Saturday, October 17, 2009

ಗಾಣದಾಳು ಶ್ರೀಕಂಠರಿಗೆ 'ಮುರುಘಾ ಶ್ರೀ'

ರಾಜ್ಯಮಟ್ಟದ 'ಮುರುಘಾ ಶ್ರೀ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯು ಈ ಬಾರಿ ಪ್ರಜಾವಾಣಿಯ ಗಾಣದಾಳು ಶ್ರೀಕಂಠರಿಗೆ ಒಲಿದಿದೆ.
ಒರಿಸ್ಸಾದ ನಟವರ ಸಾರಂಗಿಯವರ ಭತ್ತದ ಕೃಷಿಯ ಕುರಿತು ಅವರು ಸುಧಾದಲ್ಲಿ ಬರೆದ 'ದೇಸಿ ಭತ್ತ ಬ್ರಹ್ಮ' ಪ್ರಶಸ್ತಿ ತಂದುಕೊಟ್ಟ ಬರೆಹ.
ಮೈಸೂರಿನ ಕಾರ್ಯನಿರತ ಪತ್ರಕರ್ತರ ಸಂಘದ ಸಂಯೋಜನೆಯಲ್ಲಿ ಮುಂದಿನ ತಿಂಗಳು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಶಸ್ತಿ ಪುರಸ್ಕೃತ ಶ್ರೀಕಂಠರಿಗೆ ಅಭಿನಂದನೆಗಳು.

0 comments:

Post a Comment