Tuesday, July 20, 2010

ವಿಜಯಕರ್ನಾಟಕ ಹಿರಿಯ ಪತ್ರಿಕಾ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ ಅವರ ಛಾಯಾಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ. ದಿಲ್ಲಿಯ ಪಿಎಸ್ಎ ಮತ್ತು ಐಐಪಿಸಿ ಸಹಯೋಗದಲ್ಲಿ ಸ್ಯಾಮ್ ಸರ್ಕ್ಯೂಟ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಪರಿಸರ ಹಾಗೂ ವನ್ಯಜೀವಿ ವಿಭಾಗದಲ್ಲಿ ಈ ಪುರಸ್ಕಾರ ದೊರೆತಿದೆ. ಕಿಂಗ್ಫಿಶರ್ ಹಕ್ಕಿಯು ಮೀನಿನ ಬೇಟೆ ಮುಗಿಸಿರುವ ಛಾಯಾಚಿತ್ರಕ್ಕೆ ಒಂದು ಪದಕ ಹಾಗೂ ನಾಲ್ಕು ಸರ್ಟಿಫಿಕೇಟ್ಗಳು ನಾಗೇಶ್ ಅವರ ಛಾಯಾಚಿತ್ರಕ್ಕೆ ಬಂದಿದೆ. ಈ ಸ್ಪರ್ಧೆಯಲ್ಲಿ ದೇಶಾದ್ಯಂತ 600ಕ್ಕೂ ಹೆಚ್ಚು ಛಾಯಾಗ್ರಾಹಕರು ಪಾಲ್ಗೊಂಡಿದ್ದರು. ಇದೇ ಛಾಯಾಚಿತ್ರ ಅಲಹಾಬಾದ್, ನೈನಿತಾಲ್, ಭೂಸ್ವಾಲ್, ಜೋಧ್ಪುರ್, ಪಿಲಾಖುವಾದಲ್ಲೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದೆ.

1 comments:

ಸಾಗರದಾಚೆಯ ಇಂಚರ said...

Congrats

Post a Comment