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 215px;" src="http://3.bp.blogspot.com/-JnPcQKaAGes/TonuBs8tryI/AAAAAAAABYw/WXrfEU-fmps/s320/mambala_99_hawai_2.jpg" border="0" alt="" id="BLOGGER_PHOTO_ID_5659316119780831010" /&gt;&lt;/a&gt;&lt;div&gt;ಕರಾವಳಿಯ ಅಡುಗೆಗಳಲ್ಲಿ ತೊಂಡೆಕಾಯಿ ವ್ಯಾಪಕ. ಗೇರುಬೀಜ ಸೇರಿಸಿದ ಅದರ ಪಲ್ಯ, ಕಾಯಿಹುಳಿ, ಎಳೆಯದ್ದರ ಉಪ್ಪಿನಕಾಯಿ.. ಹೀಗೆ ಹಲವು. ತೊಂಡೆಯನ್ನೇ ಕೃಷಿ ಮಾಡುವ ಕೃಷಿಕರೂ ಧಾರಾಳ. ಬೇಡಿಕೆ, ಮಾರುಕಟ್ಟೆಯೂ ಚೆನ್ನಗಿದೆ. ಇದು ಕನ್ನಾಡಿನ ಕತೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅತ್ತ ಹವಾಯ್ಯಲ್ಲಿ ತೊಂಡೆಕಾಯಿ ಕಳೆ! ಅದನ್ನು ಕಂಡರೆ ಸಾಕು, ಯಾಕೋ ಅಲರ್ಜಿ! ರೌಂಡ್ಅಪ್ ಎಂಬ ವಿಷವನ್ನು ಸಿಂಪಡಿಸಿ ಸಮೂಲ ನಾಶಮಾಡುತ್ತಾರೆ. 'ಅದು ತಿನ್ನಲು ಬರುತ್ತದೆ' ಎಂದು ಗೊತ್ತಿಲ್ಲ. ಮೂರ್ನಾಲ್ಕು ತಿಂಗಳ ಹಿಂದೆ ಕರಾವಳಿಗೆ ಬಂದಿದ್ದ ಹವಾಯಿಯ ಹಣ್ಣು ಕೃಷಿಕ ಕೆನ್ಲವ್ ತೊಂಡೆಯ ಖಾದ್ಯವನ್ನು ಸವಿದು, 'ನಮ್ಮೂರಲ್ಲಿ ಇದನ್ನು ನಾಶ ಮಾಡದಂತೆ ಕೃಷಿಕರಿಗೆ ಹೇಳುತ್ತೇನೆ' ಎಂದಿದ್ದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಈಚೆಗೆ ಹಿರಿಯ ಪತ್ರಕರ್ತ 'ಶ್ರೀ' ಪಡ್ರೆಯವರು ಹವಾಯಿ ದ್ವೀಪ ಸಮೂಹವನ್ನು ಸಂದರ್ಶಿಸಿದ್ದರು. ಅಲ್ಲಿನ ಹಣ್ಣು ಬೆಳೆಗಾರರ ಸಂಘವು ತಮ್ಮ ವಾರ್ಷಿಕ ಸಮಾವೇಶಕ್ಕೆ ಪಡ್ರೆಯವರನ್ನು ಕರೆಸಿ ದಿಕ್ಸೂಚಿ ಭಾಷಣ ಮಾಡಿಸಿತ್ತು. ಭಾರತದ ಹಣ್ಣುಗಳ ಪರಿಚಯ, ಮೌಲ್ಯವರ್ಧನೆಯತ್ತ ಬೆಳಕು. 'ಮುಂದಿನ ಸಮಾವೇಶಕ್ಕೆ ನೀವು ಕರೆಸಿಕೊಳ್ಳುವುದಿದ್ದರೆ, ಅದಕ್ಕಿಂತ ಮುಂಚೆ ನಿಮ್ಮ ಊಟದ ಬಟ್ಟಲಿಗೆ ತೊಂಡೆಕಾಯಿ ಬರಲಿ' ಎಂದು ಹಾರೈಸಿದ್ದರಂತೆ! ಅವರ ಪ್ರವಾಸ ಅನುಭವದ ಕೆಲವು 'ಝಲಕ್' ಇಲ್ಲಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಹವಾಯ್ಯಲ್ಲಿ ಅರ್ಧ ಎಕರೆಯಿಂದ ಐದು ಎಕರೆ ತನಕ ಕೃಷಿ ಭೂಮಿ ಹೊಂದಿದ ಕೃಷಿಕರಿದ್ದಾರೆ. ಬಹುತೇಕರ ಕೃಷಿ ಹಣ್ಣು. ಕೃಷಿಕರೇ ವ್ಯಾಪಾರಿಗಳು. ಫಾರ್ಮರ್ಸ್ ಮಾರ್ಕೆಟ್ನಲ್ಲಿ ವ್ಯಾಪಾರ ಮಾಡುವ ವಸ್ತುಗಳಿಗೆ ಧಾರಣೆಯನ್ನು ಬೆಳೆದವರೇ ನಿಗದಿ ಮಾಡುತ್ತಾರೆ. &lt;/div&gt;&lt;div&gt;ಹಣ್ಣುಗಳ ವೈವಿಧ್ಯವೇ ಹವಾಯಿಗಳ ಬಂಡವಾಳ. ಹವಾಮಾನ ವ್ಯತ್ಯಾಸದಿಂದಾಗಿ ಒಂದೇ ದೇಶದಲ್ಲಿ ಬೇರೆ ಬೇರೆ ನಮೂನೆಯ ಭೌಗೋಳಿಕ ಸ್ಥಿತಿ. ಹಾಗಾಗಿ ವರುಷದ ಉದ್ದಕ್ಕೂ ವೈವಿಧ್ಯದ  ಹಣ್ಣುಗಳು ಲಭ್ಯ. ಬೆಳೆಯುವಷ್ಟು ಪ್ರಮಾಣದಲ್ಲಿ ಮೌಲ್ಯವರ್ಧನೆ ಆಗುತ್ತಿಲ್ಲ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಚಿಕ್ಕ ಚಿಕ್ಕ ಯಂತ್ರಗಳ ಬಳಕೆ ಹೆಚ್ಚು. ಹಣ್ಣುಗಳನ್ನು, ಸಾಮಗ್ರಿಗಳನ್ನು ಅತ್ತಿತ್ತ ಒಯ್ಯಲು ತಲೆಹೊರೆ ಬದಲಿಗೆ ಮಡಚು ಕೈಗಾಡಿಗಳು. ಹಣ್ಣು ಕೊಯ್ಯಲು ಉದ್ದನೆಯ ಕೊಕ್ಕೆ. ಅದು ಹಣ್ಣನ್ನು ಕೊಯಿದು, ಅಲ್ಲೇ ಹಿಡಿದಿಟ್ಟುಕೊಳ್ಳುತ್ತದೆ. ಕೆಳಗೆ ಬಿದ್ದು ಹಾಳಾಗದು.  &lt;/div&gt;&lt;div&gt;'ನಾನು ವಿಮಾನ ಇಳಿಯುತ್ತಿದ್ದಂತೆಯೇ ನಿಲ್ದಾಣದ ಸುತ್ತ ತೆಂಗಿನಮರಗಳನ್ನು ನೋಡಿದೆ' ಎನ್ನುತ್ತಾರೆ ಪಡ್ರೆ. ತೆಂಗಿನಮರಗಳ ಸಾಕಣೆ ಅಲಂಕಾರಿಕವೂ ಹೌದು, ಕೃಷಿಯೂ ಹೌದು. ವಸತಿಗೃಹಗಳಲ್ಲಿ ಲೋಶನ್, ಸಾಬೂನು, ಎಣ್ಣೆ.. ಹೀಗೆ ಹಲಸು ತೆಂಗಿನ ಉತ್ಪನ್ನಗಳು. ತೆಂಗಿನ ಕಾಯಿಯ ಸಿಪ್ಪೆ ತೆಗೆಯಲು ಅಲ್ಲಿಯವರಿಗೆ ಗೊತ್ತಿಲ್ಲ! ನಮ್ಮೂರಿನ ತೆಂಗಿನ ಸುಲಿ ಸಾಧನ ಹವಾಯ್ಯಲ್ಲಿ ಕ್ಲಿಕ್ ಆಗಬಹುದೋ ಏನೋ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಗೋಸಂಪಿಗೆ ಹೂವು ಪ್ರತಿಷ್ಠೆಯ ದ್ಯೋತಕ. ಕಿವಿಯಲ್ಲಿ ಹೂವನ್ನಿಟ್ಟುಕೊಳ್ಳುವುದು, ಮಾಲೆ ಧರಿಸಿಕೊಳ್ಳುವುದು, ಹೂವಿನಂತಹ ರಚನೆಯ ಕಿವಿ ಆಭರಣ..ಗಳು ಜನಪ್ರಿಯ. ಅದನ್ನು ಬೆಳೆಯುವುದು, ಗಿಡಗಳನ್ನು ಹಂಚುವುದು ಪ್ರೀತಿ. ಹೂವನ್ನು ಬಲಕಿವಿಯಲ್ಲಿಟ್ಟರೆ ಅವಿವಾಹಿತೆ, ಎಡಕಿವಿಯಲ್ಲಿಟ್ಟರೆ ವಿವಾಹಿತೆ ಎಂಬರ್ಥವೂ ಇದೆಯಂತೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ನಮ್ಮೂರಿನಲ್ಲಿದ್ದಂತೆ 'ಆಸ್ತಿ ಮಾರಾಟಕ್ಕಿದೆ' ಎಂಬ ಫಲಕಗಳು ಕಾಣಸಿಗುತ್ತವೆ! ಭೂಮಿಯ ಬೆಲೆ ಏರುತ್ತಿದೆ! ಕಾರ್ಮಿಕ ಸಮಸ್ಯೆ ಮತ್ತು ರೋಗಬಾಧೆಯಿಂದಾಗಿ ಮುಖ್ಯ ಆರ್ಥಿಕ ಉತ್ಪನ್ನ ಕಾಫಿಗೆ ಕುತ್ತು. 'ವೈವಿಧ್ಯತೆಯಿಲ್ಲದೆ ಬದುಕಿಲ್ಲ' ಎಂದರಿತ ಹಣ್ಣು ಕೃಷಿಕ ಕೆನ್ಲವ್, ಕೃಷಿಕರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕಾಫಿಯನ್ನು ಮಾತ್ರ ನೆಚ್ಚಿಕೊಂಡರೆ ಸಾಲದು, ಜತೆಗೆ ವರ್ಷಪೂರ್ತಿ ಸಿಗುವ ಹಣ್ಣುಗಳ ಕೃಷಿಯತ್ತ ಕೃಷಿಕ ಒಲವನ್ನು ಪರಿವರ್ತಿಸಿದ ಸಾಹಸಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಒಂದು ತೆಂಗಿನ ಮರವೇರಿ ಕಾಯಿ ಕೊಯ್ಯಲು, ಮರವನ್ನು ಟ್ರಿಂ ಮಾಡಲು ಒಬ್ಬನಿಗೆ ಗಂಟೆಗೆ ಹತ್ತು ಡಾಲರ್ ಸಂಬಳ. ದಿವಸಕ್ಕೆ ನೂರು ಡಾಲರ್ ಸಂಪಾದನೆ ಮಾಡುವ ತಜ್ಞರೂ ಇದ್ದಾರೆ. ಪ್ರವಾಸಿಗರಿಗೆ ಬೇಕಾದಂತೆ ಆಹಾರ ಉದ್ಯಮ ಅಭಿವೃದ್ಧಿಯಾಗಿದೆ. ಮನೆಮನೆಗಳಲ್ಲಿ ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗುತ್ತಿವೆ. ಕೆನ್ಲವ್ ದಂಪತಿಗಳು ನೂರೈವತ್ತಕ್ಕೂ ಮಿಕ್ಕಿ ಉತ್ಪನ್ನಗಳನ್ನು ಸಿದ್ಧಪಡಿಸುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ವಿಶ್ರಾಂತ ಜೀವನವನ್ನು ಕಳೆಯಲು ಬರುವವರ ಸಂಖ್ಯೆ ಹೆಚ್ಚು. ಹಾಗಾಗಿ ಪ್ರವಾಸೋದ್ಯಮ ದೊಡ್ಡ ರೀತಿಯಲ್ಲಿ ಬೆಳೆದಿದೆ, ಬೆಳೆಯುತ್ತಿದೆ. ನೈಸರ್ಗಿಕ ಸಂಪತ್ತನ್ನು ಸಮರ್ಥವಾಗಿ ಬಳಸಿಕೊಂಡ ದೇಶವದು. ಅಗ್ನಿಪರ್ವತ ಕಂಡರೆ ಬೆಚ್ಚಿ ಬೀಳುವುದಿಲ್ಲ. ಅದು ಅವರಿಗೆ ಸಹ ಜೀವಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಆಸಕ್ತರಿಗೆ ಜಾಲತಾಣ : www.hawaiitropicalfruitgrowers.org,      www.hawaiifruit.net&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-7832640428494183563?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/7832640428494183563/comments/default' title='Post Comments'/><link rel='replies' type='text/html' href='http://hasirumatu.blogspot.com/2011/10/blog-post_03.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/7832640428494183563'/><link rel='self' type='application/atom+xml' href='http://www.blogger.com/feeds/6868886347611481163/posts/default/7832640428494183563'/><link rel='alternate' type='text/html' href='http://hasirumatu.blogspot.com/2011/10/blog-post_03.html' title='ಇಲ್ಲಿ ತರಕಾರಿ, ಹವಾಯ್ಯಲ್ಲಿ &apos;ಕಳೆ&apos;!'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-JnPcQKaAGes/TonuBs8tryI/AAAAAAAABYw/WXrfEU-fmps/s72-c/mambala_99_hawai_2.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-6570584719185761632</id><published>2011-10-01T09:13:00.001-07:00</published><updated>2011-10-01T09:14:05.320-07:00</updated><title type='text'>ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ</title><content type='html'>&lt;a href="http://3.bp.blogspot.com/-sC8LP3cLp_k/Toc8MpZ7a6I/AAAAAAAABYo/lchVNT4eOps/s1600/blog_final.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 214px;" src="http://3.bp.blogspot.com/-sC8LP3cLp_k/Toc8MpZ7a6I/AAAAAAAABYo/lchVNT4eOps/s320/blog_final.jpg" border="0" alt="" id="BLOGGER_PHOTO_ID_5658557644785019810" /&gt;&lt;/a&gt;&lt;div&gt;ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ನೀಡುತ್ತಿರುವ ರಾಜ್ಯಮಟ್ಟದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಜಿ. ಗಣಪತಿ ಭಟ್ ಹಾಗೂ ಲೀಲಾ ನಾ. ಕೌಜಗೇರಿ ಅವರು  ಆಯ್ಕೆಯಾಗಿದ್ದಾರೆ. ಕನ್ನಡದಲ್ಲಿ ಅರ್ಥಪೂರ್ಣ ಕೃಷಿಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಕೇಂದ್ರ ಕಳೆದ ಹತ್ತು ವರ್ಷಗಳಿಂದ ಈ ಪ್ರಶಸ್ತಿ ನೀಡುತ್ತಿದೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ರಾಮನಗರ ಜಿಲ್ಲೆ, ಕನಕಪುರ ತಾಲೂಕಿನ ಹಾರೋಹಳ್ಳಿಯ ಕೃಷಿಕ ಜಿ. ಗಣಪತಿ ಭಟ್ ಬರೆದ 'ತೋಟಗಾರಿಕೆಯ ಕುರಿಯನ್ ಡಾ. ಮರಿಗೌಡ' (ಅಡಿಕೆಪತ್ರಿಕೆ, ಏಪ್ರಿಲ್ 2011) ಹಾಗೂ ಬೆಳಗಾವಿಯ ಗೋಕಾಕ್ನಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿರುವ ಲೀಲಾ ನಾ. ಕೌಜಗೇರಿ ಬರೆದ 'ಅಜ್ಜಿಯೇ ಮಾರ್ಕೆಟಿಂಗ್ ಮ್ಯಾನೇಜರ್' (ಅಡಿಕೆ ಪತ್ರಿಕೆ, ನವೆಂಬರ್ 2010) ಲೇಖನಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಗಣಪತಿ ಭಟ್ ಹಾಗೂ ಲೀಲಾ ಕೌಜಗೇರಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಪ್ರಶಸ್ತಿ ಐದು ಸಾವಿರ ರೂಪಾಯಿ ನಗದು ಪುರಸ್ಕಾರ, ಪರಿಸರ ಶಿಲ್ಪ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 13, 2011ರಂದು ಧಾರವಾಡ ಸಮೀಪದ ದಡ್ಡಿಕಮಲಾಪುರ ಗ್ರಾಮದಲ್ಲಿರುವ 'ಸುಮನ ಸಂಗಮ' ಕಾಡುತೋಟದಲ್ಲಿ ನಡೆಯಲಿದೆ. &lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-6570584719185761632?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/6570584719185761632/comments/default' title='Post Comments'/><link rel='replies' type='text/html' href='http://hasirumatu.blogspot.com/2011/10/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/6570584719185761632'/><link rel='self' type='application/atom+xml' href='http://www.blogger.com/feeds/6868886347611481163/posts/default/6570584719185761632'/><link rel='alternate' type='text/html' href='http://hasirumatu.blogspot.com/2011/10/blog-post.html' title='ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-sC8LP3cLp_k/Toc8MpZ7a6I/AAAAAAAABYo/lchVNT4eOps/s72-c/blog_final.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-8709478859239441559</id><published>2011-09-29T07:10:00.001-07:00</published><updated>2011-09-29T07:12:17.180-07:00</updated><title type='text'>ಕೃಷಿಕನಿಂದ ಕೃಷಿಕರಿಗಾಗಿ..ಅಡಿಕೆ ಸಾಬೂನು</title><content type='html'>&lt;a href="http://4.bp.blogspot.com/-yaiZNhKvXxo/ToR8YEIF_GI/AAAAAAAABYg/Jj_XMMKOtAg/s1600/02_banaje+ishwara+bhat.jpg"&gt;&lt;img id="BLOGGER_PHOTO_ID_5657783784750578786" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://4.bp.blogspot.com/-yaiZNhKvXxo/ToR8YEIF_GI/AAAAAAAABYg/Jj_XMMKOtAg/s320/02_banaje%2Bishwara%2Bbhat.jpg" border="0" /&gt;&lt;/a&gt; &lt;br /&gt;&lt;div&gt;&lt;a href="http://3.bp.blogspot.com/-TF3OQAGFv0w/ToR8X3rxdvI/AAAAAAAABYY/O5Q8qKFPHPc/s1600/1_adike+soap.jpg"&gt;&lt;img id="BLOGGER_PHOTO_ID_5657783781410567922" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 243px; TEXT-ALIGN: center" alt="" src="http://3.bp.blogspot.com/-TF3OQAGFv0w/ToR8X3rxdvI/AAAAAAAABYY/O5Q8qKFPHPc/s320/1_adike%2Bsoap.jpg" border="0" /&gt;&lt;/a&gt; ಕೃಷಿಕ ಬದನಾಜೆ ಶಂಕರ ಭಟ್ ಕೃಷಿ ಸಂಶೋಧಕ. ಅಡಿಕೆಯ ಪರ್ಯಾಯ ಉತ್ಪನ್ನಗಳ ಕುರಿತು ಎರಡು ದಶಕಗಳ ಸಂಶೋಧನೆ. ಅಡಿಕೆಯ (ಪೂಗ) ಸಾಬೂನು ಈಚೆಗಿನ ಯಶಸ್ವೀ ಉತ್ಪನ್ನ.&lt;/div&gt;&lt;br /&gt;&lt;div&gt;&lt;br /&gt;ಶಿರಸಿಯ ಬಾಲಚಂದ್ರ ಹೆಗಡೆ ಸಾಯಿಮನೆಯವರು ಮಂಗಳೂರಿನ ಕ್ಯಾಂಪ್ಕೋದಲ್ಲಿ ಪ್ರದರ್ಶಿಸಿದ ಚೀನಾ ನಿರ್ಮಿತ ಅಡಿಕೆ ಸಾಬೂನನ್ನು ವೀಕ್ಷಿಸಿದ ಮೇಲೆ, ಬದನಾಜೆಯವರ ಮನದೊಳಗಿದ್ದ ಸಾಬೂನೂ ಫಾರ್ಮುಲಾಕ್ಕೆ ಮರುಜೀವ. &lt;/div&gt;&lt;br /&gt;&lt;div&gt;&lt;br /&gt;ಕಾಸರಗೋಡು ಜಿಲ್ಲೆಯಲ್ಲಿ ಸಾಬೂನು ಫ್ಯಾಕ್ಟರಿ ಹೊಂದಿದ್ದ ಏತಡ್ಕ ಶ್ರೀಧರ ಭಟ್ಟರ ಫ್ಯಾಕ್ಟರಿಯಲ್ಲಿ ಮೊದಲ ಪ್ರಯೋಗಕ್ಕೆ ನಾಂದಿ. ಅಡಿಕೆ ಸಾರದೊಂದಿಗೆ ಇತರ ಕಚ್ಚಾವಸ್ತುಗಳ ಪೂರೈಕೆ. ಮೊದಲು ಉತ್ಪನ್ನ ಬಾರ್ ಸೋಪು. ಚೊಚ್ಚಲ ಯತ್ನದಲ್ಲೇ ನಿರೀಕ್ಷೆಯ ಯಶ. ಗುಣಮಟ್ಟ ಪ್ರಾಪ್ತಿ. ಸಮಾನ ಮನಸ್ಕ ಆಪ್ತೇಷ್ಟರಿಗೆ ಸಾಬೂನು ನೀಡಿ ಅಭಿಪ್ರಾಯ ಸಂಗ್ರಹಿಸಿದರು. &lt;/div&gt;&lt;br /&gt;&lt;div&gt;&lt;br /&gt;ಮುಂದಿನ ಹಂತ ಸ್ನಾನದ ಸಾಬೂನು ತಯಾರಿ. ಮಂಗಳೂರು ಯೆಯ್ಯಾಡಿಯ ಅಶೋಕ ಆಗ್ರೋ ಇಂಡಸ್ಟ್ರೀಸ್ ಮಾಲಿಕರಾದ ಗೋಪಿನಾಥ ಮಲ್ಯರೊಡನೆ ಮಾತುಕತೆ. ಫಾರ್ಮುಲಾ ನೀಡಿಕೆ. ತುಳಸಿ, ಮಲ್ಲಿಗೆ, ಗುಲಾಬಿ, ನಿಂಬೆ ಮತ್ತು ಹಣ್ಣಿನ ಪರಿಮಳವಿರುವ ಐದು ಪರಿಮಳಗಳ ಸಾಬೂನು ತಯಾರಾಯಿತು. &lt;/div&gt;&lt;br /&gt;&lt;div&gt;&lt;br /&gt;ಫೀಡ್ಬ್ಯಾಕ್ ಪಡೆಯಲು ಸಾಬೂನನ್ನು ಹಂಚಿದರು. ಪರಿಚಿತ ಡಾಕ್ಟರ್ಗಳಿಗೆ ನೀಡಿದರು. 'ಏನಿಲ್ಲವೆಂದರೂ ಮೂರು ಸಾವಿರ ಸಾಬೂನು ನೀಡಿರಬಹುದು' ಎನ್ನುತ್ತಾರೆ ಭಟ್. ಗುಣಮಟ್ಟ, ಬಣ್ಣ, ಪರಿಮಳ ಎಲ್ಲರಿಗೂ ಮೆಚ್ಚುಗೆಯಾಯಿತು. ಮಾರುಕಟ್ಟೆ ಮಾಡುವತೆ ವಿನಂತಿಸಿದವರೇ ಅಧಿಕ. ಸಾಬೂನಿನಲ್ಲಿ ಶುದ್ಧ ತೆಂಗಿನೆಣ್ಣೆಯ ಬಳಕೆ ಮತ್ತು ಕೃತಕ ಪರಿಮಳವಿಲ್ಲ.&lt;/div&gt;&lt;br /&gt;&lt;div&gt;&lt;br /&gt;ಶಂಕರ ಭಟ್ಟರ ಮಗಳು-ಅಳಿಯ ಬಿ.ಸಿ.ರೋಡಿನಲ್ಲಿದ್ದಾರೆ. ಮಗಳು ಡಾ. ಸ್ಮಿತಾ ಆಯುರ್ವೇದ ವೈದ್ಯೆ. ಅಳಿಯ ಮಕ್ಕಳ ತಜ್ಞ ಡಾ.ಮಹೇಶ್. ಇವರಿಂದ ಸಾಬೂನು ಮಾರುಕಟ್ಟೆ ಮಾಡಲು ಒತ್ತಾಸೆ. ಸಾಬೂನಿಗೆ 'ಪೂಗ ಸಿಂಗಾರ್' ಎಂಬ ನಾಮಕರಣ. ಉದ್ಯಮ ಮಾಡುವ ಉಮೇದು ನನಗಿಲ್ಲ. ಅಡಿಕೆಯ ಗುಣ ಎಲ್ಲರಿಗೂ ಗೊತ್ತಾಗಲಿ ಎಂಬುದು ಮುಖ್ಯ ಉದ್ದೇಶ ಎನ್ನುತ್ತಾರೆ.&lt;/div&gt;&lt;br /&gt;&lt;div&gt;&lt;br /&gt;‘ನಾನು ಗ್ಲಿಸರಿನ್ ಸಾಬೂನು ಬಳಸುತ್ತಿದ್ದೆ. ಈಚೆಗೆ ಅಡಿಕೆ ಸಾಬೂನು ಬಳಸಲು ಆರಂಭಿಸಿದೆ. ಗ್ಲಿಸರಿನ್ ಸಾಬೂನು ಸ್ನಾನದ ನಂತರ ಏನು ಮುದ ನೀಡುತ್ತದೋ, ಅದನ್ನೇ ಈ ಸಾಬೂನೂ ಕೊಡುತ್ತದೆ ಎನ್ನುತ್ತಾರೆ’ ಮಣಿಪಾಲದ ಶ್ಯಾಮ ಭಟ್. &lt;/div&gt;&lt;br /&gt;&lt;div&gt;&lt;br /&gt;ಚರ್ಮ ಕಪ್ಪಾಗುವ ಸಮಸ್ಯೆಯಿದ್ದವರ ಚರ್ಮ ಸಹಜ ಸ್ಥಿತಿಗೆ ಬಂದಿದೆ. ಕೂದಲು ಉದುರುವ ಪ್ರಮಾಣ ಕಡಿಮೆಯಾಗಿದೆ. ಮೊಡವೆಗಳ, ಕಣ್ಣಿಗೆ ಕಾಣದ ಗಾಯಗಳ ಶಮನವಾಗಿದೆ. ಇವೆಲ್ಲಾ ಬಳಸಿದವರ ಅನುಭವಗಳು. ಅಡಿಕೆಯ ಸಾರಕ್ಕೆ ಚರ್ಮದ ಸೂಕ್ಷ್ಮಗ್ರಂಥಿಗಳಲ್ಲಿರುವ ಕೊಳೆ ತೆಗೆಯುವ ಸಾಮಥ್ರ್ಯವಿದೆ ಎಂದು ವಿಶ್ಲೇಷಿಸುತ್ತಾರೆ ಭಟ್.&lt;/div&gt;&lt;br /&gt;&lt;div&gt;&lt;br /&gt;ನಮ್ಮಿಂದ ಸಾಬೂನು ಕೊಂಡೊಯ್ದು ಬಳಸಿದವರ ತಲೆಹೊಟ್ಟು, ಮೊಡವೆ, ತುರಿಕಜ್ಜಿ, ಬೆವರುಸಾಲೆಗಳು ಕಡಿಮೆಯಾಗಿವೆಯಂತೆ, ದನಿಗೂಡಿಸುತ್ತಾರೆ ಡಾ.ಮಹೇಶ್.‘&lt;/div&gt;&lt;br /&gt;&lt;div&gt;&lt;br /&gt;ಶಂಕರ ಭಟ್ಟರ ಪ್ರಕಾರ, ಅಡಿಕೆ ಸಾರಕ್ಕೆ ಯಾವುದೇ ಪರಿಮಳವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯಿದೆ. ಹೀಗಾಗಿ ಸ್ನಾನದ ನಂತರವೂ ಪರಿಮಳ ಉಳಿದುಕೊಳ್ಳುತ್ತದೆ. ಎಪ್ಪತ್ತೈದು ಗ್ರಾಮಿನ ಸಾಬೂನಿನ ಬೆಲೆ ಇಪ್ಪತ್ತು ರೂಪಾಯಿ. ತುಳಸಿ, ಗುಲಾಬಿ ಮತ್ತು ಮಲ್ಲಿಗೆ ಪರಿಮಳಕ್ಕೆ ಜನರೊಲವು. ನೈಸರ್ಗಿಕ ಪರಿಮಳ ಬಳಸುವ ಕಾರಣ ಸಾಬೂನಿಗೆ ಅಸಲು ಹೆಚ್ಚು. &lt;/div&gt;&lt;br /&gt;&lt;div&gt;&lt;br /&gt;ಶಂಕರ ಭಟ್ಟರ ಸಹೋದರ ಮಂಗಳೂರಿನ ಮಂಗಳಾ ನರ್ಸಿಂಗ್ ಹೋಮಿನ ಡಾ.ಗಣಪತಿ ತಮ್ಮ ವ್ಯಾಪ್ತಿಯ ವೈದ್ಯರು, ಪರಿಚಿತರಿಗೆ 'ಪೂಗ ಸಿಂಗಾರ್' ಸಾಬೂನು ಪರಿಚಯಿಸುತ್ತಿದ್ದಾರೆ. ಹೀಗೆ ಆಸ್ಪತ್ರೆ, ಮೆಡಿಕಲ್ ಶಾಪ್, ಕೆಎಂಎಫ್ ಬೂತ್, ಸೊಸೈಟಿ, ಹಳ್ಳಿಗಳ ಅಂಗಡಿಗಳಲ್ಲಿ ಸಿಗುವಂತಾದರೆ ಅಡಿಕೆಯ ಸಾಬೂನು ಯಶಸ್ಸು ಗಳಿಸಬಹುದು.&lt;/div&gt;&lt;br /&gt;&lt;div&gt;&lt;br /&gt;ಬದನಾಜೆಯವರ ಈ ಶ್ರಮದ ಹಿಂದೆ ಎರಡೂವರೆ ವರುಷದ ಬೆವರಿದೆ. ಲಕ್ಷ ರೂಪಾಯಿಗೂ ಹೆಚ್ಚು ಕಿಸೆಯಿಂದಲೇ ವೆಚ್ಚವಾಗಿದೆ. ಪುತ್ರ ದಿ. ಈಶ್ವರ ಕುಮಾರ್ ಅವರ ನೆನಪಿನ 'ಮಂಗಳಾ ಹರ್ಬಲ್ ಪಾರ್ಕ್, ವಿಟ್ಲ' ಮೂಲಕ ನಡೆಯುತ್ತಿರುವ ಈ ಶಾಹಸದಲ್ಲಿ ಬದನಾಜೆ ಕುಟುಂಬ ಸದಸ್ಯರೆಲ್ಲರ ಪ್ರೋತ್ಸಾಹ, ಶ್ರಮವಿದೆ.&lt;/div&gt;&lt;br /&gt;&lt;div&gt;&lt;br /&gt;'ಎಲ್ಲಾ ಅಡಿಕೆ ಬೆಳೆಗಾರರು ಈ ಸಾಬೂನನ್ನು ಬಳಸಿದರೆ ಸಾಕು, ಅದುವೇ ದೊಡ್ಡ ಮಾರುಕಟ್ಟೆ,' ಸಾಬೂನನ್ನು ಬಳಸುತ್ತಿರುವ ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಅವರ ಹೇಳಿಕೆಯಲ್ಲಿ ಮಾರುಕಟ್ಟೆ ಸೂಕ್ಷ್ಮವಿದೆ. ಈ ಸಾಬೂನನ್ನು ಬಿಡುಗಡೆ ಮಾಡಿದ್ದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆಯವರು. ಮಾರುಕಟ್ಟೆ ಕುದುರಿಸಲು ಬದನಾಜೆಯವರೊಂದಿಗೆ ಪ್ರತಿಷ್ಠಾನ, ಕ್ಯಾಂಪ್ಕೋ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಫಾರ್ಮರ್ ಫಸ್ಟ್ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಇತರ ಅಡಿಕೆ ಸಂಸ್ಥೆಗಳು ಕೈಜೋಡಿಸಿವೆ. &lt;/div&gt;&lt;br /&gt;&lt;div&gt;&lt;em&gt;(08255 - 233231, 239229 )&lt;/em&gt;&lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-8709478859239441559?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/8709478859239441559/comments/default' title='Post Comments'/><link rel='replies' type='text/html' href='http://hasirumatu.blogspot.com/2011/09/blog-post_29.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/8709478859239441559'/><link rel='self' type='application/atom+xml' href='http://www.blogger.com/feeds/6868886347611481163/posts/default/8709478859239441559'/><link rel='alternate' type='text/html' href='http://hasirumatu.blogspot.com/2011/09/blog-post_29.html' title='ಕೃಷಿಕನಿಂದ ಕೃಷಿಕರಿಗಾಗಿ..ಅಡಿಕೆ ಸಾಬೂನು'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-yaiZNhKvXxo/ToR8YEIF_GI/AAAAAAAABYg/Jj_XMMKOtAg/s72-c/02_banaje%2Bishwara%2Bbhat.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-7644774079938609989</id><published>2011-09-26T08:09:00.001-07:00</published><updated>2011-09-26T08:10:51.994-07:00</updated><title type='text'>ಅಪರೂಪದ ಸಸಿ-ಕಸಿ ಪ್ರೇಮಿ : ಗುರುರಾಜ್ ಬಾಳ್ತಿಲ್ಲಾಯ</title><content type='html'>&lt;a href="http://3.bp.blogspot.com/-VZN3UL8k6PE/ToCVvvq-lpI/AAAAAAAABXY/ywwHUuzg1vM/s1600/mambala_98_kasi_2.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-VZN3UL8k6PE/ToCVvvq-lpI/AAAAAAAABXY/ywwHUuzg1vM/s320/mambala_98_kasi_2.jpg" border="0" alt="" id="BLOGGER_PHOTO_ID_5656685779460462226" /&gt;&lt;/a&gt;&lt;br /&gt;&lt;a href="http://4.bp.blogspot.com/-38WhQCAiIeo/ToCVvv_LnXI/AAAAAAAABXQ/zHlGEdcye3c/s1600/mambala_98_kasi_1.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/-38WhQCAiIeo/ToCVvv_LnXI/AAAAAAAABXQ/zHlGEdcye3c/s320/mambala_98_kasi_1.jpg" border="0" alt="" id="BLOGGER_PHOTO_ID_5656685779545202034" /&gt;&lt;/a&gt;&lt;br /&gt;&lt;a href="http://4.bp.blogspot.com/-DP3cSohbxGk/ToCVvaN03II/AAAAAAAABXI/5DZKyhEsQvc/s1600/mambala_98_kasi_3.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 215px;" src="http://4.bp.blogspot.com/-DP3cSohbxGk/ToCVvaN03II/AAAAAAAABXI/5DZKyhEsQvc/s320/mambala_98_kasi_3.jpg" border="0" alt="" id="BLOGGER_PHOTO_ID_5656685773701045378" /&gt;&lt;/a&gt;&lt;div&gt;ಹಣ್ಣು, ಹೂವಿನ ಗಿಡಗಳನ್ನು ನರ್ಸರಿಯಿಂದ ಕೊಳ್ಳುವಾಗ ಕಸಿ ಗಿಡಗಳತ್ತ ಬಹುತೇಕರ ಒಲವು. ಉತ್ತಮ ಹಣ್ಣು, ಹೂಗಳನ್ನು ಕಸಿ ಗಿಡಗಳಿಂದ ಪಡೆಯಹುದೆನ್ನುವ ನಿರೀಕ್ಷೆ. ಒಂದೇ ತಾಯಿ ಗಿಡಗಳಲ್ಲಿ ಹಲವು ತಳಿಗಳ ವೈವಿಧ್ಯಗಳನ್ನು ಕಸಿ ಮೂಲಕ ಪಡೆಯಬಹುದು. ಹಾಗಾಗಿಯೇ ನರ್ಸರಿಗಳತ್ತ ಜನ ಆಕರ್ಷಿತರಾಗುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಉಡುಪಿಯ ಗುರುರಾಜ ಬಾಳ್ತಿಲ್ಲಾಯರು ಕಸಿ ತಜ್ಞರು. ಬಾಲ್ಯದಿಂದಲೇ ಕಸಿಯ ಆಸಕ್ತ. ಆರಂಭದಲ್ಲಿ ದಾಸವಾಳಕ್ಕೆ ಕಸಿ ಕಟ್ಟಿದರು. ಯಶವಾಯಿತು. ಕಸಿಯ ಹುಚ್ಚು ಇವರೊಳಗೆ ಕಸಿಯಾಗಿ, ಚಿಗುರಿ, ಮರವಾಗಿದೆ!  &lt;/div&gt;&lt;div&gt;&lt;br /&gt;&lt;/div&gt;&lt;div&gt;ಮೂಲತಃ ಧರ್ಮಸ್ಥಳದವರು. ಹೊಟ್ಟೆಪಾಡಿಗಾಗಿ ಹಿರಿಯ ಕಸಿತಜ್ಞ ಆಲಂಕಾರಿನ ನಾರಾಯಣ ಕೆದಿಲಾಯರ ಸಹಾಯಕರಾಗಿ ದುಡಿತ. ಕಸಿಯ ಸೂಕ್ಷ್ಮ ವಿಚಾರಗಳ ಕಲಿಕೆ. ವಾಣಿಜ್ಯಿಕವಾಗಿ ನರ್ಸರಿಯನ್ನು ರೂಪಿಸುವತ್ತ ಅನುಭವ.&lt;/div&gt;&lt;div&gt;&lt;br /&gt;&lt;/div&gt;&lt;div&gt;2000ನೇ ಇಸವಿಯಲ್ಲಿ ಉಡುಪಿಗೆ ಬಿಡಾರ (ಮನೆ) ಶಿಪ್ಟ್. ಅಲ್ಲಿಂದ ಕಸಿ ಹವ್ಯಾಸವು ವೃತ್ತಿಯಾಯಿತು. ಕೋ.ಲ.ಕಾರಂತರೊಂದಿಗೆ ಒಡನಾಟ. ಅಪರೂಪದ ಗಿಡ, ಹಣ್ಣುಗಳ ಪರಿಚಯ. ತಾನೂ ನರ್ಸರಿ ಹೊಂದಬೇಕೆಂಬ ಸಂಕಲ್ಪ. ಗೇರು, ಮಾವು, ಮೇಣರಹಿತ ಹಲಸು, ಹೂ ಗಿಡಗಳ ತಯಾರಿ. ಈಚೆಗೆ ಹಲಸಿನ ಕಸಿಯತ್ತ ಆಸಕ್ತ. ಹಲಸಿನ ಮೇಳಗಳು ಬಾಳ್ತಿಲ್ಲಾಯರ ಕಸಿ ಹಸಿವಿಗೆ  ಪೂರಕವಾಯಿತು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕಸಿಯಲ್ಲಿ ಹಲವು ವಿಧಗಳು. ಮೃದುಕಾಂಡ ಕಸಿ, ಮೊಗ್ಗುಕಸಿ (ಕಣ್ಣುಕಸಿ), ಸೈಡ್ಗ್ರಾಪ್ಟಿಂಗ್.. ಹೀಗೆ. ಒಂದೂವರೆ ತಿಂಗಳು ಪ್ರಾಯದ ಹಲಸಿನ ಬೀಜದ ಗಿಡಕ್ಕೆ ಮೃದುಕಾಂಡ ಕಸಿ ಸೂಕ್ತ. ಕುಡಿಯನ್ನು ಆರಿಸುವಲ್ಲಿ ಎಚ್ಚರ ಬೇಕು, ಬಿಸಿಲು ಬಿದ್ದ ಜಾಗದಿಂದಲೇ ಕುಡಿಯ ಆಯ್ಕೆ, ಅದರಲ್ಲಿ ಚಿಗುರು ಎಲೆ ಇರಬಾರದು, ಯಾವ ಮರದಿಂದ ಕುಡಿ ತೆಗೆಯುತ್ತೀರೋ ಆ ಮರದ ಗೆಲ್ಲು ತೀರಾ ನೆರಳಿನಲ್ಲಿದ್ದರೆ ಅದರ ಕುಡಿ ಬೇಡ - ಎಂಬ ಸಲಹೆ ನೀಡುತ್ತಾರೆ. ಕಸಿ ಕಟ್ಟಿದ ಬಳಿಕ ತಾಯಿ ಗಿಡದ ಬುಡದಲ್ಲಿ ಬರುವ ಚಿಗುರನ್ನು ತೆಗೆಯಬೇಕು. &lt;/div&gt;&lt;div&gt;ತಾಯಿ ಗಿಡಕ್ಕಾಗಿ (ಅಡಿ ಗಿಡ) ಬೀಜವನ್ನು ಮೊಳಕೆಗೆ ಹಾಕುತ್ತೇವೆ. ಒಂದೊಂದರದ್ದೂ ಬೇರೆ ಬೇರೆ ಗುಣ. ಬೀಜದಿಂದ ಹುಟ್ಟುವ ಗಿಡದಲ್ಲಿ ವಂಶವಾಹಿ ಗುಣ ಹೆಚ್ಚು. ಕಸಿ ಕಟ್ಟಿದ ಬಳಿಕ ಯಾವ ವಂಶದ ಗುಣ ಹೆಚ್ಚಿರುತ್ತದೋ ಅದರದ್ದೇ ಆದ ಫಲ ನೀಡುವ ಸಂಭವ ಹೆಚ್ಚಂತೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಬೀಜದ ಗಿಡದಲ್ಲಿ ಫಲ ಬಿಡಲು ಆರೇಳು ವರುಷವಾದರೆ, ಕಸಿ ಗಿಡದಲ್ಲಿ ನಾಲ್ಕೇ ವರುಷದಲ್ಲಿ ಇಳುವರಿ. ಒಂದು ವರ್ಷದಲ್ಲಿ ನಾಲ್ಕೈದು ಸಾವಿರದಷ್ಟು ಕಸಿ ಗಿಡಗಳನ್ನು ಬಾಳ್ತಿಲ್ಲಾಯರು ತಯಾರಿಸುತ್ತಾರೆ. ನರ್ಸರಿಗಳಿಂದ ಬೇಡಿಕೆ. 'ಹಳ್ಳಿ ಹಳ್ಳಿಯ ಅಂಗಡಿಗಳಲ್ಲಿ ಕಸಿ ಗಿಡಗಳು ಸಿಗುವಂತಾಗಬೇಕು' ಎನ್ನುವ ಆಶೆ.  &lt;/div&gt;&lt;div&gt;&lt;br /&gt;&lt;/div&gt;&lt;div&gt;ಇವರದು ಬಿಡುವಿರದ ದುಡಿಮೆ. ದಿನದ ಹನ್ನೆರಡು ಗಂಟೆ ಬೆವರಿಳಿದರೂ ಕಾಯಕಷ್ಟವಿಲ್ಲ! ದಿವಸಕ್ಕೆ ನಾಲ್ಕುನೂರು ಕಸಿ ಗಿಡ ತಯಾರಿಸಿದ್ದುಂಟು. ಈಚೆಗೆ ದ.ಕ.ಜಿಲ್ಲೆಯ ಉಬರು ಎಂಬಲ್ಲಿ ಜರುಗಿದ ಹಲಸಿನ ಹಬ್ಬದಲ್ಲ್ಲಿ ಕಸಿ ಕಟ್ಟುವ ತರಬೇತಿಯಿತ್ತು. ಕಸಿ ಸಂಶಯಗಳಿಗೆ ಪಟಪಟನೆ ಉತ್ತರಿಸುವ ಬಾಳ್ತಿಲ್ಲಾಯರ ನಿಜವಾದ ಪ್ರತಿಭೆ ಕಂಡು ಎಲ್ಲರೂ ದಂಗು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಉತ್ತಮವಾದ ಹಲಸು-ಮಾವು ಪತ್ತೆಯಾದರೆ ಸಾಕು, ಬಾಳ್ತಿಲ್ಲಾಯರು ಕಾಲಿಗೆ ಚಕ್ರಕಟ್ಟಿಕೊಂಡು ಓಡುತ್ತಾರೆ. ಕುಡಿ ತಂದು ಕಸಿ ಕಟ್ಟುತ್ತಾರೆ. ಆಸಕ್ತರಿಗೆ ನೀಡುತ್ತಾರೆ. ಎಲ್ಲರಲ್ಲೂ ಉತ್ತಮವಾದ ಗಿಡಗಳು ಇರಬೇಕೆಂಬ ಹಪಹಪಿಕೆ. ಬೇರೆಯವರು ಕುಡಿಯನ್ನು ಆಯ್ಕೆ ಮಾಡಿದರೆ ಇವರಿಗೆ ಸಮಾಧಾನವಿಲ್ಲ. ನಾನು ಕಟ್ಟುವ ಕಸಿಗೆ ತನ್ನ ಆಯ್ಕೆಯದೇ ಕುಡಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;ನಾಲ್ಕೈದು ವರುಷದಿಂದ ಹಲಸಿನ ಕಸಿ ಗಿಡಗಳಿಗೆ ಬೇಡಿಕೆ ಹೆಚ್ಚು. ಅದರಲ್ಲೂ ಮೇಣವಿಲ್ಲದ ಹಲಸಿನತ್ತ ಜನರ ಒಲವು. ಹಲಸಿನ ಕುರಿತು ಜನರಲ್ಲಿ ಅರಿವು ಹೆಚ್ಚುತ್ತಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ತಳಿ ಸಂಗ್ರಹಗಳು ಮೊದಲು ಗ್ರಾಮಮಟ್ಟದಲ್ಲಿ ಆರಂಭವಾಗಬೇಕು. ನಂತರ ತಾಲೂಕು, ಜಿಲ್ಲಾ ಮಟ್ಟದಲ್ಲಿ ತಳಿ ಆಯ್ಕೆಯ ಪ್ರಕ್ರಿಯ ಶುರುವಾದರೆ ಅಂತಹುದನ್ನು ಕಸಿ ಕಟ್ಟಿ ಒಳ್ಳೆಯ ಹಣ್ಣು ಪಡೆಯಬಹುದು. ಮಾರುಕಟ್ಟೆಯನ್ನು ಮಾಡಬಹುದು ಎಂಬುದು ಬಾಳ್ತಿಲ್ಲಾಯರ ಸಲಹೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕಸಿ ಗಿಡಗಳಿಗೆ ಬಾಯಿಗೆ ಬಂದ ದರವನ್ನು ಹೇಳಿ ಹಣವನ್ನು 'ದೋಚುವ' ಸ್ವಭಾವದವರಲ್ಲ. ಅವರೆಂದೂ ಹಣದ ಹಿಂದೆ ಓಡಿದವರಲ್ಲ, ಓಡುವವರೂ ಅಲ್ಲ. ಮನುಷ್ಯರಿಗಿಂತಲೂ ಗಿಡಗಳ ಫ್ರೆಂಡ್ಶಿಫ್ ಅವರಿಗೆ ಖುಷಿ ಕೊಡುತ್ತದೆ. ಇವರು ನಮ್ಮ ನಡುವಿನ ಅಪರೂಪದ ಸಸಿ ಪ್ರೇಮಿ.&lt;/div&gt;&lt;div&gt;&lt;i&gt;&lt;br /&gt;&lt;/i&gt;&lt;/div&gt;&lt;div&gt;&lt;i&gt; (ಮೊ : ೯೭೩೧೭೩೪೬೮೮)&lt;/i&gt;&lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-7644774079938609989?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/7644774079938609989/comments/default' title='Post Comments'/><link rel='replies' type='text/html' href='http://hasirumatu.blogspot.com/2011/09/blog-post_26.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/7644774079938609989'/><link rel='self' type='application/atom+xml' href='http://www.blogger.com/feeds/6868886347611481163/posts/default/7644774079938609989'/><link rel='alternate' type='text/html' href='http://hasirumatu.blogspot.com/2011/09/blog-post_26.html' title='ಅಪರೂಪದ ಸಸಿ-ಕಸಿ ಪ್ರೇಮಿ : ಗುರುರಾಜ್ ಬಾಳ್ತಿಲ್ಲಾಯ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-VZN3UL8k6PE/ToCVvvq-lpI/AAAAAAAABXY/ywwHUuzg1vM/s72-c/mambala_98_kasi_2.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-125620585503913696</id><published>2011-09-23T09:35:00.001-07:00</published><updated>2011-09-23T09:38:18.151-07:00</updated><title type='text'>ಶ್ರೀ ಪಡ್ರೆ : ಹವಾಯ್ ನೆನಪು</title><content type='html'>&lt;a href="http://4.bp.blogspot.com/-WwcYy_1wwWw/Tny1wYjceyI/AAAAAAAABXA/pRKRUYZ5hDg/s1600/317747_2166227750115_1079284956_2459689_368473497_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 152px;" src="http://4.bp.blogspot.com/-WwcYy_1wwWw/Tny1wYjceyI/AAAAAAAABXA/pRKRUYZ5hDg/s320/317747_2166227750115_1079284956_2459689_368473497_n.jpg" border="0" alt="" id="BLOGGER_PHOTO_ID_5655595074899966754" /&gt;&lt;/a&gt;&lt;br /&gt;&lt;a href="http://3.bp.blogspot.com/-xFAaXdxtZsE/Tny1wQ7vy6I/AAAAAAAABW4/1bu_cq6aeTA/s1600/317622_2178903747007_1079284956_2470081_1851216679_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-xFAaXdxtZsE/Tny1wQ7vy6I/AAAAAAAABW4/1bu_cq6aeTA/s320/317622_2178903747007_1079284956_2470081_1851216679_n.jpg" border="0" alt="" id="BLOGGER_PHOTO_ID_5655595072854412194" /&gt;&lt;/a&gt;&lt;br /&gt;&lt;a href="http://3.bp.blogspot.com/-WVWCwaxoOMY/Tny1wAWcPUI/AAAAAAAABWw/hq7IOAIEtlc/s1600/315354_2166219829917_1079284956_2459660_167776263_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 233px;" src="http://3.bp.blogspot.com/-WVWCwaxoOMY/Tny1wAWcPUI/AAAAAAAABWw/hq7IOAIEtlc/s320/315354_2166219829917_1079284956_2459660_167776263_n.jpg" border="0" alt="" id="BLOGGER_PHOTO_ID_5655595068402974018" /&gt;&lt;/a&gt;&lt;br /&gt;&lt;a href="http://4.bp.blogspot.com/-y27pCmpmwr4/Tny1ofl05nI/AAAAAAAABWo/NgUsEmnIZWs/s1600/312806_2166203469508_1079284956_2459605_1546157702_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 273px; height: 320px;" src="http://4.bp.blogspot.com/-y27pCmpmwr4/Tny1ofl05nI/AAAAAAAABWo/NgUsEmnIZWs/s320/312806_2166203469508_1079284956_2459605_1546157702_n.jpg" border="0" alt="" id="BLOGGER_PHOTO_ID_5655594939350050418" /&gt;&lt;/a&gt;&lt;br /&gt;&lt;a href="http://3.bp.blogspot.com/-8DLa2aFaLMA/Tny1oIPEx5I/AAAAAAAABWg/pII0uLL1u9o/s1600/312580_2166217389856_1079284956_2459651_1842924886_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 207px;" src="http://3.bp.blogspot.com/-8DLa2aFaLMA/Tny1oIPEx5I/AAAAAAAABWg/pII0uLL1u9o/s320/312580_2166217389856_1079284956_2459651_1842924886_n.jpg" border="0" alt="" id="BLOGGER_PHOTO_ID_5655594933080606610" /&gt;&lt;/a&gt;&lt;br /&gt;&lt;a href="http://1.bp.blogspot.com/-Et6cpDsBB-k/Tny1oNUiGaI/AAAAAAAABWY/8MRBHU_d0vk/s1600/308907_2166182348980_1079284956_2459535_144236955_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 214px;" src="http://1.bp.blogspot.com/-Et6cpDsBB-k/Tny1oNUiGaI/AAAAAAAABWY/8MRBHU_d0vk/s320/308907_2166182348980_1079284956_2459535_144236955_n.jpg" border="0" alt="" id="BLOGGER_PHOTO_ID_5655594934445676962" /&gt;&lt;/a&gt;&lt;br /&gt;&lt;a href="http://4.bp.blogspot.com/-uO7OI4z-aLk/Tny1nxWua-I/AAAAAAAABWQ/0Tsys8uP02g/s1600/306344_2166210949695_1079284956_2459629_948225843_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 242px;" src="http://4.bp.blogspot.com/-uO7OI4z-aLk/Tny1nxWua-I/AAAAAAAABWQ/0Tsys8uP02g/s320/306344_2166210949695_1079284956_2459629_948225843_n.jpg" border="0" alt="" id="BLOGGER_PHOTO_ID_5655594926938680290" /&gt;&lt;/a&gt;&lt;br /&gt;&lt;a href="http://1.bp.blogspot.com/-47FN7sOq3O0/Tny1nlQ8wXI/AAAAAAAABWI/Cnv7jUoqYME/s1600/305304_2166218509884_1079284956_2459656_1346047687_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 270px;" src="http://1.bp.blogspot.com/-47FN7sOq3O0/Tny1nlQ8wXI/AAAAAAAABWI/Cnv7jUoqYME/s320/305304_2166218509884_1079284956_2459656_1346047687_n.jpg" border="0" alt="" id="BLOGGER_PHOTO_ID_5655594923693228402" /&gt;&lt;/a&gt;&lt;br /&gt;&lt;a href="http://2.bp.blogspot.com/-77OFK6s9ZVE/Tny1bSy-PjI/AAAAAAAABWA/gMTy9B-puOs/s1600/303042_2166223230002_1079284956_2459674_858535708_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 222px;" src="http://2.bp.blogspot.com/-77OFK6s9ZVE/Tny1bSy-PjI/AAAAAAAABWA/gMTy9B-puOs/s320/303042_2166223230002_1079284956_2459674_858535708_n.jpg" border="0" alt="" id="BLOGGER_PHOTO_ID_5655594712577228338" /&gt;&lt;/a&gt;&lt;br /&gt;&lt;a href="http://2.bp.blogspot.com/-SHpWNgBRzBU/Tny1bHIX1yI/AAAAAAAABV4/S_RT7Kl_PwM/s1600/302112_2166218869893_1079284956_2459658_608111009_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 308px; height: 320px;" src="http://2.bp.blogspot.com/-SHpWNgBRzBU/Tny1bHIX1yI/AAAAAAAABV4/S_RT7Kl_PwM/s320/302112_2166218869893_1079284956_2459658_608111009_n.jpg" border="0" alt="" id="BLOGGER_PHOTO_ID_5655594709445760802" /&gt;&lt;/a&gt;&lt;br /&gt;&lt;a href="http://4.bp.blogspot.com/-YJR8qL4FsVM/Tny1a2cCaBI/AAAAAAAABVw/P3EWIvmxRb8/s1600/299037_2166217149850_1079284956_2459650_1130149494_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 207px;" src="http://4.bp.blogspot.com/-YJR8qL4FsVM/Tny1a2cCaBI/AAAAAAAABVw/P3EWIvmxRb8/s320/299037_2166217149850_1079284956_2459650_1130149494_n.jpg" border="0" alt="" id="BLOGGER_PHOTO_ID_5655594704964839442" /&gt;&lt;/a&gt;&lt;br /&gt;&lt;a href="http://2.bp.blogspot.com/-LVyM3Yzsgho/Tny1atmZ8lI/AAAAAAAABVo/Kxp8Egn1u1o/s1600/292779_2166216349830_1079284956_2459647_141664362_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 229px;" src="http://2.bp.blogspot.com/-LVyM3Yzsgho/Tny1atmZ8lI/AAAAAAAABVo/Kxp8Egn1u1o/s320/292779_2166216349830_1079284956_2459647_141664362_n.jpg" border="0" alt="" id="BLOGGER_PHOTO_ID_5655594702592406098" /&gt;&lt;/a&gt;&lt;br /&gt;&lt;a href="http://1.bp.blogspot.com/-HpiT4FKoSKM/Tny1aVLJYTI/AAAAAAAABVg/179-ui8BU5k/s1600/291976_2178905067040_1079284956_2470084_1198946438_n.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 230px;" src="http://1.bp.blogspot.com/-HpiT4FKoSKM/Tny1aVLJYTI/AAAAAAAABVg/179-ui8BU5k/s320/291976_2178905067040_1079284956_2470084_1198946438_n.jpg" border="0" alt="" id="BLOGGER_PHOTO_ID_5655594696035623218" /&gt;&lt;/a&gt;&lt;div style="text-align: center;"&gt;ಹಿರಿಯ ಪತ್ರಕರ್ತ 'ಶ್ರೀ' ಪಡ್ರೆಯವರು ಹವಾಯ್ ಪ್ರವಾಸದ ಬಳಿಕ ಮರಳಿ ಗೂಡಿಗೆ. ಹವಾಯ್ ಹಣ್ಣು ಕೃಷಿಕರ, ಹಣ್ಣುಗಳ ಪರಿಚಯ. ಪ್ರವಾಸ ಅನುಭವವನ್ನು ದಾಖಲಿಸುವ ದೂರದೃಷ್ಟಿ. ಹವಾಯಿ ನೆನಪಿಗೆ ಈ ಚಿತ್ರ ಗುಚ್ಛ.&lt;/div&gt;&lt;div style="text-align: center;"&gt;&lt;i&gt; (ಚಿತ್ರಗಳು : ಕೆನ್ ಲವ್) &lt;/i&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-125620585503913696?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/125620585503913696/comments/default' title='Post Comments'/><link rel='replies' type='text/html' href='http://hasirumatu.blogspot.com/2011/09/blog-post_23.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/125620585503913696'/><link rel='self' type='application/atom+xml' href='http://www.blogger.com/feeds/6868886347611481163/posts/default/125620585503913696'/><link rel='alternate' type='text/html' href='http://hasirumatu.blogspot.com/2011/09/blog-post_23.html' title='ಶ್ರೀ ಪಡ್ರೆ : ಹವಾಯ್ ನೆನಪು'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-WwcYy_1wwWw/Tny1wYjceyI/AAAAAAAABXA/pRKRUYZ5hDg/s72-c/317747_2166227750115_1079284956_2459689_368473497_n.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-3699140126706026339</id><published>2011-09-20T09:46:00.001-07:00</published><updated>2011-09-20T09:48:00.188-07:00</updated><title type='text'>ಶ್ರೀ ಪಡ್ರೆ ಸ್ವದೇಶಕ್ಕೆ...</title><content type='html'>&lt;a href="http://4.bp.blogspot.com/-IilbRVHka0A/TnjDkDepnII/AAAAAAAABVY/4xjlknAWbkw/s1600/1.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 249px;" src="http://4.bp.blogspot.com/-IilbRVHka0A/TnjDkDepnII/AAAAAAAABVY/4xjlknAWbkw/s320/1.jpg" border="0" alt="" id="BLOGGER_PHOTO_ID_5654484356340227202" /&gt;&lt;/a&gt;&lt;br /&gt;&lt;a href="http://2.bp.blogspot.com/-AuMc_qWylu8/TnjDkCO39-I/AAAAAAAABVQ/jo8wPIRmS_0/s1600/3.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 214px;" src="http://2.bp.blogspot.com/-AuMc_qWylu8/TnjDkCO39-I/AAAAAAAABVQ/jo8wPIRmS_0/s320/3.jpg" border="0" alt="" id="BLOGGER_PHOTO_ID_5654484356005623778" /&gt;&lt;/a&gt;&lt;br /&gt;&lt;a href="http://1.bp.blogspot.com/-r-IknbIUJSU/TnjDj-g3hLI/AAAAAAAABVI/ajCUoMQ71-U/s1600/4.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 214px;" src="http://1.bp.blogspot.com/-r-IknbIUJSU/TnjDj-g3hLI/AAAAAAAABVI/ajCUoMQ71-U/s320/4.jpg" border="0" alt="" id="BLOGGER_PHOTO_ID_5654484355007349938" /&gt;&lt;/a&gt;&lt;br /&gt;&lt;a href="http://1.bp.blogspot.com/-j8NozQ4w8mc/TnjDj72H3mI/AAAAAAAABVA/0Tef1VzGMZg/s1600/5.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 214px;" src="http://1.bp.blogspot.com/-j8NozQ4w8mc/TnjDj72H3mI/AAAAAAAABVA/0Tef1VzGMZg/s320/5.jpg" border="0" alt="" id="BLOGGER_PHOTO_ID_5654484354291195490" /&gt;&lt;/a&gt;&lt;br /&gt;&lt;a href="http://4.bp.blogspot.com/-fzDZ3mfqwa8/TnjDju5D41I/AAAAAAAABU4/EKTHSCk1FhU/s1600/6%2Bfarm%2Bers%2Bmarket.psd.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/-fzDZ3mfqwa8/TnjDju5D41I/AAAAAAAABU4/EKTHSCk1FhU/s320/6%2Bfarm%2Bers%2Bmarket.psd.jpg" border="0" alt="" id="BLOGGER_PHOTO_ID_5654484350813856594" /&gt;&lt;/a&gt;&lt;div&gt;ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ‘ಶ್ರೀ’ ಪಡ್ರೆಯವರು ಹದಿನೈದು ದಿವಸಗಳ ಹವಾಯ್ ಪ್ರವಾಸದ ಬಳಿಕ ಸ್ವದೇಶಕ್ಕೆ ಮರಳುವ ಶುಭಘಳಿಗೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಹವಾಯ್ ಹಣ್ಣುಕೃಷಿಕ, ಪತ್ರಕರ್ತ ಕೆನ್ ಲವ್ ಅವರ ಆಹ್ವಾನದ ಮೇರೆಗೆ ಪಡ್ರೆಯವರು ಸೆಪ್ಟೆಂಬರ್ 3ರಂದು ಹವಾಯಿಗೆ ಪ್ರಯಾಣಿಸಿದ್ದರು. ಹಣ್ಣು ಬೆಳೆಗಾರರ ವಾರ್ಶಿಕ ಸಮ್ಮೇಳನದಲ್ಲಿ ಭಾಗಿ. ಭಾರತದ ಹಣ್ಣುಗಳ ಕುರಿತು ಪವರ್ ಪಾಯಿಂಟ್ ಪ್ರಸ್ತುತಿ. ಕೆನ್ ಸಾರಥ್ಯದಲ್ಲಿ ಹವಾಯ್ ದ್ವೀಪಗಳಿಗೆ ಭೇಟಿ. ಹಣ್ಣಿನ ತೋಟ ವೀಕ್ಷಣೆ. ರೈತ ಮಾರುಕಟ್ಟೆ ಭೇಟಿ. ರೈತರೊಂದಿಗೆ ಮಾತುಕತೆ. 'ನಮ್ಮೂರಲ್ಲಿಲ್ಲದ ಅನೇಕ ಹಣ್ಣುಗಳ ಪರಿಚಯವಾಯಿತು' ಎನ್ನುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt; ಕೆನ್ ಅವರ ಊರಲ್ಲಿ ಭಾರತದ ಪ್ರತಿಷ್ಠಿತ 'ಅಡಿಕೆ ಪತ್ರಿಕೆ'ಯ ಸಂಪಾದಕರಿಗೆ ಸಿಕ್ಕ ಗೌರವ ನೆಲವನ್ನು ಪ್ರೀತಿಸುವ ಎಲ್ಲರೂ ಖುಷಿ ಪಡುವಂತಾದ್ದು. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಶ್ರೀ ಪಡ್ರೆಯವರು ಹವಾಯಿಯಲ್ಲಿದ್ದಷ್ಟು ದಿವಸ ಮಿಂಚಂಚೆ ಮಾತುಕತೆ, ತೆಗೆದ ಫೋಟೋಗಳ ರವಾನೆ, ಚುಟುಕಾದ ಪ್ರವಾಸ ಕಥನಗಳನ್ನು ತಿಳಿಸುತ್ತಲೇ ಇದ್ದರು. ತನಗೆ ತಿಳಿದ ವಿಚಾರ, ಚಿತ್ರಗಳನ್ನು ಸಮಾನಾಸಕ್ತರೊಂದಿಗೆ ಹಂಚಿಕೊಳ್ಳುವುದು ಅವರಿಗೆ ಖುಷಿ. &lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-3699140126706026339?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/3699140126706026339/comments/default' title='Post Comments'/><link rel='replies' type='text/html' href='http://hasirumatu.blogspot.com/2011/09/blog-post_8442.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/3699140126706026339'/><link rel='self' type='application/atom+xml' href='http://www.blogger.com/feeds/6868886347611481163/posts/default/3699140126706026339'/><link rel='alternate' type='text/html' href='http://hasirumatu.blogspot.com/2011/09/blog-post_8442.html' title='ಶ್ರೀ ಪಡ್ರೆ ಸ್ವದೇಶಕ್ಕೆ...'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-IilbRVHka0A/TnjDkDepnII/AAAAAAAABVY/4xjlknAWbkw/s72-c/1.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-6683603428998421360</id><published>2011-09-20T08:54:00.001-07:00</published><updated>2011-09-20T08:58:05.949-07:00</updated><title type='text'>'ಕನ್ನಾಡನ್ನು ಹವಾಯ್'ಗೆ ಬೆಸೆದ ಜಾಲತಾಣ</title><content type='html'>&lt;a href="http://2.bp.blogspot.com/-3fbM7pfo2jo/Tni3WQ0yq4I/AAAAAAAABUw/Cn-x85VPqU8/s1600/11.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://2.bp.blogspot.com/-3fbM7pfo2jo/Tni3WQ0yq4I/AAAAAAAABUw/Cn-x85VPqU8/s320/11.jpg" border="0" alt="" id="BLOGGER_PHOTO_ID_5654470925265054594" /&gt;&lt;/a&gt;&lt;div&gt;ನಾಲ್ಕು ವರುಷದ ಹಿಂದೆ. ಹಿರಿಯ ಪತ್ರಕರ್ತ 'ಶ್ರೀ'ಪಡ್ರೆಯವರಿಗೆ ಜಾಲತಾಣದಲ್ಲಿ ಹವಾಯ್ ದ್ವೀಪದ ಹಣ್ಣು ಕೃಷಿಕ, ಪತ್ರಕರ್ತ ಕೆನ್ ಲವ್ ಸಂಪರ್ಕ. ಜಾಲತಾಣದ ಮೂಲಕ ಹವಾಯಿತ ಹಣ್ಣುಗಳ ಲೋಕದ ವೀಕ್ಷಣೆ. ನಿತ್ಯ ಮಿಂಚಂಚೆ (ಈಮೆಯಿಲ್) ವಿನಿಮಯ. ಮಾಹಿತಿಗಳ ಕೊಡುಕೊಳ್ಳುವಿಕೆ. ಕೆನ್ ಚಟುವಟಿಕೆಗಳ ಪೂರ್ಣದರ್ಶನ. ಕೊನೆಗೆ 'ನಾನು ಭಾರತಕ್ಕೆ ಬರಲಿದ್ದೇನೆ' ಎಂಬ ಮಿಂಚಂಚೆ. ತಿಂಗಳೊಳಗೆ ಹವಾಯಿಯಿಂದ ಕನ್ನಾಡಿಗೆ ಕೆನ್ ಹಾರಿ ಬಂದುಬಿಟ್ಟರು. ಇದು ಜಾಲತಾಣ ಬೆಸೆದ ಬಂಧ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಭಾರತಕ್ಕೆ ಅದರಲ್ಲೂ ಕನ್ನಾಡಿನ ಕರಾವಳಿಗೆ ಕೆನ್ಲವ್ ಮೂರು ಸಲ ಬಂದರು. ಕೇರಳದ ವಯನಾಡಿನ 'ಉರವು' ಸಂಘಟಿಸಿದ  ಹಲಸಿನ ಮೇಳವನ್ನು ಉದ್ಘಾಟಿಸಿದ್ದರು. ಪುತ್ತೂರಿನ ಗಿಡ ಗೆಳೆತನ ಸಂಘ 'ಸಮೃದ್ಧಿ' ಆಯೋಜಿಸಿದ ಸಂವಾದದಲ್ಲಿ ಪಾಲ್ಗೊಂಡರು. ದಕ್ಷಿಣದ ಕನ್ನಡದ ಕೆಲವು ತೋಟಗಳಿಗೆ ಭೇಟಿಯಿತ್ತು ಕೃಷಿಮನೆಯ ಆತಿಥ್ಯವನ್ನು ಅನುಭವಿಸಿದರು. ಈ ವರುಷದ ಆದಿಯಲ್ಲಿ ಕೇರಳದ ರಾಜಧಾನಿಯಲ್ಲಿ ಜರುಗಿದ 'ರಾಷ್ಟ್ರೀಯ ಹಲಸು ಹಬ್ಬ'ದಲ್ಲಿ ಓಡಾಡಿದರು. ಹವಾಯಿಯ ಹಲಸಿನ ಜ್ಞಾನವನ್ನು ಹಂಚಿಕೊಂಡರು. ಹಲಸಿನ ಸೊಳೆಯನ್ನು ಬಹುಕಾಲ ಕಾಪಿಡುವ ರೆಸಿಪಿಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಕೆನ್ ಲವ್ ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಪ್ರೀತಿಸಿ, ಅನುಸರಿಸಲು ಪ್ರಯತ್ನಿಸಿದವರು. ಇಲ್ಲಿಗೆ ಬಂದಿದ್ದಾಗ ಎರಡೂ ಕೈಜೋಡಿಸಿ 'ನಮಸ್ಕಾರ' ಎನ್ನುತ್ತಾ ಬಾಯಿತುಂಬಾ ನಗುತ್ತಿದ್ದ ಕೆನ್ ನಿತ್ಯ ನೆನಪಾಗುತ್ತಾರೆ. 'ಶ್ರೀ'ಪಡ್ರೆಯವರ ಅಮ್ಮ ಬಡಿಸಿದ ಹಲಸಿನ ಕಾಯಿಯ ದೋಸೆ ತಿಂದು, ಅದರೆ ರೆಸಿಪಿಯನ್ನು ಬರೆದುಕೊಂಡು ಹೋಗಿ ತಮ್ಮನೆಯಲ್ಲಿ ಮಾಡಿ ನೋಡಿದ್ದಾರೆ. ಈಚೆಗೆ ಬಂದಿದ್ದಾಗ ಬೆಣ್ಣೆ ಮಾಡುವ ವಿಧಾನ ನೋಡಿ ಬೆರಗಾದರು ಕೆನ್. ಪ್ಯಾಕೆಟ್ ಬೆಣ್ಣೆ ನೋಡಿದ್ದ ಕೆನ್ 'ಮೊಸರಿನಿಂದ ಬೆಣ್ಣೆ ತೆಗೆಯುವುದನ್ನು ಮೊದಲ ಬಾರಿಗೆ ನೋಡಿದೆ' ಎಂದಿದ್ದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕನ್ನಾಡಿನ ನಂಟನ್ನು ಹವಾಯಿಯಲ್ಲೂ ಊರಲು ಶ್ರೀ ಪಡ್ರೆಯವರನ್ನು ಹವಾಯಿಗೆ ಕರೆಸಿಕೊಂಡರು. ಸೆಪ್ಟೆಂಬರ್ 11 ಮತ್ತು 13ರಂದು ಪಡ್ರೆಯವರಿಂದ ಭಾರತದ ಹಣ್ಣುಗಳ ಕುರಿತು ಮಾಹಿತಿ, ಪವರ್ಪಾಯಿಂಟ್ ಪ್ರಸ್ತುತಿ. ಇಲ್ಲಿನ 'ಪುನರ್ಪುಳಿ' ಹಣ್ಣು ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳತ್ತ ಆಸಕ್ತರಾದವರೇ ಹೆಚ್ಚು. ಅಲ್ಲಿನ ಹಸುರು, ಕೃಷಿ, ಹಣ್ಣು, ಜೀವನ.. ಮೊದಲಾದ ಕುರಿತು ಶ್ರೀ ಪಡ್ರೆಯವರು ಸ್ಕೈಪ್ ಸಂದರ್ಶನದಲ್ಲಿ ವಿಚಾರ ಬಿಚ್ಚಿಟ್ಟರು. ಅವರೊಂದಿಗಿನ ಮಾತುಕತೆಯ ಆಯ್ದ ಸರಕು.&lt;/div&gt;&lt;div&gt;&lt;b&gt;&lt;span class="Apple-style-span" &gt;&lt;br /&gt;&lt;/span&gt;&lt;/b&gt;&lt;/div&gt;&lt;div&gt;&lt;b&gt;&lt;span class="Apple-style-span" &gt;ಹಸಿರುಡುಗೆಯ ದ್ವೀಪ&lt;/span&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಹವಾಯ್ ಹಲವು ದ್ವೀಪಗಳ ಸಮುಚ್ಚಯ. ಅಮೇರಿಕಾದ ಸ್ವರ್ಗವೆಂದೇ ಪ್ರಸಿದ್ಧ. 'ಬಿಗ್ ಐಲ್ಯಾಂಡ್' ದೊಡ್ಡ ದ್ವೀಪ. ರಜಾ ಕಳೆಯಲು ಬರುವ ಪ್ರವಾಸಿಗರು ಹೆಚ್ಚು. 'ಅಗ್ನಿಪರ್ವತ' - ಪ್ರವಾಸಿ ಆಕರ್ಷಣೆ. ಬಂದವರಿಗೆ ತೋರಿಸುವುದು ಅಲ್ಲಿನವರಿಗೆ ಸಂತೋಷ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಅನತಿ ದೂರದಲ್ಲಿರುವ ಸಮುದ್ರದ ಹವೆ, ಹಸುರು ಮತ್ತು ಹೂಹಣ್ಣುಗಳ ವೈವಿಧ್ಯತೆ ಹವಾಯಿಗರ ಬಂಡವಾಳ. ಇದನ್ನು ಪ್ರವಾಸೋದ್ಯಮಕ್ಕಾಗಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಲ್ಲಿನ ಯಾವ ಭಾಗಕ್ಕೆ ಹೋದರೂ ಮುದ ಅರಸಿ ಬರುವವರಿಗೆ ಸಮೃದ್ಧ. ನಮ್ಮ ಕೇರಳದ ಹಾಗೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಹವಾಯ್ ಎತ್ತರ ತಗ್ಗುಳ್ಳ ಭೂಪ್ರದೇಶ. ಪಶ್ಚಿಮ ಭಾಗದ ಕೊನಾ ಪ್ರದೇಶ ಕಾಫಿ ಬೆಳೆಗೆ ಪ್ರಸಿದ್ಧ. 'ಕೋನಾ ಕಾಫಿ' ಅಂತಲೇ ಜನಪ್ರಿಯ. ಜಗತ್ತಿನ ಮುಂಚೂಣಿ ಶ್ರೇಣಿಯ ಕಾಫಿಗಳಲ್ಲಿ ಒಂದು. ಕೋನಾ ಕಾಫಿಗೆ ಕಿಲೋಗೆ ಎರಡೂವರೆ ಸಾವಿರ ರೂಪಾಯಿ! ಅಷ್ಟೊಂದು ದುಬಾರಿಯಾ..! ಇದರಲ್ಲಿ ರೈತರಿಗೆ ಸಿಗುವುದು ಮಾತ್ರ ಅತ್ಯಲ್ಪ. ಕಾರ್ಮಿಕ ಸಮಸ್ಯೆ, ಬೆರ್ರಿ ಬೋರರ್ ಕಾಟಗಳು ಕಾಫಿ ಉದ್ದಿಮೆಗೆ ದೊಡ್ಡ ಸವಾಲು. ಸುಮಾರು ಏಳುನೂರು ಮಂದಿ ಕಾಫಿ ಕೃಷಿಕರು ಮುನ್ನೂರೈವತ್ತು ಬ್ರಾಂಡ್ಗಳಲ್ಲಿ ಕಾಫಿ ಪುಡಿ ತಯಾರಿಸುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಉಕ್ಕಿದ ಲಾವಾರಸದ ಗಟ್ಟಿಯಾದ ಪುಡಿ ಮೇಲ್ಮಣ್ಣು. 'ಮಣ್ಣು' ಅಪರೂಪ. ನಮ್ಮ ಗದಗದ ಭಾಗದಲ್ಲಿನ ಕಪ್ಪುಬಣ್ಣದ ಮಣ್ಣು. ಹಣ್ಣಿನ ಕೃಷಿಗೆ ಉತ್ತಮ. ಕಾಫಿಯಂತಹ ಬೆಳೆಗಳಿಗೆ ಮಾತ್ರ ಗೊಬ್ಬರ ಉಣಿಕೆ. ಮಿಕ್ಕಂತೆ ಯಾವ ಹಣ್ಣಿನ ಕೃಷಿಗೂ ಗೊಬ್ಬರ ಬೇಕಾಗಿಲ್ಲ. ಮಣ್ಣೇ ಗೊಬ್ಬರ! ಅಷ್ಟೊಂದು ಫಲವತ್ತತೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಹವಾಯ್ ಹಣ್ಣು ಕೃಷಿಗೆ ಖ್ಯಾತಿ. ಬೆಳೆಯುತ್ತಿದ್ದರೂ ಕಾನೂನು ಕಟ್ಟಳೆಯಿಂದಾಗಿ ಬಹುತೇಕ ಹಣ್ಣುಗಳು ಆಮದಾಗುತ್ತಿರುವುದು ದುರ್ದ್ಯೆವ. ಕಳೆದ ಶತಮಾನ ಪೂರ್ವಭಾಗದಲ್ಲಿರಬೇಕು, ಒಮ್ಮೆ ಕ್ಯಾಲಿಫೋರ್ನಿಯಾಕ್ಕೆ ಆಮದಾದ ಬೆಣ್ಣೆ ಹಣ್ಣಿನಲ್ಲಿ ಹುಳವೊಂದು ಗೋಚರಿಸಿತಂತೆ. ಅಲ್ಲಿಂದ ಹಣ್ಣುಗಳ ರಫ್ತಿಗೆ ಕೊಕ್. ಈ ನಿರ್ಬಂಧ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನಗಳಿಗೆ ಇಲ್ಲ. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಇವರು ಹಣ್ಣುಗಳನ್ನು ಹೆಚ್ಚು ಬೆಳೆಯುತ್ತಾರೆ, ಬಳಸುತ್ತಾರೆ' ಎಂದು ಮೇಲ್ನೋಟಕ್ಕೆ ಕಂಡರೂ ವಾಸ್ತವ ಹಾಗಿಲ್ಲ. ಕಾರ್ಮಿಕರ ಅಲಭ್ಯತೆಯಿಂದಾಗಿ ಹಣ್ಣುಗಳು ಕೊಯ್ಯದೆ ಹಾಳಾಗುವುದೇ ಹೆಚ್ಚು. ರುಚಿರುಚಿಯಾದ ಹಣ್ಣುಗಳಿದ್ದರೂ ಪರದೇಶದ ಹಣ್ಣುಗಳ ರಫ್ತಿನ ಧಾಳಿಯಿಂದಾಗಿ 'ಸ್ಥಳೀಯತೆ' ನಾಶವಾಗುತ್ತಿದೆ. ಉದಾ: ಬೆಣ್ಣೆ ಹಣ್ಣು. ವಿದೇಶದಿಂದ ತರಿಸಿದ್ದಕ್ಕೆ ಜನರು ಹಣದ ಮುಖ ನೋಡುವುದಿಲ್ಲ. ಆ ಹಣ್ಣಿಗಿಂತಲೂ ಗುಣಮಟ್ಟದಲ್ಲಿ, ರುಚಿಯಲ್ಲಿ ದುಪ್ಪಟ್ಟಾಗಿರುವ ಸ್ಥಳೀಯ ಹಣ್ಣು ಅರ್ಧ ಕ್ರಯಕ್ಕೂ ಬೇಡ!&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಲಾಂಗಾನ್, ರಂಬುಟಾನ್, ಕುಮ್ಕಾಟ್, ಮೈಸೂರು ಬೆರಿ, ರಂಗ್ಪುರ್ ಲಿಂಬೆ, ದಾಲ್ಚಿನ್ನಿ, ಲೊಕಾಟ್, ದೀವಿಗುಜ್ಜೆ, ಜಂಬು, ಅಬಿಯು, ಮೊಂಬಿನ್, ಇನ್ನೂರು ಜಾತಿಯ ಬೆಣ್ಣೆಹಣ್ಣು, ನೂರು ವಿಧದ ಬಾಳೆ, ಜಬೋಟಿಕಾಬಾ, ಪ್ಯಾಶನ್ಫ್ರುಟ್, ಸ್ಟಾರ್ಫ್ರುಟ್, ಬುದ್ಧಾಸ್ಹ್ಯಾಂಡ್, ಗ್ರೀನ್ ಸಪೋಟಾ, ಲಿಲಿಕೋ.. ಹೀಗೆ ಒಂದೇ ಎರಡೇ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಭಾರತದ ಹತ್ತಾರು ಹಣ್ಣು, ಹೂವುಗಳು ಅಲ್ಲಿವೆ. ನಮಗೆ ಪರಿಚಯವಿಲ್ಲದ ಹವಾಯಿಯದೇ ಸಾಕಷ್ಟಿದೆ. ದಾಸವಾಳಕ್ಕೆ ಮೊದಲ ಮಣೆ. ಅದು ಹವಾಯಿಯ ರಾಷ್ಟ್ರೀಯ ಪುಷ್ಪ. 'ಇದು ಇಲ್ಲಿನ ಮೂಲ ಜಾತಿ' ಎನ್ನುತ್ತಾ ಮನೆಯಂಗಳದಲ್ಲಿ ನೆಡುವುದು ಮಾನಿನಿಯರಿಗೆ ಹೆಮ್ಮೆ. ದಾಸವಾಳಕ್ಕೆ ಎಷ್ಟು ಖ್ಯಾತಿಯಿದೆಯೋ ಅಷ್ಟೇ 'ಗೋಸಂಪಿಗೆ' ಹೂವಿಗೂ ಇದೆ. ನೀರೆಯರು ಹೂಹಾರವನ್ನು ಹೆಮ್ಮೆಯಿಂದ ಧರಿಸಿಕೊಳ್ಳುವುದು, ಕಿವಿಯಲ್ಲಿಟ್ಟು ಸಂಭ್ರಮಿಸುವುದು, ಮನೆಗೆ ಆಗಮಿಸಿದ ಅತಿಥಿಗಳಿಗೆ ನೀಡುವುದು ಪ್ರಿಸ್ಟೇಜ್. ಇದು ರಾಷ್ಟ್ರೀಯ ಪುಷ್ಟವೇನೋ ಅನ್ನಿಸುವಷ್ಟು ವ್ಯಾಪಕತೆ. ಹವಾಯಿಗರಿಗೆ ಗಾಢ ಬಣ್ಣದ ಅಂಗಿ ಇಷ್ಟ. ಅದರ ಮೇಲೊಂದು ಗೋಸಂಪಿಗೆಯ ಚಿತ್ರ.&lt;/div&gt;&lt;div&gt; &lt;/div&gt;&lt;div&gt;ಹಣ್ಣುಗಳನ್ನು ಮೌಲ್ಯವರ್ಧನೆ ಮಾಡುವುದು ಹವ್ಯಾಸವಲ್ಲ, 'ಅಭ್ಯಾಸ'. ಇವು ರೈತರ ಮಾರುಕಟ್ಟೆಯಲ್ಲಿ ಮಾರಾಟ. 'ಮೆಕೆಡೇಮಿಯಾ ನಟ್' - ನಮ್ಮಲ್ಲಿನ ಗೇರು ಬೀಜದ ಹಾಗಿರುವಂತಹುದರಿಂದ ನೂರಾರು ಉತ್ಪನ್ನಗಳು. ಸಾಕಷ್ಟು ಪ್ಯಾಕ್ಟರಿಗಳು, ಉದ್ದಿಮೆಗಳು. ಇದಕ್ಕೆ ಕಾಳುಮೆಣಸು ಸೇರಿಸಿದ ಚಾಕೋಲೇಟ್ ತಿನ್ನದವರು ಕಡಿಮೆ. ಗೃಹ ಉದ್ದಿಮೆಗಳೂ ಸಾಕಷ್ಟಿವೆ. ಆಹಾರ ಉದ್ದಿಮೆ ಹವಾಯಿಯಲ್ಲಿ ಬಲವಾಗಿದೆ. ಬಯಸಿ ಬರುವ ಪ್ರವಾಸಿಗರಿಗೆ ಕೈಗೆಟಕುವ ಪೂರೈಕೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಮನೆಕಟ್ಟಲು ಕಾಡನ್ನು ನಾಶ ಮಾಡುವುದಿಲ್ಲ. ಹಸುರು ಮಧ್ಯೆ ನಡುನಡುವೆ ಮನೆ. ನಗರೀಕರಣ ಬಂದರೂ ಉಳಿದ ಕಡೆ ಇರುವುದಕ್ಕಿಂತ ಹೆಚ್ಚು ವೈವಿಧ್ಯವನ್ನು ಉಳಿಸುವುದರಲ್ಲಿ ಶಕ್ತರು. ಅಮೇರಿಕಾದ ಉಳಿದ ಪ್ರದೇಶದಲ್ಲಿ ಇಂತಹ ಹಸುರು, ತಂಪಿನ ವಾತಾವರಣ ಸಿಗಲಾರದು. ಪೇರಳೆ ಇಲ್ಲಿ ಕಾಡು ಬೆಳೆ. ಕೆಂಪು ಬಣ್ಣ. 'ಪ್ರಥಮ ಬಾರಿಗೆ ನಾನು ಪೇರಳೆ ಜ್ಯೂಸ್ ಕುಡಿದು ಸವಿದೆ' ಎನ್ನುತ್ತಾರೆ ಪಡ್ರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;&lt;span class="Apple-style-span" &gt;ಅರ್ಥಪೂರ್ಣ ಸಮ್ಮೇಳನ&lt;/span&gt;&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;'ಹವಾಯ್ ಟ್ರಾಫಿಕಲ್ ಫ್ರುಟ್ ಗ್ರೋವರ್ಸ್' ಸಂಸ್ಥೆಯು ಹಣ್ಣುಗಳ ಮಾರಾಟ, ಕೃಷಿ ಮತ್ತು ರೈತರ ಕಷ್ಟ-ಸುಖಗಳ ವಿನಿಮಯ-ಪರಿಹಾರ ಕುರಿತಾದ ಮಾತುಕತೆಗೆ ಸಮ್ಮೇಳನ ಏರ್ಪಡಿಸುತ್ತಿದೆ. ಈ ವರುಷ ಸೆ.11, 13ರಂದು ನಡೆದಿತ್ತು. ಅರ್ಥಪೂರ್ಣ ಸಮ್ಮೇಳನ. ಉತ್ತಮ ಕಲಾಪ. 'ಸಮಯ ಕೊಲ್ಲುವ' ಕಲಾಪವಲ್ಲ. ಶ್ರೀ ಪಡ್ರೆಯವರಿಂದ ದಿಕ್ಸೂಚಿ ಭಾಷಣ. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಹಲಸು ಮತ್ತು ಪುನರ್ಪುಳಿಯ ಕುರಿತು ಹವಾಯಿಗರು ಬಹಳ ಕುತೂಹಲಿಗರು. ಸಮ್ಮೇಳನದ ಪ್ರದರ್ಶನದಲ್ಲಿ ಸಾಕಷ್ಟು ಹಣ್ಣುಗಳ ಪ್ರದರ್ಶನವಿತ್ತು. ಅಲ್ಲಿನ ಹಣ್ಣುಗಳ ಪ್ರದರ್ಶನ ಇದೆಯಲ್ಲಾ, ಇಡೀ ಹವಾಯಿಗೆ ಬೆಳಕಿಂಡಿ' ಎನ್ನುತ್ತಾರೆ ಪಡ್ರೆ. ಅಪರೂಪದ ಹಣ್ಣಿನ ಚಿತ್ರಗಳುಳ್ಳ 2012ರ ಕ್ಯಾಲೆಂಡರನ್ನು ಸುಂದರವಾಗಿ ಮುದ್ರಿಸಿ, ಸಮ್ಮೇಳನದಲ್ಲಿ ಹಂಚಿದ್ದಾರೆ. ಬಹುಕಾಲ ನೆನಪಿಟ್ಟುಕೊಳ್ಳಬಹುದಾದ ಕ್ಯಾಲೆಂಡರ್.&lt;/div&gt;&lt;div&gt;&lt;br /&gt;&lt;/div&gt;&lt;div&gt;ಭಾರತದ ನಮಗೆ ಇವರು ಶ್ರೀಮಂತರೆಂದು ಕಂಡರೂ, ನಮ್ಮಲ್ಲಿನ ಸಮಸ್ಯೆ, ಸಂವಹನ ಕೊರತೆ ಸಾಕಷ್ಟಿದೆ. ತಂತ್ರಜ್ಞಾನದ ಅತ್ಯಂತ ಗರಿಷ್ಠ ಬಳಕೆ ಮಾಡುವ ಈ ಊರಲ್ಲಿ ಕೂಡಾ ರೈತ-ರೈತರ ನಡುವೆ ಜಗತ್ತಿನ ಉಳಿದ ಕಡೆ ಏನು ನಡೆಯುತ್ತಿದೆ ಎಂಬ ಕುರಿತು ಮಾಹಿತಿಯ ಕತ್ತಲೆಯಿದೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಹಣ್ಣು ಪ್ರಿಯರಿಗೆ ಹುಚ್ಚು ಕಟ್ಟಿಸುವ ಪ್ರದೇಶ ಹವಾಯ್. ಉಷ್ಣ ಪ್ರದೇಶದ ಹಣ್ಣುಗಳ ಆಸಕ್ತಿ ಇದ್ದವರಿಗೆ ಹವಾಯ್ ಅಧ್ಯಯನ ತಾಣ.&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;&lt;/div&gt;&lt;div&gt;&lt;i&gt;&lt;span class="Apple-style-span" &gt;(20-9-2011-ಉದಯವಾಣಿಯಲ್ಲಿ ಪ್ರಕಟವಾದ 'ನೆಲದ ನಾಡಿ' ಅಂಕಣ ಬರಹ )&lt;/span&gt;&lt;/i&gt;&lt;/div&gt;&lt;div&gt;&lt;br /&gt;&lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-6683603428998421360?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/6683603428998421360/comments/default' title='Post Comments'/><link rel='replies' type='text/html' href='http://hasirumatu.blogspot.com/2011/09/blog-post_20.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/6683603428998421360'/><link rel='self' type='application/atom+xml' href='http://www.blogger.com/feeds/6868886347611481163/posts/default/6683603428998421360'/><link rel='alternate' type='text/html' href='http://hasirumatu.blogspot.com/2011/09/blog-post_20.html' title='&apos;ಕನ್ನಾಡನ್ನು ಹವಾಯ್&apos;ಗೆ ಬೆಸೆದ ಜಾಲತಾಣ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-3fbM7pfo2jo/Tni3WQ0yq4I/AAAAAAAABUw/Cn-x85VPqU8/s72-c/11.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-7725776957227852061</id><published>2011-09-19T09:45:00.001-07:00</published><updated>2011-09-19T09:47:21.741-07:00</updated><title type='text'>ದೀವಿಹಲಸಿನ ಸೋದರ 'ನೀರ್ಗುಜ್ಜೆ’</title><content type='html'>&lt;a href="http://3.bp.blogspot.com/-7y62-A7oRmU/Tndx5fQ0a6I/AAAAAAAABUo/Hpzo2qwAwRw/s1600/mambala_97_neergujje_ph3.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-7y62-A7oRmU/Tndx5fQ0a6I/AAAAAAAABUo/Hpzo2qwAwRw/s320/mambala_97_neergujje_ph3.jpg" border="0" alt="" id="BLOGGER_PHOTO_ID_5654113089645472674" /&gt;&lt;/a&gt;&lt;br /&gt;&lt;a href="http://1.bp.blogspot.com/-I578RrBsQhk/Tndx5B4vjeI/AAAAAAAABUg/DwCXStHtOh4/s1600/mambala_97_neerugujje_ph2.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/-I578RrBsQhk/Tndx5B4vjeI/AAAAAAAABUg/DwCXStHtOh4/s320/mambala_97_neerugujje_ph2.jpg" border="0" alt="" id="BLOGGER_PHOTO_ID_5654113081759862242" /&gt;&lt;/a&gt;&lt;br /&gt;&lt;a href="http://2.bp.blogspot.com/-KgJrELA2WII/Tndx3xRxmnI/AAAAAAAABUY/gNvsysQj-Vs/s1600/mambala_97_neegujje_1.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 251px;" src="http://2.bp.blogspot.com/-KgJrELA2WII/Tndx3xRxmnI/AAAAAAAABUY/gNvsysQj-Vs/s320/mambala_97_neegujje_1.jpg" border="0" alt="" id="BLOGGER_PHOTO_ID_5654113060121582194" /&gt;&lt;/a&gt;&lt;div&gt;ಮುಳಿಯ ವಾಣೀ ಶರ್ಮರಲ್ಲಿ ಭೋಜನದ ಹೊತ್ತು. 'ಇದು ಯಾವ ತರಕಾರಿಯ ಪದಾರ್ಥ ಅಂತ ಹೇಳಿ' ಎನ್ನುತ್ತಾ ಬಡಿಸುತ್ತಿದ್ದರೆ. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಉತ್ತರ ಹೇಳಿದಂತೆ ಒಂದಿಬ್ಬರು 'ದೀವಿಹಲಸು, ಎಳೆಗುಜ್ಜೆ' ಎಂದರು. ಎಲ್ಲರ ಅಂಕಗಳೂ ಶೂನ್ಯ ಸಂಪಾದನೆ. 'ಇದು ನೀರ್ಗುಜ್ಜೆ' ಅವರೇ ಉತ್ತರ ಹೇಳಿದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಗುಜ್ಜೆ (ಹಲಸಿನ ಎಳೆ ಕಾಯಿ) ಕೇಳಿದ್ದೇವೆ. ಇದು ನೀರ್ಗುಜ್ಜೆ, ನೀರಿನ ಗುಜ್ಜೆ.. ನೀರಿನಾಶ್ರಯವಿರುವಲ್ಲಿ ಹೆಚ್ಚು ಬೆಳೆಯುವ ಗಿಡವಾದ್ದರಿಂದ 'ನೀರ್ಗುಜ್ಜೆ.' ಪ್ರಾದೇಶಿಕವಾಗಿ 'ನೀರ್ಕುಜುವೆ, ನೀರ್ಹಲಸು, ಹೆಂಬ ಹಲಸು' ಎಂಬ ಹೆಸರಿದೆ. ನಿಜಕ್ಕೂ ಅಪರೂಪದ್ದೇ. ಫಕ್ಕನೆ ನೋಡುವಾಗ ಥೇಟ್ ಎಳೆ ಹಲಸಿನಂತಿದೆ. ಹೆಬ್ಬಲಸಿನ ಹೋಲಿಕೆ. ದೀವೀ ಹಲಸಿನ ಗಾತ್ರ. ಪದಾರ್ಥದೊಂದಿಗಿನ ಹೋಳುಗಳು ಎಳೆ ಹಲಸಿನ ಗುಜ್ಜೆಯದೇ ರುಚಿ, ಸ್ವಾದ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಒಳ್ಳೆಯ ನೀರಿರುವ ಜಾಗದಲ್ಲಿ ಬೇಗ ಫಸಲು. ಬಹುವಾರ್ಶಿಕ ತರಕಾರಿ. ಬೀಜದಿಂದಲೇ ಗಿಡ. ಕಾಯಿ ಬಿಟ್ಟು ಒಂದೂವರೆ ತಿಂಗಳ ನಂತರ, ಮೂರು ತಿಂಗಳ ಒಳಗೆ ಬೆಳೆದ ಎಳೆ ಹಲಸು ಬಳಕೆಗೆ ಸೂಕ್ತ. ಬಲಿತರೆ ಅಷ್ಟಕ್ಕಷ್ಟೇ. ಗಿಡಗಳ ಒಂದೊಂದು ಗೆಲ್ಲುಗಳ ತುದಿಯಲ್ಲಿ ಎರಡರಿಂದರಿಂದ ಮೂರು ಕಾಯಿಗಳು. ನೀರ್ಗುಜ್ಜೆಯ ಮೈಮೇಲೆ (ಹಾರ್ಡ್ ಅಲ್ಲದ) ದೊಡ್ಡದಾದ ಮುಳ್ಳುಗಳಿವೆ. ಇದರಿಂದಾಗಿ ಬಾವಲಿಗಳಿಂದ ರಕ್ಷೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಗಿಡ ಮಾಡಿದ ಐದು ವರ್ಷದಲ್ಲೇ ಫಸಲು. ಆರಂಭದಲ್ಲಿ ಗಂಡು ಹೂಗಳ ಸಂಖ್ಯೆ ಜಾಸ್ತಿ. ಬಳಿಕ ಸರಿಹೋಗುತ್ತದೆ. ಸದೃಢವಾಗಿ ಬೆಳೆಯಲು ಬಿಸಿಲು ಬೇಕು. ತೀರಾ ನೆರಳಿನಲ್ಲಿ ಕಷ್ಟ. ಇದರ ಎಲೆಯು ದೀವೀಹಲಸನ್ನು ಹೋಲುತ್ತದೆ. ಒಂದೊಂದು ಕಾಯಿ ಅರ್ಧದಿಂದ ಒಂದು ಕಿಲೋದವರೆಗೆ ತೂಕ. 'ಆಗಸ್ಟ್ ತಿಂಗಳಲ್ಲಿ ದೀವೀ ಹಲಸು ಮುಗಿದಿರುತ್ತದೆ. ನಂತರ ಇದರ ಸರದಿ. ವರುಷಕ್ಕೆ ಎರಡು-ಮೂರು ಸಲ ಇಳುವರಿ ಕೊಡುತ್ತದೆ' ಎನ್ನುತ್ತಾರೆ ವಿಟ್ಲ (ದ.ಕ.) ಅಳಿಕೆ ಸನಿಹದ ವೆಂಕಟಕೃಷ್ಣ ಶರ್ಮ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಒಂದು ಕಾಯಲ್ಲಿ ಸುಮಾರು ಮೂವತ್ತೈದರಿಂದ ನಲವತ್ತು ಬೀಜಗಳು. ಹಲಸಿನ ಬೀಜದಂತೆ ಚಿಕ್ಕವು. ಇದನ್ನು ಕೂಡ ಪದಾರ್ಥ ಮಾಡಬಹುದೇನೋ? ಕಾಯಿ ಬಲಿಯುವುದಕ್ಕಿಂತ ಮೊದಲೇ ನಾವು ಪದಾರ್ಥ ಮಾಡುವುದರಿಂದ ಇನ್ನೂ ಪ್ರಯತ್ನಿಸಿಲ್ಲ ಎನ್ನುತ್ತಾರೆ ವಾಣೀ ಶರ್ಮ. ಮರದಲ್ಲಿ ಕಾಯಿಕಚ್ಚಿ ನಾಲ್ಕು ತಿಂಗಳಾಗುವಾಗ ಹಣ್ಣಾಗಿ ಬೀಳುತ್ತದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;'ನೀರ್ಗುಜ್ಜೆಯ ಸಿಪ್ಪೆಯನ್ನು ಕೆತ್ತಿ, ಎರಡಾಗಿ ಭಾಗ ಮಾಡಿ ನೀರಿನಲ್ಲಿ ಹಾಕಿ. ಅದರ ಹಾಲಿನಂತಹ ಮೇಣ ತೊಳೆದುಹೋಗುತ್ತದೆ. ಹೋಳುಗಳನ್ನಾಗಿ ಮಾಡಿ, ಅರ್ಧ ಗಂಟೆ ಮಜ್ಜಿಗೆಯಲ್ಲಿ ನೆನೆ ಹಾಕಿ. ಹೋಳಲ್ಲಿದ್ದ ಚೊಗರು (ಕನೆರು) ಬಿಟ್ಟುಕೊಡುತ್ತದೆ. ನಂತರ ಮಜ್ಜಿಗೆಯನ್ನು ಚೆಲ್ಲಿ, ಹೋಳುಗಳನ್ನು ಮಾತ್ರ ಪದಾರ್ಥ ಮಾಡಿ. ಒಳ್ಳೆಯ ರುಚಿ. ನಾವು ಪಲ್ಯ, ಗಸಿ, ಸಾಂಬಾರು, ಕಾಯಿಹುಳಿ ಮಾಡುತ್ತೇವೆ' ಎನ್ನುತ್ತಾರೆ ಶರ್ಮ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಶರ್ಮರಲ್ಲಿ ಎರಡು ಮರವಿದೆ. ಒಂದರಲ್ಲಿ ಇಳುವರಿ. ಹತ್ತು ವರುಷದ ನಂತರ ಒಂದು ಮರವು ಐವತ್ತರಿಂದ ನೂರು ಕಾಯಿವರೆಗೆ ಬಿಡಬಹುದು ಎಂಬ ಅಂದಾಜು. ಮರ ವಿಶಾಲ. ಅತಿ ಎತ್ತರ. ಉದ್ದಗಲ ವಿಶಾಲ. ನಿತ್ಯ ಹಸುರಿನ ಮರ. ಮಾರಾಟ ದೃಷ್ಟಿಯಿಂದ ಯಶಸ್ಸಾಗದೇನೋ. ಕಾರಣ, ಬಹುತೇಕರಿಗೆ ಇದೊಂದು ತರಕಾರಿ ಅಂತ ಗೊತ್ತಿಲ್ಲ&lt;/div&gt;&lt;div&gt;&lt;br /&gt;&lt;/div&gt;&lt;div&gt;'ನಮ್ಮಲ್ಲಿ ಮನೆ ಬಳಕೆಗೆ ಮೀರಿದ್ದು ಆತ್ಮೀಯರಿಗೆ, ಸ್ನೇಹಿತರಿಗೆ ನೀಡುತ್ತೇನೆ. ಕೇಳಿದವರಿಗೆ ಗಿಡ ಮಾಡಿ ಕೊಟ್ಟದ್ದುಂಟು. ಇದು ನಿರ್ಲಕ್ಷ್ಯಕ್ಕೆ ಒಳಗಾದ ತರಕಾರಿ' ಎಂದು ನೀರ್ಗುಜ್ಜೆಯ ನಂಟನ್ನು ಶರ್ಮಾ ವಿವರಿಸುತ್ತಾರೆ. &lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-7725776957227852061?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/7725776957227852061/comments/default' title='Post Comments'/><link rel='replies' type='text/html' href='http://hasirumatu.blogspot.com/2011/09/blog-post_19.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/7725776957227852061'/><link rel='self' type='application/atom+xml' href='http://www.blogger.com/feeds/6868886347611481163/posts/default/7725776957227852061'/><link rel='alternate' type='text/html' href='http://hasirumatu.blogspot.com/2011/09/blog-post_19.html' title='ದೀವಿಹಲಸಿನ ಸೋದರ &apos;ನೀರ್ಗುಜ್ಜೆ’'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-7y62-A7oRmU/Tndx5fQ0a6I/AAAAAAAABUo/Hpzo2qwAwRw/s72-c/mambala_97_neergujje_ph3.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-3816141013533788704</id><published>2011-09-09T08:22:00.001-07:00</published><updated>2011-09-09T08:24:30.091-07:00</updated><title type='text'>ಹಳ್ಳಿಯೆಂದರೆ ಯಾಕೆ ಅನಾದರ?</title><content type='html'>&lt;a href="http://2.bp.blogspot.com/-3Z0qIk6vqKQ/TmovdYUgB5I/AAAAAAAABS4/Pj77xr2hOVQ/s1600/halli_4_na.karanth.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://2.bp.blogspot.com/-3Z0qIk6vqKQ/TmovdYUgB5I/AAAAAAAABS4/Pj77xr2hOVQ/s320/halli_4_na.karanth.jpg" border="0" alt="" id="BLOGGER_PHOTO_ID_5650380864280856466" /&gt;&lt;/a&gt;&lt;br /&gt;&lt;a href="http://3.bp.blogspot.com/-aeo9r3Q6T2g/TmovdL16PrI/AAAAAAAABSw/B6b-20uLsf4/s1600/halli_3_na.karanth.JPG" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-aeo9r3Q6T2g/TmovdL16PrI/AAAAAAAABSw/B6b-20uLsf4/s320/halli_3_na.karanth.JPG" border="0" alt="" id="BLOGGER_PHOTO_ID_5650380860931325618" /&gt;&lt;/a&gt;&lt;br /&gt;&lt;a href="http://3.bp.blogspot.com/-JU9lc5j89Oc/TmovdDD-XrI/AAAAAAAABSo/bFXh7Bxp4jw/s1600/halli_2_na.karantha.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-JU9lc5j89Oc/TmovdDD-XrI/AAAAAAAABSo/bFXh7Bxp4jw/s320/halli_2_na.karantha.jpg" border="0" alt="" id="BLOGGER_PHOTO_ID_5650380858574397106" /&gt;&lt;/a&gt;&lt;br /&gt;&lt;a href="http://3.bp.blogspot.com/-UTvH_jx3mBM/Tmovc6sbYkI/AAAAAAAABSg/ksyQjVbyBMg/s1600/halli_1_na.karanth.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-UTvH_jx3mBM/Tmovc6sbYkI/AAAAAAAABSg/ksyQjVbyBMg/s320/halli_1_na.karanth.jpg" border="0" alt="" id="BLOGGER_PHOTO_ID_5650380856328151618" /&gt;&lt;/a&gt;&lt;div&gt;ಹಳ್ಳಿ ಮನೆಯೊಂದರ ಸಮಾರಂಭ. ಅಲ್ಲಿಗೆ ರಾಜಧಾನಿಯಲ್ಲಿ ವಾಸವಿರುವ ಒಂದೆರಡು ಕುಟುಂಬಗಳೂ ಬಂದಿದ್ದುವು. ಭೋಜನಕ್ಕೆ ನೆಲದ ಮೇಲೆ ಚಾಪೆ ಹಾಸಿ,  ಬಾಳೆಲೆ ಇಟ್ಟು ಬಡಿಸುವ ಪ್ರಕ್ರಿಯೆ ಶುರು. ಹೆಣ್ಮಗಳೊಬ್ಬಳು ಲೋಟಕ್ಕೆ ನೀರು ಸುರಿಯುತ್ತಿದ್ದಂತೆ, ಪಂಕ್ತಿಯ ಮಧ್ಯದಲ್ಲಿದ್ದ ಸುಮಾರು 10-12 ವರುಷದ ಬಾಲಕರಿಬ್ಬರು, 'ಛೀ.. ಈ ನೀರನ್ನು ಕುಡಿಯುವುದಾ.. ನಮಗೆ ಬಾಟಲ್ ನೀರೇ ಬೇಕು' ಅಂತ ರಂಪಾಟ ಮಾಡಿದುವು. ಬಾಟಲ್ ನೀರು ತರಬೇಕೆಂದರೆ ಏನಿಲ್ಲವೆಂದರೂ 15-20 ಕಿಲೋಮೀಟರ್ ದೂರದ ಪೇಟೆಗೆ ಹೋಗಲೇಬೇಕು. 'ಇಲ್ಲವೆಂದರೆ ನಮಗೆ ಊಟವೇ ಬೇಡ' ಅಂತ ದಡಬಡನೆ ಎದ್ದುಹೋದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ನಮ್ಮ ಮಕ್ಕಳಿಗೆ ನಗರ ಕಲಿಸಿಕೊಡುವ ಸಂಸ್ಕಾರ. ಹತ್ತು ಮಂದಿ ಸೇರಿದಲ್ಲಿ ಕನಿಷ್ಠ ಸೌಜನ್ಯವಾದರೂ ಬೇಡವೇ? ಪೇಟೆಯಲ್ಲೇ ಹುಟ್ಟಿ ಬೆಳೆದ ಮಕ್ಕಳಿಗೆ ಬಾಟಲಿ ನೀರು ಅಮೃತ! ನೈಸರ್ಗಿಕವಾಗಿ ಸಿಗುವ ಹಳ್ಳಿಯ ಬಾವಿಯ ನೀರು ವಿಷ! ನಗರದ ಬಹುತೇಕ ವ್ಯವಸ್ಥೆಗಳು ಹಳ್ಳಿಯನ್ನು ಕೆಟ್ಟದಾಗಿ ಚಿತ್ರಿಸಿರುವ ಫಲ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಅಂದು ಸಂಜೆ ಮಕ್ಕಳೆಲ್ಲಾ ಗದ್ದೆಯಲ್ಲಿ ಆಡುತ್ತಿದ್ದರು. ಈ ಪೇಟೆಯ ಹೈದಗಳು ಗುಂಪಿನಿಂದ ಬೇರೆಯಾಗಿ ಕುಳಿತಿದ್ದರು. ನೀವ್ಯಾಕೆ ಅವರೊಂದಿಗೆ ಆಡುವುದಿಲ್ಲ ಎಂದು ಪ್ರಶ್ನಿಸಿದೆ. 'ಛೇ.. ಅವರು ಆಡುವ ಜಾಗ ನೋಡಿದ್ರಾ.. ಅವರ ಕೈ ಮೈಯೆಲ್ಲಾ ಮಣ್ಣಾಗಿದೆ ನೋಡಿ' ಎಂದು ಮುಖ ಸಿಂಡರಿಸಿಕೊಂಡರು! 'ಎಂತ ಊರು ಮಾರಾಯ್ರೆ. ಇಲ್ಲಿ ರೇಂಜ್ ಕೂಡಾ ಸಿಗ್ತಾ ಇಲ್ಲ' ಅಂತ ಮೊಬೈಲಲ್ಲಿ ಬೆರಳಾಡಿಸುತ್ತಿದ್ದರು.ಮಣ್ಣೆಂದರೆ ಹೇಸಿಗೆ, ಮಣ್ಣಿನಲ್ಲಾಡುವ ಮಕ್ಕಳೆಂದರೆ ಹೇಸಿಗೆ. ನಗರದಲ್ಲಿ ಬೆಳೆದು ಅಲ್ಲಿನ ಮಣ್ಣಿನೊಂದಿಗೆ ಆಡಿದ ಮಕ್ಕಳಿಗೆ ಹಳ್ಳಿಯ ಮಣ್ಣು ಕೆಸರು! ರೋಗರುಜಿನಗಳ ಮೂಲವಂತೆ. ಅಪ್ಪಾಮ್ಮ 'ಕ್ಲೀನ್' ಕುರಿತು ಮಕ್ಕಳಿಗೆ ಬೋಧಿಸಿದ ಪರಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;'ಮಣ್ಣಿನಲ್ಲಾಡಿದರೆ ರೋಗ ಬರುತ್ತಂತೆ. ವೈರಸ್ ದೇಹ ಪ್ರವೇಶಿಸುತ್ತದಂತೆ. ನಮ್ಗೆ ನಾಡಿದ್ದು ಪರೀಕ್ಷೆ ಇದೆ. ಎಲ್ಲಾದರೂ ಜ್ವರ ಬಂದರೆ? ಹಾಗಾಗಿ ನಾವು ಅವರೊಂದಿಗೆ ಆಟವಾಡದೆ ಇಲ್ಲೇ ಇದ್ದೇವೆ'  ಪಾಪ, ಮುಗ್ಧ ಮನಸ್ಸುಗಳೊಗೆ ಹಳ್ಳಿಯ ಕುರಿತಾಗಿ ಅದೆಷ್ಟು ತಪ್ಪು ಕಲ್ಪನೆ.  ಇಲ್ಲೊಂದು ಆಶ್ಚರ್ಯ ನೋಡಿ. ಇದೇ ಅಪ್ಪಾಮ್ಮ, ಈ ಹಳ್ಳಿಯ ನೀರು ಕುಡಿದು, ಮಣ್ಣು ಮೆತ್ತಿಸಿಕೊಂಡೇ ಬಾಲ್ಯವನ್ನು ಕಳೆದವರು. ಅವರೀಗ ನಗರದಲ್ಲಿ ಲವಲವಿಕೆಯಿಂದ ಇರುವುದಕ್ಕೆ ಹಳ್ಳಿಯ ಈ ಮಣ್ಣೂ ಕಾರಣವಲ್ವಾ!&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ವರುಷಪೂರ್ತಿ ಮಣ್ಣಿನೊಂದಿಗೆ ಮಾತನಾಡುತ್ತಾ ಜೀವಿಸುವ, ನಗರದ ಹಸಿದ ಹೊಟ್ಟೆಗಳಿಗೆ ತುತ್ತನ್ನೀಯುವ ಕೃಷಿಕನಿರುವುದು ಹಳ್ಳಿಯಲ್ಲಿ ತಾನೆ. ದಿನವಿಡೀ ಮೈಕೈಗೆ ಕೆಸರು ಮೆತ್ತಿಸಿಕೊಂಡು ಬದುಕುತ್ತಿದ್ದರೂ ಒಮ್ಮೆಯೂ ವೈದ್ಯರ ಭೇಟಿಯಾಗದ ಎಷ್ಟು ಮಂದಿ ಬೇಕು? ಅವರಿನ್ನೂ ಆರೋಗ್ಯವಾಗಿದ್ದಾರೆ. ಗಟ್ಟಿಮುಟ್ಟಾಗಿದ್ದಾರೆ. ಶುಗರ್, ಬಿಪಿ ಅವರ ಹತ್ತಿರ ಸುಳಿದಿಲ್ಲ. ಅರುವತ್ತು ವರ್ಷ  ದಾಟಿದರೂ ಅರುವತ್ತು ಕಿಲೋ ಭಾರವನ್ನು ನಿರಾಯಾಸವಾಗಿ ಬೆನ್ನಿಗೇರಿಸಬಲ್ಲರು. ಮೈಲುಗಟ್ಟಲೆ ನಡೆಯಬಲ್ಲರು. &lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಆ ಸಮಾರಂಭದಲ್ಲಿ ಸಂಜೆ ಎಲ್ಲರಿಗೂ ಕಾಫಿ, ಅವಲಕ್ಕಿ ಸಮಾರಾಧನೆ. ರಾತ್ರಿ ಭೋಜನ. ನಿತ್ಯ ಡೈನಿಂಗ್ ಮೇಜಲ್ಲಿ ಉಂಡ ಈ ಮಕ್ಕಳು ಪಂಕ್ತಿಯಲ್ಲಿ ಕೂರಲು ಪಟ್ಟ ಸಾಹಸ ನೋಡಬೇಕು! ಕೊನೆಗೆ ಎತ್ತರದ ಬೆಂಚನ್ನಿಟ್ಟು, ಅದರಲ್ಲಿ ಡೈನಿಂಗ್ ಮೇಜನ್ನು ಆವಾಹಿಸಿ ಕೂರಿಸಿದಾಗಲೇ ಉಂಡರು.&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಸರಿ ಬೆಳಿಗ್ಗೆಯಾಯಿತು. ಪುಂಡಿ, (ಅಕ್ಕಿಯಿಂದ ಮಾಡುವ ತಿಂಡಿ) ಸಾಂಬಾರು ರೆಡಿ. ಇವಕ್ಕೆ ತಿಂಡಿ ಎಲ್ಲಿ ಗೊತ್ತು? 'ಚಪಾತಿ ಬೇಕೆಂಬ ಹಟ'! 'ಏನ್ರೋ, ಒಂದಿನ ಅಲ್ವಾ. ಸ್ವಲ್ಪ ಅಡ್ಜಸ್ಟ್ ಮಾಡ್ರಪ್ಪಾ' ಅಪ್ಪನ ಮನವಿ. 'ಅವನಿಗೆ ಇದೆಲ್ಲಾ ರೂಢಿಯಿಲ್ಲ' ಅಮ್ಮನ ಸರ್ಟಿಫಿಕೇಟ್. ಚಪಾತಿಯೇನೋ ಸಿದ್ಧವಾಯಿತು. ಗಸಿ ಬೇಕಲ್ವಾ! &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಒಂದು ದಿವಸದಲ್ಲಿ ಯಾವ ವ್ಯವಸ್ಥೆಗೂ ಒಗ್ಗಿಕೊಳ್ಳಲಾಗದೆ ಒದ್ದಾಡಿದ ಆ ಮಕ್ಕಳನ್ನು ಗ್ರಹಿಸಿದಾಗ ಅಯ್ಯೋ ಅನ್ನಬೇಕು. ಇತ್ತ ಹಳ್ಳಿಯ ಬದುಕನ್ನು ಅನುಭವಿಸಿ ಗೊತ್ತಿಲ್ಲ. ನಗರಕ್ಕಿಂತಲೂ ಹೊರತಾದ ಶುಭ್ರ ಬದುಕೊಂದಿದೆ ಅಂತ ಅಪ್ಪಾಮ್ಮ ಹೇಳಿಕೊಟ್ಟಿಲ್ಲ. ಇಂತಹ ಹೊತ್ತಲ್ಲಿ ಪಾಪ, ಮಕ್ಕಳನ್ನು ದೂರಿ ಏನು ಪ್ರಯೋಜನ? ಅವಾದರೂ ಏನು ಮಾಡಿಯಾವು? ನಮ್ಮ ಮಕ್ಕಳಿಗೆ ನಾವೇ ಶತ್ರುಗಳು.&lt;/div&gt;&lt;div&gt;&lt;br /&gt;&lt;/div&gt;&lt;div&gt;ನಗರವೆಂದರೆ ಶುಚಿ, ರುಚಿ! ಎಲ್ಲಾ ಆಧುನಿಕ ಸೌಲಭ್ಯಗಳು ಬೆರಳ ತುದಿಯಲ್ಲಿವೆ. ಹೊಸ್ತಿಲು ದಾಟಿದರೆ ಅಟೋಗೆ ಕೈ ಮಾಡಿದರಾಯಿತು, ಮನೆಮುಂದೆ ನಿಲ್ಲುತ್ತದೆ. ಪೇಪರ್ ಬೆಳ್ಳಂಬೆಳಿಗ್ಗೆ ಜಗಲಿಯಲ್ಲಿ ಬಿದ್ದಿರುತ್ತದೆ. ಹಾಲೂ ಅಷ್ಟೇ. ದಿನಪೂರ್ತಿ ಕರೆಂಟ್. ಕೆಡದ ದೂರವಾಣಿ. ಕೈತುಂಬಾ ಕಾಂಚಾಣ. ಇಷ್ಟಕ್ಕೆ ಬದುಕು ನಿಂತುಬಿಡುತ್ತದೆ. ನಗರದ ಈ ವ್ಯವಸ್ಥೆಗೆ ಬದುಕು ಒಗ್ಗಿಹೋಗಿರುತ್ತದೆ. ಇದಕ್ಕೆ 'ಅನಿವಾರ್ಯ'ದ ಹಣೆಪಟ್ಟಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಾಗಿದ್ದರೆ ಖುಷಿ ಎಲ್ಲಿದೆ? ಹಳ್ಳಿಯಲ್ಲಿ ಹಲವು ಸಮಸ್ಯೆಗಳಿದ್ದರೂ ಖುಷಿಗೇನೂ ಬರವಿಲ್ಲ. ನಮ್ಮ ಊಟದ ಬಟ್ಟಲನ್ನು ತುಂಬುವುದು ಹಳ್ಳಿ. ಕಾಫಿಗೆ ಹಾಲು ಬರುವುದು ಹಳ್ಳಿಯಿಂದ. ಹಸಿರು ಸೊಪ್ಪು, ತರಕಾರಿಗಳನ್ನು ಯಾವುದೇ ಫ್ಯಾಕ್ಟರಿ ಸಿದ್ಧಮಾಡುವುದಿಲ್ಲ. ಅವೆಲ್ಲಾ ಬರುವುದು ಹಳ್ಳಿಯಿಂದ. ಒಂದು ದಿವಸ ಹಳ್ಳಿಯಿಂದ ನಗರಕ್ಕೆ ತರಕಾರಿ ಹೋಗದಿದ್ದರೆ ನಗರದ ಎಲ್ಲಾ 'ಅಡುಗೆ ಮನೆ'ಗಳು ಬಂದ್!&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಳ್ಳಿ ಎಂಬ ಅನಾದರ ಬೇಡ. ನಗರದ ಬೇರು ಇರುವುದು ಹಳ್ಳಿಯಲ್ಲಿ ತಾನೆ. ಹಳ್ಳಿಯಲ್ಲಿದ್ದವರಿಗೂ ಮನಸ್ಸು ಇದೆ. ಬದುಕು ಇದೆ. ಕುಟುಂಬ ಇದೆ. ಅವರಿಗೂ ಬೇಕು ಬೇಡಗಳಿವೆ. ಹಾಗಾಗಿ ಹಳ್ಳಿಯ ಬಗ್ಗೆ ಅನಾದರ ಉಂಟಾಗುವಂತೆ ಬೋಧನೆ ಬೇಡ. ನೀವು ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಈಗ ನಗರದಲ್ಲಿದ್ದರೆ ಕನಿಷ್ಠ ತಿಂಗಳಿಗೊಮ್ಮೆಯಾದರೂ ಸಂಸಾರದೊಂದಿಗೆ ಹಳ್ಳಿಗೆ ಬನ್ನಿ. ಮಕ್ಕಳಿಗೆ ಹಳ್ಳಿಯ ಸೊಬಗನ್ನು, ಶುಚಿ-ರುಚಿಯಾದ ವಾತಾವರಣವನ್ನು ಸವಿಯಲು ಅವಕಾಶ ಮಾಡಿ ಕೊಡಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಪತ್ರಕರ್ತ ಶಿವಾನಂದ ಕಳವೆ ಒಂದೆಡೆ ಹೇಳುತ್ತಾರೆ - 'ನಮಗೆ ಬದುಕಲು ಅನ್ನ ಬೇಕೇ ಬೇಕು. ಇನ್ನೇನು ನಾಲ್ಕೈದು ವರುಷಗಳಲ್ಲಿ ಒಂದು ಕಿಲೋ ಅಕ್ಕಿಯ ಬೆಲೆ ಐವತ್ತು ರೂಪಾಯಿ ದಾಟಿದರೂ ಆಶ್ಚರ್ಯವಿಲ್ಲ. ಅಂತಹ ಕಾಲಕ್ಕೆ ಮೊಬೈಲ್ ಕರಿ, ಸೀಡಿ ಸಲಾಡ್, ಟಿವಿ ಫ್ರೈ, ಕಂಪ್ಯೂಟರ್ ರಾಯತ, ಕಾರ್ ಬೋಂಡ, ಬೈಕ್ ಬೇಳೆ ಬಾತ್, ಐಪಾಡ್ ತಂಬುಳಿ ಊಟ ಮಾಡಲಾಗುತ್ತದೆಯೇ? ಹಳ್ಳಿ ಮತ್ತು ಅಲ್ಲಿನ ಕೃಷಿಯನ್ನು ಉಳಿಸುವ ಕೆಲಸ ಕೇವಲ ಸರಕಾರದ ಜವಾಬ್ದಾರಿಯಲ್ಲ, ಸಬ್ಸಿಡಿಗಳ ಗುತ್ತಿಗೆಯಲ್ಲ. ಹೈಟೆಕ್ ನಗರ ಸೇರಿದವರ ಪ್ರಥಮ ಕರ್ತವ್ಯ'.&lt;/div&gt;&lt;div&gt;&lt;br /&gt;&lt;/div&gt;&lt;div&gt;'ನಾನು ನಲವತ್ತಕ್ಕೂ ಮಿಕ್ಕಿ ದೇಶವನ್ನು ಸುತ್ತಿದ್ದೇನೆ. ನಗರದ ಯಾವ ಮೋಹವೂ ನನ್ನನ್ನು ಆವರಿಸಿಲ್ಲ. ರಂಗುರಂಗಿನ ಆಧುನಿಕ ಭರಾಟೆಗಳು ನನ್ನನ್ನು ಸ್ಪರ್ಶಿಸಿಲ್ಲ. ಎಲ್ಲಾ ದೇಶಗಳ ಬದುಕಿನ ಧಾವಂತವನ್ನು ಕಂಡ ನಾನೀಗ ಹಳ್ಳಿ ಮನೆಯಲ್ಲಿ ಸುಖವಾಗಿದ್ದೇನೆ - ಈ ವರುಶದ ಆರಂಭದಲ್ಲಿ ಬಜಗೋಳಿಯಲ್ಲಿ ಜರುಗಿದ ಕೃಷಿ ಮೇಳದಲ್ಲಿ ಕೆ.ಎಂ.ಉಡುಪರು ಮಾತಿನ ಮಧ್ಯೆ ಹೇಳಿದ ಮಾತು ನಿಜಕ್ಕೂ ಮರೆಯಬಾರದಂಥದ್ದು.&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-3816141013533788704?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/3816141013533788704/comments/default' title='Post Comments'/><link rel='replies' type='text/html' href='http://hasirumatu.blogspot.com/2011/09/blog-post_6753.html#comment-form' title='2 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/3816141013533788704'/><link rel='self' type='application/atom+xml' href='http://www.blogger.com/feeds/6868886347611481163/posts/default/3816141013533788704'/><link rel='alternate' type='text/html' href='http://hasirumatu.blogspot.com/2011/09/blog-post_6753.html' title='ಹಳ್ಳಿಯೆಂದರೆ ಯಾಕೆ ಅನಾದರ?'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-3Z0qIk6vqKQ/TmovdYUgB5I/AAAAAAAABS4/Pj77xr2hOVQ/s72-c/halli_4_na.karanth.jpg' height='72' width='72'/><thr:total>2</thr:total></entry><entry><id>tag:blogger.com,1999:blog-6868886347611481163.post-5269330275474805071</id><published>2011-09-09T08:08:00.001-07:00</published><updated>2011-09-09T08:10:57.214-07:00</updated><title type='text'>ನೀರಿನ ಇನ್ಸೂರೆನ್ಸಿಗೆ 'ಕಾನೂನಿನ' ಪಾಲಿಸಿ!</title><content type='html'>&lt;a href="http://2.bp.blogspot.com/-SVZN10k-LvI/Tmor_ApdC0I/AAAAAAAABSY/7RzvYC6nQ88/s1600/nelada_nadi_5.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://2.bp.blogspot.com/-SVZN10k-LvI/Tmor_ApdC0I/AAAAAAAABSY/7RzvYC6nQ88/s320/nelada_nadi_5.jpg" border="0" alt="" id="BLOGGER_PHOTO_ID_5650377043995331394" /&gt;&lt;/a&gt;&lt;div&gt;'ಅಡಿಕೆ ದರ ಹೀಗೆ ನಿಂತರೆ ತೊಂದರೆಯಿಲ್ಲ. ಈ ವರ್ಷ ಎರಡು ಬೋರ್ ತೆಗೆಸಿದೆ. ಎರಡರಲ್ಲೂ ನೀರು ಅಷ್ಟಕ್ಕಷ್ಟೇ. ಮಳೆಗಾಲ ಕಳೆದ ನಂತರ ಮೂರನೆಯದ್ದು ತೆಗೆಸಬೇಕು' - ಸಮಾರಂಭವೊಂದರ ಊಟದ ಪಂಕ್ತಿಯಲ್ಲಿ ಕೇಳಿಸಿಕೊಂಡ ಮಾತು. ಕುಡಿನೀರಿಗೆ ಬಾವಿ, ತೋಟಕ್ಕೆ ಕೆರೆ ನೀರು ಬಳಕೆ. ಇವೆರಡೂ 'ಕೈಕೊಟ್ಟರೆ' ಕೊಳವೆ ಬಾವಿಯದ್ದು ಉಪಯೋಗಕ್ಕೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಮೂರನೇ ಕೊಳವೆ ಬಾವಿಯನ್ನು ತೋಡಲು ಹೊರಟಿದ್ದರು. ಅದರಲ್ಲೂ ನೀರಿಲ್ಲದಿದ್ದರೆ? ನಾಲ್ಕನೆಯದ್ದು...  &lt;/div&gt;&lt;div&gt;&lt;br /&gt;&lt;/div&gt;&lt;div&gt;ಹಣ ಕೈಯಲ್ಲಿ ಓಡುತ್ತಿದ್ದರೂ, ಮನಸ್ಸು ಬಂದಂತೆ ಕೊಳವೆ ಬಾವಿಗಳನ್ನು ಇನ್ನು ಕೊರೆಯುವಂತಿಲ್ಲ. 'ನನ್ನ ಜಮೀನಲ್ವಾ, ಯಾರು ಕೇಳುವವರು, ನನ್ನಿಷ್ಟ' ಎನ್ನುವ ಧಿಮಾಕಿಗೆ ಕಡಿವಾಣ. ಭೂಒಡಲಿಂದ ನೀರೆತ್ತಿದರೆ ಸಾಲದು, ಅದನ್ನು ಮತ್ತೆ ತುಂಬಿಕೊಡಬೇಕಲ್ವಾ. ಅದಕ್ಕಾಗಿ ಹೊಸ ಮನೆಕಟ್ಟುವಾಗ ಕಡ್ಡಾಯವಾಗಿ ಜಲಮರುಪೂರಣದ ವ್ಯವಸ್ಥೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;'ಜಲಭರ್ತಿ'ಗಾಗಿ ಕಾನೂನು&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಂತರ್ಜಲವನ್ನು ಹೆಚ್ಚಿಸುವ, ಕೊಳವೆ ಬಾವಿಗಳನ್ನು ಕಡಿಮೆಗೊಳಿಸಿ ಭೂಒಡಲನ್ನು ಮತ್ತೆ ತುಂಬಿಕೊಡಲು 'ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011'ಕ್ಕೆ ರಾಜ್ಯಪಾಲರ ಅಂಕಿತ ಬಿದ್ದಿದೆ. 'ಕುಡಿಯುವ ನೀರಿನ ಮೂಲಗಳ ಸಂರಕ್ಷಣೆ' ಹಿಂದಿರುವ ಆಶಯ. 'ವಿವೇಚನೆಯಿಲ್ಲದೆ ಅಂತರ್ಜಲವನ್ನು ಮೇಲೆತ್ತುವುದಕ್ಕೆ' ಲಗಾಮು. ಸರಕಾರಿ ಪ್ರಣೀತ 'ಕರ್ನಾಟಕ ಅಂತರ್ಜಲ ಪ್ರಾಧಿಕಾರ'ಕ್ಕೆ ಶಿಕ್ಷೆ-ರಕ್ಷೆಯ ಹೊಣೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಧಿನಿಯಮದುದ್ದಕ್ಕೂ 'ಅಧಿಸೂಚಿತ ಪ್ರದೇಶ' ಎಂಬ ಶಬ್ದ ಮರುಕಳಿಸುತ್ತದೆ. ಏನಿದು? ನಿಯಮದ ಉದ್ದೇಶ ಈಡೇರಿಕೆಗಾಗಿ ಯಾವ ಪ್ರದೇಶದಿಂದ ಅಂತರ್ಜಲ ತೆಗೆಯುವುದನ್ನು, ಬಳಸುವುದನ್ನು ಅಥವಾ ಇವೆರಡನ್ನು ವಿನಿಯಮಿಸುವುದು ಸಾರ್ವಜನಿಕ ದೃಷ್ಟಿಯಿಂದ ಆವಶ್ಯಕವೆಂದು ಕಂಡು ಬಂದರೆ ಅಂತಹ ಪ್ರದೇಶವು 'ಅಧಿಸೂಚಿತ ಪ್ರದೇಶ'. ವಿವಿಧ ತಜ್ಞ ಸಂಸ್ಥೆಗಳೊಡನೆ ಸಮಾಲೋಚನೆ ನಡೆಸಿಯೇ ಈ ಪ್ರದೇಶವನ್ನು ಗೊತ್ತು ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ಇಲ್ಲಿ ಅಂತರ್ಜಲದ ಲಭ್ಯತೆಯು ಹೆಚ್ಚಾದಲ್ಲಿ 'ಕಪ್ಪುಪಟ್ಟಿ'ಯಿಂದ ಹೊರಗಿಡಲೂ ಕಾನೂನಿನಲ್ಲಿ ಅವಕಾಶವಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಧಿಸೂಚಿತ ಪ್ರದೇಶದಲ್ಲಿ ಬೇಕಾದಂತೆ ಕೊಳವೆ ಬಾವಿ ಕೊರೆಯುವಂತಿಲ್ಲ. ನೀರನ್ನು ಎತ್ತುವಂತಿಲ್ಲ. ವೈಯಕ್ತಿಕ ಅಥವಾ ಸಮುದಾಯದ ಬಳಕೆಯ ಉದ್ದೇಶಕ್ಕಾಗಿ ಬಾವಿಯನ್ನು ಕೊರೆಯಬೇಕಾದರೆ ಪ್ರಾಧಿಕಾರದಿಂದ ಅನುಮತಿ ಬೇಕು. ಕೈಗಾರಿಕೆ, ವಾಣಿಜ್ಯ, ಮನೋರಂಜನೆ, ಕೃಷಿ, ಗೃಹಕೃತ್ಯ.. ಹೀಗೆ ವಿವಿಧ ಉದ್ದೇಶಗಳಿಗೆ ಬೇರೆ ಬೇರೆ ಅರ್ಜಿ ನಮೂನೆಗಳು, ಶುಲ್ಕಗಳು.&lt;/div&gt;&lt;div&gt;&lt;br /&gt;&lt;/div&gt;&lt;div&gt;'ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾದುದಲ್ಲ' ಎಂದು ಪ್ರಾಧಿಕಾರದ ಅಣ್ಣಂದಿರಿಗೆ ಮನದಟ್ಟಾದಲ್ಲಿ ಷರತ್ತಿಗೆ ಒಳಪಟ್ಟು ಅನುಮತಿ ಲಭ್ಯ. ಸರಕಾರಿ ವ್ಯವಸ್ಥೆಯಲ್ವಾ. 'ನಾಳೆ ಬಾ' ಸಂಸ್ಕೃತಿ! ಇಷ್ಟು ಹೊತ್ತಿಗೆ ಅರ್ಜಿದಾರ ಹೈರಾಣ! ಅರ್ಜಿ ನಮೂನೆ, ಶುಲ್ಕಗಳು, ಕಚೇರಿಯ ಅಲೆದಾಟ, ಅಧಿಕಾರಿಗಳ ಸಂಪರ್ಕಗಳನ್ನು ಸರಳಗೊಳಿಸಿ ಒಂದೆರಡು ಭೇಟಿಯಲ್ಲಿ ಅನುಮತಿ ಸಿಗುವ ವ್ಯವಸ್ಥೆ ಬರುವಂತಾಗಬೇಕು. ಇಲ್ಲದಿದ್ದರೆ ಹಳೆ ಬಾಟಲಿ, ಹೊಸ ಮದ್ಯ! &lt;/div&gt;&lt;div&gt;&lt;br /&gt;&lt;/div&gt;&lt;div&gt;ಈ ನಿಯಮದಿಂದ ಮತ್ತೊಂದು ಪ್ರಯೋಜನವಿದೆ - 'ನಿರ್ದಿಷ್ಟ ಅವಧಿಯೊಳಗೆ ಸೂಕ್ತ ಅಳತೆಯ ಕೃತಕ ಮರುಪೂರಣ ರಚನೆ'ಗಳನ್ನು ಅರ್ಜಿದಾರನು ಮಾಡಿಕೊಳ್ಳಬೇಕೆಂಬುದು ಷರತ್ತಿಯಲ್ಲಿ ಕಡ್ಡಾಯವಾಗಿ ಸೇರಿರಲೇಬೇಕು. ಈ ನೆಪದಲ್ಲಾದರೂ ಒಂದಷ್ಟು ಮರುಪೂರಣ ವ್ಯವಸ್ಥೆಗಳು ಅನುಷ್ಠಾನಗೊಳ್ಳಬಹುದು. ಅದೂ ಷರತ್ತು ವಿಧಿಸುವ ಪ್ರಾಮಾಣಿಕ ಅಧಿಕಾರಿಗಳಿದ್ದರೆ..? ಇಲ್ಲದಿದ್ದರೆ 'ಕಡತದಲ್ಲಿ ಮಾತ್ರ  ಮುಗಿದುಹೋದ ರಸ್ತೆ'ಗಳಂತೆ ಆಗಬಹುದು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಕೃಷಿ, ಕೃಷಿಕರಿಗೆ ಅಪ್ರಿಯವಾದ ಒಂದು ಪ್ಯಾರಾ ಹೀಗಿದೆ -'ಅಧಿಸೂಚಿತ ಪ್ರದೇಶದಲ್ಲಿ ಭತ್ತ, ಕಬ್ಬುಗಳಂತಹ ಹೆಚ್ಚು ನೀರು ಬೇಕಾದ ಬೆಳೆಗಳಿಗೆ ಅನುಮತಿ ನೀಡತಕ್ಕದ್ದಲ್ಲ'. ಕೃಷಿಗೆ ಬಳಸಿದರೆ ಕುಡಿ ನೀರಿಗೆ ತತ್ವಾರವಾದೀತೆಂಬ ಭಯ. ಹತ್ತಿರದ ಕುಡಿಯುವ ನೀರಿನ ಮೂಲಗಳಿಗೆ ಧಕ್ಕೆಯಾದಿತೆಂಬ ದೂರದೃಷ್ಟಿ. ಆದರೆ ಹನಿನೀರಾವರಿ ಅಥವಾ ತುಂತುರು ನೀರಾವರಿಯಲ್ಲಿ ಕೃಷಿ ಮಾಡಬಹುದೆನ್ನುವ ಹಸಿರು ನಿಶಾನೆಯಿದೆ. ಆದರದು ಅಸ್ಪಷ್ಟ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಅಧಿಸೂಚಿತ ಪ್ರದೇಶವೆಂದು ಗೊತ್ತು ಮಾಡುವ ಮೊದಲೇ ಭತ್ತವನ್ನೋ, ಕಬ್ಬನ್ನೋ ಬೆಳೆಯುತ್ತಿದ್ದರೆನ್ನಿ. ಗೊತ್ತು ಮಾಡಿದ ಬಳಿಕ ಭತ್ತ, ಕಬ್ಬಿನ ಬದಲಿಗೆ 'ನೀರು ಕಡಿಮೆ ಬೇಡುವ' ಬೆಳೆಗಳನ್ನು ಬೆಳೆದರೂ ಪ್ರಾಧಿಕಾರಕ್ಕೆ ತಿಳಿಸಲೇ ಬೇಕು. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಭತ್ತ ಬೆಳೆಯುವ ಕುರಿತಾದ ಉಲ್ಲೇಖ ಅಧಿನಿಯಮದಲ್ಲಿಲ್ಲ. ಬಹುಶಃ ಮಳೆ ಕಡಿಮೆ ಬೀಳುವ ಪ್ರದೇಶಗಳ  ಲಕ್ಷ್ಯವಿರಬಹುದೇನೋ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಕೊಳವೆ ಬಾವಿ ಕೊರೆಯಲು ನಮಗಿಷ್ಟವಾದ ಕೊರೆಯಂತ್ರ ಮ್ಹಾಲಿಕರನ್ನು ಕರೆಯುವಂತಿಲ್ಲ. ಸಂಬಂಧಪಟ್ಟ ಕಂಪೆನಿ, ಮ್ಹಾಲಿಕ ಮತ್ತು ಯಂತ್ರದ ಜಾತಕವನ್ನು ಪ್ರಾಧಿಕಾರದಲ್ಲಿ ನೋಂದಾಯಿಸಬೇಕು. 'ಈ ವೃತ್ತಿಯಲ್ಲಿ ಜ್ಞಾನವಿದೆ' ಎಂದು ಮನದಟ್ಟಾದರೆ ಮಾತ್ರ ಲೈಸನ್ಸ್. ಅದಕ್ಕೂ ಷರತ್ತುಗಳ ಮಾಲೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಈ ನೆಲದ ಜ್ಞಾನ ಸಹಿ ಹಾಕುವ ಎಷ್ಟು ಮಂದಿ ಅಧಿಕಾರಿಗಳಿಗೆ ಗೊತ್ತಿದೆ? ಏನಿದ್ದರೂ ಕಡತದ ಆಧಾರ. ದಾಖಲೆ ದಪ್ಪವಾದಷ್ಟೂ ನಂಬಿಕೆ, ವಿಶ್ವಾಸ' ಎಂದು ಛೇಡಿಸುತ್ತಾರೆ ನ್ಯಾಯವಾದಿ ವಿಜಯಕೃಷ್ಣ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ಮಳೆ ನೀರಿನ ಕೊಯ್ಲು&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಜಲಮರುಪೂರಣ ವ್ಯವಸ್ಥೆಯಲ್ಲಿ ಬಹಳ ಜನಪ್ರಿಯವಾಗುತ್ತಿರುವ ಪದ್ಧತಿ. ಬಹುತೇಕ ಮಂದಿ ಸ್ವ-ಇಚ್ಛೆಯಿಂದ ಸ್ಥಾಪಿಸಿದ್ದಾರೆ, ಸ್ಥಾಪಿಸುತ್ತಿದ್ದಾರೆ. ಮಳೆಗಾಲದಲ್ಲಿ ಕಾಪಿಟ್ಟ ನೀರು ಬೇಸಿಗೆಯಲ್ಲಿ ಬಳಕೆ. ವರುಷದಲ್ಲಿ ಮೂರು ತಿಂಗಳಾದರೂ ಮಳೆನೀರು ಬಳಕೆಯಾದರೆ ಅಷ್ಟು ಅಂತರ್ಜಲವನ್ನು ಕಾಪಾಡಿದಂತೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಪ್ರಾಧಿಕಾರವು ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯದ ಮೂಲಕ ಅಂತರ್ಜಲ ಮರುಪೂರಣಕ್ಕೆ ಅನುಕೂಲ ಮಾಡಿಕೊಡುತ್ತದೆ. ಅಧಿಸೂಚಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಭಿವೃದ್ಧಿ ಸ್ಕೀಂಗಳಲ್ಲಿ ಮಳೆಕೊಯ್ಲನ್ನು ಸೇರಿಸಲು ನಿರ್ದೇಶ. ನೂರು ಚದರ ಮೀಟರು ಅಥವಾ ಅದಕ್ಕೂ ಹೆಚ್ಚು ವಿಸ್ತಾರವಿರುವ ವಾಸಸ್ಥಳ, ವಾಣಿಜ್ಯ ಮತ್ತು ಇತರ ಆವರಣಗಳಲ್ಲಿ ಮಳೆಕೊಯ್ಲಿನ ರಚನೆ ಕಡ್ಡಾಯ. ಅನುಮೋದನೆ ನೀಡುವ ಹಂತದಲ್ಲೇ ಕಟ್ಟಡ ನಕಾಶೆಯಲ್ಲಿ ಮರುಪೂರಣದ ವ್ಯವಸ್ಥೆ ದಾಖಲಾಗಿಸಬೇಕೆನ್ನುವಲ್ಲಿ ವಿಶೇಷ ಗಮನ. ಈ ನಿರ್ದೇಶನಗಳನ್ನು ಧಿಕ್ಕರಿಸಿದರೆ ನೀರು ಮತ್ತು ವಿದ್ಯುತ್ ಸಂಪರ್ಕಗಳ ಶಾಶ್ವತ ಕಟ್!&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿದ್ದರೂ, ಅನುಷ್ಠಾನದಲ್ಲಿಯೂ ರಾಜಿ ಮಾಡಿಕೊಳ್ಳದ ವ್ಯವಸ್ಥೆ ಆಡಳಿತದಲ್ಲಿ ಬರಬೇಕು. ಇಲ್ಲದಿದ್ದರೆ 'ಕಾನೂನು ನಮಗಲ್ಲ, ನೆರೆಮನೆಗೆ' ಎಂಬಂತಾದೀತು. &lt;span class="Apple-tab-span" style="white-space:pre"&gt; &lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ಅನುಮತಿ ಕಡ್ಡಾಯ&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಪ್ರಾಧಿಕಾರದಿಂದ ಅನುಮತಿ ಪತ್ರವನ್ನು ಪಡೆಯದವರಿಗೆ ಹಣಕಾಸು ವ್ಯವಸ್ಥೆ, ವಿದ್ಯುತ್ ಸರಬರಾಜು, ಸರಕಾರದ ಸಬ್ಸಿಡಿಗಳಿಗೆ ಕೊಕ್. ಬಾವಿ ಕೊರೆಯುತ್ತಿದ್ದಂತೆ ಜೆಸಿಬಿ ಯಂತ್ರಗಳ ಮುಟ್ಟುಗೋಲು. ಅರ್ಧದಲ್ಲಿ ಬಾವಿಯ ಕೊರೆತ ನಿಂತಿದ್ದರೂ ಅದನ್ನು ಮುಂದುವರಿಸದಂತೆ ಆದೇಶ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಬಾವಿ ತೋಡುವ, ಕೊರೆಯುವ ಆವರಣವನ್ನು ನೀವು ಭದ್ರ ಪಡಿಸಿದರೆ ಅದನ್ನು ಮುರಿದು ಒಳಹೊಕ್ಕು ಸ್ವಾಧೀನ ಪಡಿಸಿಕೊಳ್ಳುವ ಹಕ್ಕು ಪ್ರಾಧಿಕಾರಕ್ಕಿದೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ನೀವು ನೀಡಿದ ಮಾಹಿತಿ ಸುಳ್ಳು ಎಂದು ಮನದಟ್ಟಾದರೆ ಐದು ಸಾವಿರಕ್ಕೂ ಮಿಕ್ಕಿ ಜುಲ್ಮಾನೆ ಅಥವಾ ಆರು ತಿಂಗಳ ಜೈಲು ವಾಸ. ಅನುಮತಿ ಇಲ್ಲದೆ ಬಾವಿ, ಕೊಳವೆ ಬಾವಿ ಕೊರೆದದ್ದಕ್ಕೂ ಇದೇ ಶಿಕ್ಷೆ.  &lt;/div&gt;&lt;div&gt;&lt;br /&gt;&lt;/div&gt;&lt;div&gt;ಇಷ್ಟೆಲ್ಲಾ ಹೇಳಿದರೂ ಇದಕ್ಕೆ ಆಡಳಿತಾತ್ಮಕವಾದ ಸಮಯ, ಮಂಜೂರು, ಹಿಂಬರಹ, ಅಪೀಲು, ಅರ್ಜಿ.. ಮೊದಲಾದ ಪ್ರಕ್ರಿಯೆಗಳು ಜತೆಜತೆಗಿವೆ. ಹಾಗಾಗಿ ಕಾನೂನಿನಿಂದ ತಪ್ಪಿಸಿಕೊಳ್ಳುವ ಜಾಣರಿಗೆ ಜಾಣತನವನ್ನು ಮೆರೆಯಲು ದಾರಿಗಳಿವೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ನೀರೆಚ್ಚರ ಕಾಲದ ಆವಶ್ಯಕತೆ&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಪ್ರಕೃತ ಕಾಲಘಟ್ಟದ ನೀರಿನ ಸ್ಥಿತಿ ಶೋಚನೀಯ. ಕೊಚ್ಚಿಹೋಗುವಷ್ಟು ಮಳೆ ಬಂದರೂ, ಬೇಸಿಗೆಯಲ್ಲಿ ಕುಡಿನೀರಿಗೆ ತತ್ವಾರದ ರಾಜಧಾನಿಯ ಚಿತ್ರ ಮುಂದಿದೆ. ಮೈಲುಗಟ್ಟಲೆ ದೂರದಿಂದ ನೀರು ತುಂಬಿದ ಕೊಡವನ್ನು ಹೊತ್ತು ತರುವ ಗ್ರಾಮೀಣ ದೃಶ್ಯಕ್ಕಿನ್ನೂ ಶಾಪಮೋಕ್ಷವಾಗಿಲ್ಲ. ಎಲ್ಲವೂ ಕಾನೂನಿನಿಂದ ನಿಯಂತ್ರಿಸಲು ಸಾಧ್ಯವಿಲ್ಲವಲ್ಲಾ. ಬದುಕಿನಲ್ಲಿ ನೀರಿನೆಚ್ಚರ ಬಂದಾಗ, ಕಾನೂನು ಬೇಕಾಗದು. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಬೋರಿನ ಹಿಂದೆ ಓಡುವ ಸ್ಥಿತಿ ನಿಲ್ಲಬೇಕು. ಹೆಚ್ಚು ಹೆಚ್ಚು ಕೊರೆಯುತ್ತಾ ಹೋದರೆ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ. ನೀರಿಂಗಿಸುವ ಪ್ರಕ್ರಿಯೆಗಳು ಕಾನೂನಿನಿಂದ, ಒತ್ತಡ ಹೇರಿ ತರಬಹುದಾದ ಬದಲಾವಣೆಯಲ್ಲ, ಸ್ವ-ನಿಯಂತ್ರಣ ಮತ್ತು ಸ್ವ-ನಿಧರ್ಾರಗಳಿಂದ ಆಗಬೇಕಾದುದು. ಕೊಳವೆ ಬಾವಿಯಿಂದ ತೆರೆದ ಬಾವಿಗೆ ಮನಸ್ಸು ಟ್ಯೂನ್ ಆಗಬೇಕಾದುದು ಮೊದಲಾದ್ಯತೆಯ ಕೆಲಸ' - ಜಲತಜ್ಞ ಶ್ರೀ ಪಡ್ರೆಯವರ ಅಭಿಮತ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಗುಡ್ಡದ ಮೇಲೆ ನೀರಿಂಗಿಸುವುದು, ನೀರಿನ ಅತಿ ಬಳಕೆಗೆ ಕಡಿವಾಣ, ಕಾಡು ಬೆಳೆಸುವುದು, ಮದಕ-ಕೆರೆ-ಹಳ್ಳಗಳ ಅಭಿವೃದ್ಧಿ, ಇಂಗುಬಾವಿ.. ಕಡಿಮೆ ವೆಚ್ಚದಲ್ಲಿ  ಮಾಡಿಕೊಳ್ಳಬಹುದಾದ ನೀರಿಂಗಿಸುವ ಮಾದರಿಗಳು. 'ಗುಡ್ಡದ ಎತ್ತರದ ಜಾಗದಲ್ಲಿ ನೀರಿಂಗಿಸುವುದು ಮತ್ತು ಕಾಡು ಬೆಳೆಸುವ ಪ್ರಯತ್ನಗಳು ವೈಯಕ್ತಿಕ ಮಟ್ಟದಲ್ಲಿ ಆಗಬೇಕು. ಇದು ನೀರಿನ ಇನ್ಸೂರೆನ್ಸ್' ಎನ್ನುತ್ತಾರೆ ಪಡ್ರೆ.&lt;/div&gt;&lt;div&gt;&lt;b&gt;&lt;i&gt;&lt;br /&gt;&lt;/i&gt;&lt;/b&gt;&lt;/div&gt;&lt;div&gt;&lt;b&gt;&lt;i&gt;&lt;span class="Apple-style-span" &gt;ಎಸ್ಸೆಮ್ಮೆಸ್:&lt;/span&gt;&lt;/i&gt;&lt;/b&gt;&lt;span class="Apple-style-span" &gt; 'ರಾಜಧಾನಿಯಲ್ಲಿ ಮಳೆ ನೀರಿನ ಕೊಯ್ಲಿಗೆ ಇಪ್ಪತ್ತು ಕೋಟಿ ರೂಪಾಯಿ ಮೀಸಲು' ಸುದ್ದಿ. **  &lt;/span&gt;&lt;span class="Apple-style-span" &gt;ಇಪ್ಪತ್ತು ಕೋಟಿಯ ಕೆಲಸದಲ್ಲಿ ಭೂಮಿಗೆಷ್ಟು? ಜೇಬಿಗೆಷ್ಟು?&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span" &gt;&lt;span class="Apple-style-span" &gt;(ದಿನಾಂಕ 6-9-2011ರ ಉದಯವಾಣಿಯ 'ನೆಲದ ನಾಡಿ' ಅಂಕಣದಲ್ಲಿ ಪ್ರಕಟಿತ ಬರೆಹ)&lt;/span&gt; &lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-5269330275474805071?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/5269330275474805071/comments/default' title='Post Comments'/><link rel='replies' type='text/html' href='http://hasirumatu.blogspot.com/2011/09/blog-post_09.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/5269330275474805071'/><link rel='self' type='application/atom+xml' href='http://www.blogger.com/feeds/6868886347611481163/posts/default/5269330275474805071'/><link rel='alternate' type='text/html' href='http://hasirumatu.blogspot.com/2011/09/blog-post_09.html' title='ನೀರಿನ ಇನ್ಸೂರೆನ್ಸಿಗೆ &apos;ಕಾನೂನಿನ&apos; ಪಾಲಿಸಿ!'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-SVZN10k-LvI/Tmor_ApdC0I/AAAAAAAABSY/7RzvYC6nQ88/s72-c/nelada_nadi_5.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-7999895265459154432</id><published>2011-09-06T01:33:00.001-07:00</published><updated>2011-09-06T01:35:13.167-07:00</updated><title type='text'>ಅಡಿಕೆಗೆ ಹೆಗಲುಕೊಡುವ 'ಚಿಕ್ಕು'</title><content type='html'>&lt;a href="http://2.bp.blogspot.com/-gVCtwIN3Bjw/TmXbDZXdCMI/AAAAAAAABR0/O492dp1EwiQ/s1600/3.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://2.bp.blogspot.com/-gVCtwIN3Bjw/TmXbDZXdCMI/AAAAAAAABR0/O492dp1EwiQ/s320/3.jpg" border="0" alt="" id="BLOGGER_PHOTO_ID_5649162159001503938" /&gt;&lt;/a&gt;&lt;br /&gt;&lt;a href="http://2.bp.blogspot.com/-oVYIehD-wsE/TmXbDUnlirI/AAAAAAAABRs/88MWrvQJtRA/s1600/2.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://2.bp.blogspot.com/-oVYIehD-wsE/TmXbDUnlirI/AAAAAAAABRs/88MWrvQJtRA/s320/2.jpg" border="0" alt="" id="BLOGGER_PHOTO_ID_5649162157726993074" /&gt;&lt;/a&gt;&lt;br /&gt;&lt;a href="http://3.bp.blogspot.com/-NPmXUkJOArE/TmXbDO23T3I/AAAAAAAABRk/z7NOnaTV1Lc/s1600/1.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-NPmXUkJOArE/TmXbDO23T3I/AAAAAAAABRk/z7NOnaTV1Lc/s320/1.jpg" border="0" alt="" id="BLOGGER_PHOTO_ID_5649162156180459378" /&gt;&lt;/a&gt;&lt;div&gt;ಪುತ್ತೂರಿನ ಹಣ್ಣಿನಂಗಡಿಯಲ್ಲಿ ಚಿಕ್ಕು ಖರೀದಿಸಿದೆ. ಒಂದು ಕಿಲೋಗೆ ನಾಲ್ಕು ಹಣ್ಣು! ವ್ಯಾಪಾರಿಗೆ ತೂಕದಲ್ಲಿ ತಪ್ಪಿರಬೇಕು ಎಂದು ಮತ್ತೊಮ್ಮೆ ತೂಗಿಸಿದೆ. ಸರಿಯಾಗಿತ್ತು. ತಿಂದು ನೋಡಿದರೆ ಸಕ್ಕರೆಯಂತಹ ಸಿಹಿ. ತಿಂದ ಬಳಿಕವೂ ಒಂದಷ್ಟು ಹೊತ್ತು ಸ್ವಾದ. ಕ್ರಿಕೆಟ್ ಬಾಲ್ನಷ್ಟು ಗಾತ್ರ. &lt;/div&gt;&lt;div&gt;&lt;br /&gt;&lt;/div&gt;&lt;div&gt;ವ್ಯಾಪಾರಿಯಿಂದ ಚಿಕ್ಕು ಸಹಿತ, ಬೆಳೆದವರ ವಿವರ ಪಡೆದೆ. ಮರುದಿವಸ ಚಿಕ್ಕು ಕೃಷಿಕ ಬಂಟ್ವಾಳ ತಾಲೂಕಿನ ಮೈಕೆ ಗಣೇಶ ಭಟ್ಟರ ಸಂಪರ್ಕ. ಚಿಕ್ಕು ತೋಟ ವೀಕ್ಷಣೆ. ಮಾತನಾಡುತ್ತಿದ್ದಂತೆ ಒಂದಷ್ಟು ಹಣ್ಣುಗಳೂ ಹೊಟ್ಟೆ ಸೇರಿದುವು! &lt;/div&gt;&lt;div&gt;&lt;br /&gt;&lt;/div&gt;&lt;div&gt;ಮೈಕೆ ಸನಿಹದ ಕರಿಂಕ ಎಂಬಲ್ಲಿ ಗಣೇಶ ಭಟ್ಟರ ಆರೆಕ್ರೆ ಹಣ್ಣಿನ ತೋಟ. ಅದರಲ್ಲಿ ಒಂದೆಕ್ರೆ ಚಿಕ್ಕು. ಮಿಕ್ಕಿದ್ದು ಮಾವು ಮತ್ತು ಸುಮಾರು ನಲವತ್ತು ವಿಧದ ಹಣ್ಣುಗಳು. 'ಇದು ನನ್ನ ಕನಸಿನ ತೋಟ. ದುಬಾರಿ ಬೆಲೆ ತೆತ್ತು ಹಣ್ಣುಗಳನ್ನು ಖರೀದಿಸಬಾರದೆಂಬುದು ನನ್ನ ಬದುಕಿನ ಪಾಲಿಸಿ' ಎನ್ನುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;1999ರಲ್ಲಿ ಕುಂದಾಪುರದ ಕೋ.ಲ.ಕಾರಂತರ ಚಿಕ್ಕು ತೋಟದಿಂದ ಐವತ್ತು ಗಿಡಗಳನ್ನು ಗಣೇಶ್ ಭಟ್ ತಂದು ಆರೈಕೆ. ಆರಂಭದಲ್ಲಿ ಹರಳಿಂಡಿ, ನೆಲಗಡಲೆ ಹಿಂಡಿ ಮತ್ತು ಕಹಿಬೇವಿನ ಹಿಂಡಿಗಳನ್ನು ಮಿಶ್ರ ಮಾಡಿ ಉಣಿಕೆ. ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರಾವರಿ. ಒಂದು ಗೇಟ್ವಾಲ್ವ್ ತಿರುಗಿಸಿದರೆ ಸಾಕು, ಮೂವತ್ತು ಗಿಡಗಳ ಬುಡಗಳು ಒದ್ದೆಯಾಗುವಂತಹ ನೀರಾವರಿ ವ್ಯವಸ್ಥೆ. ವರುಷಕ್ಕೊಮ್ಮೆ ಪ್ರತೀ ಗಿಡಕ್ಕೆ ನಾಲ್ಕು ಕಿಲೋದಂತೆ ಹರಳಿಂಡಿ ಉಣಿಕೆ. ಹೆಚ್ಚಿನ ಬೇರ್ಯಾವ ಆರೈಕೆಯೂ ಇಲ್ಲ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಕಳೆದ ಐದು ವರುಷದಿಂದ ಇಳುವರಿ. ವರುಷಕ್ಕೆ ಎರಡು ಬೆಳೆ. ಮಳೆಗಾಲದಲ್ಲೂ, ಬೇಸಿಗೆಯಲ್ಲೂ ಒಂದೇ ರುಚಿ, ಒಂದೇ ಗಾತ್ರ. ಮಳೆಗಾಲದಲ್ಲಿ ಬಲಿತ ಕಾಯಿಗಳನ್ನು ಕೊಯಿದು, ಹಣ್ಣಿನ ಮೇಲ್ಮೈಯ ನೀರಿನ ತೇವವನ್ನು ತೆಗೆಯಲು ಒಂದು ದಿವಸ ನೆರಳಿನಲ್ಲಿ ಒಣಗಿಸುತ್ತಾರೆ. ನಂತರವಷ್ಟೇ ಮಾರುಕಟ್ಟೆಗೆ ರವಾನೆ. ನೀರಿನ ಪಸೆ ಇದ್ದುಬಿಟ್ಟರೆ ಮೂರ್ನಾಲ್ಕು ದಿವಸದಲ್ಲಿ ಹಣ್ಣು ಕೊಳೆಯುವ ಸಾಧ್ಯತೆ ಹೆಚ್ಚು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಸನಿಹದ ಪುತ್ತೂರು ಮತ್ತು ತನ್ನೂರು ಇಡ್ಕಿದು ಅಂಗಡಿಗಳಲ್ಲಿ ಮಾರಾಟ. ಕಿಲೋಗೆ ಇಪ್ಪತ್ತು ರೂಪಾಯಿ. ಹಣ್ಣಿನ ಗಾತ್ರಕ್ಕೆ ಮಾರುಹೋದ ಗಿರಾಕಿಗಳು ಹುಡುಕಿ ಬರುತ್ತಾರಂತೆ. 'ಹಳ್ಳಿಗಳಲ್ಲಿ ಹಣ್ಣು ತಿನ್ನುವ ಅಭ್ಯಾಸ ಹೆಚ್ಚಾಗಿದೆ. ನನ್ನೂರಿನ ಒಂದು ಅಂಗಡಿಯಲ್ಲಿ ದಿವಸಕ್ಕೆ ಒಂದು ಕ್ವಿಂಟಾಲ್ ಹಣ್ಣುಗಳು (ಚಿಕ್ಕು ಮಾತ್ರವಲ್ಲ) ಮಾರಾಟವಾಗುತ್ತವೆ. ತಿಂದವರು ಫೀಡ್ಬ್ಯಾಕ್ ಹೇಳುತ್ತಾರೆ' ಎನ್ನುತ್ತಾ ಗಣೇಶ್ ಖುಷಿ ಪಡುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;'ಕಳೆದ ವರುಷ ನಾಲ್ಕು ಕ್ವಿಂಟಾಲ್ ಹಣ್ಣು ಮಾರಾಟ ಮಾಡಿದೆ. ಈ ವರುಷ ಕೋಳಿಗೊಬ್ಬರ ಸ್ವಲ್ಪ ಹೆಚ್ಚೇ ಉಣಿಸಿದೆ. ಯಾಕೋ ಏನೋ ಇಳುವರಿ ಅರ್ಧಕ್ಕರ್ಧ ಇಳಿಯಿತು. ಬಹುಶಃ ಹೀಟ್ ಹೆಚ್ಚಾಗಿರಬೇಕು' ಎಂಬ ಖೇದ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಚಿಕ್ಕು ಹಣ್ಣಿಗೆ ಬಾವಲಿ ಕಾಟ ಇಲ್ಲವೇ? ಗಣೇಶ್ ಭಟ್ ಹೇಳುತ್ತಾರೆ - ಹಣ್ಣಿನ ಗಾತ್ರ ದೊಡ್ಡದಲ್ವಾ, ಹಾಗಾಗಿ ಬಾವಲಿಗೆ ಎತ್ತಿ ಕೊಂಡೊಯ್ಯಲು ಕಷ್ಟ. ಆದರೂ ಸಣ್ಣ ಗಾತ್ರದ ಕಾಯಿಗಳನ್ನು ಅವುಗಳು ಬಿಡುವುದಿಲ್ಲ. ಮಧ್ಯೆ ಮಧ್ಯೆ ಲೋಕಲ್ ತಳಿಯ ಚಿಕ್ಕು ಬೆಳೆದಿದ್ದೇನೆ. ಅವೆಲ್ಲವೂ ಬಾವಲಿಗೆ! ಆದರೂ ಶೇ.20ರಷ್ಟು ಹಾಳಾಗುತ್ತದೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಗಣೇಶ್ ಬಾಲ್ಯದಲ್ಲಿದಾಗ ಒಂದು ಹಣ್ಣಿನ ತೋಟ ನೋಡಿದ್ದರಂತೆ. ಭವಿಷ್ಯದಲ್ಲಿ ನನಗೂ ಇಂತಹ ತೋಟ ಮಾಡಲೇಬೇಕು ಎಂಬ ಹಠ ತೊಟ್ಟರಂತೆ. ಅದೀಗ ಈಡೇರಿದೆ. ನಮ್ಮ ತೋಟದ ಹಣ್ಣನ್ನು ನಾವೇ ತಿನ್ನುವುದು ಸ್ವಾಭಿಮಾನವಲ್ವಾ.. ಪ್ರಶ್ನಿಸುತ್ತಾರೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಗಣೇಶ ಭಟ್ಟರ ಮುಖ್ಯ ಕೃಷಿ ಅಡಿಕೆ. ಜತೆಗೆ ತೆಂಗು, ಕೊಕ್ಕೋ, ಜಾಯಿಕಾಯಿ.. 'ಈಗೇನೋ ಅಡಿಕೆ ಧಾರಣೆ ಏರುಗತಿಯಲ್ಲಿದೆ. ಒಂದು ವೇಳೆ ಅಡಿಕೆ ದರ ಬಿದ್ದರೆ? ಏಕಬೆಳೆಯಾದರೆ ಬದುಕು ಅತಂತ್ರ. ಒತ್ತಡದ ಬದುಕು. ಆದರೆ ನನಗೆ ಮಾತ್ರ ಅಂಜಿಕೆಯಿಲ್ಲ. ಎಡೆಬೆಳೆಗಳು (ಉಪಕೃಷಿ) ಖಂಡಿತಾ ಆಧರಿಸುತ್ತವೆ' - ಎಂಬ ಅವರ ಅನುಭವದಲ್ಲಿ ಇತರರಿಗೂ ಕಿವಿಮಾತಿದೆ. &lt;/div&gt;&lt;div&gt;(08255-281193, 9448725829)&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-7999895265459154432?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/7999895265459154432/comments/default' title='Post Comments'/><link rel='replies' type='text/html' href='http://hasirumatu.blogspot.com/2011/09/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/7999895265459154432'/><link rel='self' type='application/atom+xml' href='http://www.blogger.com/feeds/6868886347611481163/posts/default/7999895265459154432'/><link rel='alternate' type='text/html' href='http://hasirumatu.blogspot.com/2011/09/blog-post.html' title='ಅಡಿಕೆಗೆ ಹೆಗಲುಕೊಡುವ &apos;ಚಿಕ್ಕು&apos;'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-gVCtwIN3Bjw/TmXbDZXdCMI/AAAAAAAABR0/O492dp1EwiQ/s72-c/3.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-6297595226741526053</id><published>2011-08-23T06:52:00.000-07:00</published><updated>2011-08-23T06:58:02.758-07:00</updated><title type='text'>ಮನ ತುಂಬಿದ ಹಲಸಿನ ಮನೆಹಬ್ಬ</title><content type='html'>&lt;a href="http://1.bp.blogspot.com/-rUqpzcbPS-0/TlOxcOXjIKI/AAAAAAAABRc/c0emtHa5Ydc/s1600/DSCN0736.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/-rUqpzcbPS-0/TlOxcOXjIKI/AAAAAAAABRc/c0emtHa5Ydc/s320/DSCN0736.jpg" border="0" alt="" id="BLOGGER_PHOTO_ID_5644049856476684450" /&gt;&lt;/a&gt;&lt;br /&gt;&lt;a href="http://3.bp.blogspot.com/-zkJOt6_r0Ek/TlOxb3_-pKI/AAAAAAAABRU/DZGtU5JVUpA/s1600/DSCN0865.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-zkJOt6_r0Ek/TlOxb3_-pKI/AAAAAAAABRU/DZGtU5JVUpA/s320/DSCN0865.jpg" border="0" alt="" id="BLOGGER_PHOTO_ID_5644049850472244386" /&gt;&lt;/a&gt;&lt;br /&gt;&lt;a href="http://3.bp.blogspot.com/-UL94zz5jIhM/TlOxbq4vOsI/AAAAAAAABRM/CkMn0KsWQaw/s1600/DSCN0888.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-UL94zz5jIhM/TlOxbq4vOsI/AAAAAAAABRM/CkMn0KsWQaw/s320/DSCN0888.jpg" border="0" alt="" id="BLOGGER_PHOTO_ID_5644049846952213186" /&gt;&lt;/a&gt;&lt;div&gt;ಮದುವೆ ಮನೆಯನ್ನು ಕಲ್ಪಸಿಕೊಳ್ಳಿ. ಮಿರಿಮಿರಿ ಸೀರೆಯುಟ್ಟು ಓಡಾಡುವ ನೀರೆಯರು, ಶಾಲು ಹಾಕಿ ಒಡಾಡುತ್ತಲೇ ಇರುವ ಅಣ್ಣಂದಿರು, ಜಗಲಿಯ ಬದಿಯಲ್ಲಿ ಹರಟೆಯಲ್ಲಿರುವ ಅಮ್ಮಂದಿರು, ತಮ್ಮದೇ ಲೋಕದಲ್ಲಿ ವಿಹರಿಸುವ ಮಕ್ಕಳು, ಅಡುಗೆ ಮನೆಯ ಭರಾಟೆ.. ಹೀಗೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಇದನ್ನೇ ಹಲಸಿನ ಹಬ್ಬಕ್ಕೆ ಸಮೀಕರಿಸಿ. ದಿಬ್ಬಣೋಪಾದಿಯಲ್ಲಿ ಆಗಮಿಸುವ ಅತಿಥಿಗಳು. ಕೈಕಾಲು ತೊಳೆದು ಮನೆಯೊಳಗೆ ಪ್ರವೇಶಿಸುವ ಬಂಧುಗಳು, 'ಶುರುವಾಯಿತಾ' ಎನ್ನುತ್ತಾ ಮುಖದ ಬೆವರೊರೆಸಿ ಪಾನೀಯ ಹೀರುವ ಹಲಸು ಪ್ರಿಯರು, 'ಮನೆಯ ಕಾರ್ಯಕ್ರಮವಲ್ವಾ, ಬಾರದೇ ಇರುವುದಕೆ ಆಗುತ್ತಾ' ಎನ್ನುತ್ತಾ ವೀಳ್ಯವನ್ನು ಉಗುಳುವ ಅಜ್ಜಿಯಂದಿರು, 'ಹಲಸಿನ ಹಣ್ಣು ತಂದಿದ್ದೆ. ಎಲ್ಲಿ ಕೊಡುವುದು' ಎಂದು ಹುಡುಕಾಡುವ ಮಂದಿ...&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಉಬರು ರಾಜಗೋಪಾಲ ಭಟ್ಟರ (ರಾಜಣ್ಣ) ಮನೆಯಲ್ಲಿ ಜರುಗಿದ 'ಹಲಸಿನ ಹಬ್ಬ'ದ ಗುಂಗಿನ ಮಾದರಿಗಳು. ಆಗಸ್ಟ್ 20, 21ರಂದು ಹಬ್ಬಕ್ಕಾಗಿ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ಸೀಮಿತ ಮಂದಿಗೆ ಆಮಂತ್ರಣ. ಸುದ್ದಿ ಕೇಳಿ ಆಗಮಿಸಿದವರ 'ಹಲಸು ಪ್ರಿಯ'ರೇ ಅಧಿಕ. ಈಚೆಗಿನ ವರುಷಗಳಿಂದ ಸದ್ದಿಲ್ಲದ ನಡೆಯುತ್ತಿರುವ ಹಲಸಿನ ಆಂದೋಳನದ ಇಂಪ್ಯಾಕ್ಟ್.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಅನ್ನ, ಮಜ್ಜಿಗೆ, ಚಾ, ಕಾಫಿ ಹೊರತಾಗಿ ಮಿಕ್ಕೆಲ್ಲವೂ ಹಲಸಿನ ಖಾದ್ಯಗಳೇ. 'ವಾ.. ಇದು ಹಲಸಿನ ಉಪ್ಪಿನಕಾಯಿಯಾ' ಎನ್ನುತ್ತಾ ಎರಡು ಚಮಚ ಹೆಚ್ಚೇ ಬಟ್ಟಲಿಗೆ ಹಾಕಿಕೊಂಡ ಅಮ್ಮಂದಿರು, 'ನಮ್ಮಲ್ಲಿಯೂ ತಯಾರಿಸಬೇಕು' ಎಂದು ಶಪಥ ತೊಟ್ಟಿದ್ದರು! 'ಓ.. ಇದು ಹಲಸಿನ ಬೇಳೆಯ ಸಾರಾ..' ಎನ್ನುವ ಮನೆಯ ಯಜಮಾನರು 'ಮನೆಯವಳಿಗೆ ಹೇಳಬೇಕು' ಎಂದು ಕಣ್ಣುಮಿಟುಕಿಸುತ್ತಿದ್ದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಹಲಸಿನ ಹಬ್ಬಕ್ಕೆ ಮೂರು ತಿಂಗಳಿಂದ ತಯಾರಿ. ಎಪ್ರಿಲ್ ಮಧ್ಯ ಭಾಗದಲ್ಲಿ ಮುಳಿಯ ವೆಂಕಟಕೃಷ್ಣ ಶರ್ಮಾರಲ್ಲಿ 'ರುಚಿ ನೋಡಿ ತಳಿ ಆಯ್ಕೆ' ಕಾರ್ಯಕ್ರಮ ನಡೆದಿತ್ತು. ಅಂದಿನಿನ ಹಲಸಿನ 'ಹುಚ್ಚನ್ನು' ಹೆಚ್ಚೇ ಅಂಟಿಸಿಕೊಂಡ ಉಬರು ರಾಜಣ್ಣ, 'ನಮ್ಮ ಮನೆಯಲ್ಲೂ ಆಗಬೇಕು' ಎಂಬ ಸಂಕಲ್ಪ. ಶರ್ಮರ ಮನೆಯಂಗಳದಲ್ಲಿ ಹೊತ್ತಿದ ಹಣತೆ, ಉಬರು ಮನೆಯಂಗಳದಲ್ಲಿ ಬೆಳಗಿತು.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಮೊದಲ ದಿವಸ ಸಾಂಕೇತಿಕ ಉದ್ಘಾಟನೆ. ಪ್ರತಿಷ್ಠಿತ 'ಉಬರು' ಮನೆಯ ಸದಸ್ಯರ ಪರಿಚಯ. ಹಲಸಿನ ಸೊಳೆಗೆ ಮಾರುಕಟ್ಟೆ ಮಾಡಿದ ಅಡ್ಕತ್ತಿಮಾರು ಸುಬ್ರಹ್ಮಣ್ಯ ಭಟ್ ಅವರ ಮಾರುಕಟ್ಟೆ ಜಾಣ್ಮೆ. ವಿಶೇಷಜ್ಞೆಯರಾದ ಸವಿತಾ ಎಸ್.ಭಟ್ ಅಡ್ವಾಯಿ ಮತ್ತು ಪಾತನಡ್ಕ ಸುಶೀಲ ಭಟ್ಟರಿಂದ ನಲವತ್ತಕ್ಕೂ ಮಿಕ್ಕಿ ಅಡುಗೆಗಳ ಪ್ರಾತ್ಯಕ್ಷಿಕೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ರೆಚ್ಚೆಯ(ಸೊಳೆ ಮತ್ತು ಮುಳ್ಳುಗಳ ನಡುವಣ ಹೊರಮೈ)ಯ ಜೆಲ್ಲಿ, ಉಪ್ಪಿನಸೊಳೆಯ ಗರಂ ದೋಸೆ, ವಡೆ, ಕಾಯಿ ಮಸಾಲ, ಬೀಜ-ಸೊಳೆ ಸಾಂಗ್, ಶ್ರೀಖಂಡ.. ಹೀಗೆ. ಇಬ್ಬರೂ ನೂರಕ್ಕೂ ಮಿಕ್ಕಿ ಹಲಸಿನ ಪಾಕಗಳನ್ನು ತಯಾರಿಸಬಲ್ಲ ಸಮರ್ಥೆಯರು. 'ನೋಡಿ.. ಇದು ಹಲಸಿನ ಮೇಣದ ಡೈ' ಎಂದು ಸುಶೀಲಕ್ಕ ತೋರಿಸಿದಾಗ, ಹಿಂಬದಿ ಆಸನದಲ್ಲಿದ್ದ ಮಾತೆಯರು, ಮಹನೀಯರು ಮುಂಬದಿಗೆ ಆಗಮಿಸಿ ಕುತೂಹಲಿಗರಾದುದು 'ಡೈ ಮಹಾತ್ಮೆ'! ತಯಾರಿ ಕ್ರಮವನ್ನು ಒಂದಷ್ಟು ಮಂದಿ ಕಾಗದಕ್ಕಿಳಿಸಿಕೊಂಡರು. ಪ್ರಶ್ನೆಗಳ ಸುರಿಮಳೆ. 'ಮಾಡಿ ಕೊಡ್ತೀರಾ' ಎಂಬ ಬೇಡಿಕೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಕಸಿತಜ್ಞರಾದ ಗುರುರಾಜ ಬಾಳ್ತಿಲ್ಲಾಯ ಮತ್ತು ಕೃಷ್ಣ ಕೆದಿಲಾಯರಿಂದ ಕಸಿ ಪ್ರಾತ್ಯಕ್ಷಿಕೆ. ಕಸಿಯ ಸೂಕ್ಷ್ಮಗಳ ಪ್ರಸ್ತುತಿ. ಸಯಾನ್ ಆಯ್ಕೆಯಲ್ಲಿಂದ ಗಿಡದ ಬೆಳವಣಿಗಯ ಹಂತಗಳ ಗುಟ್ಟು ರಟ್ಟು. 'ಉತ್ತಮ ಹಣ್ಣುಗಳನ್ನು ಪಡೆಯುವ ಕುತೂಹಲ ಎಲ್ಲರಲ್ಲಿದೆ. ಹಾಗಾಗಿ ಹಲಸಿನ ಕಸಿ ಗಿಡಗಳಿಗೆ ಬಹು ಬೇಡಿಕೆಯಿದೆ' ಎನ್ನುತ್ತಾರೆ ಗುರುರಾಜ್.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ವೆಂಕಟಕೃಷ್ಣ ಶರ್ಮರಲ್ಲಿ ಜರುಗಿದ 'ರುಚಿ ನೋಡಿ ತಳಿ ಆಯ್ಕೆ'ಯ ಪ್ರಕ್ರಿಯೆಯಲ್ಲಿ ಆಯ್ಕೆಯಾದ 'ಬಿಲ್ಲಂಪದವು ಅನನ್ಯ, ಕುದ್ದುಪದವು ಮಧುರ, ಅಳಿಕೆಯ ಪ್ರಶಾಂತಿ, ಮುದ್ರಾಕ್ಷಿ, ಉಬರು ರಾಜರುದ್ರಾಕ್ಷಿ' ತಳಿಗಳ ಅನಾವರಣ. ನೂತನ ನಾಮಕರಣ. 'ಹಬ್ಬದಲ್ಲಿ ಉತ್ತಮವಾದುದೆಂದು ಆಯ್ಕೆಯಾದ ತಳಿಗಳನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸುವುದು ಮುಂದಿನ ಹೆಜ್ಜೆ' ಎನ್ನುತ್ತಾರೆ ವಾರಣಾಸಿ ಸಂಶೋಧನಾ ಪ್ರತಿಷ್ಠಾನದ ಡಾ.ವಾರಣಾಶಿ ಕೃಷ್ಣಮೂರ್ತಿ.  &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಹಲಸಿನ ಗಿಡಗಳನ್ನು ನೆಡುವ ಪರಿಪಾಠ ಈಚೆಗೆ ಶುರುವಾದ ಆಸಕ್ತಿ. ಅದರಲ್ಲೂ ಕಸಿ ಗಿಡಗಳ ಹುಡುಕಾಟ. ಉತ್ತಮ ಹಣ್ಣುಗಳನ್ನು ಪಡೆಯಬೇಕೆಂಬ ಕುತೂಹಲ. ದೂರದೂರಿಂದ ಸಯಾನ್ ತಂದು ಕಸಿ ಕಟ್ಟುವುದಕ್ಕಿಂತ, ತಮ್ಮ ಸುತ್ತಮುತ್ತಲಿನ ಉತ್ತಮ ತಳಿಗಳ ಕಸಿ ಗಿಡ ತಯಾರಿಸುವುದು ಸೂಕ್ತ. ಇಂತಹ ಹಬ್ಬಗಳು ಅವಕ್ಕೆ ದಿಕ್ಸೂಚಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ನ್ಯಾಚುರಲ್ ಐಸ್ಕ್ರೀಂನ ರಘುನಂದನ ಕಾಮತ್ ದಂಪತಿಗಳು ಮುಂಬಯಿಂದ ಉಬರಿಗೆ ಹಾರಿ ಬಂದಿದ್ದರು. ಹಬ್ಬವಿಡೀ ಓಡಾಡಿದರು. ಖಾದ್ಯಗಳ ರುಚಿ ಸವಿದರು. 'ಹಳ್ಳಿ ಮನೆಯ ರುಚಿ ಇದೆಯಲ್ಲಾ, ಅದು ನಗರದವರಿಗೆ ಪ್ರಿಯವಾಗುತ್ತದೆ. ನಮ್ಮ ಐಸ್ಕ್ರೀಂ ಜನಪ್ರಿಯವಾದುದೇ ಹಾಗೆ' ಎಂದು ನಗೆಯಾಡುತ್ತಾ, ಎಲ್ಲರಿಗೂ ಹಲಸಿನ ಹಣ್ಣಿನ ಐಸ್ಕ್ರೀಂ ಹಂಚಿದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಹಳ್ಳಿಯಿಂದ ಸಾಗರದಾಚೆ ಹಲಸು ಜನಪ್ರಿಯವಾಗುತ್ತದೆ. ಹಳ್ಳಿ ಹೆಣ್ಮಕ್ಕಳ ಹಪ್ಪಳ, ಚಿಪ್ಸ್ ರುಚಿಗಳು ಬಣ್ಣ ಬಣ್ಣದ ಪ್ಯಾಕೆಟ್ನಲ್ಲಿ ಮಾರುಕಟ್ಟೆಗಳಿದಿವೆ. ಈ ರುಚಿಗಳನ್ನು ಕಂಪೆನಿಗಳು ತಮ್ಮವೆಂದು ಹೇಳಿಕೊಳ್ಳುತ್ತಿವೆ! ವಿಯೆಟ್ನಾಂ, ಶ್ರೀಲಂಕಾದಂತಹ ದೇಶಗಳಲ್ಲಿ ಹಲಸನ್ನು ಬಿಟ್ಟು ಮಾತುಕತೆಯಿಲ್ಲ. ಹೊಲಸೆನ್ನುವ ಕೀಳರಿಮೆಯಿಲ್ಲ. ಶ್ರೀ ಪಡ್ರೆಯವರಿಂದ ನಡೆದ 'ಹಲಸಿನ ಯಶೋಗಾಥೆ'ಗಳ ಪ್ರಸ್ತುತಿಗೆ ಸಭಾಸದರು ಮಧ್ಯಾಹ್ನದ ಹಸಿವಿನ ಹೊತ್ತಲ್ಲೂ ಆಕಳಿಸದೇ ಕುತೂಹಲಿಗರಾಗಿದ್ದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಪಾಕಶಾಲೆಯನ್ನು ಅಣಿಗೊಳಿಸುವುದು ಸುಲಭದ ಮಾತಲ್ಲ. ಸಮಾರಂಭಗಳಲ್ಲಿ ಸಿದ್ಧ ವೈವಿಧ್ಯದ ಪಾಕ ರೂಢಿಯಾದ ಸೂಪತಜ್ಞರ ಮಾತೇ ಅಂತಿಮ. ಅದರಲ್ಲೂ ಎಲ್ಲವೂ ಹಲಸುಮಯವಾಗಬೇಕೆಂಬ ಬೇಡಿಕೆಯನ್ನು ನಿರಾಕರಿಸಬಹುದೆಂಬ ಭಯ. ಈ ಹಿನ್ನೆಲೆಯಲ್ಲಿ ಪಾಕಶಾಲೆಯ ಹೊಣೆಹೊತ್ತ ಶಿರಂಕಲ್ಲು ನಾರಾಯಣ ಭಟ್ಟರು ಸೂಪಜ್ಞರನ್ನು ಗೊತ್ತುಮಾಡುವಲ್ಲಿ ಗೆದ್ದಿದ್ದಾರೆ. ಸಂಘಟಕರ ಆಶಯ ಖಾದ್ಯಗಳಲ್ಲಿ ಅನಾವರಣವಾಗಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಹಲಸಿನ ವಿವಿಧ ಖಾದ್ಯಗಳ ಸ್ಪರ್ಧೆ.. ಮರೆತುಹೋದ ಮರೆಯಾಗುತ್ತಿರುವ ಪಾಕಗಳು, ಸಿಹಿತಿಂಡಿಗಳು, ಹುರಿದ ತಿಂಡಿಗಳು, ವ್ಯಂಜನಗಳು, ಉಪ್ಪುಸೊಳೆ ಖಾದ್ಯಗಳು, ಹಪ್ಪಳಗಳು, ಬೇಳೆಯ ತಿನಿಸುಗಳು ಸ್ಪರ್ಧೆಗಾಗಿ ಬಂದಿದ್ದುವು. ನೂರಕ್ಕೂ ಮಿಕ್ಕಿದ ವೆರೈಟಿಗಳು. ಎಲ್ಲದಕ್ಕೂ ಸವಿನೋಡಿಯೇ ಅಂಕ. ತಂತಮ್ಮ ಮನೆಗಳಿಂದ ಪಾಕಗಳನ್ನು ತಯಾರಿಸಿ ತಂದಿದ್ದರು. ಸ್ಪರ್ಧೆಯ ಮುನ್ನಾ ದಿನ ಸ್ಪರ್ಧಾಳುಗಳ ಅಡುಗೆ ಮನೆಯಲ್ಲಿ ತಡರಾತ್ರಿಯವರೆಗೂ ಬೆಳಕಿತ್ತು! 'ಅವಳಿಗೆ ನಿನ್ನೆ ರಾತ್ರಿ ನಿದ್ದೆಯೇ ಇಲ್ಲ. ಸ್ಪರ್ಧೆಯಂತೆ. ಏನೋ ಹೊಸತು ಮಾಡುತ್ತಿದ್ದಳು' ಎನ್ನಲು ಯಜಮಾನರಿಗೆ ಹೆಮ್ಮೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಒಂದೆಡೆ ಹಲಸಿನ ಹಣ್ಣನ್ನು ಕೊಯಿದು ಸೊಳೆ ಮಾಡಿಟ್ಟುಕೊಳ್ಳುವಷ್ಟರಲ್ಲಿ ಹಬ್ಬದ ಗುಂಗು ಅವನ್ನು ಖಾಲಿ ಮಾಡುತ್ತಿತ್ತು! ಪಾಕ ಸ್ಪರ್ಧೆಗಾಗಿ ಪೇರಿಸಿಟ್ಟ ಖಾದ್ಯಗಳನ್ನು 'ಮುಟ್ಟಬೇಡಿ' ಎಂಬ ಬೇಡಿಕೆಯನ್ನು ಕಿವಿಗೆ ಹಾಕಿಕೊಳ್ಳದೆ, ಖಾದ್ಯಗಳನ್ನು ಬಾಯಿಗೆ ಹಾಕಿಕೊಂಡು ಮಗುಮ್ಮಾಗಿ ಇದ್ದುಬಿಡುವ ಮಂದಿಯನ್ನು ನೆನೆಸಿದಾಗ 'ಹಲಸಿನ ಮಹಾತ್ಮೆ'ಯಲ್ಲದೆ ಮತ್ತೇನು ಹೇಳಿ!&lt;span class="Apple-tab-span" style="white-space:pre"&gt;	&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;'ಶೈಕ್ಷಣಿಕವಾಗಿ ನನಗೆ ಸಾಕಷ್ಟು ಜ್ಞಾನ ಸಿಕ್ಕಿದೆ. ಹಲಸಿನ ಬಗ್ಗೆ ಯಾರೂ ಒಂಟಿಯಲ್ಲ ಎಂಬ ಅಂಶ ಮನವರಿಕೆಯಾಗಿದೆ. ಈ ರೀತಿಯ ಹಬ್ಬಗಳು ಗ್ರಾಮೀಣ ಬದುಕನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಸಾಧನ' - ಹಬ್ಬವನ್ನು ಸವಿದ ಚಿಕ್ಕಮಗಳೂರು ಸಖರಾಯಪಟ್ಟಣದ ಶಿವಣ್ಣ ಅವರ ಮನದ ಮಾತು. ದಂಪತಿ ಸಹಿತವಾಗಿ ಹಲಸಿನ ಒಣಸೊಳೆ, ಹಣ್ಣಿನ ಹುಡಿ ಮೊದಲಾದ ಉತ್ಪನ್ನಗಳನ್ನು ಪ್ರಾಯೋಗಿಕವಾಗಿ ಪ್ರದರ್ಶನಕ್ಕಿಟ್ಟಿದ್ದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಹಲಸಿನ ಹಬ್ಬಕ್ಕೆ ವಾರಣಾಸಿ ಸಂಶೋಧನಾ ಪ್ರತಿಷ್ಠಾನದ ಸಾರಥ್ಯ. ಅಡಿಕೆ ಪತ್ರಿಕೆಯೂ ಸೇರಿದಂತೆ ವಿವಿಧ ಸಂಘಟನೆಗಳ ಹೆಗಲೆಣೆ. ಮುಳಿಯ ವೆಂಕಟೇಶ ಶರ್ಮ ಮತ್ತು ಒಡನಾಡಿಗಳ ನೇಪಥ್ಯ ಕೆಲಸಗಳು. ಡಾ.ವಾರಣಾಸಿ ಕೃಷ್ಣಮೂರ್ತಿ ಮತ್ತು ಡಾ.ಅಶ್ವಿನಿ ಕೃಷ್ಣಮೂರ್ತಿಯವರ 'ಸಂಘಟನೆ ಅನುಭವ' - ಹಲಸಿನ ಹಬ್ಬದ ಯಶದಲ್ಲಿ ಎದ್ದು ಕಾಣುತ್ತಿತ್ತು. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಉಬರು ತೋಟದಲ್ಲಿ ನೂರಕ್ಕೂ ಮಿಕ್ಕಿ ಫಲನೀಡುವ ಹಲಸಿನ ಮರಗಳಿವೆ. ಮನೆಯ ಸಮಾರಂಭಗಳಲ್ಲಿ ಹಲಸಿಗೆ ಮಣೆ. 'ಮನೆ ಸಮೀಪದ ಮರಗಳ ಹಣ್ಣುಗಳನ್ನು ಮಾತ್ರ ರುಚಿ ನೋಡಿದ್ದೇವೆ. ಹಬ್ಬದಿಂದಾಗಿ ಉಳಿದ ಮರಗಳದ್ದು ರುಚಿ ನೋಡಬೇಕೆನ್ನುವ ತುಡಿತ ಹೆಚ್ಚಾಗಿದೆ' ಎಂದು ಮನೆಯ ಹಿರಿಯರಾದ ಪಾರ್ವತಿಯಮ್ಮ ಮತ್ತು ಒಡತಿ ಗೀತಾಲಕ್ಷ್ಮಿ ಎಲ್ಲರನ್ನೂ  ಬೀಳ್ಕೊಡುತ್ತಿದ್ದಾಗ ಅವರ ಕಣ್ಣಂಚಿನಲ್ಲಿ ಆನಂದದ ಭಾಷ್ಪ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಈಚೆಗಿನ ವರುಷಗಳಿಂದ ವಿವಿಧ ಸಂಘಟನೆಗಳು ಹಲಸಿನ ಮೇಳವನ್ನು ನಡೆಸಿಕೊಂಡು ಬರುತ್ತಿವೆ. ಇಲಾಖೆಗಳು ಹಬ್ಬದ ಶಾಸ್ತ್ರ ಮಾಡುತ್ತಿವೆ. ಇವೆಲ್ಲವನ್ನೂ ಮೀರಿ ಉಬರು ಹಲಸಿನ ಹಬ್ಬ ನಡೆದಿದೆ. ಮನೆಮಟ್ಟದಲ್ಲಿ ಹಲಸಿನ ಮಾತುಕತೆಗೆ ಹಣತೆ ಹಚ್ಚಿನ ಉಬರು ಮನೆಯವರ ಮಾದರಿ ಮುಂದಿನ ಸಾಲಿನಲ್ಲಿ ಇನ್ನಷ್ಟು ಈ ಥರದ 'ಮನೆ ಹಬ್ಬ'ಗಳಿಗೆ ನಾಂದಿಯಾಗಲಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span" &gt;ಎಸ್ಸೆಮ್ಮೆಸ್ :&lt;/span&gt; '&lt;span class="Apple-style-span" &gt;ಹಲಸಿನ ಮೇಣದಿಂದ ಹೇರ್ ಡೈ' ಹೊಸ ಸುದ್ದಿ.&lt;/span&gt; &lt;span class="Apple-style-span" &gt;ತಲೆಗೆ ಮೆತ್ತುವ ಕೂದಲ ಬಣ್ಣವಾದರೂ ಮನಸ್ಸಿಗೆ ಹಲಸುಪ್ರೀತಿ ತಂದುಕೊಡಲಿ!&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;i&gt;&lt;span class="Apple-style-span" &gt;(ಇಂದಿನ ಉದಯವಾಣಿಯಲ್ಲಿ 'ಮಣ್ಣಿನ ನಾಡಿ' ಕಾಲಂನಲ್ಲಿ ಪ್ರಕಟವಾದ ಬರೆಹ)&lt;/span&gt;&lt;/i&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-6297595226741526053?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/6297595226741526053/comments/default' title='Post Comments'/><link rel='replies' type='text/html' href='http://hasirumatu.blogspot.com/2011/08/blog-post_23.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/6297595226741526053'/><link rel='self' type='application/atom+xml' href='http://www.blogger.com/feeds/6868886347611481163/posts/default/6297595226741526053'/><link rel='alternate' type='text/html' href='http://hasirumatu.blogspot.com/2011/08/blog-post_23.html' title='ಮನ ತುಂಬಿದ ಹಲಸಿನ ಮನೆಹಬ್ಬ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-rUqpzcbPS-0/TlOxcOXjIKI/AAAAAAAABRc/c0emtHa5Ydc/s72-c/DSCN0736.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-3466299298252769156</id><published>2011-08-21T08:47:00.000-07:00</published><updated>2011-08-21T08:50:48.269-07:00</updated><title type='text'>ಮನೆಯಂಗಳದಲ್ಲಿ ಹಲಸಿನ ಹಬ್ಬ</title><content type='html'>&lt;a href="http://1.bp.blogspot.com/-K-4HgMr7kCA/TlEo8qu_PcI/AAAAAAAABQ0/qX5ZHFoEp8I/s1600/10.jpg"&gt;&lt;img id="BLOGGER_PHOTO_ID_5643336830800575938" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://1.bp.blogspot.com/-K-4HgMr7kCA/TlEo8qu_PcI/AAAAAAAABQ0/qX5ZHFoEp8I/s320/10.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://3.bp.blogspot.com/-KW72g-umGvY/TlEo8bBaMdI/AAAAAAAABQs/yaDW0WY0KTY/s1600/9.jpg"&gt;&lt;img id="BLOGGER_PHOTO_ID_5643336826582872530" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://3.bp.blogspot.com/-KW72g-umGvY/TlEo8bBaMdI/AAAAAAAABQs/yaDW0WY0KTY/s320/9.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://2.bp.blogspot.com/-i-7lEfqCJMg/TlEo8dUt3UI/AAAAAAAABQk/UxTmYI8t3_w/s1600/8.jpg"&gt;&lt;img id="BLOGGER_PHOTO_ID_5643336827200724290" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://2.bp.blogspot.com/-i-7lEfqCJMg/TlEo8dUt3UI/AAAAAAAABQk/UxTmYI8t3_w/s320/8.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://3.bp.blogspot.com/-8-MMTXDXogA/TlEo8J3vLNI/AAAAAAAABQc/cZsaGv8dk-s/s1600/7.jpg"&gt;&lt;img id="BLOGGER_PHOTO_ID_5643336821978901714" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://3.bp.blogspot.com/-8-MMTXDXogA/TlEo8J3vLNI/AAAAAAAABQc/cZsaGv8dk-s/s320/7.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://1.bp.blogspot.com/-ruH96HQ_ciM/TlEo8D2pXzI/AAAAAAAABQU/F1FzffgHPms/s1600/6.jpg"&gt;&lt;img id="BLOGGER_PHOTO_ID_5643336820363714354" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://1.bp.blogspot.com/-ruH96HQ_ciM/TlEo8D2pXzI/AAAAAAAABQU/F1FzffgHPms/s320/6.jpg" border="0" /&gt;&lt;/a&gt; &lt;br /&gt;&lt;div&gt;&lt;a href="http://1.bp.blogspot.com/-uFiQwbMjO60/TlEowhN_JqI/AAAAAAAABQM/ArR7uXPRgzE/s1600/5.jpg"&gt;&lt;img id="BLOGGER_PHOTO_ID_5643336622087808674" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://1.bp.blogspot.com/-uFiQwbMjO60/TlEowhN_JqI/AAAAAAAABQM/ArR7uXPRgzE/s320/5.jpg" border="0" /&gt;&lt;/a&gt; &lt;br /&gt;&lt;div&gt;&lt;a href="http://4.bp.blogspot.com/-TvgvNZTADRY/TlEowrzG3PI/AAAAAAAABQE/GCNvSUnxf9M/s1600/4.jpg"&gt;&lt;img id="BLOGGER_PHOTO_ID_5643336624927857906" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 129px; TEXT-ALIGN: center" alt="" src="http://4.bp.blogspot.com/-TvgvNZTADRY/TlEowrzG3PI/AAAAAAAABQE/GCNvSUnxf9M/s320/4.jpg" border="0" /&gt;&lt;/a&gt; &lt;br /&gt;&lt;div&gt;&lt;a href="http://3.bp.blogspot.com/-MsN8ZfoB-L4/TlEowTq6dVI/AAAAAAAABP8/TJIpxhlJguw/s1600/3.jpg"&gt;&lt;img id="BLOGGER_PHOTO_ID_5643336618451039570" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://3.bp.blogspot.com/-MsN8ZfoB-L4/TlEowTq6dVI/AAAAAAAABP8/TJIpxhlJguw/s320/3.jpg" border="0" /&gt;&lt;/a&gt; &lt;br /&gt;&lt;div&gt;&lt;a href="http://1.bp.blogspot.com/-_F4kPDyoA8Q/TlEowbJwn4I/AAAAAAAABP0/M8-BFWurT0o/s1600/2.jpg"&gt;&lt;img id="BLOGGER_PHOTO_ID_5643336620459466626" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://1.bp.blogspot.com/-_F4kPDyoA8Q/TlEowbJwn4I/AAAAAAAABP0/M8-BFWurT0o/s320/2.jpg" border="0" /&gt;&lt;/a&gt; &lt;a href="http://2.bp.blogspot.com/-xXlXy3oiqUk/TlEowBy2FxI/AAAAAAAABPs/BCCqTsSCoWk/s1600/1.jpg"&gt;&lt;img id="BLOGGER_PHOTO_ID_5643336613652469522" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://2.bp.blogspot.com/-xXlXy3oiqUk/TlEowBy2FxI/AAAAAAAABPs/BCCqTsSCoWk/s320/1.jpg" border="0" /&gt;&lt;/a&gt; ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಉಬರು ರಾಜಗೋಪಾಲ ಭಟ್ಟರ ಮನೆಯಲ್ಲಿ ಅಂದು ಸಂಭ್ರಮ. ಮದುವೆ ಮನೆಯನ್ನೂ ನಾಚಿಸುವ 'ಹಲಸಿನ ಹಬ್ಬ'. ಬಂಧುಗಳು, ನೆಂಟರಿಷ್ಟರು, ಹಲಸು ಪ್ರಿಯರು.. ಹೀಗೆ ಅತಿಥಿಗಳ ಸಾಲು ಸಾಲು. ಅನ್ನ, ಮಜ್ಜಿಗೆ ಹೊರತು ಪಡಿಸಿ ಮಿಕ್ಕಿದ್ದೆಲ್ಲಾ ಹಲಸಿನದ್ದೇ ಖಾದ್ಯ. ಕಸಿ ತರಬೇತಿ, ಹಲಸಿನ ಮೌಲ್ಯವರ್ಧನೆಯ ಮಾಹಿತಿ, ಶತಕ ಮೀರಿನ ಖಾದ್ಯ ಸ್ಪರ್ಧೆ, ನೂರರ ಹತ್ತಿರ ಹಲಸಿನ ಹಣ್ಣಿನ ಸ್ಪರ್ಧೆ,, ಮಕ್ಕಳಿಗೆ ಹಲಸಿನ ಚಿತ್ರ ಸ್ಪರ್ಧೆ,... ಹೀಗೆ ವಿವಿಧ ವೈವಿಧ್ಯ. ಈ ರೀತಿಯ ಮನೆಯಂಗಳದ ಹಲಸಿನ ಹಬ್ಬ ಕನ್ನಾಡಲ್ಲೇ ಪ್ರಥಮ. ಅಡ್ಯನಡ್ಕದ ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಸಾರಥ್ಯ.&lt;br /&gt;(ಹೆಚ್ಚಿನ ವಿವರ ಮುಂದೆ...) &lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-3466299298252769156?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/3466299298252769156/comments/default' title='Post Comments'/><link rel='replies' type='text/html' href='http://hasirumatu.blogspot.com/2011/08/blog-post_8731.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/3466299298252769156'/><link rel='self' type='application/atom+xml' href='http://www.blogger.com/feeds/6868886347611481163/posts/default/3466299298252769156'/><link rel='alternate' type='text/html' href='http://hasirumatu.blogspot.com/2011/08/blog-post_8731.html' title='ಮನೆಯಂಗಳದಲ್ಲಿ ಹಲಸಿನ ಹಬ್ಬ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-K-4HgMr7kCA/TlEo8qu_PcI/AAAAAAAABQ0/qX5ZHFoEp8I/s72-c/10.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-8706369367984484275</id><published>2011-08-15T01:43:00.000-07:00</published><updated>2011-08-15T01:45:53.378-07:00</updated><title type='text'>'ಬಯೋಪಾಟ್' ಮಾಹಿತಿ ಕಾರ್ಯಾಗಾರ</title><content type='html'>&lt;a href="http://1.bp.blogspot.com/--2N0PAD75jQ/TkjcerwcasI/AAAAAAAABNs/IyUYKvphe5A/s1600/3.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 141px;" src="http://1.bp.blogspot.com/--2N0PAD75jQ/TkjcerwcasI/AAAAAAAABNs/IyUYKvphe5A/s320/3.jpg" border="0" alt="" id="BLOGGER_PHOTO_ID_5641000952981646018" /&gt;&lt;/a&gt;&lt;br /&gt;&lt;a href="http://1.bp.blogspot.com/-U50WOtfpoF8/Tkjcefj9TdI/AAAAAAAABNk/fWFkCS_Tcvc/s1600/2.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/-U50WOtfpoF8/Tkjcefj9TdI/AAAAAAAABNk/fWFkCS_Tcvc/s320/2.jpg" border="0" alt="" id="BLOGGER_PHOTO_ID_5641000949708049874" /&gt;&lt;/a&gt;&lt;br /&gt;&lt;a href="http://1.bp.blogspot.com/-7Ap3rPt2FM4/TkjcedE93sI/AAAAAAAABNc/YL7j_NGbd6M/s1600/1.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 182px;" src="http://1.bp.blogspot.com/-7Ap3rPt2FM4/TkjcedE93sI/AAAAAAAABNc/YL7j_NGbd6M/s320/1.jpg" border="0" alt="" id="BLOGGER_PHOTO_ID_5641000949041192642" /&gt;&lt;/a&gt;&lt;div&gt;"ಕೃಷಿಯಲ್ಲಿ ಲಘುಪೋಷಕಾಂಶಗಳ ನಿರ್ವಹಣೆ ಅತೀ ಅಗತ್ಯ. ಕಾಳುಮೆಣಸಿನ ಸೊರಗು ರೋಗ ನಿಯಂತ್ರಣವನ್ನು ಪೋಷಕಾಂಶಗಳ ನಿರ್ವಹಣೆ, ಇದಕ್ಕೆ ಸಂಬಂಧಿಸಿದ ಬಯೋಪಾಟ್ ಸಿಂಪಡಣೆಯನ್ನು ಮಳೆಗಾಲದ ಮೊದಲು, ನಂತರ ಸಿಂಪಡಿಸಿದಲ್ಲಿ ಹತೋಟಿಗೆ ತರಬಹುದು" ಎಂದು ಬೆಂಗಳೂರು ಕ್ರಾಪ್ಕೆರ್ ಇಂಡಿಯಾದ ವಿಜ್ಞಾನಿ ಪ್ರಕಾಶ್ ಅಭಿಪ್ರಾಯಪಟ್ಟರು.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt;	&lt;/span&gt;ಅವರು ಪುತ್ತೂರಿನ 'ಸಮೃದ್ಧಿ' ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಜಿ.ಎಲ್.ರೋಟರಿ ಸಭಾಭವನದಲ್ಲಿ ಆಯೋಜಿಸಿದ 'ಮಾಹಿತಿ-ಸಂವಾದ' ಕಾರ್ಯಕ್ರಮದಲ್ಲಿ ಕಾಳುಮೆಣಸು ಸೊರಗು ರೋಗ ನಿಯಂತ್ರಣ, ಅಡಿಕೆ ಮರದ ಬುಡಕ್ಕೆ ಬಯೋಪಾಟ್ ಉಣಿಸಿ ಕೊಳೆರೋಗ ನಿಯಂತ್ರಣದ ಕುರಿತು ಮಾಹಿತಿ ನೀಡಿದರು. ಇನ್ನೋರ್ವ ವಿಜ್ಞಾನಿ ಚಂದ್ರಶೇಖರ್ ಕ್ರಾಪ್ಕೇರ್ ಸಿಂಪಡಣೆಯ ಕೃಷಿಕರ  ಫೀಡ್ಬ್ಯಾಕನ್ನು ವಿವರಿಸಿದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಈ ವರುಷ ಬಯೋಪಾಟ್ನ್ನು ಸಿಂಪಡಿಸಿದ ಬಹುತೇಕ ತೋಟಗಳಲ್ಲಿ ಕೊಳೆರೋಗದ ಅಂಶ ಬಹಳಷ್ಟು ಕಡಿಮೆಯಿರುವ ಕುರಿತು ಬಳಸಿದ ಕೃಷಿಕರು ತಮ್ಮ ಅನುಭವಗಳನ್ನು ಹಂಚಿಕೊಡರು.&lt;/div&gt;&lt;div&gt;&lt;br /&gt;&lt;/div&gt;&lt;div&gt; ಶ್ರೀಗಳಾದ ಸೇಡಿಯಾಪು ತ್ರಿವಿಕ್ರಮ ಭಟ್, ವಿಶ್ವಪ್ರಸಾದ್, ಬಿ.ಟಿ.ನಾರಾಯಣ ಭಟ್, ಡಾ.ಡಿ.ಸಿ.ಚೌಟ, ಜಿ.ಬಿ.ನೂಜಿ, ಮೈಕೆ ಗಣೇಶ ಭಟ್, ಪವನ ವೆಂಕಟ್ರಮಣ ಭಟ್, ಶ್ರೀಮತಿ ಉಷಾ ಮೆಹಂದಳೆ, ಡಾ.ಜಯಪ್ರಕಾಶ್, ಶಿವಸುಬ್ರಹ್ಮಣ್ಯ ಪೆಲತ್ತಡ್ಕ, ಎ.ಪಿ.ಸದಾಶಿವ.. ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.&lt;/div&gt;&lt;div&gt;&lt;br /&gt;&lt;/div&gt;&lt;div&gt;'ಕೃಷಿಯಲ್ಲಿ ಆಧುನಿಕ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಅನಿವಾರ್ಯತೆ ಬಂದಿದೆ. ಕೃಷಿಕರ ಸಭೆಗಳು ಆಗಾಗ ನಡೆದಾಗ ನೋವು-ನಲಿವು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಸಾಧ್ಯ' ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಆಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಹೇಳಿದರು. ಸಮೃದ್ಧಿಯ ಕಾರ್ಯದರ್ಶಿ ರಾಮ್ ಕಿಶೋರ್, ಕೊಳೆರೋಗಕ್ಕೆ ಸಿಂಪಡಿಸುವ ಕ್ರಾಪ್ಕೇರ್ ಉತ್ಪನ್ನದ ಲ್ಯಾಬ್ ಫಲಿತಾಂಶವನ್ನು ಪ್ರಕಟಿಸಿದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಈ ಸಂದರ್ಭದಲ್ಲಿ ಚಿಕ್ಕಮಗಳೂರಿನ ಶ್ರೀ ಅನ್ನಪೂರ್ಣ ಏಜೆನ್ಸೀಸ್ ಇದರ ಮುಖ್ಯಸ್ಥ ಸುಧೀರ್ ಇವರು ಇಟೆಲಿ ನಿರ್ಮಿತ ಸ್ಪ್ರೇಗನ್ಗಳ ಮಾಹಿತಿ ನೀಡಿದರು. ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ, ಮಾಣಿ ಇವರು ಸ್ಪ್ರೇಗನ್ ಬಳಸಿ ನೋಡಿದ ಅನುಭವ ಹಂಚಿಕೊಂಡರು. ಬಳಿಕ ಪುತ್ತೂರಿನ ಸಾಯ ಎಂಟರ್ಪ್ರೈಸಸ್ ಇವರ ಸಹಯೋಗದೊಂದಿಗೆ ಸ್ಪ್ರೇಗನ್ನಿನ ಪ್ರಾತ್ಯಕ್ಷಿಕೆ ನಡೆಯಿತು. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಸಮೃದ್ಧಿ' ಪುತ್ತೂರು ಇದರ ಕಾರ್ಯದರ್ಶಿ ರಾಮ್ ಕಿಶೋರ್ ಮಂಚಿ ಸ್ವಾಗತಿಸಿ, ನಿರ್ವಹಿಸಿದರು. ಅಧ್ಯಕ್ಷ ಪೆರುವಾಜೆ ಈಶ್ವರ ಭಟ್ ವಂದಿಸಿದರು. ಹಿರಿಯ ಕೃಷಿಕ, ಸಾಹಿತಿ ವಾಟೆ ಮಹಾಲಿಂಗ ಭಟ್ ಅಡ್ಯನಡ್ಕ ಪ್ರಾರ್ಥಿಸಿದರು. &lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-8706369367984484275?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/8706369367984484275/comments/default' title='Post Comments'/><link rel='replies' type='text/html' href='http://hasirumatu.blogspot.com/2011/08/blog-post_15.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/8706369367984484275'/><link rel='self' type='application/atom+xml' href='http://www.blogger.com/feeds/6868886347611481163/posts/default/8706369367984484275'/><link rel='alternate' type='text/html' href='http://hasirumatu.blogspot.com/2011/08/blog-post_15.html' title='&apos;ಬಯೋಪಾಟ್&apos; ಮಾಹಿತಿ ಕಾರ್ಯಾಗಾರ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/--2N0PAD75jQ/TkjcerwcasI/AAAAAAAABNs/IyUYKvphe5A/s72-c/3.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-1077662359915200285</id><published>2011-08-11T18:25:00.000-07:00</published><updated>2011-08-11T18:27:37.636-07:00</updated><title type='text'>ಬದುಕಿಗೆ ಶಾಪವಾದ ಭತ್ತದ ಮರೆವು</title><content type='html'>&lt;a href="http://2.bp.blogspot.com/-qGaOAsyWJuM/TkSBFYcqFfI/AAAAAAAABNU/OQXKCCgH2ms/s1600/nelada_nAdi_3.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://2.bp.blogspot.com/-qGaOAsyWJuM/TkSBFYcqFfI/AAAAAAAABNU/OQXKCCgH2ms/s320/nelada_nAdi_3.jpg" border="0" alt="" id="BLOGGER_PHOTO_ID_5639774562836682226" /&gt;&lt;/a&gt;&lt;div&gt;ದೇಶದಲ್ಲೇ ಏಕದಳ ಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕ ಮುಂದು. ಕೇಂದ್ರದಿಂದ ಒಂದು ಕೋಟಿ ರೂಪಾಯಿ ಮೊತ್ತದೊಂದಿಗೆ 'ಕೃಷಿ ಕರ್ಮಣ' ಪ್ರಶಸ್ತಿ ಪ್ರಾಪ್ತಿ. ಈ ಹಿರಿಮೆಯನ್ನು ರಾಜ್ಯದ ಅನ್ನದಾತರಿಗೆ ಮಾಜಿ ಸಿಎಂ ಅರ್ಪಿಸಿದ್ದರು! ಏನೇ ಆಗಲಿ, ಕೋಟಿ ಬಂತಲ್ವಾ, ಸಂತೋಷ! ಸಮ್ಮಾನಕ್ಕೆ ಹಿಗ್ಗು!&lt;/div&gt;&lt;div&gt;&lt;br /&gt;&lt;/div&gt;&lt;div&gt;ಒಂದೆಡೆ ಪುರಸ್ಕಾರದ ಹಿರಿಮೆ. ಮತ್ತೊಂದೆಡೆ 'ಅಭಿವೃದ್ಧಿ'ಗಾಗಿ ಸಾವಿರಗಟ್ಟಲೆ ಕೃಷಿ ಭೂಮಿಗಳ ಸ್ವಾಧೀನತೆ. ಕೃಷಿಕನಿಗೆ ಮುನ್ಸೂಚನೆ ನೀಡದೆ ಕಂಪನಿಗಳು ಮನೆಯಂಗಳಕ್ಕೆ ನುಗ್ಗುತ್ತಿರುವಾಗ ಪರಿಹಾರ ಬಿಡಿ, ಯಾವ 'ಅರ್ಪಣೆ'ಗಳೂ ನೆರವಿಗೆ ಬರುತ್ತಿಲ್ಲ ಎಂಬುದು ಸ್ಥಾಪಿತವಾದ ಸತ್ಯ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಏಕದಳ ಧಾನ್ಯದ ಉತ್ಪಾದನೆ ಕನ್ನಾಡಿನಲ್ಲಿ ಸಾಕಷ್ಟು ಆಗಿದೆ ಎಂಬುದಕ್ಕೆ ಪುರಾವೆ - ಪ್ರಶಸ್ತಿ. ಏಕದಳದಲ್ಲಿ ಭತ್ತವೂ ಸೇರಿತಲ್ವಾ. ಒಂದು ಕಾಲಘಟ್ಟದಲ್ಲಿ ಕರಾವಳಿ ಭತ್ತದ ಕಣಜ. ಬದುಕಿನಲ್ಲಿ ಸಮ್ಮಿಳಿತವಾಗಿದ್ದ ಸಂಸ್ಕೃತಿ. ವಸ್ತುಗಳ ವಿನಿಮಯಕ್ಕೆ ರೂಪಾಯಿಯ ಬದಲಿಗೆ ಭತ್ತ, ಅಕ್ಕಿ ಬಳಕೆ. 'ಯಾವಾಗ ಕೈಗೆ ಕ್ಯಾಲುಕ್ಯುಲೇಟರ್ ಬಂತೋ, ಅಂದಿನಿಂದ ಭತ್ತದ ಕೃಷಿ ಹಿಂದೆ ಸರಿಯಲು ಶುರುವಾಯಿತು. ಲಾಭ ನಷ್ಟದ ಲೆಕ್ಕಾಚಾರಗಳು ಆರಂಭವಾದುವು. ಉಣ್ಣಲು ಅಂಗಡಿಯಿಂದ ಅಕ್ಕಿ ತರುವ ಸ್ಥಿತಿ,' ತಳಿ ತಪಸ್ವಿ ಅಮೈ ದೇವರಾಯರಿಂದ ಕಾಲದ ಕಥನ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ಮೌನವಾಯಿತು, ಭತ್ತದ ಮಾತು&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಭತ್ತದ ಬೇಸಾಯ ಬದುಕಿನಿಂದ 'ಉದ್ಯಮ'ದತ್ತ ವಾಲಿತು. ಅಡಿಕೆ ಧಾರಣೆ ಇನ್ನೂರು ರೂಪಾಯಿಯ ಗಡಿ ದಾಟಿದ ಒಂದು ಹಂತದಲ್ಲಿ 'ಅರಿವಿಲ್ಲದೆ' ಗದ್ದೆ ಸಂಸ್ಕೃತಿಯ ಪುಟಗಳು ಮುಚ್ಚಿದುವು. ಗದ್ದೆಗಳಲ್ಲಿ ತೋಟಗಳೆದ್ದು ವಿಸ್ತಾರವಾದುವು. ಚಿಕ್ಕಪುಟ್ಟ ಗುಡ್ಡಗಳನ್ನೆಲ್ಲಾ ಮಣ್ಣುಮಾಂದಿ (ಜೆಸಿಬಿ) ನುಂಗಿತು. ಹೆಚ್ಚು ಇಳುವರಿ ನೀಡುವ ಗಿಡಗಳಿಗೆ ಬೇಡಿಕೆ, ನೀಡಿಕೆ. ಹೊಸ ತೋಟಗಳದ್ದೇ ಸುದ್ದಿ. ನಂತರದ ದಿವಸಗಳ ಕತೆ ನಿತ್ಯಾನುಭವ. ಧಾರಣೆ ಇಳಿದು ಇನ್ನೇನು 'ತೋಟವೇ ಬೇಡ' ಎನ್ನುವ ಸ್ಥಿತಿಯಿಲ್ಲಿದ್ದಾಗ, 'ಧಾರಣೆ ಏರಿ' ಸದ್ಯಕ್ಕೆ ನಿರುಮ್ಮಳ.  &lt;/div&gt;&lt;div&gt;&lt;br /&gt;&lt;/div&gt;&lt;div&gt;ಯಾವಾಗ ಗದ್ದೆಗಳು ತೋಟಗಳಾದುವೋ ಅಲ್ಲಿಂದ ಬೇಸಾಯಕ್ಕೆ ಇಳಿಲೆಕ್ಕ. ಕಾರ್ಮಿಕ ಅವಲಂಬನೆಯನ್ನು ಹೆಚ್ಚು ಬೇಡುತ್ತಿದ್ದ ಭತ್ತದ ಕೃಷಿಗೆ ಕಾರ್ಮಿಕ ಅಭಾವವೂ ಥಳಕು ಹಾಕಿತು. 'ಗದ್ದೆ ಬೇಸಾಯ ಪ್ರಯೋಜನವಿಲ್ಲ ಮಾರಾಯ್ರೆ' ಎನ್ನುವ ಮಾತು ನಿತ್ಯ ಮಂತ್ರವಾಯಿತು. 'ಆರ್ಡರ್ ಮಾಡಿದರೆ ಅಕ್ಕಿಯ ಮೂಟೆ ಅಂಗಡಿಯಿಂದ ಬರುತ್ತದೆ' ಎನ್ನುತ್ತಾ, ಕೃಷಿ ಪರಿಕರಗಳು ಅಟ್ಟ ಸೇರಿದುವು. 'ಸಂಸ್ಕೃತಿ' ಎಂಬುದು ನೆನಪಾದಾಗ ಆಡುವ ಮಾತಿನ ಸರಕಾಗಿ ಬದಲಾಯಿತು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಸರಿ, ಅಕ್ಕಿ ಅಂಗಡಿಯಿಂದ ಬರುತ್ತದಲ್ವ. ಅಂಗಡಿಗೆ ಎಲ್ಲಿಂದ ಬರಬೇಕು? ಈಚೆಗೆ ಈ ಪ್ರಶ್ನೆಯನ್ನು ಒಂದು ಸಭೆಯಲ್ಲಿ ಮುಂದಿಟ್ಟಾಗ ಒಂದು ಕ್ಷಣ ಮೌನ. 'ಭತ್ತದ ವಿಷಯ ಬಂದಾಗ ಯಾಕೆ ನಾವು ಮೌನವಾಗ್ತೇವೆ' ಎಂದು ಛೇಡಿಸಿದೆ. 'ಭತ್ತ ಬೆಳೆದು ಯಾಕೆ ನಷ್ಟ ಹೊಂದಬೇಕು?, ಉತ್ಪತ್ತಿಗಿಂತ ದುಪ್ಪಟ್ಟು ಖರ್ಚು ಬರುತ್ತದೆ? ಕೆಲಸಕ್ಕೆ ಜನ ಸಿಗುವುದಿಲ್ಲ..' ಇವೇ ಮುಂತಾದ ಅಡ್ಡ ಮಾತುಗಳು ಹಾದು ಹೋದುವು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಸಂದು ಹೋದ ಬದುಕಿನಲ್ಲಿ ಭತ್ತದ ಕೃಷಿ ಎಂದೂ ಮೌನವಾಗಲೇ ಇಲ್ಲ. 'ನಾನೀಗ ಕೋಟ್ಯಾಧಿಪತಿ. ನನ್ನಷ್ಟು ಶ್ರೀಮಂತ ಯಾರೂ ಇಲ್ಲ. ಕಾರಣ, ನನ್ನಲ್ಲಿ ವರ್ಷ ಪೂರ್ತಿ ಉಣ್ಣುವಷ್ಟು ಅಕ್ಕಿಯಿದೆ,' ದೇವರಾಯರ ಮನದ ಮಾತಿದು. ಇದು ಭತ್ತದ ಮಾತು. ಅವರಲ್ಲಿ ಎಂದೂ ಭತ್ತ ಮೌನವಾದುದೇ ಇಲ್ಲ. ಅರುವತ್ತಕ್ಕೂ ಮಿಕ್ಕಿ ತಳಿಗಳನ್ನು ಉಳಿಸುತ್ತಲೇ ಇದ್ದಾರೆ. &lt;/div&gt;&lt;div&gt;ರಾಜಧಾನಿಯಲ್ಲಿ ಅಕ್ಕಿಯ ಉತ್ಸವ ನಡೆದಾಗ, 'ಅಕ್ಕಿಯನ್ನು ಹುಡುಕಿಕೊಂಡು' ಬರುವ ಅಮ್ಮಂದಿರ ತುಮುಲ ಅರ್ಥವಾಗುತ್ತದೆ. 'ಅಕ್ಕಿಯನ್ನು ಹುಡುಕಬೇಕೇ? ಅಂಗಡಿಯಲ್ಲಿ ಸಿಗುವುದಿಲ್ವಾ,' ಫಕ್ಕನೆ ರಾಚುವ ಅಡ್ಡ ಮಾತು. ದೋಸೆ, ಕಡುಬು, ಪಾಯಸಗಳಿಗೆ ಹೊಂದುವ; ಔಷಧಿ ಮತ್ತು ಆರೋಗ್ಯದ ಕುರಿತಾಗಿಯೇ ಬೆಳೆಯುತ್ತಿದ್ದ ತಳಿಗಳು ಒಕ್ಕಲೆದ್ದಿವೆ. ಗದ್ದೆಗಳೇ ಇಲ್ಲವೆಂದ ಮೇಲೆ ಭತ್ತವಾದರೂ ಎಲ್ಲಿಂದ ಬರಬೇಕು?&lt;/div&gt;&lt;div&gt;&lt;br /&gt;&lt;/div&gt;&lt;div&gt;ಗದ್ದೆಗಳು ಮಾಯವಾಗುತ್ತಿವೆ! ಸರಿ, ಅಲ್ಲೆಲ್ಲಾ ಕಟ್ಟಡಗಳು ತಲೆಯೆತ್ತುತ್ತಿವೆ. ಇಂಚಿಂಚು ಅಳೆದು ತೂಗಿ ಮಾರಲಾಗುತ್ತಿವೆ. ಎಲ್ಲೆಲ್ಲಿಂದೋ ಮೇಲ್ಮಣ್ಣು ತಂದು ಗದ್ದೆಯನ್ನು ಎತ್ತರಿಸುವ ಕೆಲಸ ಕಣ್ಣೆದುರೇ ನಡೆಯುತ್ತಿದೆ. ಮುಡಿಗಟ್ಟಲೆ ಅಕ್ಕಿಯನ್ನು ಕೊಡುತ್ತಿದ್ದ ಗದ್ದೆಯಲ್ಲಿ ಹತ್ತಾರು ಮಹಡಿ ಕಾಂಪ್ಲೆಕ್ಸ್ನ ಅಡಿಪಾಯಗಳಿವೆ. ರಸ್ತೆ ಅಗಲೀಕರಣವೂ ಒಂದಷ್ಟು ಗದ್ದೆಗಳನ್ನು ಒಡಲಿಗೆ ಸೇರಿಸಿಕೊಂಡಿವೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಬೆಂಗಳೂರಿನ ಸಹಜ ಸಮೃದ್ಧವು ಈಚೆಗಿನ ಕೆಲವು ವರುಷಗಳಿಂದ 'ಭತ್ತ ಉಳಿಸೋಣ' ಆಂದೋಳನವನ್ನು ಹಮ್ಮಿಕೊಂಡಿದೆ. ಸಾಕಷ್ಟು ರೈತರು ಮರಳಿ ಗದ್ದೆಗಿಳಿದಿದ್ದಾರೆ. ಜನಪ್ರಿಯ ತಳಿಗಳನ್ನು ಪುನಃ ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ಮರೆತುಹೋದ ತಳಿಗಳ ಹುಡುಕಾಟ ಆರಂಭಿಸಿದ್ದಾರೆ. ಆದರೆ ಕರಾವಳಿಯಲ್ಲಿ ಭತ್ತ ಉಳಿಸೋಣ ಅಭಿಯಾನಕ್ಕಿಂತ 'ಗದ್ದೆ ಉಳಿಸೋಣ' ಚಳುವಳಿ ರೂಪುಗೊಳ್ಳಬೇಕೇನೋ? ಆಕಳಿಸಿ ಎದ್ದು ಹೊರಡುವ ಹೊತ್ತಿಗೆ ಗದ್ದೆಗಳನ್ನು ಚಿತ್ರಗಳಲ್ಲಿ ಮಾತ್ರ ನೋಡಬಹುದಷ್ಟೇ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ಗದ್ದೆಯಾಗಿ ಬದಲಾದ ತೋಟ&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಒಮ್ಮೆ ತೋಟವಾಗಿ ಮಾರ್ಪಟ್ಟ ಗದ್ದೆಗಳು, ಮರಳಿ ಗದ್ದೆಗಳಾಗಲು ಸಾಧ್ಯವಿದೆಯೇ? ಸುಳ್ಯ ತಾಲೂಕು ಮಣಿಕ್ಕಾರದ ಲೋಕೇಶ್ ಪೂಜಾರಿ ಹೊಸ ಸಾಹಸದಲ್ಲಿ ಯಶ ಕಾಣುತ್ತಿದ್ದಾರೆ. ತಾವು ಜಾಗ ಖರೀದಿಸಿ ಎರಡೂವರೆ ವರ್ಷವಾಯಿತು. ಮಳೆಗಾಲದಲ್ಲಿ ಸ್ವಲ್ಪ ಹೆಚ್ಚು ನೀರು ನಿಲ್ಲುವ ಜಾಗದಲ್ಲಿ ತೆಂಗು ಗಿಡಗಳಿದ್ದುವು. ಇಳುವರಿ ಅಷ್ಟಕ್ಕಷ್ಟೇ. ಹಾಗಾಗಿ ಹಡಿಲು ಬಿದ್ದಿತ್ತು. &lt;/div&gt;&lt;div&gt;&lt;br /&gt;&lt;/div&gt;&lt;div&gt;'ಇಪ್ಪತ್ತೈದು ವರುಷಕ್ಕಿಂತಲೂ ಹಿಂದೆ ಇದು ಭತ್ತದ ಗದ್ದೆಯಾಗಿತ್ತು. ನಂತರ ತೆಂಗಿನ ತೋಟ ಎದ್ದಿತ್ತು' ಎಂದು ಹಿರಿಯರು ಜ್ಞಾಪಿಸುತ್ತಾರಂತೆ. ಲೋಕೇಶರ ಕೈಗೆ ಈ ಜಾಗ ಬಂದಾಗ, 'ಪುನಃ ಗದ್ದೆಯನ್ನಾಗಿ ಮಾರ್ಪಡಿಸಿದರೆ ಹೇಗೆ' ಎಂಬ ಯೋಚನೆ ಬಂದದ್ದೇ ತಡ, ಸೊರಗಿದ  ತೆಂಗಿನ ಮರಗಳೆಲ್ಲವನ್ನೂ ಕಡಿದರು. ಗದ್ದೆಯಾಗಿ ಮಾರ್ಪಡಿಸಿದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಮಳೆಗಾಲದಲ್ಲಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿ, ಬೇಸಾಯ ಶುರು ಮಾಡಿದರು. 'ನಿಮಗೆ ಈ ಸಾಹಸ ಬೇಡ. ಅಡಿಕೆಯೋ, ಕೊಕ್ಕೋ ಹಾಕಿ' ಎಂದು ಸಲಹೆ ನೀಡಿದವರೇ ಅಧಿಕ. 'ನಾನು ಬೆಳೆದ ಅಕ್ಕಿಯನ್ನು ನಾನು ಉಣ್ಣಬೇಕು' ಎನ್ನುವ ಛಲದಿಂದ ಬೇಸಾಯ ಆರಂಭಿಸಿದ ಲೋಕೇಶರಿಗೆ ಮೊದಲನೇ ಬೆಳೆಯಲ್ಲೇ ಹಡಿಲು ಗದ್ದೆಯಲ್ಲಿ ಎರಡು ಕ್ವಿಂಟಾಲ್ ಭತ್ತ ಸಿಕ್ಕಿತು. ನಂತರದ ಬೆಳೆಯಲ್ಲಿ ಹನ್ನೆರಡು ಕ್ವಿಂಟಾಲ್. ಈ ವರುಷ ಮೂರನೇ ಬೆಳೆ. ದುಪ್ಪಟ್ಟು ನಿರೀಕ್ಷೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;'ಎಷ್ಟೋ ವರುಷದಿಂದ ಹಡಿಲು ಬಿದ್ದ ಗದ್ದೆಯಲ್ವಾ. ಸೆಟ್ ಆಗಲು ಮೂರ್ನಾಲ್ಕು ವರ್ಷ ಬೇಕು' ಎನ್ನುತ್ತಾರೆ ಲೋಕೇಶ್. ಕಳೆದ ವರುಷ ಎಂಟೂವರೆ ಕ್ವಿಂಟಾಲ್ ಅಕ್ಕಿ. 'ವರ್ಷಪೂರ್ತಿ ಉಣ್ಣುವುದಕ್ಕೂ ಸಾಕಾಗಿ, ಸ್ನೇಹಿತರಿಗೆ ಹಂಚಿದ್ದೇನೆ' ಎನ್ನುತ್ತಾರೆ. ದೇವರಾಯರ ಮಾತು ಲೋಕೇಶರ ಗದ್ದೆ ಸಹವಾಸದಲ್ಲಿ ರಿಫ್ಲೆಕ್ಟ್ ಆಗಿ ಕಾಣುತ್ತದೆ.   &lt;/div&gt;&lt;div&gt;&lt;br /&gt;&lt;/div&gt;&lt;div&gt;'ಆರ್ಥಿಕವಾಗಿ ನಷ್ಟವೆಂದೇ ಲೆಕ್ಕ ಹಾಕೋಣ. ಆದರೆ ನಾವು ಬದುಕುವುದು ಯಾಕೆ? ಹೊಟ್ಟೆಪಾಡಲ್ವಾ. ಹೊಟ್ಟೆ ತುಂಬಿದ ಬಳಿಕವೆ ಇತರ ಉದ್ಯಮವೋ, ಕೈಗಾರಿಕೆಯೋ..' ಲೋಕೇಶ್ ಪ್ರತಿಪಾದಿಸುತ್ತಾರೆ. ಭತ್ತದ ವಿಚಾರದಲ್ಲಿ ಇತರರಿಂದ ಬರುವ ಯಾವುದೇ ಅಡ್ಡ ಮಾತುಗಳನ್ನು ಲೋಕೇಶ್ ಕೇಳಿಲ್ಲ. ಅಡಿಕೆ ಮತ್ತು ಇತರ ಆದಾಯಗಳಿದ್ದರೂ, 'ಭತ್ತ ಬೆಳೆಯಬೇಕು, ಉಣ್ಣಬೇಕು' ಎಂಬ ಅರಿವು ಅವರಲ್ಲಿ ಮೂಡಿತ್ತಲ್ವಾ, ಅದರಲ್ಲಿ ನಮಗೂ ಸಂದೇಶ ಉಂಟಲ್ವಾ!&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;i&gt;ಹಡಿಲು ಗದ್ದೆಗೆ ಮರುಹುಟ್ಟು&lt;/i&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಸುಳ್ಯ ಸನಿಹದ ಅರಂಬೂರಿನ ತ್ರಯಂಬಕಾಶ್ರಮದ ನಿತ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಬೂಡು ವಾಲಸರಿ ಗದ್ದೆಯಲ್ಲಿ ಸಾಮೂಹಿಕ ನಾಟಿ ಮಾಡುವ ಕೆಲಸ ಕಳೆದ ವರುಷದಿಂದ ಆರಂಭವಾಗಿದ್ದು, ಈ ವರ್ಷವೂ ಮುಂದುವರಿದೆ. 'ಅನ್ನದ ಕಾರಣದಿಂದ ನಾವು ದಾಸ್ಯದ ಕಡೆಗೆ ವಾಲುತ್ತಿದ್ದೇವೆ. ನಾವೂ ಅನ್ನ ಬೆಳೆದು ಸ್ವಾವಲಂಬಿಯಾಗಬೇಕು' ಎನ್ನುವುದು ಸ್ವಾಮೀಜಿ ಸಂದೇಶವೂ ಹೌದು, ಭತ್ತ ಕೊಡುವ ಎಚ್ಚರಿಕೆಯೂ ಹೌದು. ಕುಮಟಾ ತಾಲೂಕಿನ ಮದ್ಗುಣಿಯಲ್ಲೂ ಪಾಳು ಬಿದ್ದಿದ್ದ ಗದ್ದೆಗಳು ಕಾಯಕಲ್ಪಗೊಂಡು, ಸಾಮೂಹಿಕ ನಾಟಿಯಾದ ಸುದ್ದಿ ಬಂದಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಡಿಲು ಬಿದ್ದ ಗದ್ದೆಗೆ ಮರುಹುಟ್ಟು ಕೊಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಬದುಕಿನಿಂದ ಕಳಚಿಕೊಂಡ ಭತ್ತದ ಸಹವಾಸ ನಿಧಾನಕ್ಕೆ ಬೆಸೆಯುತ್ತಿದೆ. ಕಾಂಚಾಣದ ಝಣಝಣ ಸದ್ದಿನಬ್ಬರ ಹೆಚ್ಚಾದರೂ, ಹೊಟ್ಟೆಗೆ ಬೇಕಾದುದು ಅನ್ನ ತಾನೆ. 'ಭತ್ತದ ಮರೆವು ಭವಿಷ್ಯಕ್ಕೊಂದು ಕರಾಳ ಕರೆಗಂಟೆ' ಎಂದ ನಾಡೋಜ ಡಾ. ನಾರಾಯಣ ರೆಡ್ಡಿಯವರ ಮಾತು, ನಾಡಿನ ದೊರೆಗಳಿಗೆ ಢಾಳಾಗಿ ಕಂಡರೂ, ಹೊಟ್ಟೆ ಹಸಿವಿನ ಮಂದಿ ಮರೆಯುವಂತಹುದಲ್ಲ.&lt;/div&gt;&lt;div&gt;&lt;span class="Apple-style-span" &gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  &gt;&lt;i&gt;ಎಸ್ಸೆಮ್ಮೆಸ್: 'ಇನ್ನಾರು ತಿಂಗಳಲ್ಲಿ ಮತ್ತೆ ಬರ್ತೆನೆ'-ಮಾಜಿ ಸಿಎಂ ಹೇಳಿಕೆ. 'ಭ್ರಷ್ಠಾಚಾರ ಸಹಿಸಲ್ಲ' ಎಂದಿದ್ದ ಲೋಕಾಯುಕ್ತರ ಮಾತು ಹುಸಿಯಾಗಬಹುದೇ?&lt;/i&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;i&gt;&lt;span class="Apple-style-span"  &gt;(೯-೮-೨೦೧೧, ಉದಯವಾಣಿಯಲ್ಲಿ ಪ್ರಕಟವಾದ  "ನೆಲದ ನಾಡಿ-೩" ಅಂಕಣ) &lt;/span&gt;&lt;/i&gt;&lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-1077662359915200285?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/1077662359915200285/comments/default' title='Post Comments'/><link rel='replies' type='text/html' href='http://hasirumatu.blogspot.com/2011/08/blog-post_4563.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/1077662359915200285'/><link rel='self' type='application/atom+xml' href='http://www.blogger.com/feeds/6868886347611481163/posts/default/1077662359915200285'/><link rel='alternate' type='text/html' href='http://hasirumatu.blogspot.com/2011/08/blog-post_4563.html' title='ಬದುಕಿಗೆ ಶಾಪವಾದ ಭತ್ತದ ಮರೆವು'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-qGaOAsyWJuM/TkSBFYcqFfI/AAAAAAAABNU/OQXKCCgH2ms/s72-c/nelada_nAdi_3.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-1089776467421554734</id><published>2011-08-11T09:50:00.001-07:00</published><updated>2011-08-11T09:52:25.227-07:00</updated><title type='text'>ತೆಂಗಿನೆಣ್ಣೆ ಸಾಬೂನು</title><content type='html'>&lt;a href="http://2.bp.blogspot.com/-DUqwJKubwQ8/TkQIgmIZJxI/AAAAAAAABNE/nCJpuhw7dVs/s1600/mambala_91_soap_3.jpg"&gt;&lt;img id="BLOGGER_PHOTO_ID_5639641989459289874" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://2.bp.blogspot.com/-DUqwJKubwQ8/TkQIgmIZJxI/AAAAAAAABNE/nCJpuhw7dVs/s320/mambala_91_soap_3.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://2.bp.blogspot.com/-vxN7QyPCGbU/TkQIggod3yI/AAAAAAAABM8/0rYYakSAF1c/s1600/mambala_91_soap_2.jpg"&gt;&lt;img id="BLOGGER_PHOTO_ID_5639641987983204130" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://2.bp.blogspot.com/-vxN7QyPCGbU/TkQIggod3yI/AAAAAAAABM8/0rYYakSAF1c/s320/mambala_91_soap_2.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://1.bp.blogspot.com/-UpoQE3kjOeM/TkQIgTF5RtI/AAAAAAAABM0/-7_f981c_30/s1600/mambala_91_soap_1.jpg"&gt;&lt;img id="BLOGGER_PHOTO_ID_5639641984348538578" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://1.bp.blogspot.com/-UpoQE3kjOeM/TkQIgTF5RtI/AAAAAAAABM0/-7_f981c_30/s320/mambala_91_soap_1.jpg" border="0" /&gt;&lt;/a&gt; ಸ್ನಾನದ ಸಾಬೂನಿಗೂ 'ಮೇಳದ' ಯೋಗ! ಈಚೆಗೆ ರಾಜಧಾನಿಯಲ್ಲಿ ಸಾಬೂನು ಮೇಳ ನಡೆದಿತ್ತಲ್ವಾ. ಎಷ್ಟೊಂದು ವಿವಿಧ ವೈವಿಧ್ಯಗಳು. ಹಲವು ಬಣ್ಣಗಳು, ಪರಿಮಳಗಳು, ಸ್ವಾದಗಳು. ಎರಡಂಕೆಯಿಂದ ನಾಲ್ಕಂಕೆ ತನಕದ ದರ!&lt;/div&gt;&lt;br /&gt;&lt;div&gt;&lt;br /&gt;ಇಲ್ನೋಡಿ. ಇದು ತೆಂಗಿನೆಣ್ಣೆ ಸಾಬೂನು. ಗುಣಮಟ್ಟದಲ್ಲಿ ಕಂಪೆನಿ ಸಾಬೂನಿನೊದಿಗೆ ಸ್ಪರ್ಧಿಸಬಲ್ಲ ಎಲ್ಲಾ ಅರ್ಹತೆ ಪಡೆದಿದೆ. ತುಮಕೂರು ಜಿಲ್ಲೆಯ ನಂದಿಹಳ್ಳಿಯ ಅನಿತಾರ ಮನೆ ಉತ್ಪನ್ನ. ಪತ್ರಿಕೆಯೊಂದರಲ್ಲಿ ಪ್ರಕಟವಾದ ಮಾಹಿತಿಯಿಂದ ಪ್ರೇರೇಪಣೆ. ಸಾಬೂನಿನ ಪಾಕ ಕೈಗೆ ಬರುವಾಗ ಒಂದಷ್ಟು ಹಣ, ಶ್ರಮ ಮತ್ತು ಕಚ್ಚಾವಸ್ತುಗಳ ನಷ್ಟ. ಒಂದು ಹಂತದಲ್ಲಿ ಸಾಬೂನು ಯಶವಾದಾಗ ಸ್ನೇಹಿತರಿಗೆ ಹಂಚಿದರು. ಫೀಡ್ಬ್ಯಾಕ್ ಪಡೆದರು. ಉತ್ತಮ ಪ್ರತಿಕ್ರಿಯೆ. ಮಾರುಕಟ್ಟೆ ಮಾಡುವತ್ತ ಯೋಚನೆ-ಯೋಜನೆ. &lt;/div&gt;&lt;br /&gt;&lt;div&gt;&lt;br /&gt;ಸಾಬೂನಿಗೆ ರೂಪ, ಆಕಾರ ಕೊಡುವಲ್ಲಿ ಚಾಕು, ಚೂರಿಗಳ ಬಳಕೆ. ಗುಣಮಟ್ಟ ಓಕೆಯಾದರೂ, ನೋಡಲು ಚಂದವಿರಬೇಕಲ್ವಾ! ನಿಗದಿತ ಆಕಾರ ಮತ್ತು ನಿಶ್ಚಿತ ತೂಕಕ್ಕಾಗಿ 'ವಿಶೇಷ'ವಾಗಿ ಐದಿಂಚು ಉದ್ದ, ಏಳೂವರೆ ಇಂಚು ಅಗಲ ಮತ್ತು ಎರಡೂವರೆ ಇಂಚು ದಪ್ಪ ಬರುವಂತೆ ಟ್ರೇ ತಯಾರಿ. ಈ ಅಳತೆಯಲ್ಲಿ ತಯಾರಾದ ಸಾಬೂನಿನ ತೂಕ 100 ಗ್ರಾಮ್. ಪಾಕವನ್ನು ಟ್ರೇಯಲ್ಲಿ ಸುರಿದು, ಆರಿದ ನಂತರ ನಿಶ್ಚಿತ ಆಕಾರದಲ್ಲಿ ದಾರದ ಸಹಾಯದಿಂದ ಕಟ್.&lt;/div&gt;&lt;br /&gt;&lt;div&gt;&lt;br /&gt;ಪಾಕ ತಯಾರಿಸುವಾಗಲೇ ವಿವಿಧ ಪರಿಮಳಗಳನ್ನು ಬೆರೆಸುತ್ತಾರೆ. ನೈಸರ್ಗಿಕ ಸುವಾಸನಾ ದ್ರವ್ಯಗಳನ್ನು ಬೆಂಗಳೂರಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಸಿನಲ್ ಅಂಡ್ ಅರೋಮೆಟಿಕ್ ಪ್ಲಾಂಟ್ಸ್' ನಿಂದ ಖರೀದಿ. ಅನಿತಾರಲ್ಲೀಗ ಹತ್ತು ವಿವಿಧ ಪರಿಮಳದ ಹಸ್ತನಿರ್ಮಿತ ಸಾಬೂನಿದೆ.&lt;/div&gt;&lt;br /&gt;&lt;div&gt;&lt;br /&gt;ಮಲ್ಲಿಗೆ, ಅರಶಿನ, ಪನ್ನೀರ್, ಕಹಿಬೇವು-ತುಳಸಿ, ಇದಕ್ಕೆ ನೀಲಗಿರಿ ಎಣ್ಣೆ ಸೇರಿಸಿದ್ದು ಪ್ರತ್ಯೇಕ.. ಹೀಗೆ ವಿವಿಧ ಆಯ್ಕೆಗಳು. ಸಾಬೂನೊಂದರ ನಲವತ್ತು ರೂಪಾಯಿ. 'ಮೇಲ್ನೋಟಕ್ಕೆ ನೋಡುವಾಗ ದರ ಜಾಸ್ತಿ ಅಂತ ಕಾಣುತ್ತದೆ. ಇದಕ್ಕೆ ಸೇರಿಸುವ ಪರಿಮಳ ದ್ರವ್ಯದ ದರ ವಿಪರೀತ. ಹಾಗಾಗಿ ಅನಿವಾರ್ಯ' ಎನ್ನುತ್ತಾರೆ ಅನಿತಾ. ಸಾಬೂನಿನ ಮೇಲೆ ತಮ್ಮ ಸಂಸ್ಥೆಯ 'ಓದೇಕರ್' ಹೆಸರಿನ ಅಚ್ಚು. 'ಯಾವುದಕ್ಕೂ ಯಂತ್ರವಿಲ್ಲ. ಎಲ್ಲವೂ ಹಸ್ತನಿರ್ಮಿತ'! ಪತಿ ನೀಲಕಂಠ ಮೂರ್ತಿಯವರಿಗೆ ಮಾರುಕಟ್ಟೆಯ ಜವಾಬ್ದಾರಿ.&lt;/div&gt;&lt;br /&gt;&lt;div&gt;&lt;br /&gt;ಮಾರುಕಟ್ಟೆಯಲ್ಲಿ ಕಂಪೆನಿ ಸಾಬೂನಿನ ಬಣ್ಣಬಣ್ಣದ ಪ್ಯಾಕಿಂಗ್ ಗ್ರಾಹಕರನ್ನು ಸೆಳೆಯುತ್ತದೆ. ಅಲ್ಲಿ ಗುಣಮಟ್ಟ ಮುಖ್ಯವಲ್ಲ. ನೀಲಕಂಠಮೂರ್ತಿ ಹೇಳುತ್ತಾರೆ -'ಅವರಂತೆ ಪ್ಯಾಕಿಂಗ್ ಮಾಡಬಹುದು. ಆಗ ಸಾಬೂನಿನ ದರವೂ ಏರಿಕೆಯಾಗುತ್ತೆ. ಎಲ್ಲಿ ಗುಣಮಟ್ಟಕ್ಕೆ ಪ್ರಾಧಾನ್ಯತೆ ಕೊಡ್ಬೇಕೋ ಅಲ್ಲಿ ಪ್ಯಾಕಿಂಗ್ ಬಣ್ಣಬಣ್ಣಗಳಲ್ಲಿ ಬೇಕಾಗುವುದಿಲ್ಲ. ಬಳಸುವ ಗ್ರಾಹಕರು ಕೂಡಾ ಪ್ಯಾಕಿಂಗನ್ನು ನೋಡುವುದಿಲ್ಲ. ಆದರೆ ಹೊಸ ಗ್ರಾಹಕರನ್ನು ಸೆಳೆಯಲು ಮುಂದಿನ ದಿನಗಳಲ್ಲಿ ಬೇಕಾಗಬಹುದು'.&lt;/div&gt;&lt;br /&gt;&lt;div&gt;&lt;br /&gt;ಕಂಪೆನಿ ಸಾಬೂನುಗಳು ಪ್ಯಾಕಿಂಗ್ ತೆರೆದಾಗ ಘಮಘಮ ಪರಿಮಳ ಸೂಸುತ್ತದೆ. ನಂತರದ ದಿವಸಗಳಲ್ಲಿ ಭಣಭಣ! ಓದೇಕರ್ ಸಾಬೂನು ಹಾಗಲ್ಲ. ಒಮ್ಮೆ ಬಳಸಿದವರು ಮತ್ತೆಂದೂ ಬಿಡುವುದಿಲ್ಲ. ಸ್ನಾನದ ಸಂದರ್ಭದಲ್ಲಿ ನೀಡುವ ಹಿತಾನುಭವ. ಅಲ್ಲದೆ ಬಳಸಿ ಬಳಸಿ ಕೊನೆಗೆ ಉಳಿವ ಚಿಕ್ಕ ತುಂಡಿನ ವರೆಗೂ ಪರಿಮಳ ಹಾಗೇ ಉಳಿದುಕೊಳ್ಳುವುದು ವಿಶೇಷ. &lt;/div&gt;&lt;br /&gt;&lt;div&gt;&lt;br /&gt;ಮೊದಮೊದಲು ಆತ್ಮೀಯರಿಗೆ, ಸಂಬಂಧಿಕರಿಗೆ ಸಾಬೂನಿನ ಮಾದರಿಗಳನ್ನು ಕೊಟ್ಟಿದ್ದರು. ಬಳಸಿ ನೋಡಿದ ಇವರೆಲ್ಲಾ ಮತ್ತೆ ಕಂಪೆನಿ ಸೋಪನ್ನು ನೆಚ್ಚಿಕೊಳ್ಳಲಿಲ್ಲವಂತೆ! ಬಾಯಿಂದ ಬಾಯಿಗೆ ಪ್ರಚಾರ. ಕಡಲಾಚೆಯ ಬಂಧುಗಳು ಸಾಬೂನನ್ನು ಒಯ್ದು, ಮತ್ತೆ ಮತ್ತೆ ತರಿಸಿಕೊಳ್ಳುತ್ತಿದ್ದಾರೆ! &lt;/div&gt;&lt;br /&gt;&lt;div&gt;&lt;br /&gt;ತಿಂಗಳಿಗೆ 250-300 ಸಾಬೂನು ತಯಾರಿ. ಮೂರ್ತಿ ದಂಪತಿಗಳ ಶ್ರಮವೇ ಸಿಂಹಪಾಲು. ತುಮಕೂರಿನಲ್ಲೇ ತಿಂಗಳಿಗೆ ನೂರಕ್ಕೂ ಮಿಕ್ಕಿ ಖಾಯಂ ಗಿರಾಕಿಗಳು. ತುಮಕೂರು-ತಿಪಟೂರಿನ ಬೈಫ್ ಸಂಸ್ಥೆಗಳ ಮಾರಾಟ ಮಳಿಗೆ ಮತ್ತು ರಾಜಧಾನಿಯಲ್ಲಿ ಪರಿಚಿತರ ಕೆಲವು ಅಂಗಡಿಗಳಲ್ಲಿ ಲಭ್ಯ. ಈಗ ಮೈಸೂರಿನಲ್ಲೂ ಗ್ರಾಹಕರನ್ನು ಹುಟ್ಟಿಕೊಂಡಿದ್ದಾರೆ. 'ಹುತ್ತದ ಮಣ್ಣಿನ ಸಾಬೂನು' ಅನಿತಾರವರ ಜನಪ್ರಿಯ ಉತ್ಪನ್ನ. ಮನೆವಾರ್ತೆಯೊಂದಿಗೆ ತಿಂಗಳಿಗೆ 250-300 ಹುತ್ತದ ಮಣ್ಣಿನ ಸಾಬೂನು ತಯಾರಿ. &lt;/div&gt;&lt;br /&gt;&lt;div&gt;(0816-2018480, 9448741129)&lt;/div&gt;&lt;/div&gt;&lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-1089776467421554734?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/1089776467421554734/comments/default' title='Post Comments'/><link rel='replies' type='text/html' href='http://hasirumatu.blogspot.com/2011/08/blog-post_11.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/1089776467421554734'/><link rel='self' type='application/atom+xml' href='http://www.blogger.com/feeds/6868886347611481163/posts/default/1089776467421554734'/><link rel='alternate' type='text/html' href='http://hasirumatu.blogspot.com/2011/08/blog-post_11.html' title='ತೆಂಗಿನೆಣ್ಣೆ ಸಾಬೂನು'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-DUqwJKubwQ8/TkQIgmIZJxI/AAAAAAAABNE/nCJpuhw7dVs/s72-c/mambala_91_soap_3.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-1929364317295479594</id><published>2011-08-02T09:48:00.001-07:00</published><updated>2011-08-02T09:49:38.071-07:00</updated><title type='text'>ಎಳನೀರು ಸೂಫ್ಲೇ</title><content type='html'>&lt;a href="http://3.bp.blogspot.com/-GuIMBJ-qRrU/TjgqdSF3QtI/AAAAAAAABMs/pHGxlcK1j04/s1600/annada_battalu_9_soople_2.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-GuIMBJ-qRrU/TjgqdSF3QtI/AAAAAAAABMs/pHGxlcK1j04/s320/annada_battalu_9_soople_2.jpg" border="0" alt="" id="BLOGGER_PHOTO_ID_5636301616215179986" /&gt;&lt;/a&gt;&lt;br /&gt;&lt;a href="http://1.bp.blogspot.com/-j8fXKeB4zfQ/TjgqdQkBbFI/AAAAAAAABMk/oFSkzQBBuSQ/s1600/annada_battalu_9_soople.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/-j8fXKeB4zfQ/TjgqdQkBbFI/AAAAAAAABMk/oFSkzQBBuSQ/s320/annada_battalu_9_soople.jpg" border="0" alt="" id="BLOGGER_PHOTO_ID_5636301615804804178" /&gt;&lt;/a&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;'ಇದೇನು ಹೇಳಿ ನೋಡುವಾ,' ಮೀಯಪದವಿನ ಡಾ.ಡಿ.ಸಿ.ಚೌಟರು ಬೌಲ್ ಕೈಗಿತ್ತರು. 'ಐಸ್ಕ್ರೀಂ' ಎಂದೆ. 'ತಿಂದು ನೋಡಿ ಹೇಳಿ' ಎಂದರು. ತಿಂದಾಗ ಆಹಾ.. ಸ್ವಾದ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಏನಿದು ಹೊಸರುಚಿ? 'ಇದು ಎಳನೀರಿನ ಸೂಫ್ಲೇ' ಎಂದರು. ಐಸ್ಕ್ರೀಮನ್ನು ಹೋಲುವ ಕ್ರೀಂ. ಬಿಳಿ ಬಣ್ಣ. ತಿಂದಷ್ಟೂ ಮತ್ತೂ ತಿನ್ನಲು ಪ್ರೇರೇಪಿಸುವ ರುಚಿ. ಡಾ.ಡಿ.ಸಿ.ಚೌಟರಲ್ಲಿ ಸಮಾರಂಭವಿರಲಿ, ನೆಂಟರಿಷ್ಟರು ಬರಲಿ, ಸೂಫ್ಲೇಯೊಂದಿಗೆ ಸ್ವಾಗತ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ಅನಾನಾಸ್, ಮಾವು ಹಣ್ಣುಗಳ ಸೂಫ್ಲೇ ಮಾರುಕಟ್ಟೆಯಲ್ಲಿದೆ. ಎಳನೀರಿನದ್ದು ಅಪರೂಪ. 'ಕಾಸರಗೋಡು, ಕರಾವಳಿ ಭಾಗಕ್ಕೆ ಎಳನೀರು ಸೂಫ್ಲೇಯನ್ನು ಪರಿಚಯಿಸಿದ್ದು ನಾನೇ. ಸಾಕಷ್ಟು ಮಂದಿ ರೆಸಿಪಿ ಪಡೆದಿದ್ದಾರೆ' ಎನ್ನುತ್ತಾರೆ ಚೌಟರು. ತಿರುವನಂತಪುರದ ಸ್ಟಾರ್ ಹೋಟೆಲ್ಗಳಲ್ಲಿ ಈಗ ಎಳನೀರಿನದ್ದೂ ಸಿಗುತ್ತದಂತೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ತಯಾರಿ ಹೇಗೆ: ಮನೆಯೊಡತಿ ಸ್ವರೂಪರಾಣಿ ಚೌಟ ಹೇಳುತ್ತಾರೆ - ಐದು ಟೀಸ್ಪೂನ್ ಜಿಲೆಟಿನ್ ಪುಡಿ, ಮೂರು ಕಪ್ ಎಳನೀರು, ಎರಡು ಕಪ್ ಹಾಲು, ಒಂದು ಕಪ್ ಮಿಟಾಯಿ ಮೇಟ್ ಅಥವಾ ಮಿಲ್ಕ್ ಮೇಡ್. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;ತಿರುಳಿನಲ್ಲಿ ಬಾವೆಕಟ್ಟಿದ ಎಳನೀರನ್ನು ಚಿಕ್ಕ ಪಾತ್ರೆಯಲ್ಲಿ ತೆಗೆದುಕೊಳ್ಳಿ. ಅದನ್ನು ಇನ್ನೊಂದು ಬಿಸಿನೀರಿನ ಪಾತ್ರೆಯ ಒಳಗಿಟ್ಟು ಬಿಸಿ ಮಾಡಿ, ಜಿಲೆಟಿನ್ ಪುಡಿಯನ್ನು ಕರಗಿಸಿ. ಯಾವ ಕಾರಣಕ್ಕೂ ನೇರ ಬಿಸಿ ಮಾಡಬಾರದು, ಕುದಿಸಬಾರದು. ನಂತರ ಮೀಟಾಯಿ ಮೇಟ್, ಹಾಲು, ಎಳನೀರಲ್ಲಿ ಕರಗಿದ ಜಿಲೆಟಿನ್ ಪಾಕವನ್ನು ಮಿಕ್ಸಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಪಾತ್ರೆಗೆ ಹಾಕಿ. ಎಳನೀರಿನ ಗಂಜಿ ಯಾ ಬಾವೆಯನ್ನು ಅದರಲ್ಲಿ ಹರಡಿ. ಗಟ್ಟಿಯಾಗಲು ಮತ್ತು ತಣ್ಣಗಾಗಲು ತಂಪು ಪೆಟ್ಟಿಗೆಯಲ್ಲಿಡಿ. ಒಂದೆರಡು ಗಂಟೆ ಕಳೆದು ಉಪಯೋಗಿಸಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;'ನಮ್ಮ ಮನೆಯಲ್ಲಿ ಸೂಫ್ಲೇ ಮಾಡುವಾಗ ಎಳನೀರನ್ನು ನಾನೇ ಆರಿಸುತ್ತೇನೆ. ಯಾಕೆಂದರೆ ಹೆಚ್ಚು ಬಲಿತರೆ ಒಳಗಿನ ಗಂಜಿ ಯಾ ಬಾವೆ ಸಿಗುವುದಿಲ್ಲ. ಬಾವೆಯು ಕೈಯಲ್ಲಿ ತೆಗೆಯುವಂತಿರಬೇಕು. ತೀರಾ ಎಳೆಯದೂ ಆಗದು,' ಎನ್ನುತ್ತಾರೆ. ಕೆಲವು ವರುಷದ ಹಿಂದೆ ಮೀಯಪದವಿನ ತನ್ನ ತೋಟದಲ್ಲಿ ಎಳನೀರು ಸಮ್ಮೇಳನ ನಡೆದಾಗ ಸೂಫ್ಲೇಯನ್ನು ಹಂಚಿದ್ದು, ಇಲಾಖೆಗಳ ಗಮನ ಸೆಳೆದದ್ದನ್ನು ಚೌಟ ಜ್ಞಾಪಿಸಿಕೊಳ್ಳುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-tab-span" style="white-space:pre"&gt; &lt;/span&gt;'ನಮ್ಮಲ್ಲಿ ಎಳನೀರು ಕುಡಿಯಲು ಕೊಡುವಾಗ ಅದಕ್ಕೆ ಬಾವೆ ಸೇರಿಸಿ ಕೊಡುವುದು ಮೊದಲಿನಿಂದಲೂ ಸಂಪ್ರದಾಯ. ಈಚೆಗೆ ಹತ್ತು ವರುಷದಿಂದ ಸೂಫ್ಲೇ ಆಪ್ತ ವಲಯದಲ್ಲಿ ಹೆಚ್ಚು ಪಾಪ್ಯುಲರ್ ಆಗಿದೆ. ಆಪ್ತರು ಮನೆಗೆ ಬರುವಾಗ ನೆನಪಿಸುತ್ತಾರೆ' ಎನ್ನಲು ಮರೆಯಲಿಲ್ಲ.&lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-1929364317295479594?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/1929364317295479594/comments/default' title='Post Comments'/><link rel='replies' type='text/html' href='http://hasirumatu.blogspot.com/2011/08/blog-post_02.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/1929364317295479594'/><link rel='self' type='application/atom+xml' href='http://www.blogger.com/feeds/6868886347611481163/posts/default/1929364317295479594'/><link rel='alternate' type='text/html' href='http://hasirumatu.blogspot.com/2011/08/blog-post_02.html' title='ಎಳನೀರು ಸೂಫ್ಲೇ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-GuIMBJ-qRrU/TjgqdSF3QtI/AAAAAAAABMs/pHGxlcK1j04/s72-c/annada_battalu_9_soople_2.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-3459173905329179309</id><published>2011-08-02T09:39:00.001-07:00</published><updated>2011-08-02T09:41:25.671-07:00</updated><title type='text'>ಬೀಜ ಸ್ವಾತಂತ್ರ್ಯಕ್ಕೊಂದು ಮಾದರಿ</title><content type='html'>&lt;a href="http://3.bp.blogspot.com/-2ex1kwrh6Y8/TjgoaNCoWFI/AAAAAAAABMc/nEAz7x7K08s/s1600/mambala_90_boregowda_2.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-2ex1kwrh6Y8/TjgoaNCoWFI/AAAAAAAABMc/nEAz7x7K08s/s320/mambala_90_boregowda_2.jpg" border="0" alt="" id="BLOGGER_PHOTO_ID_5636299364296579154" /&gt;&lt;/a&gt;&lt;br /&gt;&lt;a href="http://3.bp.blogspot.com/-ls98f4Lw6Go/TjgoZ6k5a7I/AAAAAAAABMU/vg0nuHHSCwc/s1600/mambala_90_boregowda_1.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-ls98f4Lw6Go/TjgoZ6k5a7I/AAAAAAAABMU/vg0nuHHSCwc/s320/mambala_90_boregowda_1.jpg" border="0" alt="" id="BLOGGER_PHOTO_ID_5636299359340030898" /&gt;&lt;/a&gt;&lt;div&gt;ಮಂಡ್ಯ ಶಿವಳ್ಳಿಯ ಬೋರೇಗೌಡರು ಎಂಟು ವರುಷದ ಹಿಂದೆ ಭತ್ತದ ತಳಿ ಸಂರಕ್ಷಕ ಅಮೈ ದೇವರಾವ್ ಅವರಲ್ಲಿಗೆ ಬಂದಿದ್ದರು. ಎರಡು ಎಕ್ರೆಯಲ್ಲಿ ಮೂವತ್ತಕ್ಕೂ ಅಧಿಕ ತಳಿಗಳನ್ನು ನೋಡಿದ್ದರು. ಭತ್ತದ ಸಂಸ್ಕೃತಿ, ಕೃಷಿಕ್ರಮಗಳನ್ನು ತಿಳಿಸಿದ ರಾಯರು ನಾಲ್ಕು ವಿಧದ ಭತ್ತದ ಬೀಜಗಳನ್ನು ನೀಡಿ ಗೌಡರನ್ನು ಉತ್ತೇಜಿಸಿದ್ದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಫಲಶ್ರುತಿಯಾಗಿ, ಶಿವಳ್ಳಿಯ ಗದ್ದೆಯಲ್ಲೀಗ ವಿವಿಧ ತಳಿಗಳ ಸಮೃದ್ಧತೆ. ನಾಲ್ಕು ಎಕರೆ ಗದ್ದೆಯಲ್ಲಿ ಸುಮಾರು 144 ಕ್ವಿಂಟಾಲ್ ಭತ್ತ ಉತ್ಪಾದನೆ. ಅದರಲ್ಲಿ 20 ಕ್ವಿಂಟಾಲ್ ಭತ್ತವನ್ನು ಬೀಜವಾಗಿ ಮಾರುತ್ತಾರೆ. ಹದಿಮೂರು ಕ್ವಿಂಟಾಲ್ ಮನೆಬಳಕೆಗೆ ಉಪಯೋಗ. ಮಿಕ್ಕಿದ್ದನ್ನು ಅಕ್ಕಿ ಮಾಡಿಸಿ ಗ್ರಾಹಕರಿಗೆ ವಿತರಣೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಬೋರೇಗೌಡರ ಎಂಟು ವರ್ಷದ ಸಾಧನೆಯ ಹಿಂದೆ ಅಚಲ ನಿರ್ಧಾರವಿದೆ. ಭತ್ತದ ಸಂಸ್ಕೃತಿಯನ್ನು ಪುನಃ ಸ್ಥಾಪಿಸುವ ಮನಸ್ಸಿದೆ. ಭವಷ್ಯದ ಆಹಾರ ಸುರಕ್ಷತೆಯ ನೋಟವಿದೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಗೌಡರಿಗೆ ಹನ್ನೆರಡು ಎಕ್ರೆ ಜಮೀನು. ಕೃಷಿಯೇ ಮುಖ್ಯ ಕಾಯಕ. ತಂದೆ ಸಿದ್ದೇಗೌಡ, ತಾಯಿ ಸಣ್ಣಮ್ಮ. ಮೂರು ಮಂದಿ ಗಂಡು. ನಾಲ್ಕು ಮಂದಿ ಹೆಣ್ಣುಮಕ್ಕಳು. ರಾಗಿ, ಜೋಳ ಬೆಳೆವ ಜಮೀನು. ಯಾವಾಗ ಕನ್ನಂಬಾಡಿ ನೀರು ಶಿವಳ್ಳಿಗೆ ಹರಿಯಿತೋ, ಅಲ್ಲಿಂದ ಭತ್ತದೊಲವು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಆರಂಭದಲ್ಲಿ ರಾಸಾಯನಿಕ ಬಳಕೆ. ನಿತ್ಯ ಒಂದಲ್ಲ ಒಂದು ಅನಾರೋಗ್ಯ. ರಾಸಾಯನಿಕ ಪರಿಣಾಮ ಅರಿವಾದಂತೆ ಸಾವಯವಕ್ಕೆ ಒತ್ತು. ಕನ್ನಾಡಿನಾದ್ಯಂತ ಕೃಷಿಕರ ಭೇಟಿ. ನೈಸರ್ಗಿಕ ಕೃಷಿಯತ್ತ ಅಧ್ಯಯನ. ಬೆಂಗಳೂರಿನ ಸಹಜ ಸಮೃದ್ಧದ ಸಂಪರ್ಕ. ಅವರಿಂದ ನಾಟೀ ಬೀಜದ ಲಭ್ಯತೆ. ಈಗ ಎಪ್ಪತ್ತು ವೆರೈಟಿ ಭತ್ತದ ಒಡೆಯ. ಪೂರ್ತಿ ಸಾವಯವ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಸಹಜ ಸಮೃದ್ಧದ ಮೂಲಕ ಮುನ್ನೂರು ವಿಧದ ಭತ್ತವನ್ನು ಬೆಳೆಸಿ ಸಂರಕ್ಷಿಸುತ್ತಿರುವ ಒರಿಸ್ಸಾದ ನಟವರ ಸಾರಂಗಿಯವರ ಸಾಧನೆ ವೀಕ್ಷಣೆ. ಭತ್ತ ಸಂರಕ್ಷಣೆಯ ನಿರ್ಧಾರ ಮತ್ತಷ್ಟು ಗಟ್ಟಿಯಾಯಿತು. 'ಭತ್ತ ಉಳಿಸಿ ಆಂದೋಳನ'ದತ್ತ ಹೆಚ್ಚು ಆಸಕ್ತರಾದ ಗೌಡರು, ತನ್ನ ಹೊಲದಲ್ಲೂ ಕ್ಷೇತ್ರೋತ್ಸವ ಏರ್ಪಡಿಸಿದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಭತ್ತದ ಬೀಜದ ಕೊರತೆಯನ್ನು ಮನಗಂಡ ಬೋರೇಗೌಡರು, ಉತ್ತಮ ಬೀಜದ ಉತ್ಪಾದನೆಗಾಗಿ ಕಾಳಜಿ ವಹಿಸಿದರು. ನಾಟಿ ಭತ್ತದ ತಳಿಗಳಿಗೆ ಜೀವಾಮೃತವೇ ಗೊಬ್ಬರ. ಕೃಷಿ ಇಲಾಖೆ ಪೋಷಿತ 'ಕಾಮಧೇನು ಕೃಷಿಕರ ಸಂಘ'ದಿಂದ ಬೀಜ ಹಂಚುವಿಕೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಒಂದಿನ ಹೊಲದಲ್ಲಿ ಓಡಾಡುವಾಗ ಎರಡು ತೆನೆಗಳ ಬಣ್ಣ, ಗಾತ್ರ, ಪ್ರಮಾಣ ಉಳಿದವುಗಳಿಗಿಂತ ಭಿನ್ನವಾಗಿರುವುದನ್ನು ಕಂಡರು. ಅವರೆಡನ್ನು ಕಟಾವಿನ ವೇಳೆ ತೆಗೆದಿಟ್ಟು, ಮುಂದೆ ಪ್ರತ್ಯೇಕ ಮಡಿಯಲ್ಲಿ ಬಿತ್ತಿದರು. ಬಣ್ಣ, ಆಕಾರದಲ್ಲಿ ಭಿನ್ನವಾಗಿ ಬೆಳೆದ ಎರಡು ತೆನೆಯಿಂದ ಅರ್ಧ ಸೇರು ಕಾಳು ಸಿಕ್ಕಿತ್ತು. ಮುಂದಿನ ಋತುವಿನಲ್ಲಿ ಪುನಃ ಬಿತ್ತಿ ಅಭಿವೃದ್ಧಿ. 'ಕಣದ ತುಂಬ' ಎಂಬ ನಾಮಕರಣ. ಇಂತಹುದೇ ಅನುಭವದಲ್ಲಿ ಇನ್ನೆರಡು ತೆನೆ ಸಿಕ್ಕಿ ಅವಕ್ಕೆ 'ಸಿದ್ದಸಣ್ಣ' ಎಂಬ ಹೆಸರಾಯಿತು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಭತ್ತ ಬೆಳೆವ ಋತುವಿನಲ್ಲಾದರೆ ನೋಡಲು ಸಿಗುತ್ತದೆ. ಉಳಿದ ಸಮಯದಲ್ಲಿ? ಅದಕ್ಕಾಗಿ 'ಭತ್ತ ಮ್ಯೂಸಿಯಂ' ರೂಪೀಕರಣ. ಭತ್ತದ ಕುರಿತಾದ ಗೋಡೆ ಬರೆಹಗಳು. ವಿವಿಧ ಫಲಕಗಳು. ಮೂಲೆಗುಂಪಾಗುತ್ತಿರುವ ನಲವತ್ತು ಜಾತಿಯ ರಾಗಿ ಹಾಗೂ ಸಿರಿಧಾನ್ಯಗಳು ಕೂಡಾ. ಇದು ದೇಶದ ಮೊಟ್ಟ ಮೊದಲ ರೈತರೊಬ್ಬರ 'ಭತ್ತ ಮ್ಯೂಸಿಯಂ'.&lt;/div&gt;&lt;div&gt;&lt;br /&gt;&lt;/div&gt;&lt;div&gt;ಬೋರೇಗೌಡರ ಭತ್ತದ ಸಾಧನೆಯನ್ನು ಧಾರವಾಡದ ಕೃಷಿ ಮಾಧ್ಯಮ ಕೇಂದ್ರವು 'ಬೀಜಸ್ವಾತಂತ್ರ್ಯದ ಕಲ್ಪನೆಯನ್ನು ಸಾಕಾರಗೊಳಿಸಿದ ಭತ್ತದ ಬೋರೇಗೌಡರು' ಎಂಬ ಪುಸ್ತಿಕೆಯೊಂದರಲ್ಲಿ ಹಿಡಿದಿಟ್ಟಿದೆ. ಬೆಂಗಳೂರಿನ ಸೀಮ ಜಿ.ಪ್ರಸಾದ್ ಅಕ್ಷರ ರೂಪ ನೀಡಿದ್ದಾರೆ. ಒಂದೇ ಟೇಕ್ನಲ್ಲಿ ಓದಬಹುದಾದ ಪುಸ್ತಕ. ಬೆಲೆ ಇಪ್ಪತ್ತು ರೂಪಾಯಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span" &gt;ಪುಸ್ತಕ ಆಸಕ್ತರಿಗೆ ವಿಳಾಸ:&lt;/span&gt;&lt;span class="Apple-style-span" &gt; ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ 580 008  - ದೂರವಾಣಿ  0836-2444736. &lt;/span&gt;&lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-3459173905329179309?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/3459173905329179309/comments/default' title='Post Comments'/><link rel='replies' type='text/html' href='http://hasirumatu.blogspot.com/2011/08/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/3459173905329179309'/><link rel='self' type='application/atom+xml' href='http://www.blogger.com/feeds/6868886347611481163/posts/default/3459173905329179309'/><link rel='alternate' type='text/html' href='http://hasirumatu.blogspot.com/2011/08/blog-post.html' title='ಬೀಜ ಸ್ವಾತಂತ್ರ್ಯಕ್ಕೊಂದು ಮಾದರಿ'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-2ex1kwrh6Y8/TjgoaNCoWFI/AAAAAAAABMc/nEAz7x7K08s/s72-c/mambala_90_boregowda_2.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-7312348338949199772</id><published>2011-07-26T10:04:00.001-07:00</published><updated>2011-07-26T10:06:56.454-07:00</updated><title type='text'>ಅನ್ನ ಕೊಡುವ ನೆಲದ ಕೂಗು</title><content type='html'>&lt;a href="http://4.bp.blogspot.com/-XvZv888kRZc/Ti7znpW9bjI/AAAAAAAABMM/blJo-noMpxY/s1600/nelada_nadi_na.karanth.jpg"&gt;&lt;img id="BLOGGER_PHOTO_ID_5633708046329671218" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 214px; TEXT-ALIGN: center" alt="" src="http://4.bp.blogspot.com/-XvZv888kRZc/Ti7znpW9bjI/AAAAAAAABMM/blJo-noMpxY/s320/nelada_nadi_na.karanth.jpg" border="0" /&gt;&lt;/a&gt; 'ಸರಕಾರಕ್ಕೆ ಕೃಷಿ ಭೂಮಿ ನೀಡದೆ ವಿರೋಧಿಸಿದರೆ ಅಭಿವೃದ್ಧಿ ಹೇಗೆ ಸಾಧ್ಯ,' ಪುಟ್ಟಕ್ಕನ ಹೈವೇ ಸಿನೆಮಾ ವೀಕ್ಷಿಸಿದ ಬಳಿಕ ವಿದ್ಯಾರ್ಥಿನಿಯೋರ್ವಳ ಪ್ರಶ್ನೆ. ಈ ಪ್ರಶ್ನೆಗೆ ಪೂರಕವಾಗಿ ಕೃಷಿ ಸಚಿವರ ಹೇಳಿಕೆಯನ್ನು ಗಮನಿಸಿ - 'ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳು ಬರಬೇಕು. ರೈತರಿಂದ ಭೂಮಿ ವಶಪಡಿಸಿಕೊಳ್ಳುವುದು ಅನಿವಾರ್ಯ. ಕೈಗಾರಿಕೆಗಳು ಬರುವುದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯ.'&lt;br /&gt;&lt;br /&gt;ವಿದ್ಯಾರ್ಥಿನಿಯ ಪ್ರಶ್ನೆಯಲ್ಲಿ ಲೋಕಜ್ಞಾನದ ಕೊರತೆ. ಸಚಿವರ ಮಾತಲ್ಲಿ ಶೀಘ್ರಲಾಭದ ಭ್ರಮೆ. ಅಭಿವೃದ್ಧಿಯ ವಿಚಾರ ಬಂದಾಗ, ಒಂದೋ ಕೃಷಿ ಭೂಮಿಯ ಸ್ವಾಧೀನತೆ; ಇಲ್ಲ, ರೈತರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ. ಸಾರ್ವಜನಿಕ ವಿರೋಧವು ಕುರ್ಚಿಗೆ ಕುತ್ತು ತಂದಾಗ ಯೋಜನೆಯ ಪೈಲ್ ಮುಚ್ಚುತ್ತದೆ. ಸಮರ್ಥನೆಗಳ ಮಹಾಪೂರ ಹರಿಯುತ್ತದೆ.&lt;br /&gt;&lt;br /&gt;ಬದುಕು ಹಸನಾಗುತ್ತದೆ ಅಂದಾಗ ಅಭಿವೃದ್ಧಿ ಯಾರಿಗೆ ಬೇಡ? ಕನ್ನಾಡು ಕಾಣುವ 'ಅಭಿವೃದ್ಧಿ' ಎಂತಹುದು? ಯೋಚನೆಗಳ ಹಿಂದೆ ಬಂಡವಾಳದ ಆಳ್ತನವಿದೆ, ಕಾಣದ ಮುಖಗಳ ಬಿಗಿಗಳಿವೆ, ಕಣ್ಣೀರಿಗೂ ಕರಗದ ಹೃದಯಗಳಿವೆ, ರಾಜಕಾರಣದ ಕಟಾಕ್ಷವಿದೆ. ಹೊರಪ್ರಪಂಚಕ್ಕೆ ಕಾಣದೇ ಇರುವ, ಮಾಧ್ಯಮಗಳ ಅರಿವಿಗೆ ಬಾರದ ಮಾತುಗಳಿವೆ. ಹಾಗಾಗಿ ವಿದ್ಯಾರ್ಥಿನಿಯ ಪ್ರಶ್ನೆ ಸಹಜ. ಪಾಠದಲ್ಲಿ ಉರುಹೊಡೆದ ಅಭಿವೃದ್ಧಿಯ ವ್ಯಾಖ್ಯೆಯೇ ಬೇರೆ, ಪ್ರಸ್ತುತ ಆಗುತ್ತಿರುವ ಸ್ಥಿತಿಯೇ ಬೇರೆ.&lt;br /&gt;&lt;br /&gt;ರೈತ ಹಿತದ ಮಂತ್ರದೊಂದಿಗೆ ಅಭಿವೃದ್ಧಿಗಾಗಿ ಭೂಸ್ವಾಧೀನತೆ. ತಾನು ನಂಬಿದ, ಬದುಕನ್ನು ಕಟ್ಟಿಕೊಟ್ಟ ಭೂಮಿಯನ್ನು 'ಪುಡಿಗಾಸಿ'ಗೆ ಮಾರಿ ಅಲೆಮಾರಿ ಬದುಕನ್ನು ಅಪ್ಪಿಕೊಳ್ಳುವ ರೈತಕುಟುಂಬ. ಸೊಂಟತ್ರಾಣ, ಕಂಠತ್ರಾಣವುಳ್ಳವರ ಕಿಸೆಯೇನೋ ಭದ್ರ. ಸೋಗಿಲ್ಲದ ಅಪ್ಪಟ ಪ್ರಾಮಾಣಿಕ ಮನಸ್ಸುಗಳಿಗೆ ಹುನ್ನಾರಗಳು 'ಆಭಿವೃದ್ಧಿ'ಯಾಗಿಯೇ ಕಾಣುತ್ತದೆ. ಕಾಣುವ ವ್ಯವಸ್ಥೆ ರೂಪಿತವಾಗುತ್ತದೆ. ಕಳೆದುಕೊಂಡ ನೆಲಕ್ಕೆ ಸಮನಾಗಿ ಪರಿಹಾರವೋ, ಪುನರ್ವಸತಿಯೋ ಸಿಕ್ಕರೆ ಓಕೆ. ಇಲ್ಲದಿದ್ದರೆ ಉಟ್ಟ ಬಟ್ಟೆ, ಹೋದದ್ದೇ ಊರು.&lt;br /&gt;&lt;br /&gt;ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನೆಮಾ 'ಪುಟ್ಟಕ್ಕನ ಹೈವೇ'ಯು 'ಅಭಿವೃದ್ಧಿ'ಯ ಹಿಂದಿನ ವ್ಯವಸ್ಥಿತ ಮುಖಗಳನ್ನು ಬಯಲು ಮಾಡುತ್ತದೆ. ಸುತ್ತಲಿನ ವಿದ್ಯಮಾನಗಳ ಕುರಿತು ಅಪ್ಡೇಟ್ ಆಗದೆ ಸಿನಿಮಾ ನೋಡಿದರೆ ವಿದ್ಯಾರ್ಥಿನಿಯ ಪ್ರಶ್ನೆ ನಮ್ಮಲ್ಲೂ ಹೊಳೆದೀತು.&lt;br /&gt;&lt;br /&gt;ಪುಟ್ಟಕ್ಕ ಸಿನಿಮಾ ನಾಯಕಿ. ಬಿಸಲಳ್ಳಿಯ ರೈತ ಮಹಿಳೆ. ಸರಕಾರದ 'ಹೈವೇ' ಯೋಜನೆಗೆ ನೆಲ ಕಳೆದುಕೊಂಡ ನಿರ್ಭಾಗ್ಯೆ. ಅವಳ ಪಾಲಿಗೆ ಸರಕಾರಿ ಕಚೇರಿಗಳೂ ಮುಚ್ಚಿದ ಬಾಗಿಲು. ಜತೆಯಲ್ಲಿರುವ ನಂಬಿಗಸ್ಥರೆಲ್ಲರೂ ಸಮಯಸಾಧಕರಾಗಿ ಆಕೆಯ ಸಂಪಾದನೆಯನ್ನು ಬಾಚಿಕೊಳ್ಳುತ್ತಾರೆ. ಎಷ್ಟೋ ವರ್ಷಗಳಿಂದ ತಾನು ವಾಸಿಸುವ ಭೂಮಿಗೆ ಹಕ್ಕುಪತ್ರವಿಲ್ಲದ ಕಾರಣ ಪರಿಹಾರ ವಂಚಿತೆಯಾಗಿ, ದೊರೆಗಳಲ್ಲಿ ನಿವೇದಿಸಲು ರಾಜಧಾನಿ ಸೇರಿದಾಗ ಸರಕಾರವೇ ಬದಲಾಗುತ್ತದೆ. ಎರಡ್ಮೂರು ತಿಂಗಳು ಕಳೆದು ಪುನಃ ಹಳ್ಳಿ ಸೇರಿದಾಗ ಪುಟ್ಟಕ್ಕನ ಮನೆಯಿದ್ದಲ್ಲಿ ಡಾಬಾ ತೆರೆದಿತ್ತು. ಮಗಳು ಅಡ್ಡದಾರಿ ಹಿಡಿದಿದ್ದಳು. ಈಚೆ ನೆಲವೂ ಇಲ್ಲ, ಆಚೆ ಬದುಕೂ ಇಲ್ಲ.&lt;br /&gt;&lt;br /&gt;ಇದು ಪುಟ್ಟಕ್ಕ ಒಬ್ಬಳ ಕತೆಯಲ್ಲ. ನಮ್ಮೆಲ್ಲರ ಕತೆ, ವ್ಯಥೆ. ನೆಮ್ಮದಿಯಿಂದಿದ್ದ ಹಳ್ಳಿಯಲ್ಲಿ ಸರ್ವೇ ಕಾರ್ಯ ಮಾಡುವಾಗ 'ಹೈವೇ ಬರುತ್ತೆ' ಖುಷಿ ಪಟ್ಟವರೆಷ್ಟೋ? 'ವ್ಯವಸಾಯ ಮಾಡುವುದಕ್ಕಿಂತ ವ್ಯಾಪಾರ ಮಾಡುವುದೇ ಲೇಸು' ಎನ್ನುವವರೆಷ್ಟೋ? ಅಮಾಯಕರನ್ನು ಹಿಂಡುವ ಮಧ್ಯವರ್ತಿಗಳು ಹುಟ್ಟಿಕೊಂಡವರೆಷ್ಟೋ? ಇವರ ಹೊಟ್ಟಗಿಳಿದು ಕರಗಿದ ನಂತರವೇ ಶೇಷ ಇತರರ ಪಾಲು. ನೆಲ ಕಳೆದುಕೊಂಡವರಿಗೆ ಪುಡಿಗಾಸು. ಪುಟ್ಟಕ್ಕನಂತಹ ಅಮ್ಮಂದಿರ ನೆಲೆಯಿಲ್ಲದ ಬದುಕು ದಾಖಲಾಗುವುದಿಲ್ಲ. ಗಮನಕ್ಕೂ ಬರುವುದಿಲ್ಲ.&lt;br /&gt;&lt;br /&gt;ಇರಲಿ. ಸಿನೆಮಾಕ್ಕೆ ಬರೋಣ. ಪ್ರಕೃತ ಕನ್ನಾಡಿನಲ್ಲಿ ಕೃಷಿ ನೆಲದ ಮೇಲೆ ನಡೆಯುವ ಕಾಂಚಾಣದ ಕುಣಿತದ ಫ್ಲ್ಯಾಶ್ಬ್ಯಾಕ್. ನೆಲ ನುಂಗುವ ಮಂದಿಯ ಪ್ರತಿನಿಧಿಯಾಗಿ ಇಲ್ಲಿ ನಟರಿದ್ದಾರೆ ಅಷ್ಟೆ. ವಾಸ್ತವದಲ್ಲಿ ಮಾತುಗಳೆಲ್ಲಾ ಮೌನಗಳಾದರೆ, ಸಿನೆಮಾದಲ್ಲಿ ಅವಕ್ಕೆ ಮಾತು ಕೊಟ್ಟಿದ್ದಾರೆ.&lt;br /&gt;&lt;br /&gt;ಇನ್ನೊಬ್ಬಳು ವಿದ್ಯಾರ್ಥಿನಿಯ ಚೋದ್ಯ. - 'ಸಿನೆಮಾದ ಎಂಡಿಂಗ್ ಪಾಸಿಟಿವ್ ಮಾಡಬಹುದಿತ್ತಲ್ವಾ?'. ನಿರ್ಮಾಪಕ ಬಿ. ಸುರೇಶ್ ಹೇಳುತ್ತಾರೆ, 'ಚಿತ್ರದಲ್ಲಿ ಸಮಸ್ಯೆಗೆ ಉತ್ತರ ಕೊಟ್ಟರೆ ಪ್ರೇಕ್ಷಕ ಸಂತೋಷಪಡುತ್ತಾನೆ. ಮರೆತುಬಿಡುತ್ತಾನೆ. ಈ ಚಿತ್ರದ ಹೂರಣ ಮರೆತುಬಿಡುವಂತಹುದಲ್ಲ. ನಾನೇ ಉತ್ತರ ಹೇಳಿದ್ರೆ ಒಂದು ಪಕ್ಷ (ರಾಜಕೀಯ ಅಲ್ಲ!) ಆಗಿ ಬಿಡ್ತೇನೆ. ಪಕ್ಷ ವಹಿಸಿದರೆ ಬ್ರಾಂಡ್ ಆಗ್ತೇನೆ. ಹಾಗಾಗಕೂಡದು ಎಂಬುದಕ್ಕಾಗಿ ಪುಟ್ಟಕ್ಕನ ಸಮಸ್ಯೆಗೆ ನೀವೇ ಉತ್ತರ ಕಂಡುಕೊಳ್ಳಿ. ಇದು ನಿಮ್ಮೆಲ್ಲರ ಸಮಸ್ಯೆ' ಎಂದರು.&lt;br /&gt;&lt;br /&gt;ಈ ಪ್ರಶ್ನೆಗೆ 'ಕೇಳಿದಷ್ಟು ಕ್ರಯಕ್ಕೆ ಭೂಮಿಯನ್ನು ಕೋಡೋದು, ಮಧ್ಯವರ್ತಿಗಳ ಕೈಗೊಂಬೆಯಾಗುವುದು, ಸಿಕ್ಕ ಹಣದಲ್ಲಿ ಹೊಸ ಬದುಕನ್ನು ರೂಪಿಸುವುದು. ಕೊನೆಗೆ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಹೇಗೇಗೋ ಬದುಕುವುದು' ಇವೇ ಮುಂತಾದ ಉತ್ತರಗಳು ಧುತ್ತೆಂದು ಹಾದುಬಿಡುತ್ತವೆ. ಅಷ್ಟೇ ಅಲ್ವಲ್ಲ. ಕೃಷಿ ನೆಲವನ್ನು ನುಂಗುವ ಅಭಿವೃದ್ಧಿ ಅನಿವಾರ್ಯವೇ? ಇದರಿಂದ ಊರು ಉದ್ದಾರವಾಗುವುದೇ? ಅಭಿವೃದ್ಧಿ ಅನಿವಾರ್ಯ ಎಂದಿಟ್ಟುಕೊಳ್ಳೋಣ, ಆಗ ಭೂರಹಿತರಿಗೆ ನ್ಯಾಯ ಸಿಕ್ಕಿದೆಯೇ? ಇವೇ ಮುಂತಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಪ್ರಕೃತ ಹಾಗಿಲ್ಲ. ವಾಸ್ತವ ಸಮಸ್ಯೆಯ ಪ್ರತಿನಿಧಿಯಾಗಿ ಪುಟ್ಟಕ್ಕ ನಮ್ಮೆದುರಿಗಿದ್ದಾಳೆ. ಉತ್ತರ ನಾವೇ ಕಂಡುಕೊಳ್ಳಬೇಕೆಂಬುದು ನಿರ್ಮಾಪಕರ ಆಶಯ.&lt;br /&gt;&lt;br /&gt;ಕಳೆದೊಂದು ದಶಕದಲ್ಲಿ ಹೈವೇ ನಿರ್ಮಾಣದಂತಹ ಕೆಲಸಗಳಿಗೆ ಮೊದಲ ಮಣೆ. ಗಜಗರ್ಭ ಗಾತ್ರದ ಬಂಡವಾಳ ಬೇಡುವ ವ್ಯವಸ್ಥೆ. ಹಳ್ಳಿಯ ಮಂದಿ ನೋಡದೇ ಇದ್ದಂತಹ ಯಂತ್ರಗಳು, ಸೇತುವೆಗಳು, ರಸ್ತೆಗಳು, ಅದರ ಮೇಲೆ ವೇಗವಾಗಿ ಸಾಗುವ ವಾಹನಗಳನ್ನು ರಸ್ತೆಯಂಚಿನ ಬೇಲಿಯ ಹೊರಗೆ ನೋಡಿ ನಿಬ್ಬೆರಗಾಗುವ 'ಸುಖ'! ಹೊಟ್ಟೆಪಾಡಿಗಾಗಿ ಇದ್ದ ಕಾಸಿನಲ್ಲಿ ಡಾಬವೋ, ಬೀಡಾಬೀಡಿ ಅಂಗಡಿಯನ್ನು ತೆರೆದರೆ ನೈಸಾದ ರಸ್ತೆಯಲ್ಲಿ ಸಾಗುವ ವಾಹನಗಳ ವೇಗಕ್ಕವು ಮಸುಕಾಗಿ ಕಾಣಿಸುತ್ತವೆ.&lt;br /&gt;ಒಂದು ವಾಕ್ಯ ಹೀಗಿದೆ -'ಹೊಸ ರೋಡ್ನಲ್ಲಿ ದಿಕ್ಕೇ ತೋರುವುದಿಲ್ಲ. ಇದು ಮನುಷ್ಯರಿಗಲ್ಲ...' ಈಗಿನ ಹೈವೇಯಲ್ಲಿ ಸಾಗಲು ಅನಕ್ಷರಸ್ಥರಿಗೆ ಅಸಾಧ್ಯ. ಯಾರಲ್ಲಾದರೂ ಕೇಳೋಣವೋ ಜನಸಂಚಾರವೇ ಇಲ್ಲ. ಭದ್ರತೆ, ಜತೆಗೆ ವಾಹನಗಳ ಭರಾಟೆ. ರಸ್ತೆಯ ಬದಿಯಲ್ಲಿ ಚೂರುಪಾರು ಭೂಮಿಯಲ್ಲಿ ಏನೋ ಜೀವನ ಸಾಗಿಸೋಣ ಅಂದರೆ, ಹತ್ತಿಪ್ಪತ್ತು ಕಿಲೋಮೀಟರ್ ಸುತ್ತು ಬಳಸಿ ಬರಬೇಕಾದ ಸ್ಥಿತಿ.&lt;br /&gt;&lt;br /&gt;'ಎಸ್ಈಝಡ್ ನಮ್ಮೂರಿಗೂ ಬಂದರೆ?,' ಇನ್ನೋರ್ವ ವಿದ್ಯಾರ್ಥಿಯ ಪ್ರಶ್ನೆ. ಹೌದಲ್ವಾ. ಯಾಕೆ ಬರಬಾರದು? ನಮ್ಮೂರು, ನಮ್ಮ ನೆಲ, ಜಲ, ಹಸಿರು ಎನ್ನುತ್ತಾ ಸಂತೋಷದಲ್ಲಿ ನಿದ್ರಿಸಿ, ಬೆಳಗ್ಗೆ ಏಳುವಾಗ ದೈತ್ಯ ಯಂತ್ರ ಮನೆಯಂಗಳದಲ್ಲಿ ಕಂಡರೂ ನೀವು ವಿರೋಧಿಸುವಂತಿಲ್ಲ. ಯಂತ್ರದ ಬಾಚುಬಾಯಿಯ ಹಲ್ಲುಗಳಿಗೆ ಸಿಗದಂತೆ ನಿಮ್ಮನ್ನು ನೀವೇ ಕಾಪಾಡಿಕೊಳ್ಳಬೇಕು.&lt;br /&gt;&lt;br /&gt;ಈಚೆಗೆ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ 'ಪುಟ್ಟಕ್ಕನ ಹೈವೆ' ಪ್ರದರ್ಶನವಿತ್ತು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಸಂಸ್ಥೆ 'ಬೆಳ್ಳಿ ಸಾಕ್ಷಿ'ಯ ಸಂಚಾಲಕ ಡಾ.ರಾಘವೇಂದ್ರ ಪ್ರಸಾದ್ರ ಆಯೋಜನೆ. ಅರಂಭಕ್ಕೆ ಸುರೇಶ್ 'ಸಿನೆಮಾ ನೋಡಲು ಜನ ಇದ್ದಾರೆ. ಆದರೆ ಸಿನೆಮಾ ಓದುವ ಜನವಿಲ್ಲ. ಓದುವ ಪ್ರಯತ್ನ ಮಾಡಿ' ಎಂದು ವಿದ್ಯಾರ್ಥಿಗಳಲ್ಲಿ ವಿನಂತಿಸಿದರು.&lt;br /&gt;&lt;br /&gt;ಚಲನಚಿತ್ರವೆಂದರೆ ಶಾರೂಕ್ ಖಾನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ರಮ್ಯಾ... ಇಂತಹ ತಾರೆಯರೇ ಆವರಿಸಿದ ಮನಸ್ಸುಗಳಿಗೆ ಪುಟ್ಟಕ್ಕ ಢಾಳಾಗಿ ಕಂಡರೆ ಅದಕ್ಕೆ ವ್ಯವಸ್ಥೆಗಳು ಕಾರಣ ಹೊರತು, ಮನಸ್ಸುಗಳಲ್ಲ.&lt;br /&gt;ಚಿತ್ರವನ್ನು ಒಂದಷ್ಟು ವಿದ್ಯಾರ್ಥಿಗಳು ಓದಿದ್ದರಿಂದಲೇ 'ಪುಟ್ಟಕ್ಕನ ಹೈವೇ ನಮ್ಮೂರಿಗೂ ಬಂದರೆ?' ಎಂಬ ಪ್ರಶ್ನೆಯನ್ನೂ ಮೂಡಿಸಿತ್ತು. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಆಟವನ್ನು ಸಿನೆಮಾ ಚೆನ್ನಾಗಿ ಪ್ರತಿಬಿಂಬಿಸಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರ 'ಪುಟ್ಟಕ್ಕನ ಮೆಡಿಕಲ್ ಕಾಲೇಜು' ಕಥೆ ಚಿತ್ರದ ಮೂಲವಸ್ತು. 'ಸರಿಯಾಗಿ ಆರ್ಥವಾಗಬೇಕಿದ್ದರೆ ಎರಡೋ ಮೂರೋ ಸಲ ನೋಡಿ' ಎನ್ನಲು ಸುರೇಶ್ ಮರೆಯಲಿಲ್ಲ.&lt;br /&gt;&lt;br /&gt;ಅನ್ನ ಕೊಡುವ ಕೃಷಿ ನೆಲದ ಕೂಗು ಯೋಜನೆ ತಯಾರಿಸುವ ತಂಪುಕೋಣೆಗೆ ಕೇಳಿಸದು. ಒಂದು ಕಿಲೋ ಅಕ್ಕಿಗೆ ಪರದಾಡುವ ಮಂದಿಯ ನೋವು ಅಭಿವೃದ್ಧಿ ಹರಿಕಾರರಿಗೆ ಬೇಕಿಲ್ಲ. ಕಣ್ಣೀರನ್ನು ಒರೆಸುವ, ಬದುಕಿಗೆ ಆಸರೆ ನೀಡುವ, ಬದುಕನ್ನು ಹೈರಾಣ ಮಾಡದ ಅಭಿವೃದ್ಧಿಯನ್ನು ರೈತನೇ ಸ್ವಾಗತಿಸುತ್ತಾನೆ. ಅದಕ್ಕೆ ಯಾರ ಒತ್ತಡವೂ ಬೇಡ. ರೈತ ಕೇಳುವುದಿಷ್ಟೇ - ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ.&lt;br /&gt;&lt;br /&gt;&lt;span style="color:#993300;"&gt;&lt;em&gt;ಎಸ್ಸೆಮ್ಮೆಸ್: 'ಸಿಎಂ ಸಾಹೇಬ್ರು ಚಿತ್ರ ನೋಡಿ ಮೌನವಾಗಿ ಬಿಟ್ರಂತೆ.' &lt;span style="color:#000066;"&gt;ವಾ.. ಈ ವಿಚಾರದಲ್ಲಿ ಅವರು ಮೌನ ವಹಿಸುವುದೇ ಲೇಸು. ಮಾತಾದರೆ ಆಣೆ-ಪ್ರಮಾಣ!&lt;/span&gt;&lt;/em&gt;&lt;/span&gt;&lt;span style="color:#000066;"&gt; &lt;/span&gt;&lt;br /&gt;&lt;br /&gt;(ಜು.೨೬ರಂದು ಉದಯವಾಣಿಯಲ್ಲಿ ಪ್ರಕಟವಾದ ಬರೆಹ - "ನೆಲದ ನಾಡ" ಕಾಲಂ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6868886347611481163-7312348338949199772?l=hasirumatu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://hasirumatu.blogspot.com/feeds/7312348338949199772/comments/default' title='Post Comments'/><link rel='replies' type='text/html' href='http://hasirumatu.blogspot.com/2011/07/blog-post_1704.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6868886347611481163/posts/default/7312348338949199772'/><link rel='self' type='application/atom+xml' href='http://www.blogger.com/feeds/6868886347611481163/posts/default/7312348338949199772'/><link rel='alternate' type='text/html' href='http://hasirumatu.blogspot.com/2011/07/blog-post_1704.html' title='ಅನ್ನ ಕೊಡುವ ನೆಲದ ಕೂಗು'/><author><name>Na.Karanth Peraje</name><uri>http://www.blogger.com/profile/15792473952495479251</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://1.bp.blogspot.com/_cz08MvvkyrU/TNZCFd8Du1I/AAAAAAAAAvo/sj1drFEnkRg/S220/Karanth.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-XvZv888kRZc/Ti7znpW9bjI/AAAAAAAABMM/blJo-noMpxY/s72-c/nelada_nadi_na.karanth.jpg' height='72' width='72'/><thr:total>0</thr:total></entry><entry><id>tag:blogger.com,1999:blog-6868886347611481163.post-4987843529778012329</id><published>2011-07-26T05:40:00.000-07:00</published><updated>2011-07-26T05:41:14.775-07:00</updated><title type='text'>ಕೊರೆತದ ಭೋರ್ಗರೆತ!</title><content type='html'>ಕುಡ್ಲದಲ್ಲೊಂದು ಧಾರ್ಮಿಕ ಸಮಾರಂಭ. ಸಾಮಾಜಿಕ, ಧಾರ್ಮಿಕ, ರಾಜಕೀಯ 'ನೇತಾರ'ರು - ಹೀಗೆ ವೇದಿಕೆಯಲ್ಲಿ ಹದಿನೈದು ಗಣ್ಯರು ಉಪಸ್ಥಿತರಿದ್ದಿರಬೇಕು. ಪ್ರಾರ್ಥನೆ, ಸ್ವಾಗತ, ಪ್ರಸ್ತಾವನೆ, ಹೂಗುಚ್ಛ, ಶಾಲು-ಸ್ಮರಣಿಕೆ ನೀಡಿಕೆ.. ಇಷ್ಟಕ್ಕೇ ಮುಕ್ಕಾಲು ಗಂಟೆ. ಸ್ವ-ಪಾತ್ರ ವಿವೇಚನೆಯಿಲ್ಲದ ಎಂಸಿಯ ಕೊರೆತ.&lt;br /&gt;&lt;br /&gt;ದೀಪ ಜ್ವಲಿಸಿ ಉದ್ಘಾಟನೆ. ಛಾಯಾಗ್ರಾಹಕರಿಗಾಗಿಯೇ ಮತ್ತೊಮ್ಮೆ ದೀಪಜ್ವಲನ! (ಆ ಹೊತ್ತಿಗೆ ಅವರು ಯಾರಲ್ಲೋ ಹರಟುತ್ತಿದ್ದರು) ಉದ್ಘಾಟಕರ ಮಾತು-ಉಪದೇಶ. 'ನನಗೆ ಇನ್ನೊಂದು ಕಾರ್ಯಕ್ರಮಕ್ಕೆ ತುರ್ತಾಗಿ ಹೋಗಬ
