Monday, October 25, 2010

ಕೃಷಿ ಮಾಧ್ಯಮ ಕೇಂದ್ರದ ದಶಮಾನೋತ್ಸವ

ಕಾಮ್ ಫೆಲೋ' ಪ್ರಮಾಣ ಪತ್ರ ವಿತರಣೆ,
ಕಾಮ್ ದಶಮಾನೋತ್ಸವ ಪುರಸ್ಕಾರ ಪ್ರದಾನ, ಪುಸ್ತಕ ಬಿಡುಗಡೆ
ಅಕ್ಟೋಬರ್ 31, 2010 * ಬೆಳಿಗ್ಗೆ ಗಂ.10 * ದೇವವೃಂದ, ಮೂಡಿಗೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆ.

ನಮ್ಮೊಂದಿಗೆ-
* ವೈ.ಸಿ.ರುದ್ರಪ್ಪ, ಹಿರಿಯ ಕೃಷಿಕರು, ಯಡೇಹಳ್ಳಿ
* ಎಸ್.ಎಸ್.ಪಾಟೀಲ್, ಸಾವಯವ ಸಾಧಕರು, ಅಥಣಿ
* ನಾಗೇಶ ಹೆಗಡೆ, ಹಿರಿಯ ಪತ್ರಕರ್ತರು, ಬೆಂಗಳೂರು
* ಶ್ರೀ ಪಡ್ರೆ, ಕಾರ್ಯನಿರ್ವಾಹಕ ಸಂಪಾದಕರು, ಅಡಿಕೆ ಪತ್ರಿಕೆ, ಪುತ್ತೂರು.

ಬನ್ನಿ, ನಿಮಗೆ ಪ್ರೀತಿಯ ಸ್ವಾಗತ
ಅನಿತಾ ಪೈಲೂರು, ಅಧ್ಯಕ್ಷೆ, ಕೃಷಿ ಮಾಧ್ಯಮ ಕೇಂದ್ರ
ಕಾಮ್ ದಶಮಾನೋತ್ಸವ ಪುರಸ್ಕಾರ:
* ಹೆಚ್.ಜೆ.ಪದ್ಮರಾಜು ತೋವಿನಕೆರೆ * ಕೆ.ನಾರಾಯಣ ಸ್ವಾಮಿ ಗೌರಿಬಿದನೂರು * ಎಡ್ವರ್ಡ್ ರೆಬೆಲ್ಲೋ ಮೂಡಬಿದಿರೆ * ಮಹೇಶ ದೇಶಪಾಂಡೆ ಗೋಕಾಕ್ * ರೂಪೇಶ್ ರಮೇಶ್ ಕಾಮತ್

ಕಾಮ್ ಫೆಲೋಗಳು:
ರಮಾ ಅರಕಲಗೂಡು * ಕೆ.ಶಶಿಧರ ಹೆಮ್ಮಣ್ಣ * ಕೆ.ವಿ.ಸರಸ್ವತಿ * ಆಶಾಲತಾ ಆರ್.ಕುಲಕರ್ಣಿ * ನಿಂಗದಳ್ಳಿ ಮಲ್ಲಿಕಾರ್ಜುನ * ಪ್ರಮೀಳಾ ಸಿ.ಕೆ. * ಸುರೇಶ್ ನಿ.ಧಾರವಾಡಕರ * ಗಂಗಾ ಅಂಕದ * ಸರವು ಸದಾನಂದ * ಸುಬ್ರಾಯ ಮ. ಹೆಗಡೆ * ಮಧುಮತಿ ದೇ.ಪಾಟೀಲ * ದಿಲೀಪಕುಮಾರ್

ಸಿರಿಧಾನ್ಯ ಕುರಿತ ಲೇಖನಕ್ಕಾಗಿ ಬಹುಮಾನ
* ನಾ. ಕಾರಂತ ಪೆರಾಜೆ * ಜಿ.ಗಣಪತಿ ಭಟ್ * ರವಿ ವಿಶ್ವನಾಥಪುರ

ಬಿಡುಗಡೆಯಾಗಲಿರುವ ಪುಸ್ತಕಗಳು:
* ಚೌಳು ನೆಲದ ಬಂಗಾರ: ಮರೆಯಾಗುತ್ತಿರುವ ಭತ್ತದ ನಾಡಿನ ಭತ್ತ ವೈವಿಧ್ಯ
(ಲೇ: ಮಲ್ಲಿಕಾರ್ಜುನ ಹೊಸಪಾಳ್ಯ)

* ಹಿತ್ತಿಲು : ಕೈತೋಟಕ್ಕೊಂದು ಕೈಪಿಡಿ (ಲೇ: ಅನುಸೂಯಾ ಶರ್ಮ)

ದೇವವೃಂದ ಸಂಪರ್ಕ : ಎಂ.ಜೆ.ದಿನೇಶ್ 9242253960
ಜಯರಾಮ ದೇವವೃಂದ : 9448918687

1 comments:

ಚಿತ್ರಾ ಸಂತೋಷ್ said...

abhinandanegalu sirrrrrrrrrrrrrrrrrrrrrrrrrrrrrrrrrrrrrrrrr

-Chitra Karkera

Post a Comment