Saturday, October 17, 2009

ಕೃಷಿ ಮಾಧ್ಯಮ ಕೇಂದ್ರದ 'ನವಮ ಸಂಭ್ರಮ'

ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಒಂಭತ್ತನೇ ವಾರ್ಷಿಕೋತ್ಸವವು ಶಿರಸಿ ಸನಿಹದ ಬೆಂಗಳಿಯಲ್ಲಿ ಅಕ್ಟೋಬರ್ 25ರಂದು ಪೂ. ಗಂಟೆ 11.15ಕ್ಕೆ ಜರುಗಲಿದೆ.

ಹಿರಿಯ ಕೃಷಿಕರಾದ ವಾಸುದೇವ. ವೆಂ. ಹೆಗಡೆ, ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ ಮತ್ತು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರ ಉಪಸ್ಥಿತಿ.

ಸಮಾರಂಭದಲ್ಲಿ - ಕೃಷಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ, 'ಕಾಮ್ ಫೆಲೋ' ಪ್ರಮಾಣ ಪತ್ರ ವಿತರಣೆ, 'ಸಾವಯವದ ಹಾದಿ' ಮತ್ತು 'ಕಾಡು ಮಾವು' ಕೃಷಿ ಪುಸ್ತಕಗಳ ಅನಾವರಣ ನಡೆಯಲಿದೆ.

(ಮಾಹಿತಿ : ಅನಿತಾ ಪೈಲೂರು, ಅಧ್ಯಕ್ಷೆ, ಕೃಷಿ ಮಾಧ್ಯಮ ಕೇಂದ್ರ)

0 comments:

Post a Comment