Saturday, February 6, 2010

ನಾಟಿಯೇ ಓಕೆ.. ಬಿ.ಟಿ.ಯಾಕೆ - ಜನಾಭಿಮತ



ಫೆ.6ರಂದು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಿದ 'ಕುಲಾಂತರಿ ಬದನೆ' ಕುರಿತ
ರಾಷ್ಟ್ರೀಯ ಸಂವಾದ. ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಉಪಸ್ಥಿತಿ.
ಸಂವಾದ ಸಮಾರಂಭದ ಕೆಲವು ಚಿತ್ರಗಳು.
(ಚಿತ್ರ ಕೊಡುಗೆ : ರಮಾರಮಣ, ಬೆಂಗಳೂರು)

0 comments:

Post a Comment