Friday, January 3, 2020

ಜೀವಧಾನ್ಯಕ್ಕೆ ಜೀವ!..... ನಾಳೆ


ಜನವರಿ 4 (ನಾಳೆ) ಮತ್ತು 5ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ‘ಸಾವಯವ ಹಬ್ಬ’. 
ಪುತ್ತೂರಿನ ನವಚೇತನ ಸ್ನೇಹ ಸಂಗಮ ಮತ್ತು ಜೇಸಿಐ ಪುತ್ತೂರು ಇವರ ಸಾರಥ್ಯ.
ಉದ್ಘಾಟನೆಯ ಸಂದರ್ಭದಲ್ಲಿ ನನ್ನ ‘ಜೀವಧಾನ್ಯ’ ಪುಸ್ತಕದ ಕಟ್ಟು ಬಿಚ್ಚುವ ಮುಹೂರ್ತ. 
ಹಿರಿಯ ಕಲಾವಿದರಾದ ಶ್ರೀ ಮೋನಪ್ಪರು ಸುಂದರವಾಗಿ ಮುಖಚಿತ್ರ ರಚಿಸಿದ್ದಾರೆ. 
120 ಪುಟಗಳ ಪುಸ್ತಕ. ಭತ್ತದ ಕೃಷಿಯ ಇಳಿಲೆಕ್ಕ, ತಳಿ ಸಂರಕ್ಷಕರು, ಮೂವತ್ತು ವಿಧದ ಭತ್ತದ ತಳಿಗಳು, 
ಅನ್ನದ ಬಿಸಿಯುಸಿರು... ಹೂರಣ.   
ಬಹುತೇಕ ಉದಯವಾಣಿಯಲ್ಲಿ ಪ್ರಕಟವಾದ ಬರಹಗಳು ಹಾಗೂ ಅಂಕಣಗಳು.

1 comments:

ahmed said...


ارخص شركة تسليك مجاري بالاحساء

Post a Comment