
ಹಿರಿಯ ಕೃಷಿಕರಾದ ವಾಸುದೇವ. ವೆಂ. ಹೆಗಡೆ, ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ ಮತ್ತು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರ ಉಪಸ್ಥಿತಿ.
ಸಮಾರಂಭದಲ್ಲಿ - ಕೃಷಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ, 'ಕಾಮ್ ಫೆಲೋ' ಪ್ರಮಾಣ ಪತ್ರ ವಿತರಣೆ, 'ಸಾವಯವದ ಹಾದಿ' ಮತ್ತು 'ಕಾಡು ಮಾವು' ಕೃಷಿ ಪುಸ್ತಕಗಳ ಅನಾವರಣ ನಡೆಯಲಿದೆ.
(ಮಾಹಿತಿ : ಅನಿತಾ ಪೈಲೂರು, ಅಧ್ಯಕ್ಷೆ, ಕೃಷಿ ಮಾಧ್ಯಮ ಕೇಂದ್ರ)
0 comments:
Post a Comment