Sunday, February 7, 2016

ಪಿ.ಎಸ್.ವೆಂಕಟರಾಮ ದೈತೋಟ, ಪಾಣಾಜೆ ಇವರಿಗೆ 'ಸ್ವಾಸ್ಥ್ಯ ಸೇವಾ ರತ್ನ' ಪ್ರಶಸ್ತಿ ಪ್ರದಾನ.

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಜರುಗಿದ
'ಸಾಂಪ್ರದಾಯಿಕ ಔಷಧಿ ಪದ್ಧತಿ' ಕುರಿತು ವಿಚಾರ ಸಂಕಿರಣದ (ಫೆಬ್ರವರಿ 6)
ಸಂದರ್ಭದಲ್ಲಿ ಮೂಲಿಕಾ ತಜ್ಞ ಪಿ.ಎಸ್.ವೆಂಕಟರಾಮ ದೈತೋಟ, ಪಾಣಾಜೆ
ಇವರಿಗೆ 'ಸ್ವಾಸ್ಥ್ಯ ಸೇವಾ ರತ್ನ' ಪ್ರಶಸ್ತಿ ಪ್ರದಾನ.

0 comments:

Post a Comment