Saturday, May 2, 2015

ಸೋಂದಾ ಕೃಷಿ ಜಯಂತಿ

ಉತ್ತರ ಕನ್ನಡ ಜಿಲ್ಲೆಯ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ 'ಕೃಷಿ ಜಯಂತಿ' ಯು ಮೇ 1, 2ರಂದು ಸಂಪನ್ನಗೊಳ್ಳುತ್ತಿದೆ. ಸಾವಿರಾರು ಕೃಷಿಕರು ಭಾಗಿ. ಹತ್ತಾರು ಮಳಿಗೆಗಳು. ಕೃಷಿ ಸಾಧಕರಿಗೆ ಪುರಸ್ಕಾರ. ಉತ್ತಮ ವಾತಾವರಣ. ಗೌಜಿಗಳಿಲ್ಲದ ಅರ್ಥಪೂರ್ಣ ಕಾರ್ಯಕ್ರಮ. ಪ್ರಥಮ ಬಾರಿಗೆ ಸೋಂದಾಗೆ ಭೇಟಿ.

0 comments:

Post a Comment