
ಒರಿಸ್ಸಾದ ನಟವರ ಸಾರಂಗಿಯವರ ಭತ್ತದ ಕೃಷಿಯ ಕುರಿತು ಅವರು ಸುಧಾದಲ್ಲಿ ಬರೆದ 'ದೇಸಿ ಭತ್ತ ಬ್ರಹ್ಮ' ಪ್ರಶಸ್ತಿ ತಂದುಕೊಟ್ಟ ಬರೆಹ.
ಮೈಸೂರಿನ ಕಾರ್ಯನಿರತ ಪತ್ರಕರ್ತರ ಸಂಘದ ಸಂಯೋಜನೆಯಲ್ಲಿ ಮುಂದಿನ ತಿಂಗಳು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಶಸ್ತಿ ಪುರಸ್ಕೃತ ಶ್ರೀಕಂಠರಿಗೆ ಅಭಿನಂದನೆಗಳು.
Home › Unlabelled › ಗಾಣದಾಳು ಶ್ರೀಕಂಠರಿಗೆ 'ಮುರುಘಾ ಶ್ರೀ'
0 comments:
Post a Comment