Tuesday, November 22, 2016

ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರದ ಝಲಕ್ ಗಳು

 ಹಲಸು ಆಂದೋಳನದ ಸಂದೇಶ ಹೊತ್ತ ಕಾರ್ಡ್ ಬಿಡುಗಡೆ
 ಡಾ.ನರೇಂದ್ರ ರೈ ದೇರ್ಲರಿಂದ ಶಿಬಿರದ ಉದ್ಘಾಟನೆ
 ಶ್ರೀ ಪಡ್ರೆಯವರಿಂದ 'ವಾಟ್ಸಪ್ ಉಪಯುಕ್ತ ಸಂವಹನ ಸಾಧನ' ಸೆಶನ್
 ಡಾ.ಮೋಹನ್ ತಲಕಾಲುಕೊಪ್ಪ ಇವರಿಂದ 'ಸ್ಮಾರ್ಟ್ ಫೋನ್ ಬಳಕೆ' ಪಾಠ
ಮಹೇಶ್ ಪುಚ್ಚಪ್ಪಾಡಿಯವರಿಂದ 'ಮಾಧ್ಯಮ ಸ್ನೇಹಿ ಛಾಯಾಗ್ರಾಹಣ' ಮಾಹಿತಿ

0 comments:

Post a Comment