Friday, February 5, 2016

ವೆಂಕಟರಾಮ ದೈತೋಟರಿಗೆ 'ಸ್ವಾಸ್ಥ್ಯ ಸೇವಾ ರತ್ನ' ಪ್ರಶಸ್ತಿ

ನಾಳೆಯಿಂದ ಮೂರು ದಿನ (6, 7, 8-ಫೆಬ್ರವರಿ 2016)
ಪುತ್ತೂರಿನ ವಿವೇಕಾನಂದ ಕಾಲೇಜು ಸಭಾಭವನದಲ್ಲಿ
'ಸಾಂಪ್ರದಾಯಿಕ ಔಷಧಿ ಪದ್ಧತಿ' ಕುರಿತು ವಿಚಾರ ಸಂಕಿರಣ.
ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ.

ಈ ಸಮಾರಂಭದಲ್ಲಿ ಮೂಲಿಕಾ ತಜ್ಞ ಪಿ.ಎಸ್.ವೆಂಕಟರಾಮ ದೈತೋಟ, ಪಾಣಾಜೆ
ಇವರಿಗೆ 'ಸ್ವಾಸ್ಥ್ಯ ಸೇವಾ ರತ್ನ' ಪ್ರಶಸ್ತಿ ಪ್ರದಾನ.

ಕಳೆದ 27 ವರುಷಗಳಿಂದ ನಾಡಿನ ಹೆಮ್ಮೆಯ ಕೃಷಿ ಪತ್ರಿಕೆ - 'ಅಡಿಕೆ ಪತ್ರಿಕೆ'ಯಲ್ಲಿ ದೈತೋಟರ 'ಮನೆಮದ್ದು' ಅಂಕಣ ಜನಪ್ರಿಯ. ಈ ಅಂಕಣಗಳ ಸಂಕಲನ 'ಔಷಧೀಯ ಸಸ್ಯ ಸಂಪತ್ತು' ಬಿಡುಗಡೆ. ವಿವೇಕಾನಂದ ಸಂಶೋಧನಾ ಕೇಂದ್ರದ ಪ್ರಕಟಣೆ.

ಪ್ರಶಸ್ತಿ ಪುರಸ್ಕೃತ ದೈತೋಟರಿಗೆ ಅಭಿನಂದನೆಗಳು.

0 comments:

Post a Comment